Thought for the day

One of the toughest things in life is to make things simple:

15 May 2017

Reported Crimes



                                                        

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಪೊಲೀಸ್ ದಾಳಿ ಪ್ರರಕಣದ ಮಾಹಿತಿ.
     ದಿನಾಂಕ :13-5-2017  ರಂದು  ಬೆಳಗ್ಗೆ 11-00 ಕ್ಕೆ    ಕಣ್ಣೂರ ಗ್ರಾಮದ ವಾಲ್ಮೀಕಿ ವೃತ್ತದ   ಸಾರ್ವಜನಿಕ ರಸ್ತೆಯಲ್ಲಿ  ಆರೋಪಿ ¨Á§Ä¹AUÀ vÀA ¹ÃvÁgÁªÀĹAUÀ ªÀ.45 eÁw gÀd¥ÀÆvÀ G. ªÀÄlPÁ §gÉAiÀÄĪÀzÀÄ ªÀÄvÀÄÛ MPÀÌ®ÄvÀ£À ¸Á, PÀtÆßgÀ vÁ, ¹AzsÀ£ÀÆgÀ ಈತನು  ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ  ಜನರಿಂದ ಹಣ  ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಮಾಹಿತಿ ಪಡೆದು ಸಿಬ್ಬಂದಿಯವರಾದ PC-679, PC-460 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ  ಬೆಳಗ್ಗೆ 11- 45 ಕ್ಕೆ   ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು  ವಶದಲ್ಲಿದ್ದ ನಗದು ಹಣ ರೂ.1030  ಹಾಗೂ ಒಂದು ಮಟಕಾ ಚಿಟಿ  & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ  ಮದ್ಯಾಹ್ನ 1-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯ ಸಾರಾಂಶ ಅದಾರದ ಮೇಲೆ ತುರ್ವಿಹಾಳ ಪೊಲೀಸ್ ಠಾಣೆ ಗುನ್ನೆ ನಂ.81 /2017 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.  

     ದಿನಾಂಕ :12-05-2017 ರಂದು  ಸಂಜೆ ಜಾಲಿಹಾಳ ಗ್ರಾಮದ   ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿ «gÉñÀ vÀAzÉ wgÀÄ¥ÀvÉ¥Àà, ªÀ-42, eÁ:F½UÉÃgï, ¸Á:eÁ°ºÁ¼À vÁ:¹AzsÀ£ÀÆgÀ ಈತನು ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣ  ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಮಾಹಿತಿ ