Thought for the day

One of the toughest things in life is to make things simple:

13 Feb 2014

REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtUÀ¼À ªÀiÁ»w:-

               ¦gÁå¢ ºÀÄ°UɪÀÄä UÀAqÀ UÀÄgÀ¥Àà ºÀħâ½î, ºÀjd£À, 40 ªÀµÀð, PÀÆ°PÉ®¸À ¸Á: Q¯ÁègÀºÀnÖ FPÉAiÀÄ  vÀAV ±ÁAvÀªÀÄä UÀAqÀ AiÀĪÀÄ£ÀÆgÀ ºÀjd£À, 36 ªÀµÀð, ¸Á: Q¯ÁègÀºÀnÖ FPÉUÉ FUÉÎ ºÀ®ªÁgÀÄ ¢ªÀ¸ÀUÀ½AzÀ ºÉÆmÉÖ £ÉÆêÀÅ EzÀÄÝ CzÀgÀ ¨ÁzÉAiÀÄ£ÀÄß vÁ¼À¯ÁgÀzÉ ¢£ÁAPÀ: 12.02.2014 gÀAzÀÄ ªÀÄzÁåºÀß 12.00 UÀAmÉUÉ «µÀ¸ÉêÀ£É ªÀiÁrgÀĪÀÅzÁV w½¹zÀÄÝ £ÀAvÀgÀ DPÉAiÀÄ£ÀÄß aQvÉì PÀÄjvÀÄ ªÀÄÄzÀUÀ®è ¸ÀgÀPÁj D¸ÀàvÉæUÉ vÀAzÉ £ÀAvÀgÀ ºÉaÑ£À aQvÉìUÁV °AUÀ¸ÀUÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÁUÀ aQvÉì ¥À®PÁjAiÀiÁUÀzÉ ªÀÄÈvÀ¥ÀnÖzÀÄÝ EgÀÄvÀÛzÉ. AiÀiÁgÀ ªÉÄÃ®Ä AiÀiÁªÀÅzÉ ¸ÀA±ÀAiÀÄ«gÀĪÀÅ¢®è CAvÁ PÉÆlÖ zÀÆj£À  ªÉÄðAzÀ ªÀÄÄzÀUÀ¯ï oÁuÉ AiÀÄÄ.r.Dgï. £ÀA: 03/2014 PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

