Thought for the day

One of the toughest things in life is to make things simple:

6 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮರಳು ಕಳ್ಳತನ ಪ್ರರಕಣದ ಮಾಹಿತಿ.
          ದಿನಾಂಕ.05-05-2020 ರಂದು ಬೆಳಿಗ್ಗೆ 05-30  ಗಂಟೆಗೆ ಫಿರ್ಯಾದಿ J¸ï.J¸ï.ºÀÄ®ÆègÀÄ r.ªÉÊ.J¸ï.¦ °AUÀ¸ÀÄUÀÆgÀÄ G¥À-«¨sÁUÀ  ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.05-05-2020  ರಂದು ಬೆಳಿಗ್ಗೆ 03-30 ಗಂಟೆಗೆ ಸೋಮನಮರಡಿ ಮುಖ್ಯ ಕಾಲುವೆ ಹತ್ತಿರ, ಬಾಗೂರು ಕೃಷ್ಣಾ ನದಿಯಿಂದ ಟಿಪ್ಪರ್  Reg No- KA-33 A-5695 ನೇದ್ದರ ಚಾಲಕ ಮತ್ತು ಮಾಲಿಕನು ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದಾಗ ಟಿಪ್ಪರ್ ನ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 64/2020  PÀ®A:379 IPC ಅಡಿಯಲ್ಲಿ ಟಿಪ್ಪರ್ ನ ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿನಾಂಕ.05-05-2020 ರಂದು ಬೆಳಿಗ್ಗೆ 07-15  ಗಂಟೆಗೆ ಫಿರ್ಯಾದಿ «gÀÄ¥ÁPÀë¥Àà ¦.J¸ï.L eÁ®ºÀ½î oÁuÉ. gÀªÀರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.05-05-2020  ರಂದು ಬೆಳಿಗ್ಗೆ  05-40 ಗಂಟೆಗೆ ಬಾಗರು ಕ್ರಾಸ್ ಹತ್ತಿರ, ಬಾಗೂರು ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಇಂಜಿನ್ ನಂ.ZKM2KAA3910 ಮತ್ತು ಚೆಸ್ಸಿಸ್ ನಂ. MBNAAAJ GBKZM 01482 ನೇದ್ದರ ಚಾಲಕ ಮತ್ತು ಮಾಲಿಕನು ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದಾಗ ಟ್ರ್ಯಾಕ್ಟರ್ ನ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 65/2020  PÀ®A:379 IPC ಅಡಿಯಲ್ಲಿ ಟ್ರ್ಯಾಕ್ಟರ್ ನ ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿನಾಂಕ.05-05-2020 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿ «gÀÄ¥ÁPÀë¥Àà ¦.J¸ï.L eÁ®ºÀ½î oÁuÉ ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.05-05-2020  ರಂದು ಬೆಳಿಗ್ಗೆ  08-50 ಗಂಟೆಗೆ ಅಮರಾಪುರ ಕ್ರಾಸ್ ಹತ್ತಿರ, ಬಾಗೂರು ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಇಂಜಿನ್ ನಂ. 39.1358/SZK10982 ಮತ್ತು ಚೆಸ್ಸಿಸ್ ನಂ.MBNAP49 ABJTL 44644 ನೇದ್ದರ ಚಾಲಕ ಮತ್ತು ಮಾಲಿಕನು ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದಾಗ ಟ್ರ್ಯಾಕ್ಟರ್ ನ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 66/2020  PÀ®A:379 IPC ಅಡಿಯಲ್ಲಿ ಟ್ರ್ಯಾಕ್ಟರ್ ನ ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


ಕೋಳಿ ಪಂದ್ಯಾಟದ ಪ್ರರಕಣದ ಮಾಹಿತಿ.

