Thought for the day

One of the toughest things in life is to make things simple:

2 Jul 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 02.07.2019 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿ .ಕೆ.ಹೆಚ್ ಪೀರಾನ್ ತಂದೆ ಮೊಹಮ್ಮದ್ ಸಾಹೇಬ್, :24, ಮುಸ್ಲಿಂ. ನಿವೃತ್ತ ರೈಲ್ವೆ ನೌಕರ, ಸಾ: ಮನೆ ನಂ 1-3-573/73 ಆಫೀಸರ್ಸ್ ಕಾಲೋನಿ ಆಶಾಪುರ ರಸ್ತೆ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಗಣಕೀಕರಿಸಿದ ನೀಡಿದ ದೂರಿನ ಸಾರಾಂಶ ಏನೆಂದರೆ, ಫಿರ್ಯಾದಿದಾರರು ದಿನನಿತ್ಯ ದಂತೆ ತಮ್ಮ ಜಿ.ಪಿ ಕಿಡ್ಸ್ ವಿಯರ್ ರೆಡಿಮೆಡ್ ಡ್ರೇಸಸ್ ಅಂಗಡಿಯನ್ನು ದಿನಾಂಕ 01.07.2019 ರಂದು ರಾತ್ರಿ 9-30 ಗಂಟೆಗೆ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದು. ದಿನಾಂಕ 02.07.2019 ರಂದು ಬೆಳಿಗ್ಗೆ 07-00 ಗಂಟೆಗೆ ಫಿರ್ಯಾದಿದಾರರ ಅಂಗಡಿಯಲ್ಲಿ ಕೆಲಸ ಮಾಡುವ ಪಾಂಡ್ಯ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ತಾನು ತರಕಾರಿ ತರಲು ಬಜಾರ್ ಗೆ ಹೋಗುವಾಗ ತಮ್ಮ ಡ್ರೇಸಸ್ ಅಂಗಡಿಯ ಶೇಟರ್ ಮೇಲೆತ್ತಿದ್ದು ನೋಡಿ ಫಿರ್ಯಾದಿಗೆ ತಿಳಿಸಿದನು. ಆಗ ಕೂಡಲೇ ಅಂಗಡಿಗೆ ಬಂದು ನೋಡಲಾಗಿ ಪಾಂಡ್ಯ ಹೇಳಿದ ವಿಷಯ ನಿಜವಿದ್ದು ಒಬ್ಬ ಮನುಷ್ಯ ಒಳಗೆ ದೂರುವಷ್ಟು ಶೇಟರ್ ಮೇಲೆತ್ತಿ ಒಳಗಡೆ ಹೋಗಿ ಕ್ಯಾಶ್ ಡ್ರಾ ಕೆಳಗಡೆ ಇಟ್ಟಿದ್ದ ಕೀಲಿ ತೆಗೆದುಕೊಂಡು ಕ್ಯಾಶ್ ಡ್ರಾ ತೆಗೆದು 20,000/- ರೂ ನಗದು ಹಣ, ಜನರಿಗೆ ತೋರಿಸಿ ಹಾಗೇ ಒಂದು ಟೇಬಲ್ ಮೇಲಿಟ್ಟಿದ್ದ 04 ಜೊತೆ ಸಣ್ಣ ಹುಡುಗರ ಡ್ರೆಸ್, 04 ಜೊತೆ ಟೀ ಶರ್ಟ್, 04 ಜೊತೆ ಸಣ್ಣ ಹುಡುಗಿಯರ ಡ್ರೆಸ್, ಹಾಗೂ 04 ಜೊತೆ ಯುವತಿಯರ ಡ್ರೆಸ್ ಹೀಗೆ ಒಟ್ಟು 16 ಜೊತೆ ಡ್ರೆಸ್ ಗಳ .