Thought for the day

One of the toughest things in life is to make things simple:

13 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
 ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ.11-12-2018 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಮೃತನು ತಮ್ಮ ಕ್ಯಾಂಪಿನ ಪಕ್ಕದಲ್ಲಿರುವ ನೆಕ್ಕುಂಟಿ ಸೂರ್ಯರಾವ್ ಇವರ ಹೊಲದ ಕಣದ ಹತ್ತಿರ ನೆಲ್ಲು ಕಾಯಲೆಂದು ಹೋಗಿ ಮೃತನು ಕಣದ ಮೇಲೆ ಮಲಗಿಕೊಂಡಿದ್ದಾಗ ಆರೋಪಿ ಟ್ರಾಕ್ಟರ ನಂ-ಕೆಎ-36/ಟಿಸಿ-9842 ಚಾಲಕನು ಮೃತನ ಮಲಗಿದ ಪಕ್ಕದಲ್ಲಿರುವ ಕಣದಲ್ಲಿರುವ ಪ್ಲಾಸ್ಟಿಕ ಬರಕಗಳನ್ನು ತರಲೆಂದು ಸದರ ಟ್ರಾಕ್ಟರ ತೆಗೆದುಕೊಂಡು ಹೋಗಿದ್ದಾಗ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೃತನ  ತಲೆಯ ಮೇಲೆ ಟ್ರಾಕ್ಟರ ಗಾಲಿ ಹಾಯಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಮೆದುಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಠಾಣೆಗೆ ಬಂದು ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 243/2018 PÀ®A:279,304[A] L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.