Thought for the day

One of the toughest things in life is to make things simple:

7 May 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

             ¢£ÁAPÀ:03-04-2014 gÀAzÀÄ gÁwæ 2220 UÀAmÉ ¸ÀªÀÄAiÀÄPÉÌ vÀªÀÄä ²æÃ.ªÀĺÁ®Qëöä f¤ßAUï & ¥ÉæùìAUï ¥sÁåPÀÖjAiÀÄ°è ¥Á¯ï ºË¸À £ÀA: 1 ªÀÄvÀÄÛ 3 jAzÀ 6 £ÉÃzÀÝPÉÌ DPÀ¹äPÀ ¨ÉAQ ºÀwÛ ¸ÀĪÀiÁgÀÄ 540 QéAl¯ï CgÀ¼É ¸ÀÄlÄÖ 59.00.000/- £ÀµÀÖªÁVzÀÄÝ C®èzÉ «µÀÄÚUÉÆÃ¥Á® §Æ§ vÀAzÉ ©PÀÄ̯Á® §Æ§ gÀªÀgÀ zÉêÀ²æà f¤ßAUï ¥sÁåPÀÖjAiÀĪÀgÀzÀÄ 50 QéAl¯ï CgÀ¼É C.QgÀÆ.6.00.000/- ¨É¯ÉªÀżÀîzÀÄÝ, ¸ÀÄlÄÖ £ÀµÀÖªÁVgÀÄvÀÛzÉ. MlÄÖ 590 QéAl¯ï CgÀ¼É C.QgÀÆ.65.00.000/- ¨É¯É¨Á¼ÀĪÀµÀÄÖ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ. AiÀiÁªÀÅzÉà ¥ÁætºÁ¤AiÀiÁVgÀĪÀÅ¢®è CAvÁ ®QëöäPÁAvÀ §Æ§ vÀAzÉ ¢:£ÁgÁAiÀÄtzÁ¸À §Æ§ ªÀAiÀiÁ:33 ªÀµÀð eÁ:ªÀĺÉñÀéj (ªÀiÁªÁðr) ²æÃ.ªÀĺÁ®Qëöä f¤ßAUÀ & ¥ÉæùìAUï ¥sÁåPÀÖj ªÀiÁ®PÀgÀÄ ¸Á: EAqÀ¹ÖçÃAiÀįï KjAiÀiÁ   gÁAiÀÄZÀÆgÀÄ EªÀgÀ zÀÆj£À   ªÉÄðAzÀ ªÀiÁPÉðmïAiÀiÁqïð oÁuÉ ¨ÉAQ C¥ÀWÁvÀ £ÀA: 10/2014 ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

                ¢£ÁAPÀ: 23.01.2010 gÀAzÀÄ QæµÀÚ vÀAzÉ UÉÆëAzÀ ªÀAiÀiÁ: 30 ªÀµÀð eÁw: £ÁAiÀÄPÀ G: PÀÆ°
¸Á:ªÁ°äQ£ÀUÀgÀ vÁAqÀÆgÀÄ, f¯Áè gÀAUÁgÀrØ (J¦). FvÀ£ÉÆA¢UÉ ªÀÄzÀĪÉAiÀiÁVzÀÄÝ ,ªÀÄzÀĪÉAiÀiÁzÀ £ÀAvÀgÀ ºÀAqÀ ºÉAqÀw ZÀ£ÁßVzÀÄÝ FUÉÎ JgÀqÀĪÀgÉ ªÀµÀðUÀ½AzÀ vÀ£Àß UÀAqÀ ¢£Á®Æ PÀÄrzÀÄ §AzÀÄ dUÀ¼À vÀUÉzÀÄ ºÉÆqÉ §qÉ ªÀiÁqÀĪÀzÀÄ ªÀÄvÀÄÛ CªÁZÀå ±À§ÝUÀ½AzÀ ¨ÉÊzÀÄ vÀ£Àß ªÀÄUÀ£À£ÀÄß ºÁUÀÆ ªÀÄ£ÉAiÀÄ°è EnÖzÀÝ 50,000/- ºÀtªÀ£ÀÄߪÀÄvÀÄÛ AiÀiÁQÖªï ºÉÆAqÁ UÁrAiÀÄ£ÀÄß vÀUÉzÀÄPÉÆAqÀÄ ºÉÆÃVgÀÄvÁÛ£É CAvÀ  ²æêÀÄw £ÁUÉÃAzÀæªÀÄä @ C£ÀÄgÁzsÀ ªÀAiÀiÁ: 25 ªÀµÀð ü eÁw: £ÁAiÀÄPÀ G: ¦Vä KdAmï ¸Á: 2 £Éà PÁæ¸ï ±ÀQÛ£ÀUÀgÀ gÀªÀgÀÄ ¢£ÁAPÀ; 06.05.2014 gÀAzÀÄ PÉÆlÖ   zÀÆj£À  ªÉÄðAzÀ
±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA§gï 64/2014 PÀ®A 498(J),323.504.506 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

EvÀgÉ L.¦.¹ ¥ÀæPÀgÀtzÀ ªÀiÁ»w:-
            ಫಿರ್ಯಾದಿ ಶ್ರೀಮತಿ ಮಲ್ಲಮ್ಮ ಗಂಡ ಕೇದಾರನಾಥಸ್ವಾಮಿ 24ವರ್ಷ, ಮನೆಗೆಲಸ ಸಾಃ ಅರಳಹಳ್ಳಿ ದಾರಳಿಗೆ ಆರೋಪಿ ನಂ.1 ಮಲ್ಲಿಕಾರ್ಜುನಯ್ಯ ತಂದೆ  ರುದ್ರಯ್ಯಸ್ವಾಮಿ  55ವರ್ಷ,  ಒಕ್ಕಲುತನ  ಸಾಃ ಅರಳಹಳ್ಳಿ  FPÉAiÀÄ  ಗಂಡನ ತಂದೆ ಇದ್ದು, ಅಂದರೆ ಮಾವನಾಗಬೇಕು, ಆರೋಪಿ ನಂ. 2) ಆನಂದಯ್ಯ ತಂದೆ ಮಲ್ಲಿಕಾರ್ಜುನಯ್ಯ 28ವರ್ಷ, ಒಕ್ಕಲುತನ ಈತನು ಆರೋಪಿ ನಂ.1 ನೆದ್ದವರ ಎರಡನೇ ಹೆಂಡತಿಯ ಮಗನಿದ್ದು, ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿ ಉಪಜೀವನ ಮಾಡುತ್ತಿದ್ದು,  ಫಿರ್ಯಾಧಿದಾರಳು ಖರೀದಿ ಮಾಡಿದ 2 ಎಕರೆ ಬೂಮಿಗೆ ಸಂಬಂಧಪಟ್ಟಂತೆ 10,000 ರೂ.ಗಳನ್ನು ಹಣ ಕೊಡುವಂತೆ ಆರೋಪಿತರು ಒತ್ತಾಯಿಸುತ್ತಿದ್ದು, ಫಿರ್ಯಾದಿದಾರಳು ನಿರಾಕರಿಸಿದ್ದಕ್ಕೆ ಆರೋಪಿತರು ದಿನಾಂಕ 19-04-2014 ರಂದು 10-00 ಎ.ಎಂ. ಸುಮಾರು ಫಿರ್ಯಾದಿದಾರಳ ಮನೆಯ ಒಳಗೆ ಅತಿಕ್ರಮ ಪ್ರವೇಶ ಮಾಡಿ ಜಗಳ ತೆಗೆದು ಹೊಲದ ಸಂಬಂಧ 10,000-00 ರೂ.ಗಳನ್ನು ಕೊಡು ಅಂತಾ ಒತ್ತಾಯಿಸಿ ಕೂದಲು ಹಿಡಿದು, ಕೈಯಿಂದ ಹೊಡೆ ಬಡೆ ಮಾಡಿ ನಮಗೆ ಹಣ ಕೊಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ.113/2014ರ ಸಾರಾಂಶ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ £ÀA: 101/2014 PÀ®A.448,323,504,506 ರೆ.ವಿ. 34 L ¦ ¹ CrAiÀÄ°è ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ
         ¢£ÁAPÀ- 06-05-14 gÀAzÀÄ gÁwæ 10-00 UÀAmÉAiÀÄ ¸ÀĪÀiÁjUÉ zÉêÀzÀÄUÀð ¥ÀlÖtzÀ ±ÁAw£ÀUÀgÀ gÀ¸ÉÛAiÀÄ°è ¦üAiÀiÁ𢠺ÁUÀÄ ¦üAiÀiÁ𢠪ÉAPÀmÉñÀ ¥ÀÆeÁj vÀAzÉ: UÉÆëAzÀ¥Àà, 35ªÀµÀð, £ÁAiÀÄPÀ, G: ºÉÆ®ªÀÄ£É PÉ®¸À, ¸Á: C±ÉÆÃPÀ Nt zÉêÀzÀÄUÀð FvÀ£À C½AiÀÄ gÀªÉÄñÀ E§âgÀÆ PÀÆrPÉÆAqÀÄ Hl ªÀiÁrPÉÆAqÀÄ ªÁ¥À¸ÀÄì vÀªÀÄä ªÀÄ£ÉAiÀÄ PÀqÉUÉ §gÀÄwÛgÀĪÁUÀ ±ÁAw£ÀUÀgÀ gÀ¸ÉÛAiÀÄ°è ) ªÀÄĹèA d£ÁAUÀ M§â ºÀÄqÀÄUÀ ºÉ¸ÀgÀÄ UÉÆwÛgÀĪÀÅ¢¯Áè. 2) C±ÉÆÃPÀ UÉÆøÀ¯ï eÁw: £ÁAiÀÄPÀ, ¸Á: zÉêÀzÀÄUÀð gÀªÀgÀÄ CPÀæªÀĪÁV vÀqÉzÀÄ ¤°è¹, , `` J¯Éà ¸ÀÆ¼É ªÀÄUÀ£É ¤Ã£ÀÄ AiÀiÁªÀ ¥ÀÆeÁj ‘’ CAvÁ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ªÀÄvÀÄÛ ZÀ¥Àà°¬ÄAzÀ ºÉÆqɧqÉ ªÀiÁr, `` J¯Éà ªÀÄUÀ£É £ÀªÀÄä «gÀÄzÀÝ PÉøÀÄ ªÀiÁrzÀgÉ ¤£ÀߣÀÄß fêÀ ¸À»vÀ ©qÀĪÀÅ¢¯Áè ‘’ CAvÁ fêÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA:  76/2014  PÀ®A,341, 504, 323, 355, 506 ¸À»vÀ 34  L¦¹  CrAiÀÄ°è ¥ÀæPÀgÀtªÀ£ÀÄß zÁR°¹PÉÆArzÀÄÝ EgÀÄvÀÛzÉ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               1]ªÀiÁgÉtÚ vÀAzÉ ¥ÀQÃgÀ¥Àà ªÀ-50 ªÀµÀð eÁ-UÉÆ®ègÀÄ G-»gÉÆà ºÉÆAqÁ ¸Àà÷èAqÀgï £ÀA.
 J¦-04/E-8999£ÉÃzÀÝgÀZÁ®PÀ/MPÀÄÌ®vÀÄ£À¸Á-DAiÀÄ£ÀÆgÀÄ 2) £ÁUÀªÀÄä vÀAzÉ ªÀiÁgÉtÚ ªÀ-12 ªÀµÀð eÁ-UÉÆ®ègÀÄ ¸Á-DAiÀÄ£ÀÆgÀÄ
3) FgÀªÀÄä UÀAqÀ ºÀĸÉãÀ¥Àà ªÀ-55 ªÀµÀð eÁ-UÉÆ®ègÀÄ G-ºÉÆ®ªÀÄ£ÉUÉ®¸À ¸Á-DAiÀÄ£ÀÆgÀÄ EªÀgÀÄUÀ¼ÀÄ
ದಿ: 19/05/14 ರಂದು ಮದುವೆ ಇದ್ದುದರಿಂದ ಬೀಗರು ತಮಗೆ ಪೋನ್ ಮಾಡಿ ಬಟ್ಟೆ ಖರೀದಿಗೆ ಮಾನವಿಗೆ ಬರಲು ತಿಳಿಸಿದ್ದಕ್ಕೆ ಬೆಳಿಗ್ಗೆ 10-00 ಗಂಟೆಗೆ ಬಿಟ್ಟು ಮೂರು ಸೈಕಲ್ ಮೋಟಾರ್ ಸೈಕಲ್ ಮೇಲೆ ಮಾನವಿಗೆ ಬಂದಿದ್ದು, ಬಟ್ಟೆ ಖರೀದಿಯ ನಂತರ ಪುನಃ ವಾಪಾಸ್ ತಮ್ಮ ಊರಿಗೆ ಮಾನವಿಯಿಂದ ಮದ್ಯಾಹ್ನ 3-30 ಗಂಟೆಗೆ ಹೊರಟಿದ್ದು, ಮಾನವಿ-ಜಾಗೀರುಪನ್ನೂರು ರಸ್ತೆ ಹಿಡಿದು ಹೊರಟಾಗ ಸಂಜೆ 4-30 ಗಂಟೆಗೆ ಜಾಗೀರುಪನ್ನೂರು ಗ್ರಾಮದ ಸಮಿಪ ಹೊರಟಾಗ ಅದೇ ಸಮಯದಲ್ಲಿ ಇಂಡಿಕಾ ಕಾರ್ ನಂ.ಕೆಎ-36/ಎಂ-9436 ನೇದ್ದರ ಚಾಲಕ ಜಿ.ನಾಗರಾಜನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ತಮ್ಮ ಮಾರೆಣ್ಣ ನಡೆಸಿಕೊಂಡು ಹೊರಟಿದ್ದ ಹಿರೋ ಹೊಂಡಾ ಸ್ಪ್ಲಂಡರ್ ಮೋಟಾರ್ ಸೈಕಲ್ ನಂ.ಎಪಿ-04/ಇ-8999 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಚಾಲಕ ಮಾರೆಣ್ಣ ಹಾಗೂ ಹಿಂದೆ ಕುಳಿತ ಆತನ ಮಗಳು ನಾಗಮ್ಮ ಮತ್ತು ಚಿಕ್ಕಮ್ಮ ಈರಮ್ಮ ಗಂಡ ಹುಸೇನಪ್ಪ ಮೂವರು ಕೆಳಗೆ ಬಿದ್ದಿದ್ದು ಅದರಿಂದ ಮಾರೆಣ್ಣನ ಎಡಭಾಗದ ತಲೆಗೆ ರಕ್ತಗಾಯವಾಗಿದ್ದು, ಎಡಕಿವಿಯಿಂದ ರಕ್ತ ಬಂದಿದ್ದು, ಮತ್ತು ನಾಗಮ್ಮಳ ಬಲಗಾಲ ತೊಡೆ ಮುರಿದಂತಾಗಿ ಬಾವು ಬಂದಿದ್ದು, ಈರಮ್ಮಳಿಗೆ ಎರಡು ಕೈಗಳ ಭುಜಗಳಿಗೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಕೊಟ್ಟ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.133/14 ಕಲಂ 279,337,338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
             ದಿನಾಂಕ:06.05.2014 ರಂದು 13.15 ಗಂಟೆಗೆ ಪಿರ್ಯಾದಿ ಶ್ರೀ .ಸುದರ್ಶನರೆಡ್ಡಿ ತಂದೆ .ಪಾಪರೆಡ್ಡಿ :34 ವರ್ಷ ಜಾ:ಮುನ್ನೂರುರೆಡ್ಡಿ, :ವ್ಯಾಪಾರ , ಸಾ:ಗಂಜ್ ಕಲ್ಯಾಣ  ಮಂಟಪ ರಾಯಚೂರು FvÀನು ತನ್ನ ಇನೋವಾ ಕಾರ್ ನಂ: ಕೆ. 01 ಎಂಕೆ-4656 ನೇದ್ದನ್ನು ಮಾನ್ವಿ ಮುಖ್ಯ ರಸ್ತೆಯಲ್ಲಿ ನಡೆಸಿಕೊಂಡು ರಾಯಚೂರು ಕಡೆಗೆ ಬರುತ್ತಿರುವಾಗ್ಗೆ ರಮೇಶ ತಂದೆ ತಾಯಪ್ಪ :28 ವರ್ಷ, ಸಾ:ಕಪಗಲ್ FvÀ£ÀÄ  ತನ್ನ ವಶದಲ್ಲಿದ್ದ ಟಾಟಾ .ಸಿ ವಾಹನ ಸಂಖ್ಯೆ ಕೆ. 36 -5698 ನೇದ್ದನ್ನು ರಾಯಚೂರು ಕಡೆಯಿಂದ  ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಪಿರ್ಯಾದಿದಾರನ ಇನೋವಾ ಕಾರಿನ ಬಲ ಮಗ್ಗಲು ಟಕ್ಕರ್ ಕೊಟ್ಟ ಪರಿಣಾಮವಾಗಿ ಸದರಿ ಕಾರಿನ ಬಲಮಗ್ಗಲಿನ ಬಾಡಿ ಸಂಪೂರ್ಣ ಜಖಂಗೊಂಡಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯಾದಿದಾರನಿಗೆ ಯಾವುದೆ ಗಾಯ ವಗೈರೆಗಳು ಆಗಿರುವುದಿಲ್ಲ ಅಂತಾ PÉÆlÖ zÀÆj£À  ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 138/2014 PÀ®A: 279,L¦¹ ªÀÄvÀÄÛ 187 L.JA.« AiÀiÁPïÖ CrAiÀÄ°è  ಗುನ್ನೆ ದಾಖಲು ಮಾಡಿಕೊಂqÀÄ vÀ¤SÉ PÉÊPÉÆArgÀÄvÁÛgÉ.