ಕಿ ರೂ 4,900/- ಬೆಲೆಬಾಳುವಗಳನ್ನು ಹೀಗೆ ಒಟ್ಟು 24,900/- ರೂ ಯಾರೋ ಕಳ್ಳರು ದಿನಾಂಕ 02.07.2019 ರಂದು ಮಧ್ಯರಾತ್ರಿ  12-30 ಗಂಟೆಯಿಂದ ಬೆಳಿಗ್ಗೆ 05-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 65/2019 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 01-07-2019  ರಂದು ಸಾಯಂಕಾಲ 7-45 ಗಂಟೆಗೆ, ಫಿರ್ಯಾಧಿದಾರಳು ಶ್ರೀ ದುರುಗೇಶ ಇವರೊಂದಿಗೆ  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ  ಸಾರಾಂಶವೆನೆಂದರೆ ಫಿರ್ಯಾದಿ ಮತ್ತು ಆರೋಪಿತರು ಸಂಬಂದಿಕರಿದ್ದು, ಅವರವರ ಮದ್ಯೆ ಆಸ್ತಿ ವ್ಯಾಜ್ಯವಿದ್ದು,ಅದನ್ನು ಮನಸಿನಲ್ಲಿಟ್ಟುಕೊಂಡು  ಮತ್ತು ಫಿರ್ಯಾಧಿ ತಂದೆ - ತಾಯಿ  ಮದ್ಯೆ ನಡೆದ ಜಗಳವನ್ನು ಕಾರಣವಾಗಿಸಿಕೊಂಡು  ಹೊಡೆಯಬೇಕೆಂಬ  ಉದ್ದೇಶದಿಂದ  ದಿನಾಂಕ 29-06-2019 ರಂದು  ರಾತ್ರಿ 09-00 ಗಂಟೆಯ ಸುಮಾರು ಫಿರ್ಯಾಧಿದಾರಳು ಕೆ ಹಂಚಿನಾಳ ಗ್ರಾಮದಲ್ಲಿರುವ ತನ್ನ ತಾಯಿ ಮನೆಯಲ್ಲಿ ಇರುವಾಗ ಆರೋಪಿತರು ಏಕಾ ಏಕಿ ಮನೆಯೊಳಗೆ ನುಗ್ಗಿ  ಫಿರ್ಯಾಧಿದಾರಳನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಫೀರ್ಯಾಧಿಯ ತಂದೆಗೆ ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಕಪಾಳಕ್ಕೆ ಹೊಟ್ಟಿಗೆ  ಕಪಾಳಕ್ಕೆ ಹೊಡೆದಿದ್ದು,ಅಲ್ಲದೆ ಆರೋಪಿ ನಂಬರ 01 ನೇದ್ದವಳು  ಫಿರ್ಯಾಧಿದಾರಳ ತಂದೆ  ವಿರುಪಣ್ಣನಿಗೆ  ಈ ಸೂಳೆ ಮಗನದು ಬಾಳ ಆಗ್ಯಾದ  ನನ್ನ ತಂಗಿ  ಜೊತೆ  ಜಗಳ ಮಾಡುತ್ತಾನೆ   ಇವನನ್ನು ಒದಿಯಿಬೇಕು ಅಂತಾ ಅವಾಚ್ಯವಾದ  ಶಬ್ದಗಳಿಂದ ಬೈದಿದ್ದು, ಆರೋಪಿ ನಂಬರ 04 ನೇದ್ದವನು ಫಿರ್ಯಾಧಿಯ ತಂದೆಯ ಕಾಲಿಗೆ ಕಟ್ಟಿಗೆಯಿಂದ ಹೊಡೆದಿದ್ದು ಜಗಳ ಬಿಡಿಸಲು ಬಂದ ಫಿರ್ಯಾಧಿದಾರಳಿಗೆ  ಆರೋಪಿ  ನಂಬರ 02.03.04 ನೇದ್ದವರು ಕೂಡಿಕೊಂಡು  ಏನಲೆ ಸೂಳೆ  ಇದು ನಮ್ಮ  ಮನೆ ವಿಷಯ  ನೀನು ಲಗ್ನ ಆಗಿ ಗಂಡನ  ಮನೆಗೆ ಹೋದ  ಮೇಲೆ ಇಲ್ಲಿ  ವಿಷಯಕ್ಕೆ ತಲೆ ಹಾಕಬೇಡ   ಅಂತಾ ಅವಾಚ್ಯವಾದ ಶಬ್ದಗಳಿಂದ ಬೈದು  ಮನೆಯ ಮುಂದಿನ ರಸ್ತೆಯಲ್ಲಿ  ಕೂದಳು ಹಿಡಿದು ಎಳೆದಾಡಿ  ಬೆನ್ನಿಗೆ ಕೈಯಿಂದ ಹೊಡೆದು ಸಾರ್ವಜನಿಕವಾಗಿ ಅವಮಾನ ಮಾಡಿದ್ದು,  ಅಲ್ಲದೆ ಫಿರ್ಯಾಧಿದಾರಳ ತಂದೆಗೆ ಆರೋಪಿ ನಂಬರ 02.03.04 ನೇದ್ದವರು ಕೂಡಿ ಇನ್ನೊಂದು ಸಾರಿ ನಮ್ಮ ಚಿಕ್ಕಮ್ಮಳ   ಜೊತೆ ಜಗಳ ಆಡಿದರೆ ನಿನ್ನನ್ನು ನಿನ್ನ ಮಗಳನ್ನು  ಜೀವ ಸಹಿತ ಬಿಡುವದಿಲ್ಲ  ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ , ಸದರಿ ಆರೋಪಿತರ ಮೇಲೆ ಕಾನೂನು ಕ್ರಮ  ಜರುಗಿಸಿ ಅಂತಾ  ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 120/2019 ಕಲಂ 504.323.354 506 ರೆ/ವಿ 34  ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 01.07.2019 ರಂದು ಸಾಯಂಕಾಲ 7-15 ಗಂಟೆಗೆ ಫಿರ್ಯಾದಿ ನಾಗಪ್ಪ ತಂದೆ  ಹನುಮಂತರಾಯ ವಯ 59 ವರ್ಷ, ಜಾತಿಃ ಅಂಬಿಗರು ಉಃ ಕೆಪಿಸಿಎಲ್ ಉದ್ಯೋಗಿ ಸಾಃ ಮನೆ ನಂ.ಎಂ-97 ಡಿಸಿ ಮನೆ ಹಿಂದುಗಡೆ ನಿಜಲಿಂಗಪ್ಪ ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರಿನ್ನು ಹಾಜರು ಪಡಿಸಿದ್ದು ಸಾರಾಂಶ ಏನೆಂದರೆ, ಫಿರ್ಯಾದಿದಾರರು ಮತ್ತು ಅವರ ಶ್ರೀಮತಿ ದೇವಕಿ ಬಾಯಿ ಇಬ್ಬರೂ ಆಸ್ಪತ್ರೆಗೆ ಹೋದಾಗ ಮನೆಯಲ್ಲಿ ಫಿರ್ಯಾದಿದಾರರ ಸೋಸೆ ಶ್ರೀದೇವಿ ಮತ್ತು ಅವರ ಸಂಬಂಧಿಕರಾದ ಚನ್ನಬಸಮ್ಮ ಇವರು ಮನೆಯಲ್ಲಿದ್ದು  ಫಿರ್ಯಾದಿದಾರರ ಮಗ ಈತನು ಮೀನುಗಾರಿಕೆ ಸಂಘದ ಚುನಾವಣೆ ನಡೆದಿದ್ದು ಅದರ ಉದ್ದೇಶದಿಂದ  ಇಬ್ಬರೂ ಆರೋಪಿತರು ರಾಡ್ ಮತ್ತು ಬಡಿಗೆ ಹಿಡಿದುಕೊಂಡು ಅಪರಾಧ ಮಾಡುವ ಉದ್ದೇಶದಿಂದ ಫಿರ್ಯಾದಾರರ ಮನೆಗೆ ಬಂದು ಮನೆಯ ಗೇಟ್ ತೆರೆದು ಕಾಂಪೌಂಡ್ ಒಳಗಡೆ ಅತಿಕ್ರಮ ಪ್ರವೇಶಮಾಡಿ ಫಿರ್ಯಾದಿದಾರರ ಸೋಸೆಗೆ ನಿನ್ನ ಗಂಡ ಮಲ್ಲಿಕಾರ್ಜುನ ಎಲ್ಲಿದ್ದಾನೆ ಅವನನ್ನು ಹೊರಗಡೆ ಕಳುಹಿಸು ಅವನು ಮೀನುಗಾರಿಕೆ ಚುನಾವಣೆಯಲ್ಲಿ ನಮಗೆ ಸಪೊರ್ಟ್ ಮಾಡಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ ಫಿರ್ಯಾದಿದಾರರಿಗೆ ಮತ್ತು ಅವರ ಸೋಸೆಗೆ ಮತ್ತು ಅವರ ಸಂಬಂಧಿಕರಿಗೆ ಆಕ್ರಮ ಬಂಧನದಲ್ಲಿಟ್ಟು ಮನೆಯ ಹೊರಗಿನಿಂದ ಬಾಗಿಲಿಗೆ ಕೊಂಡಿ ಹಾಕಿ ಜೀವದ ಬೆದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಫಿರ್ಯಾದಿ ಆಧಾರ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ. 