Thought for the day

One of the toughest things in life is to make things simple:

7 Nov 2017

Reported Crimes


                                                     

                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄgÀ¼ÀÄ d¦Û ¥ÀæPÀgÀtUÀ¼À ªÀiÁ»w.  

ದಿ.06.11.2017 ರಂದು ಬೆಳಿಗ್ಗೆ 7 ಗಂಟೆಗೆ ಹಂಪಿ ಬಂದೋಬಸ್ತ ಕರ್ತವ್ಯದಲ್ಲಿದ್ದ ಶ್ರೀ ಸುಶೀಲ್ ಕುಮಾರ ಪಿ.ಎಸ್. ಸಾಹೇಬರು ಪೋನ್ ಮಾಡಿ ಸಿರಗುಪ್ಪ ರಸ್ತೆಯ ಕಡೆಯಿಂದ 2-ಟ್ರಾಕ್ಟರಗಳಲ್ಲಿ ಚಾಲಕರು ಮರಳನ್ನು ತುಂಬಿಕೊಂಡು ಶ್ರೀಪುರಂ ಜಂಕ್ಷನ ಕಡೆಗೆ ಬರುತ್ತಿದ್ದಾರೆ ಅಂತಾ ಮಾಹಿತಿ ಬಂದಿರುತ್ತದೆ.ಹೋಗಿ ದಾಳಿ ಮಾಡಿಕೊಂಡು ಬನ್ನಿರಿ ಅಂತಾ ತಿಳಿಸಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಶ್ರೀಪುರಂ ಜಂಕ್ಷನ್ ಹತ್ತಿರ ಹೋಗಿ ಟ್ರಾಕ್ಟರಗಳು ಬರುವುದನ್ನು ಕಾಯುತ್ತ ನಿಂತುಕೊಂಡಿರುವಾಗ ಬೆಳಿಗ್ಗೆ 7-30 ಗಂಟೆಗೆ ಸಿರಗುಪ್ಪ ರಸ್ತೆಯ ಕಡೆಯಿಂದ 1).ನೀಲಿ ಬಣ್ಣದ ಸೋನಾಲಿಕಾ ಕಂಪನಿಯ-DI-42RX ಟ್ರಾಕ್ಟರ್ ನಂ.ಕೆ..37 ಟಿಎ-5915 ಇದಕ್ಕೆ ಅಳವಡಿಸಿದ ಟ್ರಾಲಿಯ ನಂ,ಕೆ..36-ಟಿಎ-5558(ಚೆಸ್ಸಿಸ್ ನಂ.RWW120-05) ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ 2) ನೀಲಿ ಬಣ್ಣದ ಸೋನಾಲಿಕಾ ಕಂಪನಿಯ-DI-42RX ಟ್ರಾಕ್ಟರ್ ನಂ.ಕೆ..ಟಿಎ-37 ಟಿಎ-5915 ಇದಕ್ಕೆ ಅಳವಡಿಸಿದ ಟ್ರಾಲಿಯ ನಂ,ಕೆ..36-ಟಿಎ-5558(ಚೆಸ್ಸಿಸ್ ನಂ.RWW120-05) ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 3).ನೀಲಿ ಬಣ್ಣದ ಸ್ವಾರಾಜ್ ಕಂಪನಿಯ 843XM- ಟ್ರಾಕ್ಟರ್ ನಂ.ಕೆ..36-ಟಿಸಿ-8423 (ಇಂಜೀನ್ ನಂ.RGH2KGA0405) ಇದಕ್ಕೆ ಅಳವಡಿಸಿದ ಟ್ರಾಲಿಯ ಚೆಸ್ಸಿಸ್ ನಂ.30-2008 ನೇದ್ದರ ಚಾಲಕ ಹೆಸರು,ವಿಳಾಸ ತಿಳಿದುಬಂದಿರುವುದಿಲ್ಲಾ 4).ನೀಲಿ ಬಣ್ಣದ ಸ್ವಾರಾಜ್ ಕಂಪನಿಯ 843XM- ಟ್ರಾಕ್ಟರ್ ನಂ.ಕೆ..36-ಟಿಸಿ-8423 (ಇಂಜೀನ್ ನಂ.RGH2KGA0405) ಇದಕ್ಕೆ ಅಳವಡಿಸಿದ ಟ್ರಾಲಿಯ ಚೆಸ್ಸಿಸ್ ನಂ. 30-2008 ನೇದ್ದರ ಮಾಲಿಕ ಹೆಸರು,ವಿಳಾಸ ತಿಳಿದುಬಂದಿರುವುದಿಲ್ಲಾ. ಟ್ರಾಕ್ಟರ ಚಾಲಕರುಗಳು ಮರಳು ತುಂಬಿದ ಟ್ರಾಕ್ಟರಗಳನ್ನು ನಡೆಸಿಕೊಂಡು ಬರುತ್ತಿದ್ದಾಗ ದಾಳಿ ಮಾಡಿದ್ದು,  ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾರೆ. ಸದರಿ ಮರಳು ತುಂಬಿದ ಟ್ರಾಕ್ಟರಗಳನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಇರುತ್ತದೆ.ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮಿಣ ಪೊಲೀಸ್ ಗುನ್ನೆ ನಂಬರ 253/2017.ಕಲಂ.42,44, ಕೆ.ಎಂ.ಎಂ.ಸಿ.ಅರ್.ರೂಲ್-1994,ಕಲಂ.4(1),4(1-) ಎಂಎಂಆರ್.ಡಿ, ಮತ್ತು ಕಲಂ,379 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ 06-11-2017 ರಂದು ಬೆಳಿಗ್ಗೆ 11-30 ಗಂಟೆಗೆ ಮಸ್ಕಿ ಕ್ರಾಸ್ ಹತ್ತಿರ ಪಿಕಳಿಹಾಳ ಕಡೆಯಿಂದ  ಆರೋಪಿತನು ಕೆಂಪು ಬಣ್ಣದ ಮಹೇಂದ್ರ ಕಂಪನಿ ಟ್ರ್ಯಾಕ್ಟರ ನಂ. ಇಲ್ಲಾ ಇಂಜಿನ ನಂ. RAKWO3489  ಮತ್ತು ಟ್ರಾಲಿ ನಂ. KA-36/A-5183 ನೇದ್ದರಲ್ಲಿ ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಟಾ ಮಾಡುತ್ತಿದ್ದಾಗ ದೂರುದಾರರಾದ ಶ್ರೀ ದೊಡ್ಡಪ್ಪ ಜೆ. ಪಿ.ಎಸ್.ಐ ಮುದಗಲ್ ಠಾಣೆ ರವರು ಪಂಚರ ಸಮಕ್ಷಮ ತಮ್ಮ ಸಿಬ್ಬಂದಿಯವರಾದ ಪಿಸಿ-214 ರವರೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಟ್ರ್ಯಾಕ್ಟರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಅದರ ಚಾಲಕನು ಪೊಲೀಸ್ ಜೀಪ್ ನ್ನು ನೋಡಿ ಓಡಿಹೋಗಿದ್ದು ಚಾಲಕ ಮತ್ತು ಮಾಲಿಕರ ವಿಳಾಸ ತಿಳಿದು ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಲು ತಿಳಿಸಿದ ಮೇರೆಗೆ ಪಂಚನಾಮೆ ಸಾರಂಶದ  ಮೇಲಿಂದ ಪ್ರಕರಣ ಮುದಗಲ್ ಪೊಲೀಸ್ ಠಾಣೆಡ ಗುನ್ನೆ ನಂಬರ 223/2017 PÀ®A. 4(1), 4(1A), 21 MMDR ACT-1957 ªÀÄvÀÄÛ 379 L.¦.¹. 187 LJªÀiï« PÁAiÉÄÝà ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 06.11.2017 gÀAzÀÄ 24 ¥ÀææPÀgÀtUÀ¼À£ÀÄß ¥ÀvÉÛ 3,700/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.