Thought for the day

One of the toughest things in life is to make things simple:

9 Jun 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ. 08.06.2014 ರಂದು 17.30 ಗಂಟೆಯ ಸುಮಾರಿಗೆ ರಾಯಚೂರು-ಯರಮರಸ್ ಬೈಪಾಸ್ ರಸ್ತೆಯ ಮಂಚಲಾಪೂರ ರಸ್ತೆಯಲ್ಲಿ ಒಂದು ಇಂಡಿಕಾ ಕಾರ್ ನಂ ಕೆ..36/ಎನ್-1605 ನೇದ್ದನ್ನು ಅದರ ಚಾಲಕನು ಯರಮರಸ್ ರೇಲ್ವೇ ಓವರ್ ಬ್ರಿಡ್ಜ್ ಕಡೆಯಿಂದ ಅತಿವೇಗ ವ ಅಲಕ್ಷತನದಿಂದ ಹಾರ್ನ ಮಾಡದೇ ಚಲಾಯಿಸಿ ಸದರಿ ಕ್ರಾಸಿನಲ್ಲಿ ರಸ್ತೆ ದಾಟುತ್ತಿದ್ದ ಮೋಟಾರ್ ಸೈಕಲ್ ನಂ ಕೆ..36/ಡಬ್ಲೂ-8495 ನೇದ್ದಕ್ಕೆ ಟಕ್ಕರ್ ಕೊಟ್ಟು ರಸ್ತೆಯ ಎಡಬದಿಯ ಬಾಂಡ್ ಗಲ್ಲಿಗೆ ಹಾಯಿಸಿ ಕಾರ್ ಪಲ್ಟಿಯಾಗಿ ಬುಡಮೇಲಾಗಿ ಬಿದ್ದಿದ್ದು ಸದರಿ ಮೋಟಾರ್ ಸೈಕಲ್ ನಡೆಯಿಸುತ್ತಿದ್ದ ಮಹಿಂದ್ರಾ ಮತ್ತು ಹಿಂದೆ ಕುಳಿತ ತಿಪ್ಪಣ್ಣ ಇವರಿಬ್ಬರಿಗೂ ತಲೆಯಲ್ಲಿ ತೀವ್ರ ಒಳಪೆಟ್ಟಾಗಿದ್ದಲ್ಲದೇ ಇಬ್ಬರಿಗೂ ಎಡಗಾಲುಗಳಲ್ಲಿ ರಕ್ತಗಾಯ ಮತ್ತು ಮೂಳೆ ಮುರಿತ ಉಂಟಾಗಿ ಮಾತನ್ನಾಡುವ ಸ್ಥಿತಿಯಲ್ಲಿ ಇರುವದಿಲ್ಲ ಘಟನೆ ನಂತರ ಅಪಾದಿತ ಕಾರ್ ಚಾಲಕನು ಮತ್ತು ಕಾರಿನಲ್ಲಿದ್ದರು ಕಾರಿನಿಂದ ಹೊರ ಬಂದು ಹೋಗಿದ್ದು ಅವರ ಹೆಸರು ವಿಳಾಸ ಮತ್ತು ಅವರಿಗಾದ ಗಾಯಗಳ ಬಗ್ಗೆ ತಿಳಿದು ಬಂದಿಲ್ಲಾ ಅಂತ ಶ್ರೀ. ಹನುಮಂತು ತಂದೆ ಈಶಪ್ಪ ವಯ: 27 ವರ್ಷ, ಜಾ: ಉಪ್ಪಾರ್ : ಮುಖ್ಯೋಪಾಧ್ಯಾಯ ಸಾ: ಮಂಚಲಾಪೂರ ತಾ: ರಾಯಚೂರು  gÀªÀgÀÄ PÉÆlÖ zÀÆj£À  ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 168/2014 PÀ®A. 279, 338 L.¦.¹ ªÀÄvÀÄÛ 187 ªÉÆÃ.ªÁ PÁAiÉÄÝ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ..

