Thought for the day

One of the toughest things in life is to make things simple:

5 Jul 2017

Press Note



Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¤AiÀĪÀÄ G®èAWÀ£É  ¥ÀæPÀgÀtzÀ ªÀiÁ»w:-
              zÉêÀzÀÄUÀð ¥ÀlÖtzÀ vÀºÀ²Ã¯ï PÁAiÀÄð®AiÀÄzÀ ªÀÄÄAzÉ ¢: 12.06.2017 gÀAzÀÄ ¨É½UÉÎ 10-00 UÀAmɬÄAzÀ DgÉÆæ ¥ÀæPÁ±À ¥Ánïï eÉÃgÀ§Ar ©eɦ ¥ÀPÀëzÀ vÁ®ÆPÀÄ CzsÀåPÀëgÀÄ zÉêÀzÀÄUÀð ºÁUÀÆ EvÀgÉ ©eɦ ¥ÀPÀëzÀ PÁAiÀÄðPÀvÀðgÀ £ÉÃvÀÈvÀézÀ°è zÉêÀzÀÄUÀð ¥ÀlÖtzÀ dé®AvÀ ¸ÀªÀĸÉåUÀ¼ÁzÀ 24X7 PÀÄrAiÀÄĪÀ ¤ÃgÀÄ MzÀV¸ÀĪÀÅzÀÄ, ««zsÀ ªÀ¸Àw AiÉÆÃd£ÉUÀ¼À ¸ÀªÀĸÉåUÀ¼ÀÄ ºÁUÀÆ E¤ßvÀgÉ ¨ÉÃrPÉUÀ¼À FqÉÃjPÉUÁV ¤gÀAvÀgÀªÁV zsÀgÀt PÁAiÀÄðPÀæªÀĪÀ£ÀÄß ºÀ«ÄäPÉÆArzÀÄÝ E°èAiÀĪÀgÉUÉ ¸ÀzÀj zsÀgÀtÂAiÀÄÄ ¤gÀAvÀgÀªÁV £ÀqÉAiÀÄÄvÁÛ §A¢zÀÄÝ EgÀÄvÀÛzÉ. ¸ÀzÀj zÉêÀzÀÄUÀð vÀºÀ²Ã¯ï PÁAiÀÄð®AiÀÄzÀ ªÀÄÄAzÉ zsÀgÀtÂPÁgÀgÁzÀ ¥ÀæPÁ±À ¥ÁnÃ¯ï ¨sÁgÀwÃAiÀÄ d£ÀvÁ ¥ÀPÀëzÀ vÁ®ÆPÀÄ CzsÀåPÀë zÉêÀzÀÄUÀð ¸Á:eÉÃgÀ§Ar ºÁUÀÆ ©eɦAiÀÄ EvÀgÉ PÁAiÀÄðPÀvÀðgÀÄ gÀªÀgÀÄ zsÀgÀtÂAiÀÄ°è qÉƼÀÄî ¨Áj¸ÀĪÀÅzÀÄ, ¨sÀd£É ªÀiÁqÀĪÀÅzÀÄ, ªÀÄvÀÄÛ zsÀé¤ ªÀzsÀðPÀªÀ£ÀÄß G¥ÀAiÉÆÃV¹ ¸ÁªÀðd¤PÀjUÉ ªÀÄvÀÄÛ ¸ÀPÁðj PÉ®¸ÀPÉÌ vÉÆAzÀgÉ GAlĪÀiÁqÀÄwÛzÀÄÝ C®èzÉà vÀºÀ²Ã¯ï PÁAiÀÄð®AiÀÄzÀ ºÀwÛgÀzÀ°ègÀĪÀ «zÁåyðUÀ¼À ªÀ¸Àw ¤®AiÀÄzÀ°è «zÁåyðUÀ¼ÀÄ «zÁå¨Áå¸À ªÀiÁqÀ®Ä vÉÆAzÀgÉAiÀÄÄAlÄ ªÀiÁqÀÄwÛzÀÄÝ, zsÀgÀtÂPÁgÀgÀÄ AiÀiÁªÀÅzÉà zsÀ餪ÀzsÀÀðPÀ ¯ÉʸÀ£ïì ¥ÀqÉAiÀÄzÉà ¤AiÀĪÀÄ G®èAWÀ£É ªÀiÁrgÀÄvÁÛgÉ JAzÀÄ zsÀgÀtÂPÁgÀgÀ «gÀÄzÀÞ PÁ£ÀÆ£ÀÄ ¥ÀæPÁgÀ PÀæªÀÄ PÉÊPÉƼÀî®Ä ¤ÃrzÀ UÀtQPÀÈvÀ ªÀiÁrzÀ zÀÆj£À ¸ÁgÁA±ÀzÀ ªÉÄðAzÀ  zÉêÀzÀÄUÀð ¥Éưøï oÁuÉ. UÀÄ£Éß £ÀA: 124/2017 PÀ®A 341, 186, 188 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
     ದಿನಾಂಕ : 04-07-2017 ರಂದು 6-30 am ಕ್ಕೆ Swaraj-843 xm Tractor Eng No.RGH2KGA0244 & Swaraj-735 FE Tractor Chassis No. WVTA30428159647 ನೇದ್ದರ ಚಾಲಕರು ತಮ್ಮ ಟ್ರಾಕ್ಟರ್ ಮಾಲಿಕರ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಳ್ಳದ ಮರಳನ್ನು ತಮ್ಮ ಟ್ರಾಕ್ಟರ್ ಗಳ ಅಟ್ಯಾಚ್ ಟ್ರಾಲಿ ಗಳಲ್ಲಿ  ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಗಾಂಧಿನಗರ ಮುಖಾಂತರ ವೆಂಕಟೇಶ್ವರ ಕ್ಯಾಂಪ್ ಕಡೆಗೆ ಕೆನಾಲ್ ರಸ್ತೆಯಲ್ಲಿ ಸಾಗಾಣಿಕೆ ಮಾಡುತ್ತಿದ್ದಾಗ ಡಿ.ಎಸ್.ಪಿ ಸಾಹೇಬರು ಸಿಂಧನೂರು ಸಾಹೇಬರವರ ಭಾತ್ಮಿ ಮೇರೆಗೆ ಅವರ ಸೂಚನೆಯಂತೆ ಪಿ.ಎಸ್.ಐ vÀÄgÀÄ«ºÁ¼À ºÁUÀÆ ಬೀಟ್ ಸಿಬ್ಬಂದಿ ಪಿ.ಸಿ-662 & ಹೆಚ್.ಸಿ-233 ಪಿಸಿ-679 ರವಸಂಗಡ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಲು ಚಾಲಕರು ಸ್ಥಳದಿಂದ ಓಡಿ ಹೋಗಿದ್ದು, ಮರಳು ತುಂಬಿದ ಟ್ರಾಕ್ಟರ್ & ಟ್ರಾಲಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆಯ ವರದಿಯ ಸಾರಾಂಶದ ಮೇಲಿಂದ vÀÄ«ðºÁ¼À ಠಾಣೆ ಗುನ್ನೆ ನಂ. 134/2017 ಕಲಂ. 4(1A), 21,22 MMRD Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