          ದಿನಾಂಕ: 04/05/2020 ರಂದು ಕವಿತಾಳ ಠಾಣೆ ವ್ಯಾಪ್ತಿಯ ಉಟಕನೂರು ಸೀಮಾಂತರದ  ಸರಕಾರಿಯ ಖಾಲಿ ಜಾಗ್ಗೆಯ  ಸಾರ್ವಜನಿಕ  ಸ್ಥಳದಲ್ಲಿ ಕೋಳಿ ಪಂದ್ಯಾಟದ ಜೂಜಾಟ  ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ ಡಿ.ಎಸ್.ಪಿ ಸಿಂಧನೂರು ಮತ್ತು ಸಿ.ಪಿ. ಮಾನವಿ ರವರ ಮಾರ್ಗದರ್ಶನದಲ್ಲಿ ಪಂಚರು, ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟದಲ್ಲಿ ತೊಡಗಿದ್ದ ಜನರ ಮೇಲೆ ದಾಳಿ ಮಾಡಿ ಶಿವಗೇನಿ  ತಂದೆ ಶಿವಪ್ಪ ಹಣಗಿ,32 ವರ್ಷ ಜಾ:ಕುರುಬರು :ಒಕ್ಕಲತನ ಸಾ:ಉಟಕನೂರು ಹಾಗೂ ಇತರೆ  06 ಜನರನ್ನು , ಅವರಿಂದ 3300 ರೂ ನಗದು ಹಣ ಮತ್ತು 03 ಜೀವಂತ ಕೋಳಿ ಹುಂಜಗಳು ಅಂ.ಕಿ 1750/- ರೂ ಗಳು ಬೆಲೆ ಬಾಳುವವಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ವಾಪಾಸ ಠಾಣೆಗೆ 21-10 ಗಂಟೆಗೆ ಸೆರೆಸಿಕ್ಕ ಅಪಾದಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(VI) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದರಿಂದ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯ ಮಾನವಿ ರವರಿಂದ ಪ್ರಕರಣ ದಾಖಲಿಸಿಲು ದಿನಾಂಕ:05/05/2020 ರಂದು ಬೆಳಿಗ್ಗೆ 11-30 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 12-45 ಗಂಟೆಗೆ ಬಂದು ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ -41/2020 ಕಲಂ- 78 (VI) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.


ಮೋಸದ ಪ್ರಕರಣದ ಮಾಹಿತಿ.

