Thought for the day

One of the toughest things in life is to make things simple:

16 May 2019

Reported Crimes


ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 14-05-2019 ರಂದು ರಾತ್ರಿ 7.30  ಗಂಟೆಗೆ ಆರೋಪಿ £ÀgÀ¸À¥Àà vÀAzÉ ±ÀAPÀæ¥Àà ¯ÉçUÉÃj ªÀAiÀĸÀÄì:20 ªÀµÀð eÁ: PÀÄgÀħgÀ G: PÀÆ°PÉ®¸À ¸Á: ªÁåPÀgÀ£Á ತನು ವ್ಯಾಕರನಾಳ ಗ್ರಾಮದ ಬನ್ನಿಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್. ಮತ್ತು ಸಿಬ್ಬಂದಿಯವರಾದ ಪಿ.ಸಿ-  214, 283, 592  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1820/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡು & ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಿದಾಗ A-2 ಹನುಮೇಶ ತಂದೆ ಹನುಮಂತಪ್ಪ ಜೂಲಗುಡ್ಡ ಸಾ: ವ್ಯಾಕರನಾಳ ಇವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ರಾತ್ರಿ 9.15 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಠಾಣಾ ಎನ್.ಸಿ ನಂ. 06/2019 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಸದರಿ ಪ್ರಕರಣವು ಅಂಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:15.05.2019 ರಂದು ಮದ್ಯಾಹ್ನ 3.00 ಗಂಟೆಗೆ ನ್ಯಾಯಾಲಯ ಸಿಬ್ಬಂದಿ ಪಿ.ಸಿ-22 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತರ ಮೇಲೆ ಮುದಗಲ್ ಪೊಲೀಸ್ ಠಾಣಾ .ಸಂಖ್ಯೆ 56/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಿ ತನಖೆ ಕೈಗೊಂಡಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

ದಿನಾಂಕ: 15-05-2019 ರಂದು 9-30 ಪಿ.ಎಂ ಕ್ಕೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಿಂದ ಫೋನ್ ಕರೆ ಮೂಲಕ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ, ಗಾಯಾಳು ಚಿಕ್ಕಪ್ಪನಾದ ಪಿರ್ಯಾದಿ ªÀÄ®è¥Àà vÀAzÉ ¥ÀgÀ¸À¥Àà, ªÀAiÀÄ-35, eÁ:J¸ï.¹, G:MPÀÌ®ÄvÀ£À, ¸Á: ¢Ã£À¸ÀªÀÄÄzÀæ vÁ:ªÀÄ¹Ì ಇವರು ಗಣಕೀಕೃತ ಟೈಪ್ ಮಾಡಿದ ದೂರನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಗಾಯಾಳು ಬಸವರಾಜ ಮತ್ತು ಅಜಯ ತಂದೆ ಹುಲುಗಪ್ಪ ಈತನು ಕೂಡಿ ಇ.ಜೆ ಬಸಾಪುರ ಕ್ಯಾಂಪಿನಲ್ಲಿರುವ ತಮ್ಮ ಸಂಬಂದಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು, ಸಂಜೆ 6-45 ಗಂಟೆ ಸುಮಾರು ಗಾಯಾಳು ಬಸವರಾಜನು  ಬಸಾಪುರ ಗ್ರಾಮದೊಳಗೆ ಹೋಗುವ ರಸ್ತೆ ಬದಿಗೆ ಇರುವ ಹೊಟೆಲ್ ಅಂಗಡಿಗೆ ನೀರು ಕುಡಿಯಲೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಿಂಧನೂರು ಕಡೆಯಿಂದ ಆರೋಪಿ TVS XL Super M/c No KA-36/ED-0717 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ & ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಗಾಯಾಳು ಬಸವರಾಜನಿಗೆ ಹಿಂಬದಿಯಿಂದ ಟಕ್ಕರ್ ಕೊಟ್ಟ ಪರಿಣಾಮವಾಗಿ ಬಸವರಾಜನು ರಸ್ತೆಯಲ್ಲಿ ಬಿದ್ದು ಆತನ ಎಗಡೆ ಮುಖದಲ್ಲಿ ತೆರಚಿದ ರಕ್ತಗಾಯವಾಗಿ ಭಾರೀ ಒಳಪೆಟ್ಟಾಗಿದ್ದು, ಎಡಗೈ ಮುಂಗೈ ಮೂಳೆ ಮುರಿದು, ಎಡಬುಜಕ್ಕೆ ಹಾಗೂ ಮೊಣಕಾಲಿಗೆ ತೆರಚಿದ ರಕ್ತಗಾಯವಾಗಿದ್ದು ಮತ್ತು ಮೋಟಾರ ಸೈಕಲ್ ಸವಾರನು ರಸ್ತೆಯಲ್ಲಿ ಬಿದ್ದು ಆತನ ಬಲತಲೆಗೆ ಭಾರೀ ರಕ್ತಗಾಯವಾಗಿ ತೀವ್ರ ಒಳಪೆಟ್ಟಾಗಿದ್ದು ಮತ್ತು ಬಲ ಬುಜ, ಮುಂಗೈಗೆ ಹಾಗೂ ಕಾಲಿಗೆ, ತೆರಚಿದ ರಕ್ತಗಾಯವಾಗಿದ್ದು, ನಂತರದಲ್ಲಿ ಅಜಯ ಎನ್ನುವವನು ಇತರೆ ಜನರೊಂದಿಗೆ ಕೂಡಿ ಯಾವುದೋ ಬೈಕಗಳಲ್ಲಿ ಗಾಯಾಳುಗಳನ್ನು ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಸದರಿ ಘಟನೆಗೆ TVS XL Super M/c No KA-36/ED-0717 ನೇದ್ದರ ಸವಾರನು ಅತಿವೇಗ & ಅಲಕ್ಷ್ಯತನದಿಂದ ನಡೆಸಿ ರಸ್ತೆ ಅಪಘಾತಪಡಿಸಿದ್ದು, ಕಾರಣ ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಸ್ವೀಕೃತ ಮಾಡಿಕೊಂಡು ವಾಪಸ್ ದಿನಾಂಕ:16-05-2019 ರಂದು 00-15 ಗಂಟೆಗೆ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 97/2019 PÀ®A. 279, 337, 338 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.