64/2019 ಕಲಂ.448,504,341,342, 506, ಸಹಿತ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 01-07-2019  ರಂದು ಸಾಯಂಕಾಲ 7-45 ಗಂಟೆಗೆ, ಫಿರ್ಯಾಧಿದಾರಳು ಶ್ರೀ ದುರುಗೇಶ ಇವರೊಂದಿಗೆ  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ  ಸಾರಾಂಶವೆನೆಂದರೆ ಫಿರ್ಯಾದಿ ಮತ್ತು ಆರೋಪಿತರು ಸಂಬಂದಿಕರಿದ್ದು, ಅವರವರ ಮದ್ಯೆ ಆಸ್ತಿ ವ್ಯಾಜ್ಯವಿದ್ದು,ಅದನ್ನು ಮನಸಿನಲ್ಲಿಟ್ಟುಕೊಂಡು  ಮತ್ತು ಫಿರ್ಯಾಧಿ ತಂದೆ - ತಾಯಿ  ಮದ್ಯೆ ನಡೆದ ಜಗಳವನ್ನು ಕಾರಣವಾಗಿಸಿಕೊಂಡು  ಹೊಡೆಯಬೇಕೆಂಬ  ಉದ್ದೇಶದಿಂದ  ದಿನಾಂಕ 29-06-2019 ರಂದು  ರಾತ್ರಿ 09-00 ಗಂಟೆಯ ಸುಮಾರು ಫಿರ್ಯಾಧಿದಾರಳು ಕೆ ಹಂಚಿನಾಳ ಗ್ರಾಮದಲ್ಲಿರುವ ತನ್ನ ತಾಯಿ ಮನೆಯಲ್ಲಿ ಇರುವಾಗ ಆರೋಪಿತರು ಏಕಾ ಏಕಿ ಮನೆಯೊಳಗೆ ನುಗ್ಗಿ  ಫಿರ್ಯಾಧಿದಾರಳನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಫೀರ್ಯಾಧಿಯ ತಂದೆಗೆ ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಕಪಾಳಕ್ಕೆ ಹೊಟ್ಟಿಗೆ  ಕಪಾಳಕ್ಕೆ ಹೊಡೆದಿದ್ದು,ಅಲ್ಲದೆ ಆರೋಪಿ ನಂಬರ 01 ನೇದ್ದವಳು  ಫಿರ್ಯಾಧಿದಾರಳ ತಂದೆ  ವಿರುಪಣ್ಣನಿಗೆ  ಈ ಸೂಳೆ ಮಗನದು ಬಾಳ ಆಗ್ಯಾದ  ನನ್ನ ತಂಗಿ  ಜೊತೆ  ಜಗಳ ಮಾಡುತ್ತಾನೆ   ಇವನನ್ನು ಒದಿಯಿಬೇಕು ಅಂತಾ ಅವಾಚ್ಯವಾದ  ಶಬ್ದಗಳಿಂದ ಬೈದಿದ್ದು, ಆರೋಪಿ ನಂಬರ 04 ನೇದ್ದವನು ಫಿರ್ಯಾಧಿಯ ತಂದೆಯ ಕಾಲಿಗೆ ಕಟ್ಟಿಗೆಯಿಂದ ಹೊಡೆದಿದ್ದು ಜಗಳ ಬಿಡಿಸಲು ಬಂದ ಫಿರ್ಯಾಧಿದಾರಳಿಗೆ  ಆರೋಪಿ  ನಂಬರ 02.03.04 ನೇದ್ದವರು ಕೂಡಿಕೊಂಡು  ಏನಲೆ ಸೂಳೆ  ಇದು ನಮ್ಮ  ಮನೆ ವಿಷಯ  ನೀನು ಲಗ್ನ ಆಗಿ ಗಂಡನ  ಮನೆಗೆ ಹೋದ  ಮೇಲೆ ಇಲ್ಲಿ  ವಿಷಯಕ್ಕೆ ತಲೆ ಹಾಕಬೇಡ   ಅಂತಾ ಅವಾಚ್ಯವಾದ ಶಬ್ದಗಳಿಂದ ಬೈದು  ಮನೆಯ ಮುಂದಿನ ರಸ್ತೆಯಲ್ಲಿ  ಕೂದಳು ಹಿಡಿದು ಎಳೆದಾಡಿ  ಬೆನ್ನಿಗೆ ಕೈಯಿಂದ ಹೊಡೆದು ಸಾರ್ವಜನಿಕವಾಗಿ ಅವಮಾನ ಮಾಡಿದ್ದು,  ಅಲ್ಲದೆ ಫಿರ್ಯಾಧಿದಾರಳ ತಂದೆಗೆ ಆರೋಪಿ ನಂಬರ 02.03.04 ನೇದ್ದವರು ಕೂಡಿ ಇನ್ನೊಂದು ಸಾರಿ ನಮ್ಮ ಚಿಕ್ಕಮ್ಮಳ   ಜೊತೆ ಜಗಳ ಆಡಿದರೆ ನಿನ್ನನ್ನು ನಿನ್ನ ಮಗಳನ್ನು  ಜೀವ ಸಹಿತ ಬಿಡುವದಿಲ್ಲ  ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ , ಸದರಿ ಆರೋಪಿತರ ಮೇಲೆ ಕಾನೂನು ಕ್ರಮ  ಜರುಗಿಸಿ ಅಂತಾ  ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 