Thought for the day

One of the toughest things in life is to make things simple:

30 Oct 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಮೋಸ ಹಾಗೂ ವಂಚನೆಯ ¥ÀæPÀgÀtಗಳ ªÀiÁ»w :-

     ದಿನಾಂಕ 29-10-2016 ರಂದು ಬೆಳಿಗ್ಗೆ 9-00  ಫಿರ್ಯಾದಿದಾರರಾದ ಶ್ರೀ.ಮಲ್ಲಿಕಾರ್ಜುನ ತಂದೆ ನಾಗಪ್ಪ ಹೊಸಮನಿ, 53 ವರ್ಷ, ಲಿಂಗಾಯತ, ಒಕ್ಕಲುತನ ಸಾಃ ಚಿಕ್ಕಸ್ಗೂರು, ತಾಃರಾಯಚೂರು. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿರುವ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶ ಏನೆಂದರೆ, ರಾಯಚೂರು ಮಕ್ತಲ್ ಪೇಟೆಯಲ್ಲಿ ಚಂದ್ರಮೌಳೇಶ್ವರ ಗುಡಿಯ ಎದುರುಗಡೆ ಚಿಕ್ಕಸ್ಗೂರು ಚೌಕಿ ಮಠಕ್ಕೆ ಸೇರಿದ ಆಸ್ತಿ ಸಂಖ್ಯೆ 10-2-44 (ಹಳೆಯ ನಂಬರ್ 10-2-41) ಮತ್ತು ಆಸ್ತಿ ಸಂಖ್ಯೆ10-2-45 (ಹಳೆಯ ನಂಬರ್ 10-2-41/1) ಒಟ್ಟು 110X91 ಅಡಿ ಜಾಗದಲ್ಲಿ ಮಠದವರು ರಾಯಚೂರು ನಗರಸಭೆಯಿಂದ ಅಧಿಕೃತ ಪರವಾನಿಗೆ ಪಡೆದು ಮಠದ ಶ್ರೀಯುತ ಡಾ//ಸಿದ್ಧಲಿಂಗ ಮಹಾಸ್ವಾಮಿಗಳು ಕಟ್ಟಡ ನಿರ್ಮಾಣ ಮಾಡುತ್ತಿದ್ದು ಆದರೆ ಮೇಲ್ಕಾಣಿಸಿದ ಆರೋಪಿತರಾದ 1) ವಿಜಯ ಕುಮಾರ ಪಾಟೀಲ್  2) ಲಿಂಗಪ್ಪ 3) ಸಿದ್ದಯ್ಯ ಸ್ವಾಮಿ ಎಲ್ಲಾರು ಸಾಃ ಹೊಸಪೇಟೆ, ತಾಃ ರಾಯಚೂರು   ಚೌಕಿ ಮಠದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮೇಲೆ ನಮೂದಿಸಿರುವ ಆಸ್ತಿಯನ್ನು ಮೋಸ ಹಾಗೂ ವಂಚನೆಯಿಂದ ಲಪಟಾಯಿಸುವ ದುರುದ್ದೇಶದಿಂದ ಚೌಕಿ ಮಠದ ಈ ಹಿಂದಿನ ಶ್ರೀ.ಸಿದ್ಧರಾಮ ಮಹಾಸ್ವಾಮಿಗಳು ಈ ಆಸ್ತಿಯನ್ನು ತಮ್ಮ ಗ್ರಾಮದ ಕೆಂಪನ ಮಠ ಹೊಸಪೇಟೆ ಈ ಮಠಕ್ಕೆ ಬರೆದುಕೊಟ್ಟಿರುವ ಬಗ್ಗೆ ಸುಳ್ಳು ಮೃತ್ಯುಪತ್ರವನ್ನು ತಯಾರಿಸಿ ಅದರಲ್ಲಿ ಚೌಕಿ ಮಠದ ಈ ಹಿಂದಿನ ಶ್ರೀ.ಸಿದ್ಧರಾಮ ಮಹಾಸ್ವಾಮಿಗಳ ಖೊಟ್ಟಿ ಸಹಿಯನ್ನು ಮಾಡಿ ಮತ್ತು ನೀಲಕಂಠಪ್ಪಗೌಡ ಎಂಬುವವರ ಸುಳ್ಳು ಸಾಕ್ಷಿ ಸಹಿಯನ್ನು ಮಾಡಿ  ಈ ರೀತಿ ಖೊಟ್ಟಿ ಮಾಹಿತಿ ಮತ್ತು ಖೊಟ್ಟಿ ಸಹಿಗಳುಳ್ಳ  ದಾಖಲೆಯನ್ನು ನೈಜ್ಯವಾದ ದಾಖಲೆಯೆಂದು ದಿನಾಂಕ 26-9-2016 ರಂದು ರಾಯಚೂರು ನಗರಸಭೆ ಕಾರ್ಯಾಲಯದಲ್ಲಿ ಹಾಜರುಪಡಿಸಿ ಮಠದ ಆಸ್ತಿಯನ್ನು ಮೋಸದಿಂದ ಲಪಟಾಯಿಸಲು ಪ್ರಯತ್ನಿಸಿದ್ದುಇರುತ್ತದೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಿ.ಎಸ್.. ಸದರ ಬಜಾರ ಪೊಲೀಸ್ ಠಾಣಾ ರವರು ಠಾಣಾ  ಅಪರಾಧ ಸಂಖ್ಯೆ 154/2016 ಕಲಂ  465, 468, 471, 420, 511 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡಿದ್ದು ಇರುತ್ತದೆ.