               ದಿನಾಂಕ-04/07/17 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ  .ಎಸ್.(ಎಂ) ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-04/07/17 ರಂದು ರಾತ್ರಿ 03-00  ಗಂಟೆ ಸುಮಾರಿಗೆ 1 ) ಮಹೇಂದ್ರ ಟ್ರಾಕ್ಟರ್ ನಂಬರ ಕೆ,36 ಟಿ,ಸಿ 5477 ಟ್ರಾಲಿ ನಂಭರ ಕೆ,36 ಟಿ,ಬಿ 9664 ನೇದ್ದರ    ಚಾಲಕ ವಿಳಾಸ ಗೋತ್ತಿರುವದಿಲ್ಲ.2] ಮಹೇಂದ್ರ ಟ್ರಾಕ್ಟರ್ ನಂಬರ ಕೆ,36 ಟಿ,ಸಿ 5477 ಟ್ರಾಲಿ ನಂಭರ ಕೆ,36 ಟಿ,ಬಿ 9664    ನೇದ್ದರ ಮಾಲಿಕ ಹೆಸರು ವಿಳಾಸ ಗೋತ್ತಿರುವದಿಲ್ಲ. ತಮ್ಮ ಟ್ರಾಕ್ಟರದಲ್ಲಿ ಹಂಪನಾಳ ಹಳ್ಳದಿಂದ ಅಕ್ರಮವಾಗಿ ಕಳ್ಳತನದಿಂದ ಉಸುಕು ಸಾಗಿಸುತ್ತಿರುವ ಕುರಿತು ಮಾಹಿತಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳೀ ಕುರಿತು ಠಾಣಾ ಸರಕಾರಿ ಜೀಪ್ ನಂ- ಕೆ.-36 ಜಿ-211 ನೇದ್ದರಲ್ಲಿ ಕುಳೀತುಕೊಂಡು ಮೇರನಾಳ ಗ್ರಾಮದಿಂದ ಕಾಲುವೆ ಮೇಲೆ ಹೋಗುತಿದ್ದಾಗ ಆರೋಪಿತರು ಪೊಲೀಸರ ಜೀಪನ್ನು ನೋಡಿ ಉಸುಕು ತುಂಬಿದ ಟ್ರಾಕ್ಟರನ್ನು ಮೇರನಾಳ ಬ್ರಿಡ್ಜ ಮೇಲೆ ನಿಲ್ಲಿಸಿ ಓಡಿ ಹೋಗಿದ್ದು ಪಂಚರ ಸಮಕ್ಷಮದಲ್ಲಿ ನೋಡಲಾಗಿ ಟ್ರಾಲಿಯ ತುಂಬ ಉಸುಕು ಇದ್ದು ಟ್ರಾಲಿಗೆ ಮತ್ತು ಟ್ರಾಕ್ಟರ್ ನಂ ಕೆ,36 ಟಿ,ಸಿ 5477 ಚೆಸ್ಸಿ ನಂ NKZCOO577 ಟ್ರಾಲಿ ನಂಭರ ಕೆ,36 ಟಿ,ಬಿ 9664 ಅಂತಾ ಇದ್ದು ಆರೋಪಿತರು ಹಂಪನಾಳ ಹಳ್ಳದಿಂದ ಅಕ್ರಮವಾಗಿ ಕಳ್ಳತನದಿಂದ ಉಸುಕು ಸಾಗಿಸುತ್ತಿದ್ದ ಇರುವದು ಕಂಡು ಬಂದಿರುವದರಿಂದ ಪಂಚರ ಸಮಕ್ಷಮದಲ್ಲಿ ಟ್ರಾಕ್ಟರ್ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣೆ ಗುನ್ನೆ ನಂ- 131/2017 ಕಲಂ-.42,44 KMMCR Rule 4(1) 4 (1A) MMRD ACT  379 IPC ಮತ್ತು 187 .ಎಂ.ವಿ ಕಾಯ್ದೆ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂrgÀÄvÉÛ£É.
           ದಿನಾಂಕ: 04.07.2017 ರಂದು 04.00 ಗಂಟೆಗೆ ಫಿರ್ಯಾದಿ ಜಿ.ಹರೀಶ್ ಡಿ.ಎಸ್.ಪಿ.ರಾಯಚೂರು ಉಪವಿಭಾಗ, ರಾಯಚೂರು gÀªÀರು ಭಾತ್ಮಿ ಪ್ರಕಾರ ಪಂಚರು ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಮಾನ್ವಿ – ರಾಯಚೂರು ರಸ್ತೆಯ 7ನೇ ಮೈಲ್ ಕ್ರಾಸ್ ಹತ್ತಿರ ಬರಲಾಗಿ ಮಾನ್ವಿ ಕಡೆಯಿಂದ ರಾಯಚೂರು ಕಡೆಗೆ ಆರೋಪಿ ನಂ:1] ನಿಂಗಯ್ಯ ತಂ: ಕಲ್ಲೂರಯ್ಯ ವಯ: 28 ವರ್ಷ, ಜಾ: ನಾಯಕ, : ಟ್ರಾಕ್ಟರ ನಂ: ಕೆಎ36 ಟಿಸಿ 3861 ಮತ್ತು ಅದರ ಟ್ರಾಲಿ ನಂ: ಕೆಎ36 ಟಿಸಿ 4450 ನೇದ್ದರ ಡ್ರೈವರ್ ಸಾ: ಸಾದಾಪೂರ ತಾ: ಮಾನ್ವಿ  ರಿಂದಾ 3 ಲಿಕರಮಾಗೂಹಾ  ನೇದ್ದವರು: ಬದಲಾಪೂರ ಗ್ರಾಮದ ಸಿಮಾಂತರದ ತುಂಗಭದ್ರ ನದಿ ದಡದಿಂದ 1] ಟ್ರಾಕ್ಟರ ನಂ: ಕೆಎ36 ಟಿಸಿ 3861 ಮತ್ತು ಅದರ ಟ್ರಾಲಿ ನಂ: ಕೆಎ36 ಟಿಸಿ 4450 2] ಟ್ರಾಕ್ಟರ ನಂ: ಕೆಎ36 ಟಿಸಿ 4773 ಮತ್ತು ನಂಬರ್ ಇಲ್ಲದ ಟ್ರಾಲಿ ನೇದ್ದರಲ್ಲಿ 3] ನಂಬರ ಇಲ್ಲದ ಜಾನ್ ಡೀರ್ ಕಂಪನಿಯ ಟ್ರಾಕ್ಟರ ಇಂಜನ್ ನಂ: 3029DPY04 ಮತ್ತು ಚೆಸ್ಸಿ ನಂ: IPY3029DI20700 ಹಾಗೂ ಅದರ ನಂಬರ್ ಇಲ್ಲದ ಟ್ರಾಲಿಯಲ್ಲಿ ಪ್ರತಿಯೊಂದರಲ್ಲಿಯೂ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1,500/- ರೂ. ನಂತೆ ಒಟ್ಟು 6 ಕ್ಯುಬಿಕ್ ಮೀಟರನಷ್ಟು ಅಂ.ಕಿ. 4,500/- ರೂ. ಬೆಲೆಯುಳ್ಳ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಟ್ರಾಲಿಗಳಲ್ಲಿ ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು ವಿಚಾರಿಸಿ, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಮೇಲ್ಕಂಡ ಮೂರು ಟ್ರಾಕ್ಟರಗಳು ಹಾಗೂ ಅವುಗಳ ಟ್ರಾಲಿಗಳು ಮತ್ತು ಅವುಗಳಲ್ಲಿನ ಅಕ್ರಮ ಮರಳು ಸಮೇತವಾಗಿ ಜಪ್ತಿಪಡಿಸಿಕೊಂಡು ಚಾಲಕ ಆರೋಪಿ ನಂ: 1 ರಿಂದಾ 3 ನೇದ್ದವರ ಸಮೇತ ಠಾಣೆಗೆ ಕರೆ ತಂದು ಹಾಜರ ಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ   UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 127/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ .ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

             ದಿನಾಂಕ: 04.07.2017 ರಂದು 05.30 ಗಂಟೆಗೆ ಫಿರ್ಯಾದಿ ರವಿನಾಥ ಡಿ.ಎಚ್. ಸಿಪಿಐ ಗ್ರಾಮೀಣ ವೃತ್ತ ರಾಯಚೂರು ರವರಿಗೆ ದೊರೆತ ಭಾತ್ಮಿ ಪ್ರಕಾರ ಪಂಚರು ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಮಾನ್ವಿ – ರಾಯಚೂರು ರಸ್ತೆಯ ಕಸಬೆ ಕ್ಯಾಂಪ್ ಹತ್ತಿರ ಬರಲಾಗಿ ಮಾನ್ವಿ ಕಡೆಯಿಂದ ರಾಯಚೂರು ಕಡೆಗೆ ಆರೋಪಿ ನಂ:1 ಮತ್ತು 2 ನೇದ್ದವರು ಆರೋಪಿ ನಂ: 34     ನೇದ್ದವರ ಸ್ವಂತ ಲಾಭಕ್ಕಾಗಿ ಮಾನ್ವಿ      ಬದಲಾಪೂರ ಗ್ರಾಮದ ಸಿಮಾಂತರದ ತುಂಗಭದ್ರ ನದಿ ದಡದಿಂದ 1]ಜಾನ್ ಡೀರ್ ಟ್ರಾಕ್ಟರ ಅದರ ಇಂಜನ್ ನಂ: PY3029D417532 ಮತ್ತು ಅದರ ನಂಬರ್ ಇಲ್ಲದ ಟ್ರಾಲಿ 2]ಟ್ರಾಕ್ಟರ ನಂ: ಕೆಎ36 ಟಿಸಿ 2079 ಮತ್ತು ಅದರ ಟ್ರಾಲಿ ನಂ: ಕೆಎ36 ಟಿಬಿ 2080 ಪ್ರತಿಯೊಂದರಲ್ಲಿಯೂ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1,500/- ರೂ. ನಂತೆ ಒಟ್ಟು 4 ಕ್ಯುಬಿಕ್ ಮೀಟರನಷ್ಟು ಅಂ.ಕಿ. 3,000/- ರೂ. ಬೆಲೆಯುಳ್ಳ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಟ್ರಾಲಿಗಳಲ್ಲಿ ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು ವಿಚಾರಿಸಿ, ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಮೇಲ್ಕಂಡ ಇಬ್ಬರು ಟ್ರಾಕ್ಟರಗಳು ಹಾಗೂ ಅವುಗಳ ಟ್ರಾಲಿಗಳು ಮತ್ತು ಅವುಗಳಲ್ಲಿನ ಅಕ್ರಮ ಮರಳು ಸಮೇತವಾಗಿ ಜಪ್ತಿಪಡಿಸಿಕೊಂಡು ಚಾಲಕ ಆರೋಪಿ ನಂ: 1 ಮತ್ತು 2 ನೇದ್ದವರ ಸಮೇತ ಠಾಣೆಗೆ ಕರೆ ತಂದು ಹಾಜರ ಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 128/2017 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ .ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.03.07.2017 ರಂದು ಸಾಯಂಕಾಲ 5-50 ಗಂಟೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ಹಿರೇಬಸಮ್ಮಳ ಶವವನ್ನು ಪರಿಶೀಲಿಸಿದ್ದು ಹಾಜರಿದ್ದ ಮೃತಳ ಮಾವ ರಾಚಪ್ಪ ಈತನು ತನ್ನ ಲಿಖಿತ ದೂರು ಸಲ್ಲಿಸಿದ್ದು, ಸಾರಾಂಶವೇನೆಂದರೆ,ಮೃತ ಹಿರೇಬಸಮ್ಮ ಮತ್ತು ತಮ್ಮ ಈರಪ್ಪ ಇಬ್ಬರು ಕೂಡಿ ಟಿ.ವಿ.ಎಸ್ ಎಕ್ಸ ಎಲ್ ಮೋಟಾರ್ ಸೈಕಲ್ ನಂ.ಕೆ..36-ಇಜೆ/2930 ನೇದ್ದರಲ್ಲಿ ಸಿಂಧನೂರಿಗೆ ಆಸ್ಪತ್ರೆಗೆ ಹೋಗಿದ್ದು ಆಸ್ಪತ್ರೆಯಲ್ಲಿ ತೋರಿಸಿಕೊಂಡು ಸಿಂಧನೂರಿನಿಂದ ಮರಳಿ ಸಿಂಧನೂರು-ರೈತನಗರ ಕ್ಯಾಂಪ್ ರಸ್ತೆಯಲ್ಲಿ ಮನೆಗೆ ಬರುವಾಗ ನನ್ನೆಸಾಬನ ಮನೆಯ ಹತ್ತಿರ ಈರಪ್ಪ ಬಳಿಗೇರ ತಂದೆ ಅಮರಪ್ಪ ಬಳಿಗೇರ 47 ವರ್ಷ, ಜಾ;-ಬಣಿಜಿಗರು, ;-ಕೂಲಿಕೆಲಸ,ಸಾ:-ರೈತನಗರ ಕ್ಯಾಂಪ್ ತಾ;ಸಿಂಧನೂರು ಬಳಿಗೇರ ಈತನು ತನ್ನ ಹಿಂದೆ ಹಿರೇಬಸಮ್ಮಳನ್ನು ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಟಿ.ವಿ.ಎಸ್ ಎಕ್ಸ ಎಲ್ ವಾಹನದ ಹಿಂದೆ ಕುಳಿತುಕೊಂಡ ಹಿರೇಬಸಮ್ಮಳು ನಿಯಂತ್ರಣ ತಪ್ಪಿ ಒಮ್ಮೇಲೆ ಕೆಳಗೆ ಬಿದ್ದಿದ್ದರಿಂದ ಹಿಂದೆಲೆಗೆ ರಕ್ತಗಾಯವಾಗಿ, ಮೂಗಿನಲ್ಲಿ, ಬಾಯಿಯಲ್ಲಿ,ಕಿವಿಯಲ್ಲಿ ರಕ್ತಶ್ರಾವವಾಗಿದ್ದು. ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಟಿ.ವಿ.ಎಸ್ ಎಕ್ಸ ಎಲ್ ಸವಾರ ಈರಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹಾಜರಪಡಿಸಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 139/2017. ಕಲಂ. 279,304() ಐಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

          ದಿನಾಂಕ: 03.07.2017 ರಂದು ಫಿರ್ಯಾದಿದಾರನು ತನ್ನ ಮೋಟಾರ್ ಸೈಕಲ ನಂ. TS12EE9318 ನೇದ್ದರಲ್ಲಿ ತನ್ನ ಅಣ್ಣನ ಮಗಳು ಅಶುಬೇಗಂ ಮತ್ತು ತನ್ನ ತಾಯಿ ಖಾಸೀಂಬೀ ಇವರನ್ನು ಕೂಡಿಸಿಕೊಂಡು ರಾಯಚೂರು ಕಡೆಗೆ ಬರುತ್ತಿದ್ದಾಗ ಅರಸೀಕೆರಾ ದಾಟಿದ ನಂತರ ಚಂದ್ರಬಂಡಾ  ರಸ್ತೆಯ ಮೇಲೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಬ್ಬನು ತನ್ನ ವಶದಲ್ಲಿದ್ದ ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಫಿರ್ಯಾದಿಯ ಮೋಟಾರ್ ಸೈಕಲ್ ಹ್ಯಾಂಡಲಗೆ ತನ್ನ ಟ್ರಾಲಿಯಿಂದ ಟಕ್ಕರ್ ಕೊಡಿಸಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಫಿರ್ಯಾದಿಯ ಹಿಂದೆ ಕುಳಿತಿದ್ದ ಅಶು ಬೇಗಂ ಈಕೆಯ ಹೊಟ್ಟೆಯ ಮೇಲೆ ಟ್ರಾಲಿಯ ಹಿಂದಿನ ಗಾಲಿಯು ಹರಿದಿದ್ದರಿಂದ ಹೊಟ್ಟೆಗೆ ಮತ್ತು ಎಡಕೈ ಮೊಣಕೈಗೆ ಭಾರೀ ರಕ್ತಗಾಯವಾಗಿದ್ದು, ಮತ್ತು ಖಾಸೀಂಬೀ ಈಕೆಯ ಎಡಕೈ ಮೊಣಕೈ ಮೇಲೂ ಸಹ ಟ್ರಾಲಿಯ ಗಾಲಿ ಹರಿದಿದ್ದರಿಂದ ಭಾರೀ ರಕ್ತಗಾಯವಾಗಿ ಮುರಿದಂತೆ ಆಗಿದ್ದು, ಫಿರ್ಯಾದಿಗೆ ಯಾವುದೇ ಗಾಯವಾಗಿರುವುದಿಲ್ಲ. ಸದರಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು ಟ್ಯಾಕ್ಟರ್ ಮತ್ತು ಟ್ರಾಲಿಗೆ ನಂಬರ್ ಇರುವುದಿಲ್ಲ. ಟ್ರ್ಯಾಕ್ಟರ್ ಚೆಸ್ಸಿ ನಂ. MEA908A5FG2095238 ಮತ್ತು ಇಂಜಿನ್ ನಂ. S325.1h14601 ಅಂತಾ ಇದ್ದು ಮತ್ತು ಅಶು ಬೇಗಂ ಈಕೆಯನ್ನು 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶzÀ ªÉÄðAzÀ ಯಾಪಲದಿನ್ನಿ ಪೊಲೀಸ್ ಠಾಣೆ  UÀÄ£Éß £ÀA: 89/2017 PÀ®A. 279, 338, 304 () IPC ಮತ್ತು ಕಲಂ 187 .ಎಮ್.ವಿ ಕಾಯ್ದೆ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

          ದಿನಾಂಕ-03/07/2017 ರಂದು 1315 ಗಂಟೆಗೆ ರುದ್ರಗೌಡ ಈತನು ಮಂತ್ರಾಲಯದಿಂದ ಹಿರೇಜಂತಗಲ್ ಗ್ರಾಮಕ್ಕೆ  ತಾನು ನಡೆಸುತಿದ್ದ ಮೋಟರ್ ಸೈಕಲ್ ನಂ-KA37 V4471 ನೇದ್ದರ ಮೇಲೆ ತನ್ನ ಹೆಂಡತಿ ಬಸ್ಸಮ್ಮ ಈಕೆಯನ್ನು ಕುಡಿಸಿಕೊಂಡು ಪೋತ್ನಾಳ ಕಡೆಯಿಂದ ಗಂಗಾವತಿ ಕಡೆಗೆ ಹೋಗುತಿದ್ದಾಗ ಸಿಂದನೂರು ರಾಯಚೂರು ಮುಖ್ಯ ರಸ್ತೆಯ ಮಣ್ಣಿಕೇರಿ ಕ್ಯಾಂಪ್ ಗಾಳಿ ದುರುಗಮ್ಮ ಗುಡಿಯ ಹತ್ತಿರ ರುದ್ರಗೌಡ ತಂದೆ ಸಿದ್ದನಗೌಡ 50 ವರ್ಷ ಲಿಂಗಾಯತ ಮೊಟರ್ ಸೈಕಲ್ ನಂ-ಕೆ. 37 ವಿ 4471 ನೇದ್ದರ ಚಾಲಕ ಸಾ:ಹಿರೇಜಂತಗಲ್ ತಾ:ಗಂಗಾವತಿ (ಮೃತಈತನು ತನ್ನ  ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೊಡಿನ ಮೇಲೆ ಬಿದ್ದ ಸಣ್ಣ ಕಲ್ಲಿನ ಮೇಲೆ ಎರಿಸಿದ್ದರಿಂದ ಗಾಡಿ ಸಮೇತ ಕೆಳಗೆ ಬಿದ್ದಿದ್ದು ಇದರಿಂದ ರುದ್ರಗೌಡ ತಂದೆ ಸಿದ್ದನಗೌಡ 50 ವರ್ಷ ಲಿಂಗಾಯತ ಸಾ:ಹಿರೇಜಂತಗಲ್ ತಾ:ಗಂಗಾವತಿ ಈತನಿಗೆ ಬಲಗಡೆ ಪಕ್ಕೆಗೆ ಎದೆಗೆ ಭಾರಿ ಒಳಪೆಟ್ಟಾಗಿದ್ದು ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ 1430 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಕೊಟ್ಟ ದೂರಿನ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ, 130/2017.  ಕಲಂ. 279,304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ PÉÊPÉÆArgÀÄvÁÛgÉ.