EvÀgÉ L.¦.¹. ¥ÀæPÀgÀtUÀ¼À ªÀiÁ»w:-

                  ¢£ÁAPÀ:09.01.2014 gÀAzÀÄ ¨É½UÉÎ 0900 UÀAmÉ ¸ÀĪÀiÁjUÉ ¦gÁå¢ CªÀÄgÉñÀ vÀAzÉ GªÀįÉÃ¥Àà, 25 ªÀµÀð, MPÀÌ®ÄvÀ£À ¸Á:§AiÀiÁå¥ÀÆgÀÄ vÁAqÀ FvÀ£ÀÄ §AiÀiÁå¥ÀÆgÀÄ vÁAqÀzÀ vÀ£Àß ¥Áèl £ÀA, 55 gÀ°è PÀlÖqÀ PÉ®¸À ªÀiÁqÀÄwÛzÁÝUÀ 1) gÀªÉÄñÀ vÀAzÉ ®ZÀªÀÄ¥Àà, 27 ªÀµÀð, MPÀÌ®ÄvÀ£À, ¸Á: §AiÀiÁå¥ÀÆgÀÄ vÁAqÀ   2) gÁªÀÄ¥Àà vÀAzÉ QæõÀÚ¥Àà 23 ªÀµÀð ¸Á: ¥ÀÆeÁj vÁAqÀ D²ºÁ¼À vÁAqÀzÀ ºÀwÛgÀ 3) gÀ« vÀAzÉ QæõÀÚ¥Àà 23 ªÀµÀð ¸Á: ¥ÀÆeÁj vÁAqÀ D²ºÁ¼À vÁAqÀzÀ ºÀwÛgÀ EªÀgÀÄUÀ¼É®è CPÀæªÀĪÁV PÀÆrPÉÆAqÀÄ ¦gÁå¢AiÀÄ ¥Áèl£À°è CwÃPÀæªÀÄ ¥ÀæªÉñÀ ªÀiÁr PÀlÖqÀzÀ PÉ®¸ÀPÉÌ CrØAiÀÄÄAlÄ ªÀiÁrzÀÝ®èzÉ CªÁZÀå ±À§ÝUÀ½AzÀ ¨ÉÊzÀÄ ¦gÁå¢UÉ PÉÊUÀ½AzÀ ªÉÄÊPÉåUÉ ºÉÆqÉ¢zÀÄÝ EgÀÄvÀÛzÉ. C®èzÉ J¯É ¸ÀÆ¼É ªÀÄUÀ£Éà EªÀvÀÛ G¼ÀÌAr¢ ªÀÄÄAzÀ fêÀ¢AzÀ F vÁAqÁzÉƼÀUÀ ºÁåUÀ ¨Á¼Éé ªÀiÁqÀÄwÛà £ÁªÀÅ £ÉÆÃrÛ« CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 21/14 PÀ®A.323, 447, 341, 504, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                  ದಿನಾಂಕ 09-02-2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಅಶೋಕ ಭವನದ ಹತ್ತಿರ ಫಿರ್ಯಾದಿ ಕಾಮಾಕ್ಷಿ ಮಹಿಳಾ ಪೊಲೀಸ್ ಕಾನ್ಸಟೇಬಲ್ ನಂ-1002 ಬಳಗಾನೂರು ಪೊಲೀಸ್ ಠಾಣೆ ತಾ: ಸಿಂಧನೂರು, ಜಿ: ರಾಯಚೂರು.ಹಾಗೂ ಇನ್ನಿಬ್ಬರು ಸಂಗಡಿಗರು PÀÆr ಚಿಕಿತ್ಸೆ ಕುರಿತು ಆಸ್ಪತ್ರೆ ಕಡೆ ಹೊರಟಾಗ ಆರೋಪಿತ£ÁzÀ ವೆಂಕನಗೌಡ ತೋಟದ್ ಸಾ: ಆರ್ಯಭೋಗಾಪೂರ ತಾ: ಲಿಂಗಸೂಗೂರ ಹಾಗೂ ಇನ್ನಿಬ್ಬರು ಸಂಗಡಿಗರು FvÀ£ÀÄ  ತನ್ನ ಇಬ್ಬರು ಸಂಗಡಿಗರೊಂದಿಗೆ ಬಂದು ಫಿರ್ಯಾದಿಗೆ  ನೀನು ನಮ್ಮ ಅಣ್ಣನ ಮೇಲೆ ಮಾಡಿಸಿರುವ ಕೇಸನ್ನು ಕ್ಲೋಸ್ ಮಾಡಿಸು, ರಾಜಿಯಾಗು , ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ರಾಜಿಯಾಗದಿದ್ದರೆ ನಿನ್ನನ್ನು ಇಲ್ಲ ಅನಿಸಿ ಬಿಡುತ್ತೇವೆ ಮರ್ಯಾದೆಯಿಂದ ರಾಜಿಯಾಗಿ ಬಿಡು ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ದೂರಿನ  ಮೇಲಿಂದಾ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಸಿಂಧನೂರು ನಗರ ಠಾಣೆ  ಗುನ್ನೆ ನಂ. 53/2014 , ಕಲಂ  504 , 506 , ಸಹಿತ 34 .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ



UÁAiÀÄzÀ ¥ÀæPÀgÀtUÀ¼À ªÀiÁ»w:-

              ºÀ£ÀªÀÄAvÀ vÀAzÉ ¸ÀªÁgÉ¥Àà ¸Á: ¯ÉçgÀ PÁ¯ÉÆä zÉêÀ¸ÀÆUÀÆgÀÄ FvÀ£ÀÄ  ¥Àæw ¢ªÀ¸À 2 £Éà PÁæ¸ï ºÀwÛgÀ EgÀĪÀ £ÁUÀgÁeï ªÉÊ£ï ±Á¥ï ºÀwÛgÀ PÀÄrAiÀÄ®Ä ºÉÆÃUÀÄwÛzÀÄÝ  ¢£ÁAPÀ: 11.02.2014 gÀAzÀÄ PÀÄrzÀÄ ªÉÊ£ï ±Á¥ï CAUÀrAiÀÄ ªÀÄÄAzÉ vÀ£Àß ªÉƨÉÊ¯ï ¥sÉÆÃ£ï ¢AzÀ ¹¤ªÀiÁ ºÁqÀÄ PÉýPÉÆAqÀÄ ¤AvÁUÀ AiÀiÁgÉÆà C¥ÀjavÀ ªÀåQÛAiÀÄÄ K¯É ¸ÀƼÉà ªÀÄUÀ£Éà ¥sÉÆÃ£ï §Azï ªÀiÁqÀ¯Éà CAvÀ CªÁZÀåªÁV ¨ÉÊzÀÄ ºÉÆqÉzÀÄ gÀPÀÛUÁAiÀÄUÉƽ¹zÀÄÝ EgÀÄvÀÛzÉ. ¥ÀÄ£À: CªÀ£À£ÀÄß £ÉÆÃrzÀgÉ UÀÄgÀÄw¸ÀÄvÉÛÃ£É CAvÀ ªÀÄÄAvÁV PÉÆlÖ ºÉýPÉ ¦üAiÀiÁð¢AiÀÄ DzsÁgÀzÀ ªÉÄðAzÀ ±ÀQÛ£ÀUÀgÀ oÁuÉAiÀÄ UÀÄ£Éß £ÀA§gï 25/2014 PÀ®A 324.504 L¦¹ ¥ÀæPÁgÀ ¥ÀæPÀt zÁR°¹ vÀ¤SÉ PÉÊUÉƼÀî¯ÁVzÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
           ದಿನಾಂಕ 12.02.2014 ರಂದು ಬೆಳಿಗ್ಗೆ 9.00 ಗಂಟೆಯ ಸಮಯಕ್ಕೆ «gÉñÀ vÀAzÉ UÉÆëAzÀ ªÀAiÀiÁ: 22 ªÀµÀð eÁ: £ÁAiÀÄPÀ G: ªÉíà ©æqÀÓzÀ°èPÉ®¸À¸Á:¸ÀeÁð¥ÀÆgÀÄ.    FvÀ£ÀÄ ತನ್ನ ಮೋಟಾರ್ ಸೈಕಲ ನಂ .ಪಿ.02 .ಕೆ 0745 ನೇದ್ದರ ಮೇಲೆ ಮೃತ ಶರಣಮ್ಮಳನ್ನು ಕೂಡಿಸಿಕೊಂಡು ರಾಯಚೂರದಿಂದ- ಸರ್ಜಾಪೂರು ಗ್ರಾಮಕ್ಕೆ ಕರೆದುಕೊಂಡು ಬರುತ್ತಿರುವಾಗ ಚಂದ್ರಬಂಡಾ ಗ್ರಾಮದ ಕೆ..ಬಿ ಹತ್ತಿರ  ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತಗ್ಗಿನಲ್ಲಿ ಹಾಕಿದ್ದರಿಂದ ಶರಣಮ್ಮಳು ಕೆಳಗೆ ಬಿದ್ದು ತಲೆಯ ಹಿಂಭಾಗದಲ್ಲಿ  ಭಾರಿ ರಕ್ತ ಗಾಯವಾಗಿ ಮೂಗಿನಿಂದ ರಕ್ತ ಸೋರಿ ಆಸ್ಪತ್ರೆಯಲ್ಲಿ ಇಲಾಜು ಪಡೆಯುವ ಕಾಲಕ್ಕೆ 9.15 ಗಂಟೆಯ ಸಮಯಕ್ಕೆ ಮೃತ ಪಟ್ಟಿದ್ದು ಇರುತ್ತದೆ.CAvÁ ºÀĸÉä vÀAzÉ wªÀÄä¥Àà ªÀAiÀiÁ: 21 ªÀµÀð eÁ: £ÁAiÀÄPÀ G: UÁæªÀÄ ¸ÀºÁAiÀÄPÀ ¸Á: ªÀÄAd¯Áð gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 21/2014 PÀ®A: 279,304() L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                      ದಿನಾಂಕ : 13-02-14 ರಂದು ಬೆಳಗ್ಗೆ 7-00 ಗಂಟೆಗೆ ಫಿರ್ಯಾದಿದಾರರಾದ ಹುಚ್ಚಪ್ಪ ಸಾ : ಪೋತ್ನಾಳ್ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನಂದರೆ, ಫಿರ್ಯಾದಿದಾರರು ಪ್ರತಿ ವರ್ಷದಂತೆ ಗಬ್ಬೂರುದಲ್ಲಿ ಬೂದಿಬಸವೇಶ್ವರ ಜಾತ್ರೆ ನಡೆಯುತ್ತಿದ್ದು ಆ ಸಂಬಂಧ ದಿನಾಂಕ 11-02-14 ರಂದು ಬೆಳಗ್ಗೆ ತಾನು ಮತ್ತು ತನ್ನ ಸೊಸೆಯಾದ ಪಾರ್ವತಿ ಇಬ್ಬರು ಕೂಡಿಕೊಂಡು ಗಬ್ಬೂರಿಗೆ ಜಾತ್ರೆಗೆ ಹೋಗಿದ್ದು, ಗಬ್ಬೂರು ಜಾತ್ರೆಗೆ ತನ್ನ ಅಳಿಯನಾದ ಮಲ್ಲಯ್ಯ ತಂದೆ ಲಿಂಗಣ್ಣ ಮತ್ತು ಬಸವರಾಜ ತಂದೆ ಯಲ್ಲಪ್ಪ ಸಾ: ಪೋತ್ನಾಳ್ ಇಬ್ಬರು ಬಸವರಾಜನ ಮೋಟರ್ ಸೈಕಲ್ ಮೇಲೆ ಬಂದಿದ್ದರು.  