Thought for the day

One of the toughest things in life is to make things simple:

30 Aug 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
     ದಿನಾಂಕ 28/08/2018 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿ ²æäªÁ¸À vÀAzÉ DzÉ¥Àà ªÀAiÀiÁ: 35ªÀµÀð, eÁ: ªÀqÀØgÀ, G: ªÁå¥ÁgÀ ¸Á: UÀÄgÀUÀÄAmÁ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಕೊಟ್ಟಿದ್ದರ ಸಾರಾಂಸವೆನೆಂದರೆ ದಿನಾಂಕ 27/08/2018 ರಂದು ಸಾಯಂಕಾಲ ತನಗೆ ಯಾರೋ ಪೋನ್ ಮಾಡಿ ತನ್ನ ತಂದೆ ಆದೆಪ್ಪ ತನ್ನ ಕೆಲಸದ ನಿಮಿತ್ಯಾ ತಮ್ಮ ಹೋರೊ ಸ್ಪೇಂಡರ ಪ್ಲಸ್ ಮೋಟಾರ ಸೈಕಲ ಮೇಲೆ ಗುರುಗುಂಟಾದಿಂದ ಲಿಂಗಸುಗೂರಿಗೆ ಹೋಗುತ್ತಿದ್ದಾ ಮದ್ಯಾಹ್ನ 1-30 ಗಂಟೆಗೆ ಲಿಂಗಸುಗೂರ ಸಮೀಪ ಸೀಮೆ ಈರಣ್ಣ ಗುಡಿ ಹತ್ತಿರ ಎದರುಗಡೆಯಿಂದ ಒಬ್ಬ ಆಟೋ ಚಾಲಕ ತನ್ನ ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದರುಗಡೆಯಿಂದ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿಯ ತಂದೆ ಆದೆಪ್ಪನ ಎರಡು ಮೊಣಕೈ ಕೆಳಗೆ ಎಲಬು ಮುರಿದು ಗಾಯವಾಗಿ, ಎಡಗಾಲ ತೊಡೆ ಮುರಿದು ಭಾರಿ ಗಾಯವಾಗಿದ್ದು, ಆತನನ್ನು 108 ವಾಹನದಲ್ಲಿ ಯಾದವಾಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದಾರೆ ಅಂತಾ ತಿಳಿಸಿದ್ದರ ಮೇರೆಗೆ ತಾನು ಆಸ್ಪತ್ರೆಗೆ ಭೇಟಿ ಕೊಟ್ಟು ನೋಡಲಾಗಿ ಆತನು ಎರಡು ಮೊಣಕೈ ಕೆಳಗೆ ಎಲಬು ಮುರಿದು ಗಾಯವಾಗಿ, ಎಡಗಾಲ ತೊಡೆ ಮುರಿದು, ಹಣೆಗೆ ಗಾಯವಾಗಿದ್ದು,   ಆಟೋ ಚಾಲಕನ ಬಗ್ಗೆ ವಿಚಾರಿಸಲು ಆತನು ಹೆಸರು ಶಿವಾಜಿ ಸಾ: ಮರಗಂಟನಾಳಆಟೋ ಚೆಸ್ಸಿ ನಂ ಕೇಳಲಾಗಿ MBX0003BFWG679020 ಅಂತಾ ಇದ್ದು, ಟಕ್ಕರ ಕೊಟ್ಟ ನಂತರ ಆಟೋ ಚಾಲಕನು ಆಟೋ ಬಿಟ್ಟು ಹೋಗಿದ್ದು ಇರುತ್ತದೆ. ತನ್ನ ತಂದೆಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ವೈದ್ಯರು ಆತನಿಗೆ ಹೆಚ್ಚಿನ ಇಲಾಜು ಕುರಿತು ಕೆರೋಡಿ ಆಸ್ಪತ್ರೆ ಕರೆದುಕೊಂಡು ಹೋಗಲು ಹೇಳಿದ ಮೇರೆಗೆ ಆತನಿಗೆ ಕೆರೋಡಿ ಆಸ್ಪತ್ರೆಗೆ ಸೇರಿಸಿ ದಿನ ತಡವಾಗಿ ಬಂದು ಫಿರ್ಯಾದಿಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವೈಗೈರೆ ಇದ್ದುದ್ದರ ಮೇಲಿಂದ  ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 328/2018 PÀ®A. 279,338 L.¦.¹ ªÀÄvÀÄÛ 187 L JªÀiï « PÁAiÉÄÝ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಮೋಟಾರ್ ವಹಾನ ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 29-08-2018 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ ವಿಜಯ ಕುಮಾರ ಎಸ್. ತಂದೆ ಗುರುರಾಜರಾವ್ ಎಸ್ ವಯ: 38 ವರ್ಷ ಜಾ: ಬ್ರಾಹ್ಮಣ : ರಿಯಲ್ ಎಸ್ಟೇಟ್ ಏಜೆಂಟ್ ಸಾ|| ಮನೆ ನಂ: 6-2-20/1 ಜವಾಹರ ನಗರ ರಾಯಚೂರು ರವರು ವಿಜಯ ಕುಮಾರ ಎಸ್. ತಂದೆ ಗುರುರಾಜರಾವ್ ಎಸ್ ವಯ: 38 ವರ್ಷ ಜಾ: ಬ್ರಾಹ್ಮಣ : ರಿಯಲ್ ಎಸ್ಟೇಟ್ ಏಜೆಂಟ್ ಸಾ|| ಮನೆ ನಂ: 6-2-20/1 ಜವಾಹರ ನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 03-07-2018 ರಂದು ರಾತ್ರಿ 9.30 ಗಂಟೆಗೆ ತಮ್ಮ ಮೋಟಾರ್ ಸೈಕಲ್ ದಿನಂಪ್ರತಿಯಂತೆ ಮನೆಯ ಕಂಪೌಂಡ್ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದು, ದಿನಾಂಕ: 04-07-2018 ರಂದು ಬೆಳಿಗ್ಗೆ 6.00 ಗಂಟೆಗೆ ನೋಡಲಾಗಿ ತಾವು ನಿಲ್ಲಿಸಿದ ಮೋಟಾರ್ ಸೈಕಲ್ ಇರಲಿಲ್ಲ ಇಲ್ಲಿವರೆಗೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲವೆಂದು ನಮ್ಮ ಮನೆಯ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಕೇಸ್ ಮಾಡಿ ಪತ್ತೆ ಹೆಚ್ಚಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ: 104/2018 ಕಲಂ: 379 ಐಪಿಸಿ ಅಡಿಯಲ್ಲ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡುರುತ್ತಾರೆ.
ಖೋಟ್ಟಿ ದಾಖಲಾತಿಗಳನ್ನು ತಯಾರಿಸಿ ಮೋಸಮಾಡಿದ ಪ್ರಕರಣದ ಮಾಹಿತಿ.