ದೊಂಬಿ ಪ್ರಕರಣದ ಮಾಹಿತಿ:-
               ಫಿರ್ಯಾದಿ ಶ್ರೀಮತಿ ರೇಣುಕಮ್ಮ ಗಂಡ ದಿ. ನರಸಪ್ಪ ವಂದಗಲ್, 40 ವರ್ಷ, ಮಾದಿಗ, ಕಾಯಿ ಪಲ್ಲೆ  ವ್ಯಾಪಾರ  ಸಾ: ಜಾನೆಕಲ್ ಹಾ.. ಜೀನೂರ ರೋಡ್ ಪೋತ್ನಾಳ ಇವರ ಗಂಡನ ಹೆಸರಿನಲ್ಲಿ ಜಾನೆಕಲ್ ಗ್ರಾಮ ಸೀಮಾದಲ್ಲಿ ಹೊಲ .ನಂ 40/1 ವಿಸ್ತೀರ್ಣ 6  ಎಕರೆ 14ಗುಂಟೆಇದ್ದಆಹೊಲವನ್ನು1]ಮಹಾದೇವತಂದೆಬಸವರಾಜವಂದಗಲ್,ಮಾದಿಗಸಾ:ಜಾನೆಕಲ್2]ಚನ್ನಬಸವತಂದೆಯಲ್ಲಪ್ಪಮಾದಿಗಸಾಜಾನೆಕಲ್3]ಅಮರೇಶತಂದೆಚನ್ನಬಸವಮಾದಿಗಸಾ:ಜಾನೆಕಲ್4]ಮೌನೇಶತಂದೆಬಸವರಾಜಮಾದಿಗಸಾ:ಜಾನೆಕಲ್5] ಓಮತೆಮ್ಮ ಗಂಡ ಚನ್ನಬಸವ ಮಾದಿಗ ಸಾ: ಜಾನೆಕಲ್ 6]  ಹೆಸರು ಗೊತ್ತಿಲ್ಲದ  ಇನ್ನೊಬ್ಬ ವ್ಯಕ್ತಿವರು  ಇವರುಗಳು ಮೊದಲು ಲೀಜ್ ಮಾಡುತ್ತಿದ್ದರು.  ಈಗ್ಗೆ ಸುಮಾರು 5 ವರ್ಷಗಳಿಂದ ಫಿರ್ಯಾದಿ ಗಂಡನು ಮೃತಪಟ್ಟಿದ್ದು  ಫಿರ್ಯಾದಿದಾರಳು ಆರೋಪಿತರಿಗೆ ತನ್ನ ಹೊಲವನ್ನು  ತನಗೆ ಬಿಡುವಂತೆ ಮತ್ತು   ತನ್ನ ಹೆಸರಿಗೆ ಮಾಡಿಕೊಡಿಸುವಂತೆ  ಕೇಳುತ್ತಾ ಬಂದಿದ್ದು ಆದರೂ ಸಹ  ಅವರು ಕೊಡದೇ ಮತ್ತು ಲೀಜನ್ನು ಸಹ ಕೊಡದೇ ಇದ್ದ ಕಾರಣ ದಿನಾಂಕ 03/07/17 ರಂದು ಮಧ್ಯಾಹ್ನ 12.30 ಗಂಟೆಗೆ ಜಾನೆಕಲ್ಲಿಗೆ ತಮ್ಮ ಹೊಲಕ್ಕೆ ಹೋದಾಗ  ಹೊಲದಲ್ಲಿ ಆರೋಪಿತರು ಕಳೆವು ತೆಗೆಯುತ್ತಿದ್ದು ಅವರಿಗೆ ಫಿರ್ಯಾದಿದಾರಳು  ಅವರೆಲ್ಲರಿಗೆ  ‘’ನಮ್ಮ ಹೊಲಗಳ ಭಾಗದ ವಿಷಯವಾಗಿ ಇನ್ನೂ ಬಗೆಹರಿದಿಲ್ಲ. ನನ್ನ ಹೊಲವನ್ನು ನನ್ನ ಹೆಸರಿಗೆ ಮಾಡಿಸಿಕೊಳ್ಳಲು ಬಿಡುತ್ತಿಲ್ಲ. ನನಗೆ ಲೀಜನು ಕೊಡುತ್ತಿಲ್ಲ, ಹೀಗಾದರೆ ಹೇಗೆ ಅಂತಾ ನೀವು ನನ್ನ ಹೊಲದಲ್ಲಿ ಕೆಲಸ ಮಾಡಬೇಡಿರಿ’’ ಅಂತಾ ಹೇಳಿದಾಗ ಆಗ  ಅವರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿಗೆ ಲೇ ಸೂಳೆ ಹೊಲ ನಮ್ಮದು ನಿನ್ನದು ಯಾವುದು ಹೊಲ ಇಲ್ಲ, ನಿನಗೆ ಹೊಲವನ್ನು ಬಿಟ್ಟುಕೊಡುವದಿಲ್ಲ ಮತ್ತು ನಿನ್ನ ಹೆಸರಿಗೆ ಮಾಡಿಸುವದಿಲ್ಲ, ನೀನು ಹೊಲದಲ್ಲಿ ಬರಬಾರದು ‘’  ಅಂತಾ ಅವಾಚ್ಯ ಶಬ್ದಗಳಿಂದ  ಬೈಯ್ದಾಡಿ ಮಹಾದೇವನು ನನಗೆ ಎಗರಿ ಬೆನ್ನಿಗೆ ಒದ್ದಾಗ ಕೆಳಗೆ ಬಿದ್ಇದ್ದು  ಆಗ  ಎಲ್ಲರೂ ಕೂಡಿ ‘’ಇವಳಿಗೆ ಕೊಲ್ಲಿ ಬಿಡಿರಿ’’ ಅಂತಾ ಅನ್ನುತ್ತಾ  ನನಗೆ ಕೈಗಳಿಂದ ಹೊಡೆ ಬಡೆ ಮಾಡಿ ಚಪ್ಪಲಿಯಿಂದ ಹೊಡೆದು ‘’ ಇನ್ನೊಮ್ಮೆ ನೀನು ಹೊಲದ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ’’ ಅಂತಾ ಜೀವದ ಬೆದರಿಕೆಯನ್ನು ಹಾಕಿ ಹೋಗಿದ್ದು ಇರುತ್ತದೆ.   ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 215/2017 ಕಲಂ 143,147,323,354,355,506 ಸಹಿತ 149 .ಪಿ.ಸಿ.  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

             ದಿನಾಂಕ 03-07-2017 ರಂದು ಸಂಜೆ 5.30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಪಿಸಿ 450 ರವರು ಕರ್ತವ್ಯ ಮುಗಿಸಿಕೊಂಡು ಠಾಣೆಗೆ ಬಂದು ನ್ಯಾಯಾಲಯ ನಿರ್ದೇಶಿತ ಪಿಸಿ ನಂ04/2017 ನೇದ್ದನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನಂದರೆ ಗೋನ್ವಾರ ಗ್ರಾಮದ ಜನರು ಸುಮಾರು ವರ್ಷಗಳಿಂದ ರೋಡಿನ ಪಕ್ಕದಲ್ಲಿ ತಿಪ್ಪೆರಾಶಿಯನ್ನು ಹಾಕಿದ್ದು  ಈ ಬಗ್ಗೆ  1)¹zÀÝgÁªÀÄ¥Àà vÀAzÉ ªÀÄÄgÉÃqÀ¥Àà PÉ®ÆègÀÄ 62 ªÀµÀð,& ಇತರೆ 15 ಜನರ ಮತ್ತು ಪಿರ್ಯಾದಿ ±ÀgÀt¥Àà vÀAzÉ DzÉÃ¥Àà PÀ«vÁ¼À, 38 ªÀµÀð, MPÀÌ®vÀ£À ¸Á: UÉÆãÁégÀ vÁ: °AUÀ¸ÀÆUÀÄgÀÄ ರವರು ಹಾಗೂ ಜನರೊಂದಿಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು ದಿನಾಂಕ 08-07-2016 ರಂದು 6.00 ಗಂಟೆ ಸುಮಾರು ರಾಯಚೂರಿನ ರೋಡಿನ ಪಕ್ಕದಲ್ಲಿ ತಿಪ್ಪೆ ಹಾಕಲು ಆರೋಪಿತರು ವಿರೋದ ವ್ಯಕ್ತ ಪಡಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ಸಾಕ್ಷಿದಾರರೊಂದಿಗೆ ಆರೋಪಿತರ ಮನೆಯ ಹತ್ತಿರಿ ಕೇಳಲು ಹೊದಾಗ ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಕೈಯಿಂದ ಹಾಗೂ ಚಪ್ಪಲಿಯಿಂದ ಹೊಡೆದು ಅವಾಚ್ಯವಾಗಿ ಬೈದಾಡಿ ಜೀವದ ಬೇದರಿಕೆ ಹಾಕಿದ್ದು ಇದೆ ಅಂತಾ ಇದ್ದ ನಿರ್ದೇಶಿತ ದೂರಿನ ಮೇಲೆ   ªÀÄ¹Ì ¥Éưøï oÁuÉ ಗುನ್ನೆ ನಂ: 117/17 PÀ®A. 143, 147, 148, 341, 323, 355, 504, 506 ¸À»vÀ 149 L.¦.¹   ಅಡಿಯಲ್ಲಿ   ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ದಾಳಿ ಪ್ರಕರಣಗಳ ಮಾಹಿತಿ:-
        ¢£ÁAPÀ:02-07-2017 gÀAzÀÄ ¸ÀAeÉ 06-00UÀAmÉUÉ UÀ§ÆâgÀÄ UÁæªÀÄzÀ 18£Éà PÁ®ÄªÉ ºÀwÛgÀ ¥É¤ì¯ïgÉrØ ºÉÆ®zÀ°è DgÉÆævÀgÁzÀ 1)²æäªÁ¸ï gÁªï vÀAzÉ ZËzÀgÀAiÀÄå 45ªÀµÀð, PÀªÀiÁä ¸Á-EAPÉÆ®Äè ¥ÀæPÁ±ÀA f¯Éè ºÁªÁ:ªÀiÁgɪÀÄäPÁåA¥ï ªÀĹÃzÁ¥ÀÆgÀÄ.2)gÁWÀªÀgÁªï vÀAzÉ ªÉAPÀl£ÁgÁAiÀÄt 40ªÀµÀð eÁ:ZËzÀj ¸Á:EAPÉÆ®Äè ¥ÀæPÁ±ÀA f¯Éè ºÁ:ªÁ:¸ÀįÁÛ£À¥ÀÆgÀÄ.3)ªÉAPÀmÉñÀ vÀAzÉ ²æà gÁªÀÄÄ®Ä 40ªÀµÀð eÁ:ZËzÀj ¸Á:gÁªÀiïPÀÆgÀÄ ¥ÀæPÁ±ÀA f¯Éè ¸Á:¸ÀÄAPÉñÀégÁ¼À ¥Àæ¨sÀtÚPÁåA¥ï. 4)ZÀAzÀæ±ÉÃRgÀ vÀAzÉ ±ÀgÀt¥Àà 44ªÀµÀð eÁ:°AUÁAiÀÄvÀ ¸Á:ªÀÄzÀgÀPÀ¯ï. 5)gÁªÀÄPÀȵÀÚ vÀAzÉ ªÉAPÀmÉñÀégÁªï 30ªÀµÀð eÁ;ZËzÀj ¸Á;PÀÄgÀĪÀ£À¥Á®åA ¥ÀæPÁ±ÀA f¯Éè ºÁªÁ:UÀ§ÆâgÀÄ. 6)£ÁUÉñÀégÁªï vÀAzÉ gÁªÀÄAiÀÄå 40ªÀµÀð eÁ:PÀªÀiÁä PÉƼÀ¯ï¥ÀÄr ¥ÀæPÁ±ÀA f¯Éè ºÁªÁ:ªÀĹÃzÁ¥ÀÆgÀÄ. 7)«µÀÄÚ vÀAzÉ ¸ÀĨÁâgÁªï 30ªÀµÀð eÁ:§°d ¸Á:ªÀÄQÌ£ÀªÁj¥Á®åA ¥ÀæPÁ±ÀA f¯Éè ºÁªÁ:ºÀ£ÀĪÀÄ¥ÀÆgÀÄPÁåA¥ï.8)J¸ï.ªÉAPÀmÉñÀégÀ gÁªï vÀAzÉ PÉÆmÉñÀégÀgÁªï  38ªÀµÀð eÁ:§°d ¸Á:ªÀÄÄPÉÛñÀgÀA ºÁªÁ:UÀ§ÆâgÀÄ EªÀgÀÄ CAzÀgï-¨ÁºÀgï JA§ E¹àÃmï dÆeÁlzÀ°è vÉÆqÀVzÁÝUÀ ¦gÁå¢zÁgÀgÀÄ ¥ÀAZÀgÀ ¸ÀªÀÄPÀëªÀÄ, ¹§âA¢AiÀĪÀgÉÆA¢UÉ zÁ½ ªÀiÁr »rzÀÄ DgÉÆævÀgÀ vÁ¨Á¢AzÀ gÀÆ.35200/-£ÀUÀzÀÄ ºÀt ºÁUÀÆ 52 E¹àÃmï J¯ÉUÀ¼ÀÄ ºÁUÀÆ DlPÉÌ §¼À¹zÀ ZÁzÀgÀ£ÀÄß d¦Û ªÀiÁrPÉÆArzÀÄÝ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹.£ÀA.6/2017 PÀ®A:87PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆArzÀÄÝ DgÉÆævÀgÀ «gÀÄzÀÞ J¥sïLDgï zÁR°¹PÉÆAqÀÄ vÀ¤SÉ PÉÊUÉƼÀî®Ä ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ ªÉÄð£ÀAvÉ ¥ÀæPÀgÀt zÁR°¹PÉÆArzÀÄÝ vÀ¤SÉ PÉÊPÉÆArzÀÄÝ EgÀÄvÀÛzÉ. UÀ§ÆâgÀÄ ¥Éưøï oÁuÉ CC.¸ÀA.88/2017 PÀ®A; 87 PÉ.¦.PÁAiÉÄÝ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                 ದಿನಾಂಕ 03/07/2017 ಸಂಜೆ 6-30 ಗಂಟೆಗೆ ಫಿರ್ಯಾದಿ ²æà zÁzÁªÀ° PÉ.ºÉZï. ¦.J¸ï.L °AUÀ¸ÀÄUÀÆgÀ oÁuÉ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬೀಟ್ ಸಿಬ್ಬಂದಿಯಾದ ಹೆಚ್ ಸಿ 139 ರವರು ಮಾಹಿತಿ ನೀಡಿದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ 1550/- ರೂಪಾಯಿ ಹಾಗೂ ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ: 235/2017 PÀ®A 78(3) PÉ.¦ DåPïÖ   ಅಡಿಯಲ್ಲಿ  ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ
             ದಿ.03.07.2017 ಸಂಜೆ 6-45 ಗಂಟೆಗೆ 1) ರಾಮಣ್ಣ ತಂದೆ ಬಸವರಾಜಪ್ಪ ಹೂಗಾರ 40 ವರ್ಷ ಸಾ.ಮುದಗಲ್ 2) ಮೌಲಸಾಬ ತಂದೆ ಹುಸೇನಸಾಬ ಮಂಡಳಭಟ್ಟಿ 27 ವರ್ಷ ಜಾತಿ ಮುಸ್ಲಿಂ ಸಾ.ಮಸ್ಕಿ ಕ್ರಾಸ್ ಮುದಗಲ್.    ರವರು ಮುದಗಲ್ ಪಟ್ಟಣದಲ್ಲಿ ದೂಲೆ ಗ್ಯಾರೇಜ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಪಿ.ಎಸ್. ಮುದಗಲ್ ರವರು ಸಿಬ್ಬಂದಿಯವರಾದ ಪಿ.ಸಿ-283, 101 ಸಹಾಯದಿಂದ & ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಆರೋಪಿತರಿಂದ ಜೂಜಾಟದ ನಗದು ಹಣ 3950/- ಹಾಗೂ ಎರಡು ಬಾಲಪೆನ್ನು, ಎರಡು ಮಟಕಾ ಚೀಟಿ, ಜಪ್ತಿಮಾಡಿಕೊAqÀÄ ಪಂಚಾನಾಮೆಯನ್ನು ಪೂರೈಸಿಕೊಂಡು, ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಎಂದು ಕೇಳಲಾಗಿ ಎ-3 ರವರಿಗೆ ಕೊಡುವುದಾಗಿ ಇಬ್ಬರು ಹೇಳಿದ್ದು ಇರುತ್ತದೆ. ನಂತರ ಠಾಣೆಗೆ ರಾತ್ರಿ 8.10 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಆದೇಶ ನೀಡಿದ ಮೇರೆಗೆ  ªÀÄÄzÀUÀ¯ï ಗುನ್ನೆ ನಂ; 126/2017 PÀ®A. 78(3) PÉ.¦.PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
         1)ಪಂಪನಗೌಡ ತಂದೆ ಅಮರೇಗೌಡ ಮಾಲಿಪಾಟೀಲ 30 ವರ್ಷ, ಲಿಂಗಾಯತ ಸಾ:ಕನ್ನಾಳಈತನು ದಿನಾಂಕ 03-07-2017 ರಂದು 18.50 ಗಂಟೆ ಸುಮಾರು ಕನ್ನಾಳ ಗ್ರಾಮದ ಅಗಿಸಿ ಹತ್ತಿರದ ಸಾರ್ವಜನಿಕ ಸ್ಥಳದ ವಿದ್ಯುತ್ತ ಲೈಟಿನ್ ಬೆಳಕಿನಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಕರಿಂದ ಹಣ ಪಡೆದುಕೊಳ್ಳುತ್ತಾ ಚೀಟಿ ಬರೆದುಕೊಡುತ್ತಿರುವದಾಗಿ ಬಾತ್ಮಿ ಬಂದ ಮೇರಗೆ ಪಿ.