Thought for the day

One of the toughest things in life is to make things simple:

3 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 30-11-2018 ರಂದು  ರಾತ್ರಿ 11-00 ಪಿ.ಎಂ ಕ್ಕೆ  ದುರ್ಗಾಕ್ಯಾಂಪಿನ TLBC ಕೇನಾಲ್ ದಂಡೆಯ ಸಾರ್ವಜನಿಕ ರಸ್ತೆಯಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಅಶೋಕ ಪಿ ಸಿ 460 ರವರ  ಮಾಹಿತಿ ಮೇರೆಗೆ ಪಿಎಸ್. ತುರುವಿಹಾಳರವರು, ಹಾಗೂ ಸಿಪಿಐ & ಡಿಎಸ್ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ. ಸಿಬ್ಬಂದಿಯವರಾದ ಹೆಚ್.ಸಿ.358 ಹೆಚ್.ಸಿ.353 ಪಿಸಿ-679.662.18 53.ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ 11-30 ಪಿ.ಎಂ ಕ್ಕೆ ದಾಳಿ ಮಾಡಿ 1)£ÁUÀgÁd vÀA QæµÀÚ ªÀ. 30 eÁw, PÀªÀÄä ¸Á, zÀÄUÁðPÁåA¥À ಹಾಗೂ ಇತರೆ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.12.440 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ದಿನಾಂಕ 01-12-2018 ರಂದು ರಾತ್ರಿ 01-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.42/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ  ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ಇಂದು ದಿನಾಂಕ 01-12-2018 ರಂದು  6-45 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ  ಪೊಲೀಸ್ ಠಾಣೆ ಗುನ್ನೆ ನಂ. 277/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 30-11-2018 ರಂದು 5-30 ಪಿ.ಎಂ ಕ್ಕೆ .ಜೆ ಬಸಾಪೂರ ಗ್ರಾಮದ ಸರ್ಕಾರಿ ಶಾಲೆಯ  ಪಕ್ಕದ ಸಾರ್ವಜನಿಕ  ರಸ್ತೆಯಲ್ಲಿ ಆರೋಪಿ gÀªÉÄñÀ £ÁAiÀÄPÀ vÀAzÉ £ÁUÀ¥Àà , ªÀAiÀÄ-45, eÁ: £ÁAiÀÄPï, G:ªÀÄmÁÌ¥ÀnÖ §gÉAiÀÄĪÀÅzÀÄ, ¸Á: §¸Á¥ÀÆgÀ E.eÉ vÁ:¹AzsÀ£ÀÆgÀ  ಈತನು ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದಾಗ ಕು.ಶೀಲಾ ಪಿಎಸ್ಐ ರವರು, ಬೀಟ್ ಹೆಚ್.ಸಿ-358 ರವರ ಖಚಿತ ಭಾತ್ಮಿ ಮೇರೆಗೆ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಹೆಚ್.