Thought for the day

One of the toughest things in life is to make things simple:

13 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದೊಂಬಿ ¥ÀæPÀgÀtUÀ¼À ªÀiÁ»w.
     ದಿನಾಂಕ:11-04-2017 ರಂದು ಮದ್ಯಾಹ್ನ ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯ¼ÀĪÁzÀ ²æêÀÄw. ²ªÀªÀÄä UÀAqÀ gÁªÀÄtÚ, ªÀ-40, eÁ:PÀÄgÀħgÀ, G:PÀÆ°, ¸Á:PÉ.ºÉƸÀ½î UÁæªÀÄ, FPÉಯನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಪಿರ್ಯಾದಿಯ ಸಾರಾಂಶವೇನೆಂದರೆ, ಪಿರ್ಯಾದಿಯ ಮಗನು ಈ ಹಿಂದೆ ಆರೋಪಿ ನಂ.2 UÁå£À¥Àà vÀAzÉ ªÀÄ®è¥Àà, ªÀ-20, eÁ:PÀÄgÀħgÀ, ¸Á:PÉ.ºÉƸÀ½ ನೇದವನಿಗೆ ಬಾಯಿ ಮಾತಿಗೆ ಬೈದಿದ್ದುದರ ನೆಪ ಮಾಡಿಕೊಂಡು ದಿನಾಂಕ: 10-04-2017 ರಂದು 6-20 ಪಿ.ಎಂ ಗಂಟೆ ಸುಮಾರಿಗೆ ಆರೋಪಿ 1) ªÀÄ®è¥Àà vÀAzÉ ºÉƼÉAiÀÄ¥Àà PÀÄgÀħgÀ, ªÀ-40, ¸Á:PÉ.ºÉƸÀ½ ºÁUÀÆ EvÀgÉ £Á®ÄÌ d£ÀgÀÄ PÀÆrPÉƪÀÄqÀÄ ಅಕ್ರಮ ಕೂಟ ರಚಿಸಿ ಕೈಯಲ್ಲಿ ಕಟ್ಟಿಗೆ, ಕಲ್ಲುಗಳನ್ನು ಹಿಡಿದುಕೊಂಡು ಪಿರ್ಯಾದಿಯ ಮನೆಯºÀತ್ತಿರ ಬಂದು ಮನೆ ಮುಂದೆ ಕುಳಿತುಕೊಂಡಿದ್ದ ಪಿರ್ಯಾದಿಯ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಏಕಾಏಕಿ ಪಿರ್ಯಾದಿ ಮಗನಾದ ಶರಣಬಸವನ ತಲೆಯ ಮೇಲೆ ಕಲ್ಲಿನಿಂದ ಹೊಡೆದು  ರಕ್ತಗಾಯಗೊಳಿಸಿ ನಂತರ ಕಟ್ಟಿಗೆಯಿಂದ ಮೈಕೈಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಮತ್ತು ಪಿರ್ಯಾದಿಯ ಸೀರೆ ಹಿಡಿದು ಎಳೆದಾಡಿ ಅವಮಾನಗೊಳಿಸಿ ನಂತರ ಆಕೆಗೆ  ಹಾಗೂ ಆಕೆಯ ಗಂಡನಾದ ಗಾಯಾಳು ರಾಮಣ್ಣನಿಗೆ ಸಹ ಅವಾಚ್ಯವಾಗಿ ಬೈದು ಕೈಗಳಿಂದ ಹಾಗೂ ಕಟ್ಟಿಗೆಯಿಂದ ಅವರ ಮೈಕೈಗಳಿಗೆ ಹೊಡೆದು ಒಳಪೆಟ್ಟುಗೊಳಿಸಿ ನಂತರ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯ  ಸಾರಾಂಶದ ಮೇಲಿಂದ vÀÄ«ðºÁ¼À ¥Éưøï ಠಾಣೆ ಗುನ್ನೆ ನಂ.59/2017 ಕಲಂ.143, 147, 148, 323, 324, 354, 504, 506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrzÀÄÝ EgÀÄvÀÛzÉ.  

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.

     ದಿನಾಂಕ:11-04-2017 ರಂದು ಸುಮಾರು 10-15 ಪಿ ಎಮ್ ಕ್ಕೆ   ಸಿಂಧನೂರ ಮಸ್ಕಿ ರಸ್ತೆಯ ಮುಳ್ಳೂರ ಕ್ಯಾಂಪಿನ ಶ್ರೀ ಶಂಬುಲಿಂಗೆಶ್ವರ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ರಸ್ತೆಯಲ್ಲಿ ಮೃತ ಹೊಸಗೇರಪ್ಪ ತಂದೆ ಹನುಮಂತ ಸಾ, ಕಲ್ಲೂರ ಇತನು ಶಂಬುಲಿಂಗೆಶ್ವರ ಶಾಲೆಯ ವಾರ್ಷಿಕೋತ್ಸವ ಸಮಾರಂಬ ನೊಡಲು ಹೊಗಿದ್ದು ಪಕ್ಕದ ರಸ್ತೆ ದಾಟಿ ಮೂತ್ರ ವಿಸರ್ಜನೆ ಹೊಗುತ್ತಿರುವಾಗ ಮಸ್ಕಿ ಕಡೆಯಿಂದ ಲಾರಿ ಟ್ಯಾಂಕರ ನಂ ಕೆಎ-32-ಬಿ-4655 ನೆದ್ದರ ಚಾಲಕನಾದ ಶಿವುಕುಮಾರ ವಯ 21 ಸಾ, ರೇಸ್ ಕ್ಯಾಂಪ ತಾಂಡ ವಾಡಿ ಇತನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮುಂದೆ ರಸ್ತೆ ದಾಟುತ್ತಿದ್ದ ಹೊಸಗೇರಪ್ಪನಿಗೆ ಟಕ್ಕರ ಕೊಟ್ಟ ಪರಿಣಾಮ ತಲೆಗೆ ಬಾರಿ ಒಳಪೆಟ್ಟು,ಕಿವಿಯಲ್ಲಿ ಮತ್ತು ಬಾಯಲ್ಲಿ ರಕ್ತ ಬಂದಿದ್ದು ಮತ್ತು ಎರಡು ಕಾಲುಗಳಿಗೆ ತೆರಚದ ಗಾಯಗಳಾಗಿದ್ದು ಚಿಕಿತ್ಸೆಗೆ ಸಿಂಧನೂರಿನ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10-45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತ ಲಿಖಿತ ಫಿರ್ಯಾದಿ ನಿಡಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್  ಠಾಣಾ ಗುನ್ನೆ ನಂ.37/2017, ಕಲಂ. 279,304 ()  ಐಪಿಸಿ  ರೆ/ವಿ 187 ಐಎಮ್ ವಿ ಯ್ಯಾಕ್ಟ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತದೆ



                       
    
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :12.04.2017 gÀAzÀÄ 165 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.