Thought for the day

One of the toughest things in life is to make things simple:

19 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::

UÁAiÀÄzÀ ¥ÀæPÀgÀtzÀ ªÀiÁ»w:-
ದಿ.18-12-2014 ರಂದು ರಾತ್ರಿ 10-00ಗಂಟೆಯ ಸುಮಾರು ಫಿರ್ಯಾಧಿ ಶ್ರೀ ಆಂಜಿನೆಯ್ಯ ತಂದೆ ನಾಗಪ್ಪ :23 ವರ್ಷ ಜಾತಿ:- ನಾಯಕ : ಆಟೋಡ್ರೈವರ ಕೆಲಸ ಸಾ:ಚಾಗಭಾವಿ ಕ್ಯಾಂಪ ತಾ:ಮಾನವಿ FvÀನು ತನ್ನ ಟಾ,ಟಾ.ಎಸಿವಾಹನ ತೆಗೆದು ಕೊಂಡು ಚಾಗಭಾವಿ ಕ್ಯಾಂಪದಿಂದ- ಮಲ್ಲದೇವರಗುಡ್ಡ ಗ್ರಾಮಕ್ಕೆ ಸಿರವಾರ ಮುಖಾಂತರ ಹೊಗುವಾಗ ಸಿರವಾರ ಗ್ರಾಮದ ಶಿವಮಾತಾ ಟಾಕೀಸ್ ಹತ್ತಿರ ನಿಂತುಕೊಂಡಿದ್ದ ನಾಲ್ಕು ಹುಡುಗರು ಫಿರ್ಯಾಧಿದಾರನ ಆಟೋವನ್ನು ಕಂಡು ಜೊರಾಗಿ ಕೂಗಿದಾಗ ಆಟೋವನ್ನು ನಿಲ್ಲಿಸಿದ್ದು ಆಗ ಆರೋಪಿತಚೆನ್ನನಾಯಕ 2) ವೆಂಕಟೇಶ  ನಾಯಕ ಹಾಗು ಇತರರಿಬ್ಬರೂ ಸಾ: ಸಿರವಾರ ಗ್ರಾಮದವರು ಬಂದು ಫಿರ್ಯಾಧಿಯೊಂದಿಗೆ ಜಗಳ ತೆಗೆದು ನೀನು ಎಷ್ಟು ದುಡಿದಿದ್ದಿ ಹಣ ಕೊಡು ಅಂತಾ ಒತ್ತಾಯಿಸಿ ನೀರಾಕರಿಸಿದ್ದಕ್ಕೆ ಕೈಯಲ್ಲಿ ಹಾಕಿಕೊಳ್ಳುವ ಕಡಗದಿಂದ ಹೊಡೆದು ರಕ್ತಗಾಯ ಗೊಳಿಸಿ ಸೂಳೇ ಮಗನೆ ನಾವುಆಟೋ ನಿಲ್ಲಿಸಲು ಹೇಳಿದರೆ ಮುಂದೆಹೊಗಿ ನಿಲ್ಲಿಸುತ್ತಿಯೇನಲೇ ಅಂತಾ ಎಲ್ಲರೂ ಬೈದು ಕೈಗಳಿಂದ ಹೊಡೆದು ಹಲ್ಲೆ ಮಾಡಿ  ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ನೀಡಿದ ಹೇಳಿಕೆ ಫಿರ್ಯಾದ ಸಾರಾಂಶ  ಮೇಲಿಂದ¹gÀªÁgÀ ¥Éưøï oÁuÉ UÀÄ£Éß £ÀA: 257-2014 PÀ®A:323, 324, 384, 504, 506, ರೆ/ವಿ 34 L.¦.¹ CrAiÀÄ°è ¥ÀæPÀgÀt zÁR°PÉÆAqÀÄ vÀ¤SÉ PÉÊUÉƼÀî¯ÁVzÉ.

ದಿನಾಂಕ;-18/12/2014 ರಂದು ಸಾಯಂಕಾಲ 6-30 ಗಂಟೆಗೆ ಮಾನ್ಯ ಘನ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಪಿ.ಸಿ.134.ರವರು ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 221/2014 ನೆದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀಮತಿ ನಾಗಮ್ಮ ಗಂಡ ದಿ..ಈರಪ್ಪ 48 ವರ್ಷ, ಮನೆಕೆಲಸ,ಸಾ:-ಜವಳಗೇರ FvÀ£ÀÄ ಆರೋಪಿ ಚೆನ್ನಮ್ಮ ಈಕೆಯ ಗಂಡನಾದ ದಿ..ಭೀಮರಾಯ ಇವರ ಸ್ವಾಧಿನದಲ್ಲಿದ್ದ ಜವಳಗೇರ ಸೀಮಾ ಜಮೀನು ಸರ್ವೆ ನಂ.130/ಅ/1 ರಲ್ಲಿ 1-30 ಪೈಕಿ 35 ಗುಂಟೆ ಜಮೀನನ್ನು 1,50 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ನೊಂಧಣಿ ಸಂಖ್ಯೆ 6145/11-12 ರ ದ್ವಾರ ಬರೆದುಕೊಟ್ಟಿದ್ದು ಇರುತ್ತದೆ. ನೊಂದಣಿ ಪತ್ರ ಬರೆದುಕೊಟ್ಟ ಕೆಲವು ದಿನಗಳಲ್ಲಿ ಆಕಸ್ಮಿಕವಾಗಿ ಭೀಮರಾಯ ಈತನು ಮೃತಪಟ್ಟಿದ್ದು, ಪಿರ್ಯಾದಿದಾರಳು ಆತನ ವಾರಸುಧರರಾದ ಆರೋಪಿತರಿಗೆ ನೋಂದಣಿ ಪತ್ರ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದು, ಆದರೆ ನೊಂದಣಿ ಪತ್ರ ಮಾಡಿಸಿ ಕೊಡದೆ ಇದ್ದುದ್ದರಿಂದ ಪಿರ್ಯಾದಿದಾರಳು ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ಇರುತ್ತದೆ. ದಿ;-31/07/2014 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾದಿದಾರಳ ಮನೆಯಲ್ಲಿ ಏಕಾಎಕಿ ಪ್ರವೇಶ ಮಾಡಿ ಲೇ ಬೋಸೂಡಿ ಸೂಳೆ ಒಬ್ಬಳು ಏನು ಮಾಡುತ್ತಿರುವಿ ನಿನಗೆ ತಿಂಡಿ ಹೆಚ್ಚಾಗಿ, ನಮ್ಮ ಹೊಲದ ಮೇಲೆ ಕೋರ್ಟಿನಲ್ಲಿ ಕೇಸ ಹಾಕಿ ನಮ್ಮನ್ನು ಕರೆಯಲು ಕಳುಸಿರುವಿ ಅಂತಾ ಜಗಳ ತೆಗೆದು ಕೈಯಿಂದ ಹೊಡೆದು ಪಿರ್ಯಾದಿದಾರಳ ಸೆರಗು ಹಿಡಿದು ಎಳೆದಾಡಿ ಹೊಲದ ಮೇಲೆ ಕೇಸ್ ಹಾಕಿದ್ದನ್ನು ವಾಪಾಸ ತೆಗೆದುಕೋ ಅಂತಾ ಕೈಗಳಿಂದ ಹೊಡೆದಿದ್ದು, ನಂತರ ಆರೋಫಿತರು ಪಿರ್ಯಾದಿದಾರಳಿಗೆ ನಿನ್ನ ಪುಣ್ಯ ಇವತ್ತು ಚೆನ್ನಾಗಿದೆ ಆ ಕೇಸನ್ನು ಬೇಗನೆ ವಾಪಾಸ್ ತೆಗೆದುಕೊಳ್ಳದಿದ್ದರೆ ನಿನ್ನ ಜೀವವನ್ನು ತೆಗೆಯುವದು ಗ್ಯಾರಂಟಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.197/2014.