ಸಿ-358, ಪಿಸಿ-324 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿನಿಗೆ ವಶಕ್ಕೆ ತೆಗೆದುಕೊಂಡು ಅವನ ವಶದಲ್ಲಿದ್ದ ನಗದು ಹಣ ರೂ. 1930 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ನಂತರ ಅವನು ಬರೆದ ಮಟ್ಕಾಪಟ್ಟಿಯನ್ನು ಆರೋಪಿ ನಂ. 2 ¸ÀzÁðgÀ @ ¸ÀzÁðgÀ ¨Á§Ä @ ªÉAPÀmÉñÀ vÀAzÉ §¸ÀtÚ ªÀAiÀiÁ:56 eÁ:£ÁAiÀÄPÀ,¸Á:£ÁAiÀÄPÀgÀ Nt ¹AzsÀ£ÀÆgÀÄ ನೇದ್ದವನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದರಿಂದ, ಆರೋಪಿತನೊಂದಿಗೆ 7-30 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 41/2018 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಸಿವಿಲ್ & ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಂದ ಪರವಾನಿಗೆ ಪಡೆದು ದಿನಾಂಕ: 01-12-2018 ರಂದು 6-30 Pm ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 276/2018 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 01.12.2018 ರಂದು 18.30 ಗಂಟೆಗೆ ಮೇದನಾಪೂರು ಗ್ರಾಮದ ಆರೋಪಿ ಅಮರೇಶನ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ಅಮರೇಶ ತಂದೆ ರಂಗಣ್ಣ ವಯಾ: 21 ವರ್ಷ ಜಾ: ಉಪ್ಪಾರ : ಹೊಟೇಲ್ ಕೆಲಸ ಸಾ: ಹೆಚ್.ಬಿ ಚೌಕ್ ಹತ್ತಿರ ಹಟ್ಟಿ ಹಾ. ಮೇದನಾಪೂರು (ಪರಾರಿ) ಮತ್ತು 2 ಯಂಕೋಬ ತಂದೆ ಮಲ್ಲಪ್ಪ ಹಳೆ ಉಪ್ಪಾರ ವಯಾ: 30 ವರ್ಷ ಜಾ: ಉಪ್ಪಾರ : ಪಂಚರ್ ಅಂಗಡಿ ಸಾ: ಮೇದನಾಪೂರು (ಪರಾರಿ) ನೇದ್ದವರು ತಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಾನೆಂದು ಭಾತ್ಮಿ ಮೇರೆಗೆ ಪಿ.ಎಸ್. ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ 1) 180 ಎಂ.ಎಲ್ ಬ್ಯಾಗ್ ಪೈಪರ್ಪೌಚಗಳಿದ್ದು, ಒಂದಕ್ಕೆ 90 ರೂ ಅಂತೆ ಒಟ್ಟು 720/- ರೂ, 2) 180 ಎಂ.ಎಲ್ ಕೋಡೇಸ್ ರಮ್ 5  ಪೌಚಗಳಿದ್ದು, ಒಂದಕ್ಕೆ 74 ರೂ ಅಂತೆ ಒಟ್ಟು 370/- ರೂ, 3) 180 ಎಂ.ಎಲ್ ಮೆಕ್ ಡೋಲ್ಸ್ XXX ರಮ್ 8  ಪೌಚಗಳಿದ್ದು, ಒಂದಕ್ಕೆ 90 ರೂ ಅಂತೆ ಒಟ್ಟು 720/- ರೂ, 4) 90 ಎಂ.ಎಲ್ ಮೆಕ್ ಡೋಲ್ಸ್ XXX ರಮ್ 23  ಪೌಚಗಳಿದ್ದು, ಒಂದಕ್ಕೆ 45 ರೂ ಅಂತೆ ಒಟ್ಟು 1035/- ರೂ, 5) 90 ಎಂ.ಎಲ್ ಓಲ್ಡ ಟವರಿನ್ 34 ವಿಸ್ಕಿ   ಪೌಚಗಳಿದ್ದು, ಒಂದಕ್ಕೆ 30 ರೂ ಅಂತೆ ಒಟ್ಟು 1020/- ರೂ ಅಂತೆ ಹೀಗೆ ಒಟ್ಟು 3865/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರು ಓಡಿ ಹೋದ ಬಗ್ಗೆ ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 281/2018 32, 34 PÉ.F PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ .01.12.18 ರಂದು ರಾತ್ರಿ 7 ಗಂಟೆಗೆ ಪಿರ್ಯಾದಿ ರಾಮಪ್ಪ ಈತನು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ಮೃತ ನನ್ನ ಮಗನು ಕ್ಯಾಂಪಿನ ಸಾರಯ್ಯ ಇವರ ಮನೆಯಲ್ಲಿ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇನ್ನೂ ಮದುವೆಯಾಗದ ಕಾರಣ ಸಾರಯ್ಯ ಈತನ ಮಗನಾದ ರಾಜೇಶ ಇವರ ಮನೆಯಲ್ಲಿ ಪ್ರತಿ ದಿನ ರಾತ್ರಿ ಮಲಗುತ್ತಿದ್ದನು. ದಿ.01.12.18 ರಂದು ಬೆಳಗಿನ ಜಾವ 4-30 ಗಂಟೆಯಿಂದ 5 ಗಂಟೆಯ ಸುಮಾರು ಸಾರಯ್ಯನು ನಮ್ಮ ಮನೆಗೆ ಬಂದು ನಿನ್ನ ಮಗ ಒದ್ದಾಡುತ್ತಿದ್ದಾನೆ ಅಂತಾ ತಿಳಿಸಿದಾಗ ನಾನು ಹೋಗಿ ನೋಡಿದಾಗ ನನ್ನ ಮಗ ಕಸದ ಕುಂಪೆಯಲ್ಲಿ ಒದ್ದಾಡುತ್ತಿದ್ದನು. ಆತನ ಸ್ಥಿತಿ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದಾಗ ಕ್ರಿಮಿನಾಷಕ ಕುಡಿದಿರುವುದು ತಿಳಿಯಿತು, ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ಅಲ್ಲಿಯೂ ವೈದ್ಯರು ಪರೀಕ್ಷೆ ಮಾಡಿ ಬೇರೆ ಕಡೆಗೆ ಕರೆದುಕೊಂಡು ಹೋಗಿ ತೋರಿಸಿರಿ ಅಂತಾ ತಿಳಿಸಿದಾಗ ಹಣದ ಅನಾನುಕೂಲತೆಯಿಂದಾಗಿ ಮರಳಿ ಮನೆಗೆ ತೆಗೆದುಕೊಂಡು ಬರುವಾಗ ದಾರಿಯಲ್ಲಿ ಸಿರಿಗೇರಿ ಕ್ರಾಸ ಬಳಿ ಮದ್ಯಾಹ್ನ 2 ಗಂಟೆಗೆ ಮೃತಪಟ್ಟಿರುತ್ತಾನೆ. ಘಟನೆಯು ದಿ.01.12.2018 ಮದ್ಯ ರಾತ್ರಿ 1 ಗಂಟೆ ಸುಮಾರಿಗೆ ರಾಜೇಶ ಇವರ ಮನೆಯ ಮುಂದೆ ಜರುಗಿರುತ್ತದೆ. ಮೃತನ ಸಾವಿನ ಬಗ್ಗೆ ಅನುಮಾನ ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 37/2018. ಕಲಂ 174.(ಸಿ) ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ 01/12/2018 ರಂದು ರಾತ್ರಿ  21-30 ಗಂಟೆಗೆ ಪಿರ್ಯಾದಿದಾರಳಾದ ಕೋನಿಕಾ ಗಂಡ ಪ್ರೀತಮ್ 19 ವರ್ಷ ನಮಃ ಶೂದ್ರ ವಿದ್ಯಾಭ್ಯಾಸ ಸಾ-ಜವಳಗೇರಾ ಮಾರುತಿ ನಗರ  ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ. ಪಿರ್ಯಾಧಿದಾರಳು ಎಂಟು ತಿಂಗಳ ಹಿಂದೆ ಆರೋಪಿ ಪ್ರೀತಮ್ ಇತನನ್ನು ಮದುವೆಯಾಗಿದ್ದು. ಮದುವೆ ಕಾಲಕ್ಕೆ ಗಂಡನ ಮನೆಯವರು ಪಿರ್ಯಾಧಿದಾರಳು ಎಲ್ಲಿವರೆಗೆ ಓದುತ್ತಾಳೆ ಅಲ್ಲಿವರೆಗೆ ವಿದ್ಯಾಭ್ಯಾಸ ಮಾಡಿಸುವುದಾಗಿ ಹೇಳಿ ಮದುವೆ ಮಾಡಿಕೊಂಡಿದ್ದು ಇರುತ್ತದೆ. ಆರೋಪಿ ಇತನು ಗೋನ್ವಾರ ಗ್ರಾಮದಲ್ಲಿ ಖಾಸಗಿ ಡಾಕ್ಟರ್ ಅಂತಾ ಕೆಲಸ ಮಾಡಿಕೊಂಡು ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಇರುವಾಗ ಪಿರ್ಯಾಧಿದಾರಳು ಮದುವೆಯಾದ ನಂತರ  ಗಂಡನೊಂದಿಗೆ ಗೋನ್ವಾರ ಗ್ರಾಮದಲ್ಲಿದ್ದು. ಅಲ್ಲಿಂದ ದಿನಾಲೂ ಕಾಲೇಜಿಗೆ ಹೋಗಿ ಬರುವುದು ಮಾಡುತ್ತಿದ್ದಳು. ಆರೋಪಿತನು ಪಿರ್ಯಾಧಿದಾರಳಿಗೆ ಮದುವೆ ಕಾಲಕ್ಕೆ ನಿನ್ನ ತಂದೆ ತಾಯಿಯವರು ಯಾವುದೆ ಹಣ ಕೊಟ್ಟಿರುವುದಿಲ್ಲ. ತಾನು ಶ್ರೀಮಂತನಿದ್ದು ತನಗೆ ಒಂದು ಕಾರು ಮತ್ತು ಪ್ಲಾಟ್ ಕೊಡಿಸಬೇಕು ಅಂತಾ ವರದಕ್ಷಣೆ ಕಿರುಕುಳ ಟಾಚರ್ ಕೊಡುತ್ತಾ ಬಂದಿರುತ್ತಾನೆ. ನಂತರ ಪಿರ್ಯಾಧಿದಾರಳು ಇತನ ಟಾಚರ್ ತಾಳಲಾರದೆ, ತವರು ಮನೆಯಲ್ಲಿ ವಾಸವಿದ್ದು. ನಂತರ ಪಿರ್ಯಾಧಿ ತಂದೆ ತಾಯಿಯವರು ಮೈಸೂರಿಗೆ ಕೆಲಸಕ್ಕೆ ಹೋದಾಗ ಪಿರ್ಯಾಧಿದಾರಳು ಸಿಂಧನೂರು ಪಿ.ಜಿ ಸೇಂಟರ್ ನಲ್ಲಿ ಇದ್ದುಕೊಂಡು ಶಾರದ ಮಹಿಳಾ ಕಾಲೇಜಿನಲ್ಲಿ ಓದುತ್ತಾ ಇರುವಾಗ. ಆಗಾಗ ಪಿರ್ಯಾಧಿದಾರಳಿಗೆ ಕಾಲೇಜಿಗೆ ಹೋಗುವುದು ಬೇಡ ಅಂತಾ ಟಾಚರ್ ಮಾಡುತ್ತಾ ಬಂದಿರುತ್ತಾನೆ. ದಿನಾಂಕ-29/11/2018 ರಂದು ಬೆಳಗ್ಗೆ 07.30 ಗಂಟೆಗೆ ಪಿರ್ಯಾಧಿದಾರಳು ಕಾಲೇಜಿಗೆ ಹೋಗುತ್ತಿರುವಾಗ, ಆರೋಪಿತನು ಪಿ.ಜಿ ಸೇಂಟರ್ ಹತ್ತಿರ ಮೋಟಾರು ಸೈಕಲ್ ನಲ್ಲಿ ಬಂದು ನಿನ್ನೊಂದಿಗೆ ಮಾತನಾಡಲು ಇದೆ ಬಾ ಅಂತಾ ಹೇಳಿ ಗೋನ್ವಾರಕ್ಕೆ ಕರೆದುಕೊಂಡು ಹೋದನು. ನಂತರ ಅಲ್ಲಿ ನಾನು 09.00 ಗಂಟೆ ಸುಮಾರಿಗೆ ನನ್ನ ಗಂಡನು ಪೂರಿ ನಾಸ್ಟ ತೆಗೆದುಕೊಂಡು ಬಂದನು. ನಾನು ನಾಸ್ಟ ಮಾಡಿದ ನಂತರ ನನಗೆ ತಲೆ ಸುಸ್ತಾಗಿ ತಲೆ ನೋವು ಜಾಸ್ತಿಯಾಗಿದ್ದರಿಂದ ತನ್ನ ಗಂಡನಿಗೆ ನನಗೆ ಆರಮವಿಲ್ಲ ಪಿ.ಜಿ ಸೇಂಟರ್ ಗೆ ಬಿಟ್ಟುಬರಲು ಹೇಳಿದ್ದಾಗ ತಾನು ಪಿ.ಜಿ ಸೇಂಟರ್ ಹತ್ತಿರ ಬಿಟ್ಟು ಹೋದನು. ನನ್ನ ಗೆಳತಿಯರು ನನ್ನ ಅಜ್ಜನಿಗೆ ಪೋನ್ ಮಾಡಿ ಆರಮ ಇಲ್ಲದಿರುವ ಬಗ್ಗೆ ಹೇಳಿದ್ದಾಗ ತನ್ನ ಅಜ್ಜನು ಬಂದು ಆರ್ ಹೆಚ್ ಕ್ಯಾಂಪ್ 04 ಕ್ಕೆ ಕರೆದುಕೊಂಡು ಹೋದನು ರಾತ್ರಿ 10.00 ಗಂಟೆಗೆ ಮೈಯಲ್ಲಿ ಬಹಳ ಆರಮವಿಲ್ಲದ ಕಾರಣ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಇರುತ್ತದೆ. ಈ ವಿಷಯ ತಿಳಿದು ನನ್ನ ತಂದೆ ತಾಯಿಯವರು ಮೈಸೂರಿನಿಂದ ಬಂದರು.