ಬಾಲಂಕು ಆಸ್ಪತ್ರೆಯಿಂದ ಒಂದು ಎಂ.ಎಲ್ .ಸಿ ವಸೂಲಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿದಾರನ ಹೇಳಿಕೆ ಪಿರ್ಯಾದಿಯನ್ನು ಕಂಪ್ಯೂಟಿರನಲ್ಲಿ ಗಣಕೀಕರಿಸಿದ ಸಾರಾಂಶವೇನೆಂದರೆ
              ದಿನಾಂಕ:06.05.2014 ರಂದು ಪಿರ್ಯಾದಿ ಶ್ರೀ ವೆಂಕಟೇಶ ತಂದೆ ನಾಗಪ್ಪ :38 ವರ್ಷ , ಜಾ:ಕುಂಬಾರ್, :ಒಕ್ಕಲುತನ, ಸಾ:ನಾಗಡದಿನ್ನಿ   ತಾ:ದೇವದುರ್ಗ FvÀ£ÀÄ  ತನ್ನ ಮೋಟಾರ್ ಸೈಕಲ್ ನಂ:ಕೆ. 36 ಇಸಿ-245 ನೇದ್ದರ ಮೇಲೆ ಹಿಂದಿನ ಸೀಟಿನಲ್ಲಿ ಗಾಯಾಳು ಬಸವರಾಜನನ್ನು ಕೂಡಿಸಿಕೊಂಡು ಹನುಮದೊಡ್ಡಿ ತನ್ನ ಸಂಬಂಧಿಕರನ್ನು ಮಾತನಾಡಿಸಲು ಹೊರಟಿದ್ದಾಗ್ಗೆ 7 ನೇ ಮೈಲ್ ಕ್ರಾಸ್ ಪರಿವಾರ ಡಾಬದ್ ಪೆಟ್ರೋಲ ಬಂಕ್ ಹತ್ತಿರ ಸುಮಾರು 4.30 ಗಂಟೆಗೆ ಶಿವಯ್ಯ ತಂದೆ ಶ್ರೀ ರಾಮುಲು :24 ವರ್ಷ :ಡ್ರೈವರ್ , ಜಾ:ಕುಂಬಾರ್ , ಸಾ:ಮನೆ ನಂ:19-97 ಸಂಜೀವ ನಗರ ಬೇತಂ ಚೆರ್ಲಾ,ತಾ:ಡೋನ್, ಜಿಲ್ಲಾ :ಕರ್ನೂಲ್, FvÀ£ÀÄ vÀ£Àß  ಲಾರಿ ನಂ:.ಪಿ 21 ವೈ-0918 ನೇದ್ದರ ಚಾಲಕನು ಎದುರುಗಡೆಯಿಂದ ತನ್ನ ವಶದಲ್ಲಿದ್ದ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮಿಂದೊಮ್ಮಲೆ ತನ್ನ ಬಲಕ್ಕೆ ಕಟ್ ಮಾಡಿ ಎದುರುಗಡೆಯಿಂದ ಪಿರ್ಯಾದಿದಾರನ ಮೋಟಾರ್ ಸೈಕಲಗೆ ಟಕ್ಕರ ಕೊಟ್ಟ ಪರಿಣಾಮವಾಗಿ ಪಿರ್ಯಾದಿದಾರನಿಗೆ ಮತ್ತು ಬವಸರಾಜನಿಗೆ ತಲೆಯಲ್ಲಿ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ PÉÆlÖ zÀÆj£À ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 139/2014 PÀ®A: 279,338,L¦¹   CrAiÀÄ°è   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