120/2019 ಕಲಂ 504.323.354 506 ರೆ/ವಿ 34  ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿ.01-07-2019 ರಂದು ಮದ್ಯಾಹ್ನ12-30 ಗಂಟೆಗೆ   ಹೀರಾ ಪಂಚಾಯತಿ ವ್ಯಾಪ್ತಿಯ  ಕಸನದೂಡ್ಡಿ ಗ್ರಾಮದ  ಕ್ರಾಸ್ ಹತ್ತಿರ ಪಿರ್ಯಾದಿ ಮಹ್ಮದ್ ಇಸಾಕ್ ತಂದೆ ಅಬ್ದುಲ್ ರಹಿಮಾನ್   ವಯಾ-34ವರ್ಷ  ಉ- PDO  ಗ್ರಾ,ಪಂ ಹೀರಾ ಇದ್ದಾಗ   ಅಲ್ಲಿಗೆ ಬಂದಿದ್ದ   ಮೇಲ್ಕಂಡ ಆಪಾದಿತರಾದ ಸಂಗಮೇಶ ತಂದೆ ಗೋಪಾಲ್ ಕೃಷ್ಣ   ಮತ್ತು      ಹನುಮಂತ ರಾಯ ಗೌಡ ತಂದೆ  ಹನುಮಂತ ಪ್ಪಗೌಡ   ಇಬ್ಬರು ಸಾ- ಹೀರಾ     ಆರೋಪಿತರು ಪಿರ್ಯಾದಿದಾರನನ್ನು ನೋಡಿ ದಾರಿಯಲ್ಲಿ ಅಡ್ಡ ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಇಬ್ಬರು  ಸೇರಿ    ನನಗೆ  ಲೇ ಸೂಳೆ  ಮಗನೇ ನಮ್ಮ ಕೆಲಸ ಯಾಕೆ ಮಾಡುವುದಿಲ್ಲಾ ಲೇ ಅಂತಾ ಬೈದವರೆ  ಕುತ್ತಿಗಿಗೇ ಕೈಹಾಕಿ  ಅವರಲ್ಲಿ ಸಂಗಮೇಶನು ಚೆಪ್ಪಲಿಯಿಂದಾ   ತಲೆಗೆ ಬಡಿದಿದ್ದು  ಬಿಡಿಸಲು ಬಂದ ಸಿಬ್ಬಂದಿಯವರಿಗೂ ಸಹಾ ನೀವೂ ನಮ್ಮ ಕೆಲಸ ಮಾಡದಿದ್ದರೆ ನಿಮ್ಮನ್ನು ಮುಗಿಸಿ ಬಿಡುವುದಾಗಿ   ಜೀವದ ಬೆದರಿಕೆ   ಹಾಕಿದ್ದು  ಅಲ್ಲದೆ  ಸರಕಾರಿ ಕೆಲಸಕ್ಕೆ ಅಡೆ  ತಡೆ ಮಾಡಿದ್ದು ಇರುತ್ತದೆ   ಅಂತಾ  ಮುಂತಾಗಿ ನೀಡಿದ ದೂರಿನ  ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 90/2019 ಕಲಂ: 341,323,353,355,504,506 ಸಹಿತ 34 IPC ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಮಡು ತನಿಕೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 01-07-2019 ರಂದು ಮದ್ಯಾಹ್ನ 1-15 ಗಂಟೆಗೆ  ಪಿರ್ಯಾಧಿ ²æêÀÄw. AiÀĪÀÄ£ÀªÀÄä UÀA ºÀ£ÀĪÀÄAvÀ ªÀ,30 ªÀµÀð, eÁB £ÁAiÀÄPÀ GB PÀÆ°PÉ®¸À, ¸ÁB ¨ÉÆêÀÄä£Á¼À AiÀÄÄ vÁB ¹AzsÀ£ÀÆgÀÄ ಠಾಣೆಗೆ ಹಾಜರಾಗಿ ಕನ್ನಡದಲ್ಲಿ  ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ  ಸಾರಾಂಶವೆನೆಂದರೆ, ಪಿರ್ಯಾಧಿದಾರಳು ಈಗ್ಗೆ 10 ವರ್ಷಗಳ ಹಿಂದೆ ಆರೋಪಿ ನಂಬರ 01  ನೇದ್ದವನೊಂದಿಗೆ  