ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಇಸ್ಪೇಟ್
ದಾಳಿ ಪ್ರಕರಣದ ಮಾಹಿತಿ.
ದಿ.21-01-2021 ರಂದು ಸಂಜೆ 5-15 ಗಂಟೆಗೆ ಮಾಚನೂರು
ಗ್ರಾಮದ ಸೀಮೆಯ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು
ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆಇಟ್ಟು ಇಸ್ಪೇಟ್ ಎಲೆಗಳ
ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ ಸಿರವಾರ
ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಕೆಲವು ಜನರು ಓಡಿ ಹೋಗಿ 1] ತಿಮ್ಮಪ್ಪ
ತಂದೆ ಈಶ್ವರಪ್ಪ ವಯ-40 ವರ್ಷ,ಜಾತಿ:ನಾಯಕ, ಉ:ವ್ಯವಸಾಯ, ಸಾ:ಕಪಗಲ್ ಹಾಗೂ ಇತರೆ 7 ಜನರು
ಸಿಕ್ಕು ಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಜಪ್ತಿ ಮಾಡಿಕೊಂಡಿರುವ ಹಣ ರೂ.
30,230/-,ಹಾಗೂ 52 ಇಸ್ಪೇಟ್ ಎಲೆಗಳನ್ನು ಮತ್ತು ಜೂಜಾಟವಾಡಲು ಬಂದಿರುವ ಆರೋಪಿತರು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೋಗಿದ್ದ ವಿವಿಧ ಕಂಪನಿಯ 13 ಮೋಟಾರ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿ ಬಿದ್ದ
8 ಜನ ಆರೋಪಿತರೊಂದಿಗೆ ದಿ.21-01-2021ರಂದು ರಾತ್ರಿ 8-15ಗಂಟೆಗೆ ಠಾಣೆಗೆ ಬಂದು ಸಿಕ್ಕುಬಿದ್ದ ಆರೋಪಿತರನ್ನು
ಮತ್ತು ಮುದ್ದೆಮಾಲನ್ನು ಒಪ್ಪಿಸಿ ಪ್ರಕರಣ ದಾಖಲಿಸಲು ಪಿ.ಎಸ್.ಐ.ರವರು ಕೊಟ್ಟ ದೂರನ್ನು ಸ್ವೀಕರಿಸಿಕೊಂಡು
ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದಿಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 9/2021 ಕಲಂ
87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಕೆ ಕೈಗೊಂಡಿರುತ್ತಾರೆ.