ಎಸ್.ಸಿ./ಎಸ್.ಟಿ. ಪ್ರಕರಣಗಳ ಮಾಹಿತಿ.
     ದಿನಾಂಕ:29/10/16 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರನಾದ ²æÃzÉêÀgÁd vÀAzÉ gÁªÀĸÁé«Ä,33ªÀµÀð,¤AUÀ®zÉÆrØ, eÁ:£ÁAiÀÄPÀ, G:MPÀÌ®ÄvÀ£À, ¸Á:ºÀ¢Ý£Á ಇತನು ಸುಂಕೇಶ್ವರಹಾಳ ಗ್ರಾಮದ ಈಳಿಗೇರ ರಂಗಮ್ಮ ಹೊಟೇಲನಲ್ಲಿ ಚಹಾ ಕುಡಿಯಲು ಕುಳಿತ್ತಿದ್ದಾಗ ಅಲ್ಲಿಗೆ ಎರಡು ಮೊಟಾರು ಸೈಕಲ್ ಮೇಲೆ ಆರೋಪಿತರಾದ     3) ¥Àæ¨sÀÄ vÀAzÉ §ÆzÉAiÀÄå ¸Áé«Ä  ಹಾಗೂ ಇತರೆ 4 ಜನರು ಕೂಡಿಕೊಂಡು ಬಂದು ಫಿರ್ಯಾದಿಗೆ ಬೂದೆಪ್ಪಗೌಡನು ಏನಲೇ ಬ್ಯಾಡರ ಸೂಳೆ ಮನಗೆ ನಿಂದು ಬಹಳ ಆಗಿದೆ ಅಂತ ಅಂದಾಗ ತಾನು ಹೊಟೇಲನಿಂದ ಹೊರಗೆ ಬಂದಿದ್ದು, ಆರೋಪಿ 1) ಪ್ರಭು ಈತನು ಏನಲೇ ಲಂಗಾ ಸೂಳೆ ಮಗನೆ ನಮ್ಮ ಹೊಲಕ್ಕೆ ನೀರು ಬರದಂತೆ ಮೊಟಾರು ಯಾಕೆ ಹಚ್ಚಿದಲೇ ಅಂತ ಅಂದವನೆ ಹೊಟೇಲ್ ಕೊನೆಯಲ್ಲಿದ್ದ ಕೊಡ್ಲಿಯನ್ನು ತೆಗೆದುಕೊಂಡು ಫಿರ್ಯಾದಿಯ ಬಲ ಭುಜಕ್ಕೆ ಎರಡು ಬಾರಿ ಕೊಡ್ಲಿಯಿಂದ ಹೊಡೆದಿದ್ದು, ಮತ್ತು ಎಡ ಮೊಣಕಾಲಿನ ಕೆಳಗಡೆ ಹೊಡೆದು ರಕ್ತಗಾಯ ಮಾಡಿದ್ದು, ಆರೋಪಿ 2) ನಾಗರಾಜನು ಕೊಡ್ಲಿ ತೂಮಿನಿಂದ ಬೆನ್ನು ಹಿಂದೆ, ಸೊಂಟಕ್ಕೆ ಹೊಡೆದು ರಕ್ತಗಾಯ ಮಾಡಿದನು. ಆರೋಪಿ 4) ಸೂಗುರೇಶ ಮತ್ತು 5) ವಿನೋದ ಇಬ್ಬರು ಕಾಲಿನಿಂದ ಒದಿದ್ದು, ಬೂದೆಪ್ಪಗೌಡನು ಈ ಬ್ಯಾಡರ ಸೂಳೆ ಮಗನನ್ನು ಅಲ್ಲಿ ಇಲ್ಲಿ ಕಡಿಬೇಡಿರಿ ಕೊಡ್ಲಿಯಿಂದ ಹೊಡೆದು ಸಾಯಿಸಬೇಕು ಅಂತ ಅಂದಿದ್ದು, ಆರೋಪಿತರೆಲ್ಲರು ಕೊಲೆ ಮಾಡುವ ಉದ್ದೇಶದಿಂದ ಕೊಡ್ಲಿಯಿಂದ ಹೊಡೆದು, ಕಾಲಿನಿಂದ ಒದ್ದು, ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪಿ.ಎಸ್.. ಗಬ್ಬೂರ ರವರು  ಠಾಣಾ ಗುನ್ನೆ ನಂ.142/2016 ಕಲಂ:143, 147, 148, 323, 324, 307, 504, 506, ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ/ ಎಸ್.ಟಿ ಕಾಯ್ದೆ 1989 ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :29.10.2016 gÀAzÀÄ 204/- ¥ÀææPÀgÀtUÀ¼À£ÀÄß ¥ÀvÉÛ ªÀiÁr 27900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.