ಮದುವೆಯಾಗಿದ್ದು,  ಅವರಿಗೆ  ಈಗ ಫಕೀರಮ್ಮ ಎಂಬ  ಹೆಸರಿನ 9 ತಿಂಗಳು ಹೆಣ್ಣು ಗು ಹುಟ್ಟಿದ್ದು, ಮದುವೆಯಾಗಿ 2 ವರ್ಷಗಳ ನಂತರ ಆರೋಪಿ ನಂ.1 ºÀ£ÀĪÀÄAvÀ vÀAzÉ ºÀ£ÀĪÀÄAvÀ ¸ÀgÀUÀgÀ, ªÀAiÀÄ-35 ನೇದ್ದವನು -2, PÀȵÀÚªÀÄä UÀA ºÀ£ÀĪÀÄAvÀ ¸ÀgÀUÀgÀ  -4 ®PÀëöäªÀÄä UÀA CªÀiÁvÉÃUËqÀ  ರವರ ಮಾತುಕೇಳಿ  ಪಿರ್ಯಾದಿಗೆ ಮಕ್ಕಳಾಗಿಲ್ಲವೆಂದು ಹಾಗೂ ಆಕೆಯ ನಡತೆ ಬಗ್ಗೆ ಸಂಶಯಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡುತ್ತಿದ್ದರು,   ಕಳೆದ 1 ½  ವರ್ಷದ ಹಿಂದೆ ಪಿರ್ಯಾದಿ ಗರ್ಭಿಣಿಯಾಗಿದ್ದುದರಿಂದ ತನ್ನ ತವರು ಮನೆಗೆ ಡೆಲಿವರಿಗೆಂದು ತವರು ಮನೆಗೆ ಬಂದು ಹೆಣ್ಣು ಮಗಳಿಗೆ ಜನ್ಮ ನೀಡಿ ಇಲ್ಲಿಯೇ ಇದ್ದಿದ್ದು, ಆರೋಪಿತರು ಮಗುವಾದ ನಂತರ ಪಿರ್ಯಾದಿಗೆ ಮಾತನಾಡಿಸಿಕೊಂಡು ಹೋಗಲು ಹಾಗೂ ವಾಪಸ ಮನೆಗೆ ಕರೆದುಕೊಂಡು ಹೋಗಲು ಬಾರದೇ,  ದಿನಾಂಕ              20-6-2018 ರಂದು ಮದ್ಯಾಹ್ನ 1-30 ಗಂಟೆಯ  ಸುಮಾರು ಫಿರ್ಯಾಧಿದಾರಳು ತನ್ನ ತವರು ಮನೆಯಲ್ಲಿ ಇರುವಾಗ ಆರೋಪಿತರೆಲ್ಲರು ಅಕ್ರಮ ಕೂಟ ಕಟ್ಟಿಕೊಂಡು ಬಂದು ‘’ ಏನಲೆ ಸೂಳೆ ಗಂಡನ ಮನೆ ಬಿಟ್ಟು ನಿನ್ನ ತವರು ಮನೆಯಲ್ಲಿ ಸೇರಿಕೊಂಡಿರುವಿಯಾ ಸೂಳೆ ಅಂತಾ  ಅವಾಚ್ಯ  ಶಬ್ದಗಳಿಂಧ ಬೈದು ಕೈಯಿಂದ ಹೊಡೆದು, ಜಗಳ ಬಿಡಿಸಲು ಬಂದ ಪಿರ್ಯಾದಿಯ ತಂದೆ ಹಾಗೂ ಅಣ್ಣ ಯಮನೂರನಿಗೆ -1, -3 CªÀiÁvÉÃUËqÀÀ vÀA UÁå£À£ÀUËqÀ  ರವರು ಹೊಡೆದಿದ್ದು,  -2, -4 ರವರು ಪಿರ್ಯಾದಿಯ ಸೀರೆ ಹಿಡಿದು ಎಳೆದಾಡಿ ಅಪಮಾನಗೊಳಿಸಿ ನಂತರ  ಎಲ್ಲರೂ ಕೂಡಿ ನಿಮಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ,  ಸದರಿ ಫಿರ್ಯಾಧಿದಾರಳು ಜಗಳದ ವಿಷಯವನ್ನು ತಮ್ಮ ಜನಾಂಗದ  ಹಿರಿಯರಿಗೆ  ತಿಳಿಸಲು ಆರೋಪಿತರು ರಾಜಿಪಂಚಾಯಿತಿಗೆ ಒಪ್ಪದೇ ಇದ್ದುದರಿಂದ ದಿನ ತಡವಾಗಿ ಬಂದು ದೂರು ನೀಡಿದ್ದು ಮೇಲ್ಕಂಡ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 119/2019 ಕಲಂ 498 () 504, 354, 323, 506 ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾ.

ಕೊಲೆ ಪ್ರಕಣದ ಮಾಹಿತಿ.
