Thought for the day

One of the toughest things in life is to make things simple:

4 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
            ದಿನಾಂಕ:02.05.2020 ರಂದು ಸಂಜೆ 5-35 ಗಂಟೆ ಸುಮಾರಿಗೆ ಆರೋಪಿ ®PÀëöät vÀAzÉ ¨Á®¥Àà UÀd¯ÉÃgï ªÀAiÀiÁ:49 ªÀµÀð eÁ: PÉÆgÀ¸ÀgÀ G: ZÁ®PÀ ¸Á: eÁAvÁ¥ÀÆgÀÄ ಹಾಗೂ ಇತರೆ 2 ಜನರು ಜಾಂತಾಪೂರ ಗ್ರಾಮದ ಅಗಸಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್. ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 140, 592,  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  3200/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 08/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್..ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ಇಂದು ದಿನಾಂಕ:03.05.2020 ರಂದು ಸಂಜೆ 7.00 ಗಂಟೆಗೆ ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 03/05/2020 gÀAzÀÄ ¸ÀAeÉ 7.00 UÀAmÉUÉ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.