ಕಲಂ,323,324,506,448,354,ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 18-12-2014 ರಂದು ರಾತ್ರಿ ಆರೋಪಿ ನಂ.1 ) ಕಸ್ತೂರಿ ತಂದೆ ಕಾಳಪ್ಪ ಲಾರಿ ನಂ. AP 12 T 6651 ನೆದ್ದರ ಚಾಲಕ   ಅರಗಿನಮರಕ್ಯಾಂಪ ಈತನು ಸಿಂಧನೂರು ರಾಯಚೂರು ಮುಖ್ಯ ರಸ್ತೆಯಲ್ಲಿರುವ ಅರಗಿನಮರಕ್ಯಾಂಪಿನಲ್ಲಿ ಫಿರ್ಯಾದಿದಾರನ ಮನೆಯ ಮುಂದೆ ಇರುವ ಮುಖ್ಯ ರೋಡಿನಲ್ಲಿ ಲಾರಿ ನಂ. AP 12 T 6651 ನೆದ್ದನ್ನು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಯಾವುದೇ ತರಹದ ಸಿಗ್ನಲ್, ಸೂಚನೆ ಇಲ್ಲದೇ ನಿಲ್ಲಿಸಿದ್ದು,  10-30 ಪಿ.ಎಂ. ಸುಮಾರಿಗೆ ಆರೋಪಿ ನಂ. 2 ಮೋಟಾರ ಸೈಕಲ್ಲ ನಂ. KA 36 X 9100 ನೆದ್ದರ ಸವಾರ ಹೆಸರು ವಿಳಾಸ ಗೊತ್ತಿಲ್ಲ ಈತನು ತನ್ನ ಮೋಟಾರ ಸೈಕಲ್ಲ ನಂ. KA 36 X 9100 ನೆದ್ದನ್ನು ಅರಗಿನಮರಕ್ಯಾಂಪ ಕಡೆಯಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ನಂ. AP 12 T 6651 ನೆದ್ದಕ್ಕೆ ಹಿಂದೆ ಟಕ್ಕರ ಕೊಟ್ಟು ಕೆಳಗೆ ಬಿದ್ದು, ಬಲಭಾಗದ ಉಬ್ಬಿಗೆ, ಕಣ್ಣಿಗೆ ಭಾರಿ ಗಾಯವಾಗಿ, ಬಲಗೈ ಮೊಳಕೈ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA; 284/2014 PÀ®A. 283, 279, 304(ಎ), ಐ.ಪಿ.ಸಿ. CrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ 18-12-2014 ರಂದು 17:10 ಗಂಟೆಗೆ  ಡಾ : ನಾರಾಯಣಪ್ಪ ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಅಧಿಕಾರಿಗಳು ರಾಯಚೂರು ವರು ತಮ್ಮ ಇಲಾಖೆಯ ಸಿಬ್ಬಂದಿಯವರಾದ  ಶ್ರೀ ಜಗನ್ನಾಥ  ಡಿ.ಹೆಚ್.ಇ.ಓ. ರವರ ಮುಖಾಂತರ ಕಂಪ್ಯೂಟ ರಲ್ಲಿ ಟೈಪ ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಸಾರಂಶವೇನಂದರೆ, ಪಾಮನಕಲ್ಲೂರು ಗ್ರಾಮದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿರುವ  ವಿರುಪಾಕ್ಷಪ್ಪ ಆನಂದಗಲ್ ಇವರ ವಿರುದ್ದ ಕ್ರಮ ಕೈಕೊಳ್ಳಲು ಸಾರ್ವಜನಿಕರು, ಮಾನ್ಯ ಆರೋಗ್ಯ ಸಚಿವರಿಗೆ ನಕಲಿ ವೈದ್ಯರ ವಿರುದ್ದ ದೂರು ಸಲ್ಲಿಸಿದ ಪ್ರಯುಕ್ತ, ದಿನಾಂಕ 17-12-2014 ರಂದು ಸಾಯಂಕಾಲ 6-00 