ಪಿರ್ಯಾದಿದಾರನ ಮಗಳಾದ ಮೃತ ದಿಲ್ ಶಾದ್ ಬೇಗಂ ಇಕೆಯನ್ನು ಡೋಣಮರಡಿ ಗ್ರಾಮದ ಆರೋಪಿ ಸಾಬುಖಾನ್ ಈತನಿಗೆ ಕೊಟ್ಟು ಈಗ್ಗೆ 7-8 ವರ್ಷಗಳ ಹಿಂದೆ ಮದುವೆ ಮಾಡಿದ್ದು ಈಗ ಇಬ್ಬರು ಮಕ್ಕಳಿರುತ್ತಾರೆ ಮದುವೆಯ ಕಾಲಕ್ಕೆ ಆರೋಪಿತರು ವರದಕ್ಷಿಣೆಯ ರೂಪದಲ್ಲಿ 15 ಸಾವಿರ ರೂಪಾಯಿ ನಗದು ಹಣ ಮತ್ತು ಒಂದುವರೆ ತೊಲೆ ಬಂಗಾರವನ್ನು ಪಡೆದುಕೊಂಡು ನಂತರದ ದಿನಗಳಲ್ಲಿ ಆರೋಪಿತರೆಲ್ಲರೂ ಸೇರಿ ವರದಕ್ಷಿಣೆ ಕಿರುಕುಳ ಕೊಟ್ಟು ಮಾನಸಿಕವಾಗಿ ,ದೈಹಿಕವಾಗಿ ಹಿಂಸೆ ಕೊಟ್ಟು ದಿನಾಂಕ.03-06-2019 ರಂದು ಬೆಳಿಗ್ಗೆ 10-30 ಗಂಟೆಗೆ ಡೋಣಮರಡಿ ಗ್ರಾಮದಲ್ಲಿ ಮೃತಳ ಗಂಡನ ಮನೆಯಲ್ಲಿ ಆರೋಪಿ ನಂ.2 ರಿಂದ 4 ರವರು ಮೃತಳಿಗೆ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ನೀಡಿದ ಗಣಕೀಕೃತ ದೂರಿನ ಸಾರಾಂಶದ ಆಧಾರದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 89/2019 ಕಲಂ:498[ಎ], 302, 304[ಬಿ] ಸಹಿತ 34 ಐ.ಪಿ.ಸಿ.  ಮತ್ತು ಕಲಂ: 3 ಮತ್ತು 4 ಡಿ.ಪಿ.ಕಾಯ್ದೆ  ಮೇಲಿಂದ ಪ್ರಕರಣ ದಾಖಲುಮಾಡಿಕೊಂಡು ತನಿಖ ಕೈಗೊಂಡಿರುತ್ತಾರೆ.

ಬಡ್ಡಿ ಪ್ರಕಣದ ಮಾಹಿತಿ.
ದಿನಾಂಕ 01.07.2019 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾದಿ ರಮೇಶ ತಂದೆ ದಿವಂಗತ ನರಸಯ್ಯ, :53, ವೈಶ್ಯರು, ಖಾಸಗಿ ಶಿಕ್ಷಕರು, ಸಾ: ಮನೆ ನಂ 1-8-52 ಸ್ಟೇಷನ್ ರಸ್ತ ಬೊಮ್ಮನವಾಡಿ ರಾಯಚೂರು, ಸದ್ಯ ಮನೆ ನಂ 52, 8 ನೇ ಕ್ರಾಸ್ ಬಾಲಾಜಿ ಅರ್ಪಾಟ್ ಮೆಂಟ್, ಜೆ.ಸಿ ನಗರ ಕುರುಬರ ಹಳ್ಳಿ ಬೆಂಗಳೂರು ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರಿನ ಸಾರಾಂಶ ಏನೆಂದರೆ, ಫೀರ್ಯಾದಿದಾರರು ಬೊಮ್ಮನವಾಡಿ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿರುವಾಗ್ಗೆ ಹಣದ 2008 ನೇ ಸಾಲಿನಲ್ಲಿ ಹಣದ  ಅಡಚಣೆಯಾಗಿ  ಆರೋಪಿ ಬಿ.ದಶರಥ ರೆಡ್ಡಿ ತನಲ್ಲಿ 30,000/- ರೂ ಗಳನ್ನು ಶೇಕಡಾ 3 ರಂತೆ ಬಡ್ಡಿಯನ್ನು ಪಡೆದುಕೊಂಡು ನಂತರ ದಿನಗಳಲ್ಲಿ ಫಿರ್ಯಾದಿದಾರನು ಆರೋಪಿತನೊಂದಿಗೆ ಹಣದ  ವ್ಯವಹಾರ ಮಾಡುತ್ತಾ ಹಣ ಕೊಡುವುದು ಮತ್ತು ಅಸಲು ಬಡ್ಡಿ ಕಟ್ಟುವುದು ಮಾಡುತ್ತಾ ಹೀಗೆ ಇರುವಾಗ್ಗೆ 2015 ನೇ ಸಾಲಿನ ವರೆಗೆ ಒಟ್ಟು 8 ಲಕ್ಷ ಸಾಲಗಾರನಾಗಿದ್ದು ನಂತರ ಫಿರ್ಯಾದಿದಾರನು ಆರೋಪಿತನಿಗೆ ಅಸಲು ಮತ್ತು ಬಡ್ಡಿ ಸಮೇತ 15 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದು ಆದರೆ ಆರೋಪಿತನು ಫಿರ್ಯಾದಿದಾರನ ಮೊಬೈಲ್ ನಂ 9886060775 , 9741077532 ನೇದ್ದಕ್ಕೆ ಆರೋಪಿತನ ಫೋನ್ ನಂಬರ್ 