               ದಿನಾಂಕ 07-04-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರು ಫಿರ್ಯಾದಿ ಕರುಣಾ ಬಿಸ್ವಾಸ ಗಂಡ ಪ್ರಕಾಶ ಬಿಸ್ವಾಸ 32ವರ್ಷ, ಒಕ್ಕಲುತನ ಸಾಃ ಆರ.ಹೆಚ್.ಕಾಲೋನಿ  ನಂ.3 FPÉAiÀÄÄ ತನ್ನ ಮನೆಯ ಮುಂದೆ ತನ್ನ ಚಿಕ್ಕಮ್ಮಳೊಂದಿಗೆ ಕುಳಿತುಕೊಂಡಾಗ 1) ಕಾಲಿದಾಸ ಮಂಡಲ್  ತಂದೆ ಅಭಯ ಚರಣ ಮಂಡಲ್ 48ವರ್ಷ, ಒಕ್ಕಲುತನ ºÁUÀÆ EvÀgÉ 4 d£ÀgÀÄ  ಅಕ್ರಮಕೂಟ ರಚಿಸಿಕೊಂಡು ಏಕಾಏಕಿ ಫಿರ್ಯಾದಿದಾರಳ ಮನೆಯ ಹತ್ತಿರ ಬಂದು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು ಆರೋಪಿ ನಂ. 2 ಈಕೆಯು  ನನ್ನ ಗಂಡನ ಜೊತೆಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದೀಯಾ ಅಂತಾ ಮತ್ತು ಆರೋಪಿ ನಂ. 1,3,4 ಮತ್ತು 5 ನೆದ್ದವರು ಈ ಬೋಸುಡಿ ಸೂಳೆಯನ್ನು ಊರು ಬಿಟ್ಟು ಓಡಿಸಬೇಕು ಇಲ್ಲದಿದ್ದರೆ ಗಂಡ ಹೆಂಡತಿಯರ ಕುಟುಂಬ ಹಾಳು ಮಾಡುತ್ತಾಳೆ ಅಂತಾ ಬೈದು, ಎಲ್ಲರೂ ಕೂಡಿ ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ವದ್ದು, ನೀನು ಇನ್ನೊಂದು ಸಾರಿ ಪರಪುರುಷರ ಜೊತೆಗೆ ಸಂಬಂಧ ಇಟ್ಟುಕೊಂಡರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ  ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ.112/2014ರ ಸಾರಾಂಶ ಮೇಲಿಂದ ¹AzsÀ£ÀÆgÀ UÁæ«ÄÃt¥ÉưøïoÁuÉ.  UÀÄ£Éß £ÀA: 100/2014 PÀ®A. 143, 147, 323, 504,506  ರೆ.ವಿ. 34 L¦¹ CrAiÀÄ°è  ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
UÁAiÀÄzÀ ¥ÀæPÀgÀtzÀ ªÀiÁ»w:-
          ದಿನಾಂಕ 05.05.2014 ರಂದು ಸಾಯಂಕಾಲ 6.30 ಗಂಟೆಗೆ ಪಿರ್ಯಾದಿ ಅಮರಮ್ಮ ಗಂಡ ವೆಂಕೋಬ ಅಂತರಗಂಗಿ ವಯಃ35 ವರ್ಷ ನಾಯಕ  ಕೂಲಿಕೆಲಸ ಸಾಃಉಸ್ಕಿಹಾಳ   FPÉAiÀÄÄ ಮತ್ತು ಗಾಯಾಳು ಉಸ್ಕಿಗಾಳ ಗ್ರಾಮದ ಗಾಯಾಳುವಿನ ಚಿಕ್ಕಪ್ಪ ಮಹಾದೇವಪ್ಪಮನೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ ಗಾಯಾಳ ವೆಂಕೋಬ ಈತನು ಕೆಲಸದ ವಿಷಯದಲ್ಲಿ  ತನ್ನ ಚಿಕ್ಕಪ್ಪನವರಾದ ಮಹಾದೇವಪ್ಪ,ದುರಗೇಶ ನಿಗೆ ಬೈಯುತ್ತಿರುವಾಗ 1)ರಂಗನಗೌಡ ತಂದೆ ತಿಮ್ಮನಗೌಡ ನಾಯಕ ವಯಃ502)ಲಿಂಗನಗೌಡತಂದೆತಿಮ್ಮನಗೌಡನಾಯಕವಯಃ35 3)ಮರಿಗೌಡ ತಂದೆ ತಿಮ್ಮನಗೌಡ ನಾಯಕವಯಃ454)ಅಮರೇಗೌಡ ತಂದೆ ರಂಗನಗೌಡ ನಾಯಕ ವಯಃ20 ಎಲ್ಲರೂ ಉಃಒಕ್ಕಲತನ ಸಾಃಉಸ್ಕಿಹಾಳ EªÀgÀÄUÀ¼ÀÄ ಬಂದು ಲೇ ಸೂಳೇ ಮಗನೆ ನಮಗೆ ಅವಾಚ್ಯವಾಗಿ ಬೈಯುತ್ತಿಯೇನಲೇ ಅಂತಾ ತಡೆದು ನಿಲ್ಲಿಸಿ  ಕೈಯಿಂದ, ಕಟ್ಟಿಗೆಯಿಂದ ಕಪಾಳಕ್ಕೆ,ತಲೆಗೆ,ಬೆನ್ನಿಗೆ,ಸೊಂಟಕ್ಕೆ ಹೊಡೆಬಡೆ ಮಾಡಿ ಒಳಪೆಟ್ಟುಗೊಳಿಸಿ ತಲೆಗೆ ಗುದ್ದಿ ನಾಲಿಗಿಗೆ ರಕ್ತಗಾಯ ಮಾಡಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತಾ ನೀಡಿದ ಲಿಖಿತ ದೂರಿನ ಮೇಲಿಂದ ಠಾಣಾ ಗುನ್ನೆ ನಂ 68/14 ಕಲಂ 341,504,323,324,506 ಸಹಿತ 34  .ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
             ¢£ÁAPÀ 05-05-2014 gÀAzÀÄ ¸ÀAeÉ 17-.30 UÀAmÉAiÀÄ ¸ÀĪÀiÁjUÉ ಫಿರ್ಯಾದಿ EqÀ¥À£ÀÆgÀ ©üêÀÄtÚ vÀAzÉ £ÀgÀ¸ÀAiÀÄå, ªÀAiÀiÁ-50 ªÀµÀð, eÁ-PÀÄgÀħgÀ, G-MPÀÌ®ÄvÀ£À ¸Á-UÁtzsÁ¼À FvÀ£ÀÄ ತನ್ನ ಹಳೆ ಮನೆಯಿಂದ ಹೊಸ ಮನೆಗೆ ಹೋಗುತ್ತಿರುವಾಗ ಗಾಣಧಾಳ ಗ್ರಾಮದ ಬಸವಣ್ಣ ದೇವರ ಕಟ್ಟೆಯ ಹತ್ತಿರ 1) ZÀAqÁ® FzÀ¥Àà vÀAzÉ ZÀAqÁ® ©üêÀÄAiÀÄå
ZÀAqÁ® £ÀgÀ¸Àtß vÀAzÉ ZÀAqÁ® ©üêÀÄAiÀÄå E§âgÀÄ eÁ- PÀÄgÀħgÀ ¸Á- UÁtzsÁ¼À UÁæªÀÄ.EªÀgÀÄUÀ¼À£ÀÄß ಹಿಂದಿನ ದ್ವೇಷವನ್ನು ಇಟ್ಟುಕೊಂಡು ಬಂದು  ಪಿರ್ಯಾದಿದಾರನನ್ನು  ತಡೆದು ನಿಲ್ಲಿಸಿ ಅವಾಚ್ಯ ಶಬ್ಬಗಳಿಂದ ಬೈದು ಕಬ್ಬಿಣದ ಚೈನದಿಂದ ಮತ್ತು ಕೈಯಿಂದ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು  ದುಃಖ ಪಾತಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತಾ PÉÆlÖ zÀÆj£À  ಮೇಲಿಂದ EqÀ¥À£ÀÆgÀÄ oÁuÉ UÀÄ£Éß £ÀA: 58/2014 PÀ®A 341, 504, 323, 324, 355, 506 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.05.2014 gÀAzÀÄ 105 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.