¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ವರದಕ್ಷಣೆ ಸಾವು
ಪ್ರಕರಣದ ಮಾಹತಿ.
ದಿನಾಂಕ:15-07-2017
ರಂದು ಮದ್ಯಾಹ್ನ
15-00 ಗಂಟೆಗೆ ಮಾನ್ಯ ಸಿಪಿಐ ಪಶ್ಚಿಮ ವೃತ್ತ ರಾಯಚೂರು ರವರಿಂದ ನಗರ ಸಂಚಾರಿ ಪೊಲೀಸ್ ಠಾಣೆಯ ಗುನ್ನೆ ನಂ:45/2017
ಕಲಂ:
279. 304(ಎ)
ಐಪಿಸಿ ನೇದ್ದನ್ನು ಕಲಂ:
ಬದಲಾಯಿಸಿ ಕಲಂ:
498(ಎ),
302.304(ಬಿ)
ಸಹಿತ
34 ಐಪಿಸಿ ಮತ್ತು
3. & 4 ಡಿಪಿ ಆಕ್ಟ್ ನೇದ್ದರಲ್ಲಿ ಹದ್ದಿ ಪ್ರಯುಕ್ತ ಫಿರ್ಯಾದಿ ಮೃತಳ ತಂದೆ ರಾಮಣ್ಣನ ದೂರು ಸ್ವೀಕೃತಿಯಾಗಿದ್ದು,
ಅದರ ಸಾರಾಂಶವೇನೆಂದರೆ ಫಿರ್ಯಾದಿಯ ಮಗಳು ಮೃತ ವಿಜಯಲಕ್ಷ್ಮಿ ಈಕೆಯನ್ನು
6 ವರ್ಷಗಳ ಹಿಂದೆ ಆರೋಪಿ ನಂ:
1 ನಾಗರಾಜ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು,
ಈಗ
5 ವರ್ಷದ ಗಂಡು ಮಗು ಇರುತ್ತದೆ.
ಮದುವೆಯಾದಾಗಿನಿಂದ ನನ್ನ ಮಗಳ ಮೇಲೆ ಸಂಶಯ ಪಡುತ್ತಾ ಹುಟ್ಟಿದ ಮಗು ನನ್ನದಲ್ಲಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದು,
ದಿನಾಂಕ:09-07-2017
ರಂದು ಬೆಳಗ್ಗೆ
08-00 ಗಂಟೆಗೆ ಆರೋಪಿನಂ:1
ಈತನು ಫಿರ್ಯಾದಿಗೆ ಫೋನಮೂಲಕ ಸತ್ಯನಾಥ ಕಾಲೋನಿಯ ಮೇನ್ ರೋಡಿನಲ್ಲಿ ನನ್ನ ಹೆಂಡತಿಗೆ ಎಕ್ಸಿಡೆಂಟ್ ಆಗಿದೆ ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಇಲಾಜ್ ಗಾಗಿ ಬಳ್ಳಾರಿಯ ದಾನಮ್ಮ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು,
ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:14-07-2017
ರಂದು ಬೆಳಗಿನ ಜಾವ
04-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಈ ಸಾವಿನಲ್ಲಿ ಸಂಶಯವಿದ್ದು,
ಆರೋಪಿತರಿಬ್ಬರು ಮಗಳ ಸಾವಿಗೆ ಕಾರಣರಾಗಿರುತ್ತಾರೆ.
ಫಿರ್ಯಾದಿಯ ಮಗಳಿಗೆ ವರದಕ್ಷಿಣೆ ಹಣದ ಸಲುವಾಗಿ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಸಾಯಿಸಿರುತ್ತಾರೆ.ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಮೇಲಿಂದ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂಬರ್ 57/2017 ಕಲಂ: 498(ಎ),
302, 304(ಬಿ),
ಸಹಿತ
34 ಐಪಿಸಿ ಮತ್ತು
3 & 4 ಡಿ.ಪಿ.ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.07.2017
gÀAzÀÄ 43 ¥ÀææPÀgÀtUÀ¼À£ÀÄß ¥ÀvÉÛ ªÀiÁr 5100/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.