Thought for the day

One of the toughest things in life is to make things simple:

22 Mar 2018

Reported Crimes


                                                                                            
                                        
¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ಪಿರ್ಯಾಧಿ ²æà ¸ÀAUÀ¥Àà vÀAzÉ ºÀ£ÀĪÀÄ¥Àà ZÀ®ÄªÁ¢ ªÀAiÀiÁ: 36 ªÀµÀð G: PÉ.J¸ï.Dgï.n.¹ £ËPÀgÀ ¸Á PÀªÀrªÀÄnÖ vÁ:ªÀÄÄzÉÝ©ºÁ¼À  EªÀgÀ  ತಂಗಿಯಾದ ಮಲ್ಲಮ್ಮ @ ಸರಸ್ವತಿ ಈಕೆಯನ್ನು ಈಗ್ಗೆ ಸುಮಾರು 10 ವರ್ಷಗಳಿಂದೆ ಆರೋಪಿ ನಂ  1) ºÀĸÉãÀ¥Àà vÀAzÉ §¸Àì¥Àà ZÀ®ÄªÁ¢ ªÀAiÀiÁ: 35 ªÀµÀð MPÀÌ®ÄvÀ£À ¸Á: ªÀiÁ«£À¨sÁ« ಇವನ ಜೋತೆಗೆ ಮದುವೆ ಮಾಡಿದ್ದು ಇದುವರೆಗೂ ಮಕ್ಕಳು ಆಗಿರದೇ ಇದ್ದುರಿಂದ ಆರೋಪಿತರು ಈಗ್ಗೆ 2-3 ವರ್ಷಗಳಿಂದೆ ಮಲ್ಲಮ್ಮಳಿಗೆ ನಿನಗೆ ಮಕ್ಕಳಾಗುವದಿಲ್ಲ ನಾನು ಇನ್ನೊಂದು ಮದುವೆ ಆಗುತ್ತೇನೆ ಅಂತಾ ದಿನಾಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರಿಂದ ಬೆಸತ್ತಿದ್ದು ಅಲ್ಲದೇ ದಿನಾಂಕ: 19-03-2018 ರಂದು ಪಿರ್ಯಾಧಿದಾರನ ಮನೆಯ ಗೃಹಪ್ರವೇಶಕ್ಕೆ ಮಲ್ಲಮ್ಮಳನ್ನು ಆರೋಪಿ ನಂ 1 ಇವನು ಜೋತೆಗೆ ಕರೆದುಕೊಂಡು ಹೋಗದೆ ಇದ್ದರಿಂದ ಅದನ್ನು ಕೇಳಿದ್ದಕ್ಕೆ ಮಲ್ಲಮ್ಮಳಿಗೆ ಹೊಡೆಬಡೆ ಮಾಡಿ ತಾಳಿ ತೆಗೆದುಕೊಂಡಿದ್ದರಿಂದ ಮತ್ತು ನಿನಗೆ ಮಕ್ಕಳಾಗಿಲ್ಲ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದರಿಂದ ಬೆಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಹೊಲದಲ್ಲಿ ಇರುವ ದೊಡ್ಡಿಯಲ್ಲಿದ್ದ ಬೇವಿನ ಗಿಡದ ಟೊಂಗೆಗೆ ಸೀರೆಯಿಂದ ಉರುಲು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾಳೋ ಅಥವಾ ಈ ಘಟನೆ ಯಾವ ಕಾರಣಕ್ಕೆ ಜರುಗಿದೆ ಅನ್ನುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು  ವಿನಂತಿ ಅಂತಾ  ಕೊಟ್ಟ ಪಿರ್ಯಾಧಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ: UÀÄ£Éß £ÀA: 89/18 PÀ®A  498(J), 323, 306 ¸À»vÀ 34 L¦¹ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ;-21.03.2018.ರಂದು ಬೆಳಗ್ಗೆ 6-45 ಗಂಟೆಗೆ   ಅಲಬನೂರು ಹತ್ತಿರದ ಹಳ್ಳದಲ್ಲಿ 1).ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಸ್ವರಾಜ್ ಕಂಪನಿಯ ಟ್ರಾಕ್ಟರ್ ಇಂಜೀನ್ ನಂ.DDRJP10174 ಚೇಸ್ಸೀಸ್ ನಂ.WRTH76619110575 ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ಚೆಸ್ಸೀಸ್ ನಂ.115-2017.ನೇದ್ದರ ಚಾಲಕ ಮತ್ತು ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.2).ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ಇಂಜೀನ್ ನಂ.ZFB501835FE.ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚಾಲಕ ಮತ್ತು ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ.3).ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಟ್ರಾಲಿಯ ಚಾಲಕ ಮತ್ತು ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. ಚಾಲಕರು ತಮ್ಮ ಮಾಲಿಕರು ತಿಳಿಸಿದ ಪ್ರಕಾರ ಅಲಬನೂರು ಹತ್ತಿರ ಇರುವ ಹಳ್ಳದಿಂದ ಸರಕಾರದ ಸ್ವತ್ತಾದ ಮರಳಿಗೆ ರಾಯಲ್ಟಿ ಕಟ್ಟಿದೆ ಅನಧೀಕೃತವಾಗಿ ಮತ್ತು ಕಳ್ಳತನದಿಂದ ತಮ್ಮ ಟ್ರಾಕ್ಟರ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಪಿ.ಎಸ್. ¹AzsÀ£ÀÆgÀÄ gÀÆgÀ¯ï gÀªÀgÀÄ ಪಂಚರು ಮತ್ತು ಸಿಬ್ಬಂದಿಯ ವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಬೆಳಗ್ಗೆ 6-45. ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಜಪ್ತಿ ಮಾಡಿಕೊಂಡು ಬಂದಿದ್ದು. ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕರು ಓಡಿ ಹೋಗಿದ್ದು ಇರುತ್ತದೆ. ಮರಳು ತುಂಬಿದ 3-ಟ್ರಾಕ್ಟರಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,  UÀÄ£Éß £ÀA:  76/2018. ಕಲಂ.42, 44, ಕೆ.ಎಂ.ಎಂ.ಸಿ.ಅರ್.ರೂಲ್-1994,ಕಲಂ.4(1),4(1-) ಎಂಎಂಆರ್.ಡಿ, ಮತ್ತು ಕಲಂ,379 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.03.2018 gÀAzÀÄ 226 ¥ÀææPÀgÀtUÀ¼À£ÀÄß ¥ÀvÉÛ ªÀiÁr 33,700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.