9845024916 ನೇದ್ದರಿಂದ ಸುಮಾರು ಸಲ ಮೇಲಿಂದ ಮೇಲೆ ಫೋನ್ ಮಾಡಿ ಹೆಚ್ಚುವರಿ ಬಡ್ಡಿ ಮತ್ತು ಅಸಲು 35 ಲಕ್ಷಗಳನ್ನು ಕಟ್ಟುವಂತೆ ಒತ್ತಾಯಿಸುತ್ತಾ ಮಾನಸಿಕ, ತೊಂದರೆ ಮಾಡಿದ್ದಲ್ಲದೇ ಜೀವದ ಬೆದರಿಕೆಯು ಸಹ ಹಾಕುತ್ತಾ ಈತನ ಮಾನಸಿಕ ಹಿಂಸೆ ತಾಳಲಾರದೇ ಫಿರ್ಯಾದಿದಾರನು ಜೀವ ಕಳೆದುಕೊಳ್ಳಲು ಮನಸ್ಸು ಮಾಡಿದ್ದು ಇರುತ್ತದೆ ಈ ಬಗ್ಗೆ ತನ್ನ ಹೆಂಡತಿ ಮಕ್ಕಳಲ್ಲಿ ತಿಳಿಸಿರುತ್ತೇನೆ ಅಂತಾ ಮುಂತಾಗಿದ್ದ ದೂರಿನ ಸಾರಾಂಶ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 63/2019 ಕಲಂ ಕಲಂ 506 ಐಪಿಸಿ ಮತ್ತು ಕಲಂ KARNATAKA MONEY LENDERS ACT 1961 (U/s-38,39); KARNATAKA PROHIBITION OF CHARGING EXORBITANT INTEREST ACT, 2004 (U/s-4); KARNATAKA PROHIBITION OF CHARGING EXORBITANT INTEREST ACT,2004 (U/s-3). ನೇದ್ದರ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಪೊಲೀಸ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ 01-07-2019 ರಂದು ರಾತ್ರಿ 8-15 ಗಂಟೆಗೆ ಜಿ. ಚಂದ್ರಶೇಖರ್ ಸಿ.ಪಿ.ಐ ಮಾನವಿ ವೃತ್ತ ರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 01-07-2019 ರಂದು ಮಾನವಿ ಪಟ್ಟಣದ ಕೋನಾಪೂರು ಪೇಟೆ ಅಗಸೆ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ನಾಗಪ್ಪ @ ಸಾತನೂರು ನಾಗಪ್ಪ ತಂದೆ ನರಸಪ್ಪ ವಯಃ 40 ವರ್ಷ ಜಾ-ಕುರುಬರು ಉ-ಕೂಲಿಕೆಲಸ ಸಾ- ಕೋನಾಪೂರು ಪೇಟೆ ಮಾನವಿ ಈತನಿಗೆ ಇಂದು ರಾತ್ರಿ 7-00 ಗಂಟೆಗೆ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ 1] ಮಟಕಾ ಜೂಜಾಟದ ನಗದು ಹಣ ರೂ. 2900/-  2] ಮಟಕಾ ನಂಬರ್ ಬರೆದ 1 ಚೀಟಿ   3] ಒಂದು ಬಾಲ್ ಪೆನ್ನು (4) ಒಂದು SAMSUNG ಕಂಪನಿಯ ಮೊಬೈಲ ಪೋನ ಅ.ಕಿ.2000 ರೂ. IMEI NO 355372091865489 AND 355373091865487 ನೆದ್ದವುಗಳನ್ನು  ಜಪ್ತಿ ಮಾಡಿಕೊಂಡು ನಂತರ ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಬಡ್ಡಿ ಯಲ್ಲಯ್ಯ ಹೆಳವರ ಸಾ-ಕೋನಾಪೂರು ಪೇಟೆ ಈತನಿಗೆ ಕೊಡುವುದಾಗಿ ತಿಳಿಸಿದ್ದು ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಸಿ.ಪಿ. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ರಾತ್ರಿ 7-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 137/2019 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.