Thought for the day

One of the toughest things in life is to make things simple:

18 Feb 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  

UÁAiÀÄzÀ ¥ÀæPÀgÀtzÀ ªÀiÁ»w:-
       ಪಿರ್ಯಾದಿ ಬಸವರಾಜ ತಂದೆ ಬಸ್ಸಪ್ಪ, ವಯ:27 ವರ್ಷ, ಜಾ:ಕುರುಬ, :ಕುರಿ ಕಾಯುವದು, ಸಾ:ಚಿಕ್ಕಬೇರಿಗಿ ತಾ:ಸಿಂಧನೂರು FvÀ£ÀÄ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದು, ಏಂದಿನಂತೆ ಇಂದು ಪಿರ್ಯಾದಿ ಇಂದು ದಿನಾಂಕ: 17-02-2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರು  ಕುರಿ ಮೇಯಿಸಲಿಕ್ಕೆ ಹೋದಾಗ ಕುರಿಗಳು ಕಲಮಂಗಿ ಸೀಮಾಂತರದಲ್ಲಿ  ಹೋಗಿದ್ದು ಆಗ ಪಿರ್ಯಾದಿ ಅವುಗಳನ್ನು ತಿರುವಿಕೊಂಡು ಬರಲೆಂದು ಹೋದಾಗ ಅಲ್ಲಿಯೇ ಕುರಿ ಮೇಯಿಸುತ್ತಿದ್ದ 01)  ಹನುಮಂತ ತಂದೆ ಬೀರಪ್ಪ ªÀ 25 eÁw PÀÄgÀħgÀ02) ¸ÉÆêÀÄtÚ vÁ¬Ä UÀÄAqÀªÀÄä ªÀ 26 PÀÄgÀħgÀ¸Á.PÀ®ÄªÀÄÄAV EªÀgÀÄ ಬಂದು ಏನಲೇ ಸೂಳೇ ಮಗನೇ ನಮ್ಮೂರ ಅಡಿವಿಯಲ್ಲಿ ಏಕೆ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಿಯಲೇ ಅಂತಾ ಅಂದಿದ್ದು ಅದಕ್ಕೆ ಪಿರ್ಯಾದಿ ಆತನಿಗೆ ಏನು ತಿಳಿಯಲಾರದ ಮೂಕ ಪ್ರಾಣಿಗಳು ಬಂದಿರುತ್ತವೆ ನಾನು ಅವುಗಳನ್ನು ತಿರುವಿಕೊಂಡು ಹೋಗಲು ಬಂದಿರುತ್ತೇನೆ ಅಂತಾ ಅಂದಿದ್ದಕ್ಕೆ ಆರೋಪಿ ನಂ.1 ಈತನು ಏನಲೇ ಸೂಳೇ ಮಗನೇ ನನಗೆ ಎದುರು ಮಾತನಾಡುತ್ತಿಯಾ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಕುರಿ ಕಾಯುವ ಬಡಿಗೆಯಿಂದ ಪಿರ್ಯಾದಿಯ ಬೆನ್ನಿಗೆ ,ಎಡಗೈ ಬುಜದ ರಟ್ಟೆಗೆ ಹೊಡೆದು ಒಳಪೆಟ್ಟುಗೊಳಿಸಿ ನಂತರ ಪಿರ್ಯಾದಿ ಕೆಳಗೆ ಬಿದ್ದಾಗ ಆತನ ಎಡಗಾಲನ್ನು ಹಿಡಿದು ತಿರುವಿ ಕಾಲಿನಿಂದ ಒದ್ದಿದ್ದು,ಆರೋಪಿ ನಂ.2 ಈತನು ಬಂದವನೇ ಈ ಸೂಳೇ ಮಗನನ್ನು ಉಳಿಸುವುದು ಬೇಡ ಅಂತಾ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾದಿ ಕುತ್ತಿಗೆ ಹಿಂಬಾಗಕ್ಕೆ ಹೊಡೆದು ಒಳಪೆಟ್ಟುಗೊಳಿಸಿ ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ. ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA:25/2016 PÀ®A. 504, 323, 324, 506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
ಶ್ರೀ ಮಹ್ಮದ ಖಾಜಾ ಮೊಹಿನುದ್ದೀನ್ ಸಾ|| ಮನೆ ನಂ: 4-10-20/2 ಮಂಗಳವಾರ ಪೇಟೆ ರಾಯಚೂರು ಇವರು ಸಲ್ಲಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮದು ಕಟ್ಲಟ್ಕೂರು ಗ್ರಾಮ ಸೀಮಾಂತರದಲ್ಲಿ ಪಿತ್ರಾರ್ಜಿತ ಆಸ್ತಿ ಹೊಲ ಸರ್ವೆ ನಂ: 261 ರಲ್ಲಿ 15 ಎಕರೆ, 23 ಗುಂಟೆ ಭೂಮಿ ಇದ್ದು, ಸದರಿ ಭೂಮಿಯನ್ನು ತಮ್ಮ ದೊಡ್ಡ ಅಣ್ಣನಾದ ಮಹ್ಮದ್ ರಫೀಯುದ್ದೀನ ಇವರು ತಮಗೆ ಗೊತ್ತಾಗದಂತೆ ತಮ್ಮ ಹೆಸರಿನಲ್ಲಿ ಮಾಡಿಸಿಕೊಂಡಿದ್ದು ಇರುತ್ತದೆ. ಇವರು  ದಿನಾಂಕ: 01-03-1989 ರಂದು ತೀರಿಕೊಂಡಿರುತ್ತಾರೆ.