           ¢£ÁAPÀ: 7.06.2014 gÀAzÀÄ ªÀÄ®è¥Àà vÀAzÉ ºÉÆ£ÀߥÀà ¸Á:gÁªÀÄzÀÄUÀð mÁmÁ K¸ï UÁr £ÀA. PÉJ-36/J-8599gÀ ZÁ®PÀ FvÀ£ÀÄ vÀ£Àß mÁmÁ J¹AiÀÄ°è ElÖAV ¯ÉÆÃqÀ ªÀiÁrPÉÆAqÀÄ mÁæöå°AiÀÄ°è ²æà ªÀÄ®èAiÀÄå vÀAzÉ ºÀ£ÀĪÀÄAvÀ ªÀ:42 eÁ:ªÀiÁ¢UÀ G:PÀÆ° PÉ®¸À ¸Á:gÁªÀÄzÀÄUÀð ºÁUÀÆ ªÀĺÁzÉë FPÉAiÀÄ£ÀÄß PÀÆr¹PÉÆAqÀÄ CwªÉÃUÀ ªÀÄvÀÄÛ C®PÀëvÀ£À¢AzÀ  ZÁ®£É ªÀiÁrPÉÆAqÀÄ §AzÀÄ dA¦UÉ ºÁQzÀÝjAzÀ mÁmÁ J¹ UÁrAiÀÄ°è ¸À¥ÉÆÃlð ¸À®ÄªÁV EnÖzÀÝ §°èøï PÀnÖUÉAiÀÄÄ ªÀÄÄjzÀÄ ©¢zÀÝjAzÀ ªÀÄ®èAiÀÄå ªÀÄvÀÄÛ ªÀĺÁzÉë ªÉÄÃ¯É UÁrAiÀÄ°è JqÀQUÉ M¼À ©¢zÀÝjAzÀ ¥ÉmÁÖVzÀÄÝ CzÉ CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA: 76/2014 PÀ®A: 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
          ದಿ.09-06-14ರಂದು ಮುಂಜಾನೆ 7-30ಗಂಟೆಗೆ ಫಿರ್ಯಾದಿ ಶ್ರೀಮತಿ ಸರೋಜ ಗಂಡ ಹನುಮಂತ ಜಾತಿ:ಈಳಿಗೇರ,ವಯ-35ವರ್ಷ,   : ಮನೆಕೆಲಸ ಸಾ:ಗಣದಿನ್ನಿ FPÉAiÀÄ  ಮಗಳಾದ ಕುಮಾರಿ ಸಂಗೀತಾ ಈಕೆಯು ಗಣದಿನ್ನಿ ಗ್ರಾಮದ ಪಕ್ಕದಲ್ಲಿರುವ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಯಲ್ಲೇಶ ತಂದೆ ಜಗಲೆಪ್ಪ @ ದೇವಪ್ಪ ಜಾತಿ:ವಡ್ಡರು,ಸಾ:ಗಣದಿನ್ನಿ ಬಂದು ಬಟ್ಟೆ ತೊಳೆಯುತ್ತಿದ್ದ ಸಂಗೀತಾ ಈಕೆಯ ಮೈ ಕೈ ಮುಟ್ಟಿ ಗಲ್ಲ ಚೂಟಿ ,ನಿನಗೆ ಕಿಸ್ ಕೊಡ್ಲೇನು,ನೀನೊಬ್ಬಳೆ ಇದ್ದದ್ದು ನೋಡಿ ಬಂದಿದ್ದೇನೆ ಅಂತಾ ಚುಡಾಯಿಸಿದ್ದು ನಂತರ ಮನೆಗೆ ಬಂದ ಸಂಗೀತಾ ಈ ವಿಷಯವನ್ನು ಪಿರ್ಯಾದಿದಾರಳಿಗೆ ತಿಳಿಸಿದಾಗ ಪಿರ್ಯಾದಿದಾರಳು ತನ್ನ ಮಗಳು ಸಂಗೀತಾ, ಅಜ್ಜಿ ಗಂಗಮ್ಮ ಇವರೊಂದಿಗೆ ಆರೋಪಿತನ ಮನೆಗೆ ವಿಚಾರಿಸಲು ಹೋದಾಗ ಆರೋಪಿತನು ಅದನ್ನು ಕೇಳಲು ನಮ್ಮ ಮನೆತನಕ್ಕೆ ಬಂದಿರೇನಲೇ ಸೂಳೆರೇ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿzÀÄÝ EgÀÄvÀÛzÉ. CAvÁ PÉÆlÖ zÀÆj£À  ಮೇಲಿಂದ ¹gÀªÁgÀ oÁuÉ UÀÄ£Éß £ÀA: 147/2014 ಕಲಂ: 509, 354, 323, 504, 506, .ಪಿ.ಸಿ.CrAiÀÄ°è ¥ÀæPÀgÀtzÀ zÁR°¸ÀPÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.06.2014 gÀAzÀÄ 66 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.