Thought for the day

One of the toughest things in life is to make things simple:

17 Jul 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ವರದಕ್ಷಣೆ ಸಾವು ಪ್ರಕರಣದ ಮಾಹತಿ.
ದಿನಾಂಕ:15-07-2017 ರಂದು ಮದ್ಯಾಹ್ನ 15-00 ಗಂಟೆಗೆ ಮಾನ್ಯ ಸಿಪಿಐ ಪಶ್ಚಿಮ ವೃತ್ತ ರಾಯಚೂರು ರವರಿಂದ ನಗರ ಸಂಚಾರಿ ಪೊಲೀಸ್ ಠಾಣೆಯ ಗುನ್ನೆ ನಂ:45/2017 ಕಲಂ: 279. 304() ಐಪಿಸಿ ನೇದ್ದನ್ನು ಕಲಂ: ಬದಲಾಯಿಸಿ ಕಲಂ: 498(), 302.304(ಬಿ) ಸಹಿತ 34 ಐಪಿಸಿ ಮತ್ತು 3. & 4 ಡಿಪಿ ಆಕ್ಟ್ ನೇದ್ದರಲ್ಲಿ ಹದ್ದಿ ಪ್ರಯುಕ್ತ  ಫಿರ್ಯಾದಿ ಮೃತಳ ತಂದೆ ರಾಮಣ್ಣನ ದೂರು ಸ್ವೀಕೃತಿಯಾಗಿದ್ದು, ಅದರ ಸಾರಾಂಶವೇನೆಂದರೆ ಫಿರ್ಯಾದಿಯ ಮಗಳು ಮೃತ ವಿಜಯಲಕ್ಷ್ಮಿ ಈಕೆಯನ್ನು 6 ವರ್ಷಗಳ ಹಿಂದೆ ಆರೋಪಿ ನಂ: 1 ನಾಗರಾಜ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಈಗ 5 ವರ್ಷದ ಗಂಡು ಮಗು ಇರುತ್ತದೆ. ಮದುವೆಯಾದಾಗಿನಿಂದ ನನ್ನ ಮಗಳ ಮೇಲೆ ಸಂಶಯ ಪಡುತ್ತಾ ಹುಟ್ಟಿದ ಮಗು ನನ್ನದಲ್ಲಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಿದ್ದು, ದಿನಾಂಕ:09-07-2017 ರಂದು ಬೆಳಗ್ಗೆ 08-00 ಗಂಟೆಗೆ ಆರೋಪಿನಂ:1 ಈತನು ಫಿರ್ಯಾದಿಗೆ ಫೋನಮೂಲಕ ಸತ್ಯನಾಥ ಕಾಲೋನಿಯ ಮೇನ್ ರೋಡಿನಲ್ಲಿ ನನ್ನ ಹೆಂಡತಿಗೆ ಎಕ್ಸಿಡೆಂಟ್ ಆಗಿದೆ ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಇಲಾಜ್ ಗಾಗಿ ಬಳ್ಳಾರಿಯ ದಾನಮ್ಮ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:14-07-2017 ರಂದು ಬೆಳಗಿನ ಜಾವ 04-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಸಾವಿನಲ್ಲಿ ಸಂಶಯವಿದ್ದು, ಆರೋಪಿತರಿಬ್ಬರು ಮಗಳ ಸಾವಿಗೆ ಕಾರಣರಾಗಿರುತ್ತಾರೆ. ಫಿರ್ಯಾದಿಯ ಮಗಳಿಗೆ ವರದಕ್ಷಿಣೆ ಹಣದ ಸಲುವಾಗಿ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಸಾಯಿಸಿರುತ್ತಾರೆ.ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಮೇಲಿಂದ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂಬರ್ 57/2017  ಕಲಂ: 498(), 302, 304(ಬಿ), ಸಹಿತ 34  ಐಪಿಸಿ ಮತ್ತು 3 & 4 ಡಿ.ಪಿ.ಆಕ್ಟ್  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು EgÀÄvÀÛzÉ.
                                      

¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.07.2017 gÀAzÀÄ 43 ¥ÀææPÀgÀtUÀ¼À£ÀÄß ¥ÀvÉÛ ªÀiÁr 5100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.