ಫಿರ್ಯಾದಿದಾರರ ಸಣ್ಣ ತಮ್ಮನಾದ ಅಬ್ದುಲ್ ಮಜೀದ ಈತನು ತನ್ನ ದೊಡ್ಡ ಅಣ್ಣನಾದ ಮಹ್ಮದ್ ರಫೀಯುದ್ದೀನ್ ಈತನು ತೀರಿಕೊಂಡಿದ್ದರು ಸಹ ಅಬ್ದುಲ್ ಮಜೀದ್ ಈತನು ಮಹ್ಮದ್ ರಫೀಯುದ್ದೀನ್ ಇವರು ಸಲ್ಲಿಸಿದಂತೆ ಸದರಿ ಭೂಮಿಯನ್ನು ಸರ್ವೆ ಮಾಡಿ ಕೊಡುವಂತೆ ಅರ್ಜಿಯನ್ನು ದಿನಾಂಕ: 16-04-2008 ರಂದು ತಯಾರಿಸಿ ಅದರಲ್ಲಿ ಮಹ್ಮದ್ ರಫೀಯುದ್ದೀನ್ ಈತನ ಸಹಿಯನ್ನು ಅಬ್ದುಲ್ ಮಜೀದ ಈತನೆ ಮಾಡಿ ತಹಸೀಲ್ದಾರ ರವರ ಕಾರ್ಯಾಲಯದಲ್ಲಿ ಸಲ್ಲಿಸಿದ್ದು, ಮಾಹಿತಿ ಫಿರ್ಯಾದಿದಾರರಿಗೆ ಗೊತ್ತಾಗಿದ್ದರಿಂದ ಅವರು ಕೂಡಲೇ ತಹಸೀಲ್ದಾರ ಆಫೀಸಿಗೆ ಹೋಗಿ ಸರ್ವೆ ಮಾಡಬಾರದೆಂದು ತಕರಾರು ಅರ್ಜಿಯನ್ನು ಸಲ್ಲಿಸಿರುತ್ತಾರೆ.
              ಅಬ್ದುಲ್ ಮಜೀದ್ ಇವರು ಫಿರ್ಯಾದಿದಾರನ ಸಣ್ಣ ತಮ್ಮನಾಗಿದ್ದು, ದೊಡ್ಡ ಅಣ್ಣನಾದ ಮಹ್ಮದ್ ರಫೀಯುದ್ದೀನ ಇವರು ದಿನಾಂಕ: 01-03-1989 ರಂದು ತೀರಿಕೊಂಡಿದ್ದು ಗೊತ್ತಿದ್ದರು ಸಹ ಇವರ ಹೆಸರಿನಲ್ಲಿದ್ದ ಭೂಮಿಯು ತಮ್ಮ 4 ಜನ ಅಣ್ಣ ತಮ್ಮಂದಿರ ಭಾಗಕ್ಕೆ ಬರುವುದು ಅಂತಾ ಗೊತ್ತಿದ್ದರು ಸಹ C§ÄÝ¯ï ªÀÄfÃzï vÀAzÉ C§ÄÝ¯ï ¸ÀªÀÄzï ªÀAiÀÄ: 65 ªÀµÀð eÁ: ªÀÄĹèA  G: ¤ªÀÈvÀÛ J£ï.E.PÉ.J¸ï.Dgï.¹.n ¸Á|| ªÀÄ£É £ÀA: 1-4-157/88 CªÀÄgÉñÀégÀ ¯Éà Omï D±Á¥ÀÄgÀ gÉÆÃqï gÁAiÀÄZÀÆgÀÄ ಈತನು ದೊಡ್ಡ ಅಣ್ಣನಾದ ರಫೀಯುದ್ದೀನ್ ಈತನ ಹೆಸರಿನಲ್ಲಿರುವ ಭೂಮಿಯನ್ನು ಸರ್ವೆ ಮಾಡಿಕೊಡುವಂತೆ ತಹಸೀಲ್ದಾರ ರವರ ಕಾರ್ಯಾಲಯದಲ್ಲಿ ತಾನೇ ಮೃತ ಪಟ್ಟಿರುವ ತನ್ನ ಹಿರಿಯ ಅಣ್ಣ ಮಹ್ಮದ ರಫೀಯುದ್ದೀನ ಈತನಂತೆ ನಟಿಸಿ ಸುಳ್ಳು ಸಹಿಯನ್ನು ಮಾಡಿ ತನ್ನ ಮೂರು ಜನ ಅಣ್ಣಂದಿರಿಗೆ ಮೋಸ ಮಾಡಿ ಸದರಿ ಭೂಮಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದು ಇದಕ್ಕೆ ಫಿರ್ಯಾದಿದಾರು ವಿರೋಧಿಸಿದ್ದರಿಂದ ಅಬ್ದುಲ್ ಮಜೀದ್ ಇವರು ಫಿರ್ಯಾದಿದಾರರ ದಿನಾಂಕ: 16-01-2016 ರಂದು ಮನೆಗೆ ಬಂದು ಜೀವದ ಬೆದರಿಕೆ ಹಾಕಿರುವುದಾಗಿ  ಫಿರ್ಯಾದಿಯ ಸಾರಾಂಶ ಇರುತ್ತದೆ. ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ  ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ. ಗುನ್ನೆ ನಂ:26/2016 ಕಲಂ: 417, 418, 419, 420, 427, 426, 468 .ಪಿ.ಸಿ ನೇದ್ದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

         

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.02.2016 gÀAzÀÄ 04  ¥ÀææPÀgÀtUÀ¼À£ÀÄß ¥ÀvÉÛ ªÀiÁr 400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.