¦üAiÀiÁ𢠲æêÀÄw ¸ÀÆUÀªÀÄä UÀAqÀ CªÀÄgÉÃUËqÀ PÉAUÀÄAn, ªÀAiÀÄ: 40 ªÀµÀð, G: ºÉÆ®ªÀÄ£ÉPÉ®¸À, ¸Á: ªÀįÁè¥ÀÆgÀ vÁ: ¹AzsÀ£ÀÆgÀÄ EªÀgÀ vÀAzÉUÉ E§âgÀÄ ºÉAqÀwAiÀÄjzÀÄÝ, ¦üAiÀiÁð¢zÁgÀ¼ÀÄ ªÉÆzÀ®£Éà ºÉAqÀw ªÀÄUÀ½zÀÄÝ,  DgÉÆæ £ÀA 01 ªÀÄ°èPÁdÄð£ï vÀAzÉ zÉêÀtÚ, ªÀAiÀÄ: 35 ªÀµÀð, G: MPÀÌ®ÄvÀ£ FvÀ£ÀÄ 02 £Éà ºÉAqÀwAiÀÄ ªÀÄUÀ¤zÀÄÝ, ¦üAiÀiÁð¢zÁgÀ¼ÀÄ PÀ®äAV ¹ÃªÀiÁAvÀgÀzÀ d«ÄãÀÄ ¸ÀªÉð £ÀA 284/2 «¹Ûtð 03 JPÀgÉ 37 UÀÄAmÉ d«Ää£À ªÀiÁ°ÃPÀ ªÀÄvÀÄÛ ¸Áé¢ü£ÀzÁgÀ½zÀÄÝ, DgÉÆæ £ÀA 01 FvÀ£ÀÄ DgÉÆæ 02 jAzÀ 08 gÀªÀgÉÆA¢UÉ ¸ÉÃjPÉÆAqÀÄ M¼À¸ÀAZÀÄ ªÀiÁr ¢£ÁAPÀ 11.07.2015 gÀAzÀÄ SÉÆnÖ zÁR¯ÁwUÀ¼À£ÀÄß ¸À馅 ªÀiÁr 03 JPÀgÉ 37 UÀÄAmÉ d«Ää£ÀÄß DgÉÆæ £ÀA 01 FvÀ£À ºÉ¸ÀjUÉ ¢£ÁAPÀ 31.08.2017 gÀAzÀÄ ¹AzsÀ£ÀÆgÀÄ G¥À £ÉÆAzÀt PÁAiÀiÁð®AiÀÄzÀ°è £ÉÆAzÀt ªÀiÁr¹ ¦üAiÀiÁð¢zÁgÀ½UÉ ªÉÆøÀ ªÀiÁrzÀÄÝ EgÀÄvÀÛzÉ CAvÁ EzÀÝ ªÀiÁ£Àå £ÁåAiÀiÁ®AiÀÄzÀ G¯ÉèÃTvÀ SÁ¸ÀV ¦üAiÀiÁðzÀÄ ¸ÀASÉå: 200/2018 £ÉÃzÀÝgÀ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 109/2018 PÀ®A: 120(©), 166, 465, 467, 468, 471, 420 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ಮಾಡಸಿರವಾರ ಗ್ರಾಮದಲ್ಲಿ ಅಗಸಿ ಹತ್ತಿರ ಪೀರಲದೇವರ ಕೂಡಿಸುವ ಮಸೀದಿ ಕಟ್ಟಡದ ಕೆಲಸವನ್ನು ಆರೋಪಿ 01 ನೇದ್ದವನು ಮಾಡಿಸುತ್ತಿದ್ದು, ಸದರಿ ಕೆಲಸಕ್ಕೆ ಆರೋಪಿ 02 ನೇದ್ದವನು ಮೇಸ್ತ್ರಿ ಇದ್ದು, ಸದರಿ ಆರೋಪಿ 01 & 02 ರವರು ದಿನಾಂಕ: 29-08-2018 ರಂದು ಮದ್ಯಾಹ್ನ 1-00 ಗಂಟೆಗೆ ಸದರಿ ಮಸೀದಿಯ ಛತ್ತು ಹಾಕುವ ಕೆಲಸಕ್ಕೆ, ಛತ್ತಿನ ಮುಂಭಾಗದಲ್ಲಿ ಅಡ್ಡಭೀಮ್ ಹಾಕದೇ ಮತ್ತು ಆಂಗ್ಯುಲರಗಳು ನಗ್ಗದಂತೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ಕೆಲಸದವರಾದ ಫಿರ್ಯಾದಿ, ರುದ್ರಪ್ಪ, ಪಂಪಾಪತಿ, ಮಹಿಬೂಬಸಾಬ್, ಖಾಸಿಂಸಾಬ್, ನಾಗರಾಜ ಹಾಗೂ ಇತರರಿಂದ ಆಂಗ್ಯುಲರಗಳ ಮೇಲೆ ಶಾಬಾದಿ ಬಂಡೆ, ಅದರ ಮೇಲೆ ರಾಡ್ ಹಾಕಿಸಿ ಸಿಮೆಂಟ್ ಕಾಂಕ್ರಿಟ್ ಹಾಕಿಸಿದಾಗ ಆಂಗ್ಯೂಲರಗಳು ನೆಗ್ಗಿದ್ದು, ಅವುಗಳನ್ನು ಸದರಿ ಕೆಲಸದವರಿಂದ ಕೆಳಗಡೆಯಿಂದ ಬಲ್ಲಿಸ್ ಕಟ್ಟಿಗೆ ಮುಖಾಂತರ ಎತ್ತಿಸಿದಾಗ ಛತ್ತು ಕುಸಿದು ಬಿದ್ದು ಛತ್ತಿನ ಕೆಳಗೆ ಇದ್ದ ಕೆಲಸದವರಾದ ರುದ್ರಪ್ಪ ಹಾಗೂ ಪಂಪಾಪತಿ ಇವರಿಗೆ ತಲೆಗೆ ಭಾರಿ ರಕ್ತಗಾಯಗಳಾಗಿ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ 1-40 ಪಿ.