ಆರೋಪಿತನು ಪಿರ್ಯಾಧಿದಾರಳಿಗೆ ಕಾರು ಮತ್ತು ಪ್ಲಾಟ್ ಕೊಡಿಸದೆ ಇದ್ದರೆ ನಿನ್ನನ್ನು ಬಿಟ್ಟು ಬೆರೆ ಮದುವೆ ಮಾಡಿಕೊಳ್ಳುವುದಾಗಿ ಹೇದರಿಸುತ್ತಾ ಬಂದಿರುತ್ತಾನೆ. ತಂದೆ ತಾಯಿಯವರೊಂದಿಗೆ ವಿಚಾರಿಸಿ ಈಗ ತಡವಾಗಿ ದೂರು ಸಲ್ಲಿಸಿದ್ದು ಇರುತ್ತದೆ. ಪ್ರೀತಮ್ ಇತನ ಮೇಲೆ ಸೂಕ್ತಾ ಕಾನೂನು ಕ್ರಮ ಜರಿಗಿಸಬೇಕು ಅಂತಾ ಲಿಖಿತ ಪಿರ್ಯಾಧಿ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂಬರ 151/2018  ಕಲಂ, 498(A) 341,506  ಐ.ಪಿ.ಸಿ & 4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 01-12-2018 ರಂದು 12-00 ಪಿ.ಎಂ ಕ್ಕೆ ಪಿರ್ಯಾದಿ §¸ÀªÀgÁd vÀAzÉ ºÀĸÉãÀ¥Àà PÀAzÀUÀ¯ï ªÀAiÀiÁ:45 ªÀµÀð eÁ:ªÀiÁ¢UÀ,G:MPÀÌ®ÄvÀ£À ¸Á:gÁWÀªÉÃAzÀæ PÁåA¥ï vÁ:¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ದಿನಾಂಕ: 01-12-2018 ರಂದು 10-00 .ಎಂ ಸುಮಾರು ಮೃತ ರಾಜಪ್ಪನು ತನ್ನ ಹಿರೋ ಹೆಚ್.ಎಫ್ ಡಿಲಕ್ಸ್ ಮೋಟಾರ್ ಸೈಕಲ್  ನಂ.ಕೆಎ-369/ಇಕ್ಯೂ-6040 ನೇದ್ದರಲ್ಲಿ ಗುಂಜಳ್ಳಿ ಕ್ಯಾಂಪ್ ಕಡೆಯಿಂದ ರಾಘವೇಂದ್ರ ಕ್ಯಾಂಪ್ ಕಡೆಗೆ ಸಿಂಧನೂರು-ತುರುವಿಹಾಳ ಮುಖ್ಯ ರಸ್ತೆಯಲ್ಲಿ ಹೊರಟಿದ್ದಾಗ ಅದೇ ರಸ್ತೆಯಲ್ಲಿ ಎದುರುಗಡೆಯಿಂದ ಆರೋಪಿ ನಂ.1 §¸À£ÀUËqÀ vÀAzÉ gÁªÀÄ£ÀUËqÀ vÀÄA§zÀ ªÀAiÀiÁ:33 ªÀµÀð,G:MPÀÌ®ÄvÀ£À ¸Á:UÀÆqÀÄgÀÄ vÁ:ºÀÄ£ÀÄUÀAzÀ,ºÁ,ªÀ:vÀÄgÀ«ºÁ¼À vÁ:¹AzsÀ£ÀÆgÀÄ  ಈತನು ತನ್ನ ಹಿರೋಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ.ಕೆಎ-25/ಇಹೆಚ್ 3104 ನೇದ್ದನ್ನು ಅತಿವೇಗ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಕಡೆಯಿಂದ ರಾಜಪ್ಪನು ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಇಬ್ಬರೂ ಮುಖಾಮುಖಿ ಮೋಟಾರ್ ಸೈಕಲನ್ನು ಟಕ್ಕರಗೊಳಿಸಿ ರಸ್ತೆಯಲ್ಲಿಯೇ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ, ಆರೋಪಿ ನಂ.1 ಈತನಿಗೆ ಬಲಗಾಲು ಮೊಣಕಾಲು ಕೆಳಗೆ ತೀವ್ರ ರಕ್ತಗಾಯವಾಗಿದ್ದು ಮತ್ತು ರಾಜಪ್ಪನ ತಲೆಗೆ ಬಲವಾದ ಒಳಪೆಟ್ಟಾಗಿ ಬಲಕಿವಿಯಲ್ಲಿ ರಕ್ತ ಸೋರಿ ಸ್ಥಳದಲ್ಲಿ ಮೃತಪಟ್ಟಿದ್ದು ಇಬ್ಬರೂ ನಿರ್ಲಕ್ಷತನದಿಂದ ತಮ್ಮ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಬಂದು ಟಕ್ಕರ್ ಗೊಳಿಸಿದ್ದರಿಂದ ಘಟನೆ ಜರುಗಿದ್ದು ಇರುತ್ತದೆ.  ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದುರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 275/2018 PÀ®A 279,338,304(J) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಮಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.01-12-2018 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ©üêÀÄgÁAiÀÄ vÀAzÉ AiÀiÁ§¥Àà ºÁ¢ªÀĤ, 35 ªÀµÀð, eÁ-ªÀiÁ¢UÀ, G-PÀÆ°, ¸Á-vÀ¼ÀªÁgÀUÉÃgÀ vÁ-¸ÀÄgÀ¥ÀÄgÀ ಈತನು ಪೊಲೀಸ್ ಠಾಣೆಗೆ ಹಾಜರಾಗಿ ನೀಡುದ ದೂರಿನ ಸಾರಾಂಶವೆನೆಂದರೆ, ದಿನಾಂಕ.28-11-2018 ರಂದು ಮದ್ಯಾಹ್ನ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರನ ಅಣ್ಣನಾದ ಮಲ್ಲಿಕಾರ್ಜುನನು ತನ್ನ ವೈಯುಕ್ತಿಕ ಕೆಲಸದ ನಿಮಿತ್ಯಾ ಮಾಚನೂರು ಗ್ರಾಮಕ್ಕೆ ಹೋಗಿ ಬರುತ್ತೆನೆಂದು ಹೇಳಿ ತನ್ನ ಮೋಟಾರ್ ಸೈಕಲ್ ನಂ.ಕೆ.-33 ಡಬ್ಲು-4598 ನೇದ್ದನ್ನು ತೆಗೆದುಕೊಂಡು ಹೋಗಿದ್ದು, ಸಂಜೆ 7-00 ಗಂಟೆ ಸುಮಾರಿಗೆ ಪಿರ್ಯಾದಿದಾರನ ಅಣ್ಣನು ಸೋಮನಮರಡಿ-ಯಲಗಟ್ಟಾ ಮುಖ್ಯ ರಸ್ತೆಯ ಬ್ರೀಡ್ಜ ಹತ್ತಿರ ಹೊರಟಿದ್ದಾಗ ಹಿಂಬದಿಯಿಂದ ಟಾಟಾ ಎಸಿ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿದಾರನ ಅಣ್ಣನು ನಡೆಸಿಕೊಂಡು ಹೊರಟಿದ್ದ ಮೋಟಾರ್ ಸೈಕಲ್ ಗೆ ಗುದ್ದಿದ್ದರಿಂದ ಬಲಗಾಲಿಗೆ ಭಾರಿ ರಕ್ತಗಾಯ, ಬಲ ತೊಡೆಯ ಹತ್ತಿರ ಗಾಯ ಮತ್ತು ಪಾದವು ಬಾವು ಬಂದಿರುತ್ತದೆ.ಗುದ್ದಿದ ನಂತರ ಟಾಟಾ ಎಸಿ ವಾಹನ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾನೆ.  ಚಿಕಿತ್ಸೆ ಕುರಿತು ರಾಯಚೂರಿನ ದನ್ವಂತರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಪ್ರಕಾರ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 226/2018 PÀ®A: 279, 338 L¦¹ ªÀÄvÀÄÛ 187 LJA« PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.