ಜಾತ್ರೆ ಮುಗಿಸಿಕೊಂಡು ಅದೇ ದಿವಸ ಸಾಯಂಕಾಲ 4-00 ಗಂಟೆಗೆ ನನ್ನ ಅಳಿಯ ಮಲ್ಲಯ್ಯ ಮತ್ತು ಬಸವರಾಜ ಈತನು ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಕೆಎ-36 ಎಸ್-5774 ನೇದ್ದರ ಮೇಲೆ ಹೋದರು.  ದಿನಾಂಕ 12-02-14 ರಂದು ರಾತ್ರಿ 2-00 ಗಂಟೆ ಸುಮಾರು ಫಿರ್ಯಾದಿ ತಮ್ಮನಾದ ನರಸಪ್ಪ ಈತನು ಫಿರ್ಯಾದಿದಾರನಿಗೆ ಪೋನ್ ಮಾಡಿ ತಿಳಿಸಿದ್ದೇನಂದರೆ, ಬಸವರಾಜ ನಾಯಕ ಸಾ: ಪೋತ್ನಾಳ್ ಈತನು ತನ್ನ ಹೊಲಕ್ಕೆ ನೀರು ಕಟ್ಟಿ ವಾಪಸ್ ಪೋತ್ನಾಳ್ ಗೆ ಬರುವಾಗ ದಾರಿಯಲ್ಲಿ ಗಾಳಿ ಮಾರೆಮ್ಮ ಗುಡಿ ಸಮೀಪ ಬಸವರಾಜನು ಮಲ್ಲಯ್ಯನನ್ನು ಮೋಟರ್ ಸೈಕಲ್ ಹಿಂದುಗಡೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡಿಸಿಕೊಂಡು ಬಂದು ಸ್ಕಿಡ್ ಆಗಿ ಬಿದ್ದು ಇಬ್ಬರಿಗೆ ಭಾರಿ ಗಾಯಗಳಾಗಿವೆ.  ಸದರಿಯವರಿಬ್ಬರನ್ನು 108 ವಾಹನದಲ್ಲಿ ತೆಗೆದುಕೊಂಡು ಹೋಗಿದ್ದು,  ನಾವು ರಾಯಚೂರುಗೆ ಹೋಗುತ್ತೇವೆ ಅಂತಾ ತಿಳಿಸಿದನು.  ಕೂಡಲೇ ನಾನು ಗಬ್ಬೂರುದಿಂದ ಪೋತ್ನಾಳ್ ಗೆ ಬಂದೆನು.  ಮಲ್ಲಯ್ಯನನ್ನು ವಿಮ್ಸ ಆಸ್ಪತ್ರೆ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದು, ಬಸವರಾಜನನ್ನು ರಾಯಚೂರು ಸುರಕ್ಷಾ ಆಸ್ಪತ್ರೆಯಲ್ಲಿ ಇಲಾಜುಗಾಗಿ ಸೇರಿಕೆ  ಆಗಿರುತ್ತಾರೆ.  ಇಂದು ದಿನಾಂಕ 13-02-14 ರಂದು ಬೆಳಗ್ಗೆ 05-30 ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ತನ್ನ ತಮ್ಮನಾದ ನರಸಪ್ಪ ಈತನು ತಿಳಿಸಿದ್ದೇನಂದರೆ, ಮಲ್ಲಯ್ಯ ತನಗಾದ ಗಾಯಗಳ ಬಾಧೆಯಿಂದ ಇಂದು ದಿನಾಂಕ 13-02-2014 ರಂದು ಬೆಳಗಿನ ಜಾವ 0520 ಗಂಟೆಗೆ ಮೃತಪಟ್ಟನು ಅಂತಾ ತಿಳಿಸಿದನು.  ಈ ಬಗ್ಗೆ ನಾನು ಮಾನವಿ ಪೊಲೀಸ್ ಠಾಣೆಗೆ ಬೆಳಗ್ಗೆ 7-00 ಗಂಟೆಗೆ ಬಂದು ಈ ನನ್ನ ಹೇಳಿಕೆ ಫಿರ್ಯಾದಿ ನೀಡಿರುತ್ತೇನೆ.  ಈ ಅಪಘಾತವು ಬಸವರಾಜ ತಂದೆ ಯಲ್ಲಪ್ಪ ಸಾ : ಪೋತ್ನಾಳ್ ಈತನ ನಿರ್ಲಕ್ಷತನದಿಂದ ಜರುಗಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 47/2014 ಕಲಂ 279, 338, 304(ಎ) ಐಪಿಸಿ ಪ್ರಕಾರ ಪ್ರಕರಣ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.02.2014 gÀAzÀÄ  90  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    17,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.