Thought for the day

One of the toughest things in life is to make things simple:

24 May 2016

Reported Crimes


¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿ.22-05-2016ರಂದು ಮದ್ಯಾಹ್ನ 1-30ಗಂಟೆಗೆ ಹಳ್ಳಿಹೋಸೂರು ಸೀಮಾದ ಬಸ್ಸಪ್ಪ ಗೌಡ ಇವರ ಹೊಲ ದಲ್ಲಿಂದ ಲಿಂಗನಗೌಡರ ಹೊಲಕ್ಕೆ ಬೋರ ಹಾಕಲು ಲಾರಿಯನ್ನು ತೆಗೆದುಕೊಂಡು ಹೋಗುವಾಗ ಎತ್ತರವಾದ ಒಡ್ಡು ಇದ್ದು ದ್ದರಿಂದ ಅದನ್ನು ಟ್ರಾಕ್ಟರದಿಂದ ಸಮತಟ್ಟು ಮಾಡುವತನಕ ಲಾರಿಯನ್ನು ನಿಲ್ಲಿಸಿದ್ದು  ಲಾರಿಯ ಕ್ಲೀನರ ಮೃತ ವಸಂತನು ಲಾರಿಯ ನೆರಳಿನಲ್ಲಿ ಎಡಬಾಜು ಮಲಗಿದಾಗ ಟ್ರಾಕ್ಟರ ಹೋಗಲು ದಾರಿ ಬಿಡುವ ಸಲುವಾಗಿ ಆರೋಪಿ ಬೋರವೆಲ್ ಲಾರಿ ನಂಬರ ಕೆ.-01/ ಎಂ.-1717 ಚಾಲಕನು ಹಿಂದೆ ಮಲಗಿದ ಕ್ಲೀನರ ವಸಂತನನ್ನು ನೋಡದೆ  ಅಲಕ್ಷತನದಿಂದ ತನ್ನ ಲಾರಿಯನ್ನು ಜೋರಾಗಿ ಹಿಂದಕ್ಕೆ ತೆಗೆದುಕೊಂಡಿದ್ದ ರಿಂದ ವಸಂತನ ತಲೆ ಮತ್ತು ಕಪಾಳದ ಮೇಲೆ ಲಾರಿಯ ಗಾಲಿಯು ಹಾಯ್ದು ತೀರ್ವಸ್ವರೂಪದ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಾನ ವಿಯ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ದಾಗ ಮದ್ಯಾಹ್ನ 2-45ಗಂಟೆಗೆ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾನೆಂದು ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 88/2016 ಕಲಂ; 279.304(A) .ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
            ದಿನಾಂಕ;-22-05-2016 ರಂದು 1245 ಗಂಟೆಗೆ ಫಿರ್ಯಾದಿ ²æêÀÄw ¸ÀÄeÁvÁ UÀAqÀ £ÁUÀ¨sÀƵÀt±ÉnÖ, ªÀAiÀÄ-45 ªÀµÀð, eÁ-°AUÁAiÀÄvï, G-ªÀÄ£ÉUÉ®¸À,¸Á-ªÀģɣÀA.1-11-50/1/36,EA¢gÁUÁA¢ü PÁ¯ÉÆä gÁAiÀÄZÀÆgÀÄ FPÉAiÀÄÄ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ ಸಾರಾಂಶವೆನೇಂದರೆ, ದಿನಾಂಕ:19-05-2016 ರಂದು