ಎಸ್. ಮಸ್ಕಿ ರವರು  ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸಿಪಿಐ ಮಸ್ಕಿ ರವರ ಮಾರ್ಗದರ್ಶನದಲ್ಲಿ ಹೋಗಿ ಆರೋಫಿತನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಕರಿಂದ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಜನರಿಂದ ಒಬ್ಬ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 3620/- ರೂ ದೊರೆತಿದ್ದು, ಹಾಗೂ ತಾನು ಬರೆದ ಮಟಕಾ ಚೀಟಿಯನ್ನು ಹಸನಸಾಬ ಇತನಿಗೆ ಕೊಡುದಾಗಿ ಹೇಳಿದ್ದು,  ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಜ್ಞಾಪನ ಪತ್ರದೊಂದಿಗೆ ಸೂಚಿಸಿದ್ದರ ಮೇರೆಗೆ  ಮಸ್ಕಿ ಗುನ್ನೆ ನಂ: 118/2017 ಕಲಂ 78 (111)  ಕೆ,ಪಿ ಕಾಯ್ದೆ.ಅಡಿಯಲ್ಲಿ   ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
ವರದಕ್ಷಣೆ ಕಾಯ್ದೆ ಪ್ರಕರಣದ ಮಾಹಿತಿ:-
                ಫಿರ್ಯಾದಿ ಶ್ರೀಮತಿ ಜಾನಕಿ ಗಂಡ ಯಮನೂರಪ್ಪ 23 ವರ್ಷ ಜಾತಿ:ಶೆಟ್ಟಿ ಬಣಜಿಗರ :ಮನೆಕೆಲಸ ಸಾ:ಅಲ್ಲಾವುಲ್ಲ ಕಾಲೋನಿ ಕರಡಿಗುಡ್ಡ ರೋಡ ಮಾನವಿ.ಈಕೆಗೆ ಈಗ್ಗೆ 2 ವರ್ಷಗಳ ಹಿಂದೆ -1 ಯಮನೂರು ತಂಧೆ ಶಂಕ್ರಪ್ಪ ಲೋಕರೆ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು ಮುದವೆಯ ಕಾಲಕ್ಕೆ ಫಿರ್ಯಾದಿ ತಾಯಿ, ಚಿಕ್ಕಪ್ಪನಾದ ನರಸಿಂಗಪ್ಪ ಮತ್ತು ಈರಣ್ಣ ಇವರ ಸಮಕ್ಷಮ ಮಾತುಕತೆ ಕಾಲಕ್ಕೆ 2 ಲಕ್ಷ ರೂ ವರದಕ್ಷಿಣೆ ಮತ್ತು 5 ತೊಲೆ ಬಂಗಾರ ಕೇಳಿದ್ದು ನಾವು ಬಡವರು ಇರುತ್ತೇವೆ ಅಂತಾ 1 ಲಕ್ಷ ರೂ 3 ತೊಲೆ ಬಂಗಾರ ಹಾಗೂ ಮನೆ ಬಳಕೆಯ ಸಾಮಾನುಗಳನ್ನು ದಿನಾಂಕ 25-08-2015 ರಂದು ಮದುವೆಯ ಕಾಲಕ್ಕೆ ಕೊಟ್ಟಿದ್ದು ಇರುತ್ತದೆ. ಫಿರ್ಯಾದಿಯು ತನ್ನ ಗಂಡನೊಂದಿಗೆ ಮದುವೆಯಾದಾಗಿನಿಂದ 8 ತಿಂಗಳು ಚೆನ್ನಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ] ಯಮನೂರಪ್ಪ ತಂದೆ ಶಂಕ್ರಪ್ಪ ಲೋಕರೆ       2] ಶಾರದಮ್ಮ ಗಂಡ ಶಂಕ್ರಪ್ಪ ಲೋಕರೆ       3] ಬಸವರಾಜ ತಂದೆ ಶಂಕ್ರಪ್ಪ ಲೋಕರೆ        4] ಮಂಜಮ್ಮ ಗಂಡ ಬಸವರಾಜ   5] ತುಕರಾಮ ತಂದೆ ಹನುಮಂತಪ್ಪ ಜಾತಿ:ಶೆಟ್ಟಿ ಬಣಜಿಗ ಸಾ:ಹೆರೂರ ತಾ:ಗಂಗಾವತಿ  ಇವರು ಇನ್ನು ಒಂದು ಲಕ್ಷ ರೂ 2 ತೊಲೆ ಬಂಗಾರ ಕೊಡಬೇಕು ಅಂತಾ ವರದಕ್ಷಿಣಿ  ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದು ಅವರ ಕಿರುಕುಳ ತಾಳಲಾರದೇ ಜನವರಿ ತಿಂಗಳಲ್ಲಿ ತನ್ನ ತಾಯಿಗೆ ಆರಾಮ ಇಲ್ಲದ್ದರಿಂದ ಫಿರ್ಯಾದಿಯು ತನ್ನ ತವರು ಮನೆಗೆ ಬಂದಾಗ ಆರೋಪಿತರು ದಿನಾಂಕ 24-06-2017 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿ ತನ್ನ ಮನೆಯಲ್ಲಿದ್ದಾಗ ತನ್ನ ಗಂಡ ಮತ್ತು ಇತರರು ಮನೆಗೆ ಬಂದು ಡೈವರ್ಸ್ ಪೇಪರಿಗೆ ಸಹಿ ಮಾಡು ಇಲ್ಲದಿದ್ದರೆ ನಿನ್ನನ್ನು ಮುಗಿಸಿ ಬೀಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಅಂತಾ ಕೊಟ್ಟ ದೂರಿನ ಮೇಲಿಂದ ªÀiÁ£À« oÁuÉ 213/2017 ಕಲಂ 498() 323. 504 506 ಸಹಿತ 149 ಐಪಿಸಿಮತ್ತು 3 ಮತ್ತು 4 ಡಿಪಿ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.       
¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ                                ¢£ÁAPÀ:04.07.2017 gÀAzÀÄ 136 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.