ಎಮ್ ಕ್ಕೆ ಮೃತಪಟ್ಟಿದ್ದು, ಆರೋಪಿ ದುರುಗಪ್ಪ ಮೇಸ್ತ್ರಿ, ಮಹಿಬೂಬಸಾಬ್, ಖಾಸಿಂಸಾಬ್ @ ಬುಡ್ಡಾಸಾಬ್ ಇವರಿಗೆ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು, ಫಿರ್ಯಾದಿ ಮತ್ತು ನಾಗರಾಜ ಇವರಿಗೆ ಒಳಪೆಟ್ಟುಗಳಾಗಿರುತ್ತವೆ ಎಂದು ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.204/2018, ಕಲಂ.304(), 338, 337 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
   ದಿನಾಂಕ:29-08-2018 ರಂದು ರಾತ್ರಿ 20-00 ಗಂಟೆಗೆ ಶ್ರೀ ವೈ.ಎ.ಕಾಳೆ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ರಾಯಚೂರು, ಮತ್ತು  ರಾಯಚೂರು ನಗರಸಭೆಯ   ವಾರ್ಡ ನಂಬರ್ 8 ರಿಂದ  14 ರ ಚುನಾವಣಾಧಿಕಾರಿ, ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ನೀಡಿದ್ದು, ಅದರಲ್ಲಿ ತಾವು ರಾಯಚೂರು ನಗರ ಸಭೆಯ ವಾರ್ಡ ನಂಬರ್ 8 ರಿಂದ 14 ಚುನಾವಣಾಧಿಕಾರಿಯಾಗಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ಪತ್ತೆ ಹಚ್ಚುವ ಕರ್ತವ್ಯದಲ್ಲಿ ದಿನಾಂಕ:27-08-2018 ರಂದು ರಾತ್ರಿ 9.00 ಗಂಟೆ ಸುಮಾರಿಗೆ ರಾಯಚೂರು ನಗರದ ಮೋತಿ ಮಸೀದಿ ಕ್ರಾಸ್ ದಿಂದ ಬಸ್ ನಿಲ್ದಾಣದ ಕಡೆಗೆ ಗಾಲಿಬ್ ನಗರ ರಸ್ತೆ ಮೂಲಕ ತಮ್ಮ ವಾಹನ ಸಂಖ್ಯೆ ಕೆ. 36 ಎನ್ 6826 ನೇದ್ದರಲ್ಲಿ ಚಾಲಕ ಖಾಜಾಭಾಷಾ ಈತನೊಂದಿಗೆ ಹೋಗುತ್ತಿರುವಾಗ ಮೇಲೆ ನಮೂದಿಸಿದ ವಾಹನಗಳ ಚಾಲಕರುಗಳು 8 ರಿಂದ 10 ಅಕ್ಕಿಯ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಟಾಟಾ ಏಶ್ ದಲ್ಲಿ ಮತ್ತು  2 ಅಕ್ಕಿಯ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ದ್ವಿಚಕ್ರದ ಪೆಟ್ರೋಲ್ ಟ್ಯಾಂಕ್ ಮೇಲೆ ಹಾಕಿಕೊಂಡು ತಮ್ಮ ಮುಂದುಗಡೆಯಿಂದ ಹೋಗುತ್ತಿರುವಾಗ ತಮಗೆ ಅನುಮಾನ ಬಂದು ವಾಹನಗಳನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದು, ಆದರೆ ಸದರಿ ವಾಹನ ಚಾಲಕರು ತಮ್ಮ ವಾಹನಕ್ಕೆ ಅಂಟಿಸಿದ ಚುನಾವಾಣಾಧಿಕಾರಿ ಎಂಬ ನಾಮಫಲಕವನ್ನು ನೋಡಿ ವಾಹನಗಳನ್ನು ನಿಲ್ಲಿಸಿದಂತೆ ತಪ್ಪಿಸಿಕೊಂಡು ಹೋಗಿದ್ದು, ಸದರಿ ವಾಹನ ಚಾಲಕರು ಅಕ್ಕಿಯ ಬ್ಯಾಗ್ ಗಳನ್ನು ತಮಗೆ ಮತ ಹಾಕುವ ಉದ್ದೇಶದಿಂದ ತೆಗೆದುಕೊಂಡು ಹೋಗಿರುವುದಾಗಿ ಕಂಡು ಬಂದಿದ್ದು, ಎರಡು ವಾಹನ ಚಾಲಕರುಗಳು ಚುನಾವಾಣಾಧಿಕಾರಿಯಾದ ತಮ್ಮ ಆದೇಶವನ್ನು ಉಲ್ಲಂಘಿಸಿ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ. ತಾವು ಇಲ್ಲಿಯವರೆಗೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಮತ್ತು ಘಟನೆಯ ಬಗ್ಗೆ ಮೇಲಾಧಿಕಾರಿಗಳಲ್ಲಿ ಚರ್ಚಿಸಿ ದಿವಸ ದಿನಾಂಕ: 29-08-2018 ರಂದು ತಡವಾಗಿ ಬಂದು ದೂರು ಸಲ್ಲಿಸಿದ್ದು, ಎರಡು ವಾಹನಗಳ ಚಾಲಕರುಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಇದ್ದ ಪಿರ್ಯಾದಿಯ ಆಧಾರದ ಮೇಲಿಂದ   ಸದರಬಜಾರ ಠಾಣಾ ಅಪರಾಧ ಸಂಖ್ಯೆ 91/2018 ಕಲಂ 171 (ಹೆಚ್), 188 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತ
  ¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ: 30-08-2018 ರಂದು ಬೆಳಿಗ್ಗೆ 10-00 ಎಂ.ಎಂಕ್ಕೆ ಪಿಎಸ್ ಐ ಲಿಂಗಸೂಗೂರು ರವರಿಗೆ ಮಾಹಿತಿ ಬಂದಿದ್ದೆನೆಂದರೆ ಲಿಂಗಸೂಗೂರು ಪಟ್ಟಣದ ಪರಿವಾರ ದಾಬದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ತನ್ನ ಹತ್ತಿರ  ಮದ್ಯದ ಬಾಟಲಿ ಮತ್ತು ಪೌಚು  ಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 10-15 ಎಂ.ಎಂಕ್ಕೆ ಗಂಟೆಗೆ ದಾಳಿ ನಡೆಸಿದ್ದು ಮಾರಾಟ ಮಾಡುತ್ತಿದ್ದ ಮೇಲಿನ ಆರೋಪಿ ಓಡಿ ಹೋಗಿದ್ದು, ಆತನ ತಾಬದಲ್ಲಿ ಇದ್ದ ಮದ್ಯದ ಬಾಟಲಿ ಪೌಚುಗಳನ್ನು ಪರಿಶೀಲಿಸಿ ನೋಡಲಾಗಿ ಮೇಲೆ ನಮೂದಿಸಿದಂತೆ ಇದ್ದು, ಹೀಗೆ ಮದ್ಯದ ಪೋಚ್ ಗಳ  ಒಟ್ಟು ಅ.ಕಿ.ರೂ 24041/- ರೂ ಬೆಲೆ ಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದುವಾಪಸ್ಸು ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ ಮೇಲಿಂದ ಆರೋಪಿತನ ವಿರುದ್ದ °AUÀ¸ÀÆÎgÀÄ ¥Éưøï C¥ÀgÁzsÀ ¸ÀASÉå    330/2018 PÀ®A. 32, 34 PÉ.E DåPïÖ ದಾಖಲು ಮಾಡಿ ಕ್ರಮ ಜರುಗಿಸಿದ್ದು ಇರುತ್ತದೆ. .