ಬೆಳಿಗ್ಗೆ 0500 ಗಂಟೆಗೆ ಫಿರ್ಯಾದಿದಾರರು ತಮ್ಮ ಮನೆಯನ್ನು ಬೀಗ ಹಾಕಿಕೊಂಡು ಕೆಲಸದ ನಿಮಿತ್ಯ ತನ್ನ ಮಗಳ ಜೊತೆಯಲ್ಲಿ ಬೆಂಗಳೂರಿಗೆ ಹೋಗಿದ್ದು ಕೆಲಸ ಮುಗಿಸಿಕೊಂಡು ದಿನಾಂಕ: 22-05-2016 ರಂದು ಬೆಳಿಗ್ಗೆ 0630 ಗಂಟೆಗೆ ವಾಪಸ್ ಮನೆಗೆ ಬಂದು ನೋಡಿದಾಗ ಯಾರೋ ಅಪರಿಚಿತ ಕಳ್ಳರು ತಮ್ಮ ಮನೆಯ ಮುಖ್ಯ ಬಾಗಿಲದ ಸೆಂಟ್ರಲ್ ಲಾಕ್ ಮುರಿದು  ಮನೆಯೊಳಗೆ ಹೋಗಿ ಬೆಡ್ ರೂಮಿನಲ್ಲಿ ಅಲ್ಮಾರಿಯಲ್ಲಿಟ್ಟ ಬಂಗಾರ, ಬೆಳ್ಳಿ ಹಾಗು ನಗದು ಹಣ ಓಟ್ಟು ರೂ.2,60,100/-ಬೆಲೆ ಬಾಳಿವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 110/2016 ಕಲಂ 454 457 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                 ¢£ÁAPÀ: 21.05.2016 gÀAzÀÄ ¨É½UÉÎ 11.30 UÀAmÉUÉ PÉÆÃoÁ UÁæªÀÄzÀ ºÀ£ÀĪÀÄAvÀ zÉêÀgÀ UÀÄr ªÀÄÄA¢£À gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è 1) ಅಮರೇಶ ತಂದೆ ಹನುಮಂತ ಮರೆಡ್ಡಿ ವಯಾ 40 ವರ್ಷ, ಜಾ: ನಾಯಕ, : ಕೂಲಿಕೆಲಸ, ಸಾ: ಕೋಠಾ ಗ್ರಾಮ FvÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ ²æà ºÀ£ÀĪÀÄAvÁæAiÀÄ J.J¸ï.L ºÀnÖ ¥ÉÆð¸ï oÁuÉ  gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ನಂ 02 ನಿಂಗಪ್ಪ @ ಶಾಸ್ತ್ರಿ ತಂದೆ ನಿಂಗಪ್ಪ ವಯಾ 30 ವರ್ಷ, ಜಾ: ಕುರುಬರು, : ಕೂಲಿಕೆಲಸ, ಸಾ: ಕೋಠಾ ಗ್ರಾಮ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 23/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 22.05.2016 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ.UÀÄ£Éß £ÀA; 72/2016 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ದಿನಾಂಕ:19.01.2014 ರಂದು ಅಬ್ದುಲ್ ಖಯೂಮ್ ಎಂಬುವವರೊಂದಿಗೆ ಮದುವೆಯಾಗಿದ್ದು ಮದುವೆಯಾದ ನಂತರ 1 ವರ್ಷದ ವರಗೆ ಗಂಡ ಹೆಂಡತಿ ಚನ್ನಾಗಿದ್ದು ನಂತರ ಮಾವ ಅಬ್ದುಲ್ ಖಾದರ್, ಅತ್ತೆ ಬಿಭೀ ಹಾಜರ್, ಮೈದುನ ಅಬ್ದುಲ್ ಖಾಸಿಂ ಇವರೆಲ್ಲರೂ ಸೇರಿ ನನ್ನ ಗಂಡನಿಗೆ ನಿನ್ನ ಹೆಂಡತಿ ಅಡುಗೆ ಸರಿಯಾಗಿ ಮಾಡುವದಿಲ್ಲಾ ಅಂತಾ ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಅವನಿಂದ ನನಗೆ ಮಾನಸಿಕ ಮತ್ತು ಕಿರುಕುಳ ಕೊಡಹತ್ತಿದರು.ನನ್ನ ಗಂಡನು ನನಗೆ ಹೊಡೆ ಬಡೆ ಮಾಡುತ್ತಿದ್ದು ವಿಷಯ ಒಮದು ಸಾರಿ ಬಶೀರ್ ಹತ್ತಿರ ಕರೆಯಿಸಿ ಸರಿ ಪಡಿಸಿದ್ದು ಪುನ: ಅದೇ ರೀತಿಯಾಗಿ ಹೊಡೆ ಬಡೆ ಮಾಡತಿದ್ದನು. ಅವರೆಲ್ಲರೂ ಸೇರಿ ನನ್ನ ಮತ್ತು ನನ್ನ ಗಂಡನನ್ನೂ ಬಾಡಿಗೆ ಮನೆ ಮಾಡಿ ಹಾಜೀ ಕಾಲೋನಿಯಲ್ಲಿ ಇಟ್ಟರು ದಿನಾಂಕ:21.05.2016 ರಂದು ಬೆಳಿಗ್ಗೆ 10.00 ಗಂಟೆಗೆ ನನಗೆ ಚಕ್ಕರ ಬರುತ್ತದೆ ಅಂತಾ ನನ್ನ ಗಂಡನಿಗೆ ಅಂದೆನು. ನೀನು ನಿನ್ನ ತಂದೆ ತಾಯಿವರ ಹತ್ತಿರ ತೊರಿಸಿಕೊಳ್ಳಬೇಕಿತ್ತು ನಾನು ತೋರಿಸುವದಿಲ್ಲಾ ಅಂತಾ ಅವರ ತಮದೆ ತಾಯಿಯವರಿಗೆ ಫೋನ್ ಮಾಡಲು ಅಂದರೆ ನನ್ನ ಮೈದುನ ಸಹ ನಾನೀರು ಮನೆಗೆ ಬಮದು ಬಾಗಿಲು ಮುಚ್ಚು ಕೈಯಿಂದ ಹೊಡೆ ಬಡೆ ಮಾಡಿದರು. ಅದರಿಂದ ನನಗೆ ತಲೆಗೆ ಒಳಪೆಟ್ಟಾಗಿತು.ಅವರು ವಿಷಯ ಯಾರಿಗಾದರೂ ಹೇಳಿದರೆ ನಿನಗೆ ಇಲ್ಲಯೇ ಸಾಯಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ನಾನು ಮನೆಯಲ್ಲಿದ್ದು ರಾತ್ರಿ 8.00 ಗಂಟೆಗೆ ರೀಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ.ಇಮದು ಸಹ ಬೆಳಿಗ್ಗೆ 11.00 ಗಂಟೆಗೆ ರೀಮ್ಸ್ ಆಸ್ಪತ್ರೆಯಿಂದ ಮನೆಗೆ ಬರುವಾಗ ಅತ್ತೆ.ಮಾವ.ಮೈದುನ ಕೈಯಿಂದ ಹೊಡೆದಿದ್ದು ಸಹ ಇರುತ್ತದೆ. ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಫಿರ್ಯಾದಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ   ಗುನ್ನೆ ನಂಬರ್ 39/2016 ಕಲಂ 498().323.504.506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ PÉÊUÉÆArgÀÄvÁÛgÉ.
 ªÀÄÆwð ¨sÀUÀß ¥ÀæPÀgÀtzÀ ªÀiÁ»w:-
                   ದಿನಾಂಕ 22.05.2016 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಫಿರ್ಯಾಧಿ ²æà D£ÀAzÀ vÀAzÉ ¥ÁªÀÄAiÀÄå ¸Á: UÀÄgÀÄUÀÄAmÁ gÀªÀರು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ತಮ್ಮ ಮಾವನವರ ದಿನಸಿ ಅಂಗಡಿ  ಗೋಡೆಯ ಮೇಲ್ಭಾಗದಲ್ಲಿ ಹಾಕಲಾದ ಟೈಲ್ಸ್ ನಿಂದ ಕೂಡಿದ ಶ್ರೀ ವಿಘ್ನೇಶ್ವರ ಮೂರ್ತಿ ಸರಿಯಾಗಿದ್ದು, ನಂತರ ಬೆಳಗ್ಗೆ 7.00 ಗಂಟೆಗೆ ಎಂದಿನಂತೆ ಕೆಲಸಕ್ಕೆ ಬಂದಿದ್ದು ತಮ್ಮ ಮಾವನವರ ಅಂಗಡಿ ಹತ್ತಿರ ಜನ ಜಮಾಯಿಸಿದ್ದನ್ನು ನೋಡಿ ಹೋಗಿ ವಿಚಾರಿಸಿ ನೋಡಲಾಗಿ ಯಾರೋ ದುಷ್ಕರ್ಮಿಗಳು ವಿಘ್ನೇಶ್ವರ ಮೂರ್ತಿಯನ್ನು ವಿರೂಪಗೊಳಿಸಿದ್ದು, ಕಾರಣ ಕಿಡಿಗೇಡಿಗಳ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಲಿಖಿತ ಫಿರ್ಯಾದು ಸಲ್ಲಿಸಿದ್ದು, ಅದರ ಸಾರಾಂಶದ ಮೇಲಿಂದ   ºÀnÖ ¥Éưøï oÁuÉ. UÀÄ£Éß £ÀA: 73/2016 PÀ®A. 295 (J) L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ PÉÊUÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
             ಫಿರ್ಯಾದಿ ಕೃಷ್ಣ ಕಯಾಲ ತಂದೆ ನಿರುಪದ ಕಯಾಲ, ವಯಾ: 40 ವರ್ಷ, ಜಾ: ಕ್ಷತ್ರಿಯ, ಉ:ಒಕ್ಕಲುತನ, ಸಾ:ಆರ್.ಹೆಚ್.ಕ್ಯಾಂಪ್ ನಂ.3 ತಾ:ಸಿಂಧನೂರು FvÀ£À  ಹೆಂಡತಿ ಕಲ್ಲಾನಿ ಕಯಾಲ ವಯಾ: 28 ವರ್ಷ [ದುಂಡು ಮುಖ, ಬಿಳಿ ಬಣ್ಣ, ಎತ್ತರ 5 ಫೀಟ್, ಮೈಮೇಲಿನ ಬಟ್ಟೆ – ಕೆಂಪು ಕರಿ ಗೀರಿನ ಹೂವಿನ ಸೀರೆ, ಮಾತಾಡುವ ಭಾಷೆ – ಬಂಗಾಲಿ, ಹಿಂದಿ] ಈಕೆಯು ದಿನಾಂಕ 20-05-2016 ರಂದು ಸಾಯಂಕಾಲ 5 ಗಂಟೆಯಿಂದ ಆರ್.ಹೆಚ್.ಕ್ಯಾಂಪ್ ನಂ.3 ದಿಂದ ಮನೆಯಿಂದ ಹೋದವಳು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲಾ. ನನ್ನ ಹೆಂಡತಿಯನ್ನು ಹುಡುಕಿಕೊಡಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 113/2016 ಕಲಂ ಮಹಿಳೆ ಕಾಣೆ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