        ದಿನಾಂಕ 05-05-2020 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ  ಫಿರ್ಯಾದಿ ಶ್ರೀ ಕೆ.ಎಮ್. ಬಸವರಾಜ  ಶಿರಸ್ತೆದಾರರು  ಮಾನವಿ ತಹಶೀಲ್ ಕಾರ್ಯಾಲಯ ಮಾನವಿ ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಸುರೇಶ  ಇಂಡಸ್ಟೀಸ್  ಕಲಬುರುಗಿ ರವರು ಪಡಿತರ ಚೀಟಿದಾರರಿಗೆ ಪ್ರಧಾನ ಮಂತ್ರಿ ಗರೀಬ್  ಕಲ್ಯಾಣ  ಅನ್ನ ಯೋಜನೆ (PMGKAY) ಅಡಿಯಲ್ಲಿ ವಿತರಣೆ ಮಾಡುವ ಸಲುವಾಗಿ ಮಾನವಿ ತಾಲೂಕಿಗೆ 184 ಕ್ವಿಂಟಲ್  ತೊಗರೆ ಬೇಳೆಯನ್ನು ದಿನಾಂಕ 23/04/2020 ರಂದು ಪೂರೈಕೆ ಮಾಡಿದ್ದು ಕಾರಣ ಮಾನವಿಯ ಆಟೋನಗರದಲ್ಲಿ ಇರುವ ಮಲ್ಲಿಕಾರ್ಜುನ ಗೋದಾಮದಲ್ಲಿ ದಾಸ್ತಾನು ಮಾಡಿದ್ದು ಇರುತ್ತದೆ. ದಿನಾಂಕ 25/04/2020 ರಂದು ಶಶಿಕುಮಾರ NICROM ಸಂಸ್ಥೆಯ ಅಸೈಯರ್  ಕಲಬುರುಗಿ ರವರು ಮಾನವಿಗೆ ಬಂದು ಸದರಿ ತೊಗೆರೆ ಬೇಳೆಯ ಗುಣಮಟ್ಟವನ್ನು ಪರಿಶೀಲಿಸಿ ಪರಿಶೀಲನಾ ವರದಿಯನ್ನು ನಂತರ ನೀಡುವದಾಗಿ ತಿಳಿಸಿ ಇಲ್ಲಿಯವರೆಗೆ ನೀಡಿರುವದಿಲ್ಲ. ಪುನಃ ದಿನಾಂಕ 4/05/2020 ರಂದು  ಸಾಯಂಕಾಲ 6.00 ಗಂಟೆಗೆ ಶಶಿಕಮಾರ ರವರು ಗೋದಾಮಿಗೆ ಬಂದಾಗ ಅವರಿಗೆ ಪರಿಶೀಲನೆ ಮಾಡಿ ವರದಿಯನ್ನು ನೀಡುವಂತೆ ಕೇಳಿದ್ದಕ್ಕೆ ಸದರಿಯವರು ತೊಗರೆ ಬೇಳೆಯು ಕಳಪೆ ಗುಣಮಟ್ಟದ್ದು ಅಂತಾ ತಿಳಿಸಿದ್ದು ಕಾರಣ ವರದಿಯನ್ನು ನೀಡುವಂತೆ ಕೋರಿಕೊಂಡಿದ್ದಕ್ಕೆ ವರದಿಯನ್ನು ನೀಡಲು ನಿರಾಕರಿಸಿ ಗೋದಾಮ ವ್ಯವಸ್ಥಾಪಕರಿಗೆ ಮತ್ತು ಆಹಾರ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೇ ಕೈಯಿಂದ ತಳ್ಳಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. ಮತ್ತು ಸುರೇಶ ಇಂಡಸ್ಟೀಸ್  ಕಲಬುರುಗಿ ರವರು ಈಗಾಗಲೇ ಸರಬರಾಜು ಮಾಡಿದ ತೊಗರೆ ಬೇಳೆಯನ್ನು REPLACE ಮಾಡುವದಾಗಿ ಒಪ್ಪಿಕೊಂಡು ಲಿಖಿತವಾಗಿ ಬರೆದುಕೊಟ್ಟಿದ್ದು ಇದರಿಂದ ಸದರಿ ಸುರೇಶ ಇಂಡಸ್ಟೀಸ್  ಕಲಬುರುಗಿ ರವರು ಕಳುಹಿಸಿದ ತೊಗರೆ ಬೇಳೆ ಕಳಪೆ ಗುಣಮಟ್ಟದ್ದು ಅಂತಾ  ಮೇಲ್ನೋಟಕ್ಕೆ ಕಂಡುಬಂದಿದ್ದು ಇರುತ್ತದೆ. ಕಾರಣ  ಸುರೇಶ ಇಂಡಸ್ಟೀಸ್  ಕಲಬುರುಗಿ ರವರು ಗುಣಮಟ್ಟದ ತೊಗರೆ ಬೇಳೆ ಬದಲಿಗೆ ಕಳಪೆ ಮಟ್ಟದ ತೊಗರೆ ಬೇಳೆಯನ್ನು ಸರಬರಾಜು ಮಾಡಿದ್ದು ಮತ್ತು ಅವುಗಳನ್ನು ಪರಿಶೀಲನೆ ಮಾಡಿ ವರದಿ ನೀಡಬೇಕಾದ ಶಶಿಕುಮಾರ ರವರು ವರದಿ ನೀಡದೇ ನಿರಾಕರಿಸಿ ವಂಚನೆ ಮಾಡಿದ್ದು ಕಾರಣ ಸದರಿಯವರಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 76/2020 ಕಲಂ 504.353, 420 .ಪಿ.ಸಿ.  ಮತ್ತು 3 & 7 .ಸಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.