ಗಂಟೆಗೆ ನಾನು ಹಾಗೂ ತಾಲೂಕ ವೈದ್ಯಾಧಿಕಾರಿಗಳಾದ  ಡಾ: ಚಂದ್ರಶೇಖರಯ್ಯ, ಮತ್ತು ಡಾ:ರಾಜೇಂದ್ರ, ಡಾ:  ಲೇಪಾಕ್ಷಯ್ಯ ಹಾಗೂ ಕವಿತಾಳ ಠಾಣಾ ಪಿಸಿ ಅಮರೇಗೌಡ ಇವರೊಂದಿಗೆ ಪಾಮನಕಲ್ಲೂರು ಗ್ರಾಮದ  ಸದರಿ ನಕಲಿ ವೈದ್ಯನ ಆಸ್ಪತ್ರೆಗೆ ದಾಳಿ ನಡೆಸಿದಾಗ ಸದರಿ ನಕಲಿ ವೈದ್ಯ£ÁzÀ ಡಾ: ವಿರುಪಾಕ್ಷಪ್ಪ ಆನಂದಗಲ್ ಖಾಸಗಿ ವೈದ್ಯಾಧಿಕಾರಿಗಳು ಹಾ:ವ: ಪಾಮನಕಲ್ಲೂರು FvÀ£ÀÄ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಮತ್ತು ಆಸ್ಪತ್ರೆಯಲ್ಲಿ ರೋಗಿಗಳು ಇರುವದು ಕಂಡು ಬಂದಿತು. ಆಗ ನಾವು ತಕ್ಷಣ ಸದರಿ ವೈದ್ಯನಿಗೆ ವೈದ್ಯ ವೃತ್ತಿ ನಡೆಸುತ್ತಿರುವ ಅರ್ಹ ದಾಖಲಾತಿಗಳನ್ನು ತೋರಿಸಲು ವಿಚಾರಿಸಿದಾಗ, ಸದರಿ ನಕಲಿ ವೈದ್ಯನ ಬಳಿ ವೈದ್ಯ ವೃತ್ತಿ ನಡೆಸುತ್ತಿರುವದಕ್ಕೆ ಯಾವುದೇ ದಾಖಲಾತಿಗಳು ಇರುವುದಿಲ್ಲದಿರುವದು ಕಂಡುಬಂದಿತು. ಆಗ ನಾವು ಕೆ.ಪಿ.ಎಂ.ಎ.ಕಾಯ್ದೆ -2007 ರ ಅಡಿಯಲ್ಲಿ ಸದರಿ ನಕಲಿ ವೈದ್ಯನು ಉಪಯೋಗಿಸುತ್ತಿರುವ ಎಲ್ಲಾ ಸಮಾಗ್ರಿಗಳನ್ನು ವಶಪಡಿಸಿಕೊಂಡು ನಮ್ಮ ಸರಕಾರಿ ವಾಹನ ನಂ. ಕೆ.ಎ.36 ಜಿ.109 ರಲ್ಲಿ ಇಟ್ಟುಕೊಂಡು ಹೊರಡುವ ಸಮಯದಲ್ಲಿ ವಿರುಪಾಕ್ಷಪ್ಪ ಮತ್ತು ಆತನ ಬೆಂಬಲಿಗ ಸಾರ್ವಜನಿಕರು ಸುಮಾರು 200-300 ಜನರು ಸೇರಿ ನಮ್ಮ ಸರ್ಕಾರಿ ವಾಹನಕ್ಕೆ ಮುತ್ತಿಗೆ ಹಾಕಿ ನಾವು ವಶಪಡಿಸಿಕೊಂಡ ಸಾಮಾಗ್ರಿಗಳನ್ನು ಕಸಿದುಕೊಂಡರು, ಮತ್ತು  ನಮ್ಮ ವಾಹನದ ನಾಲ್ಕು ಚಕ್ರಗಳ ಗಾಳಿಯನ್ನು ತೆಗೆದು ಹಾಗೂ ವಾಹನದ ಹಿಂದಿನ ಬ್ರೇಕ್ ಲೈಟುಗಳನ್ನು  ಒಡೆದು ಲುಕ್ಷ್ಯಾನ್ ಮಾಡಿ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದು  ಇರುತ್ತದೆ. ಅಂತ ಮುಂತಾಗಿ  ನೀಡಿದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 119/2014 ಕಲಂ; 143.147.341.353.427.ಸಹಿತ 149 ಐ.ಪಿ.ಸಿ. & ಕಲಂ;2(ಎ)  Karnataka prevention of Distruction & Loss property act-1981 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.12.2014 gÀAzÀÄ  142 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.