                 ಮೃತ ಹುಸೇನಪ್ಪ ತಂದೆ ದೊಡ್ಡ ಈರಣ್ಣ ಬಾದರದಿನ್ನಿ ವಯಾ 28 ವರ್ಷ,ಜಾ;-ನಾಯಕ,   ;-ಒಕ್ಕಲುತನ,ಸಾ:-ಗೋನ್ವಾರ, ತಾ;-ಸಿಂಧನೂರು ಇವರ ತಂದೆಯ ಹೆಸರಿನಲ್ಲಿ ಗೋನ್ವಾರ ಸೀಮಾಂತರದಲ್ಲಿ ಜಮೀನು ಸರ್ವೆ ನಂ.39 ರಲ್ಲಿ 2 ಎಕರೆ 13 ಗುಂಟೆ ಜಮೀನು ಇದ್ದು,ಈ ಜಮೀನು ಮತ್ತು ಬೇರೆಯವರ 13 ಎಕರೆ ಜಮೀನನ್ನು ಲೀಜಿಗೆ ಮಾಡಿಕೊಂಡು ಬಂದಿದ್ದು ಇರುತ್ತದೆ. ಕಳೆದ 2-ವರ್ಷಗಳಿಂದ ಮಳೆ ಸರಿಯಾಗಿ ಬಾರದೆ ಬಳೆಯು ಸಹ ಬಾರದ ಕಾರಣ ಬೆಳೆ ನಷ್ಟವಾಗಿದ್ದು, ಅಲ್ಲದೆ ಮೃತನು ತಂದೆಯವರ ಹೆಸರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗೋನ್ವಾರ ಬ್ಯಾಂಕಿನಲ್ಲಿ 20,000/-ರೂಪಾಯಿ ಸಾಲ ಮಾಡಿದ್ದು ಮತ್ತು ಇತರೇ ರೀತಿಯಿಂದ ಖಾಸಗಿಯಾಗಿ ಅಲ್ಲಲ್ಲಿ ಸುಮಾರು 2 ಲಕ್ಷ ರೂಪಾಯಿಗಳನ್ನು ಕೈಗಡ ಸಾಲ ಮಾಡಿಕೊಂಡಿದ್ದು,ಸಾಲ ಜಾಸ್ತಿಯಾಗಿದ್ದರಿಂದ ಹೊಲದಲ್ಲಿ ಬಿತ್ತಿದ ಹತ್ತಿ, ಜೋಳದ ಬೆಳೆ ಸರಿಯಾಗಿ ಬಾರದೆ ಇದ್ದುದ್ದರಿಂದ ಸಾಲ ತೀರಿಸುವುದು ಆಗದೆ ಇದ್ದುದ್ದರಿಂದ ಸಾಯುತ್ತೇನೆ ಅಂತಾ ಆಗಾಗ ಹೇಳುತ್ತ ಬಂದಿದ್ದು, ದಿನಾಂಕ;-21/05/2016 ರಂದು ರಾತ್ರಿ 10 ಗಂಟೆ ಸುಮಾರಿಗೆ ಮನೆಯಲ್ಲಿ ನನ್ನ ಗಂಡ ಹುಸೇನಪ್ಪನು ಕ್ರೀಮಿನಾಷಕ ಎಣ್ಣೆಯನ್ನು ಸೇವನೆ ಮಾಡಿದ್ದು, ಇಲಾಜು ಕುರಿತು ಪೋತ್ನಾಳ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.ವೈದ್ಯರ ಸಲಹೆ ಮೇರೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ;-23/05/2016 ರಂದು ರಾತ್ರಿ 00-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತ ಹುಸೇನಪ್ಪನು ಸರಿಯಾಗಿ ಬೆಳೆಬಾರದೆ ಇದ್ದುದ್ದರಿಂದ ಉಪ-ಜೀವನಕ್ಕಾಗಿ ಬ್ಯಾಂಕಿನಲ್ಲಿ ಮತ್ತು ಖಾಸಗಿ ರೀತಿಯಲ್ಲಿ ಸಾಲ ಮಾಡಿದ್ದು ಅದನ್ನು ತೀರಿಸುವದು ಆಗದೆ ಜೀವನದಲ್ಲಿ ಜಿಗುಪ್ಸೆಗೊಂಡು  ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀಮತಿ ಸಿದ್ದಮ್ಮ ಗಂಡ ಹುಸೇನಪ್ಪ ಬಾದರದಿನ್ನಿ ವಯಾ 25 ವರ್ಷ,ಜಾ;-ನಾಯಕ,ಉ;-ಹೊಲಮನಿ ಕೆಲಸ.ಸಾ;-ಗೋನ್ವಾರ.ತಾ;-ಸಿಂಧನೂರು.gÀªÀgÀÄ PÉÆlÖ ಪಿರ್ಯಾದಿ ಮೇಲಿಂದ ಠಾಣಾ ಯುಡಿಆರ್ ನಂ.06/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :23.05.2016 gÀAzÀÄ 137-¥ÀææPÀgÀtUÀ¼À£ÀÄß ¥ÀvÉÛ ªÀiÁr  20,100 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.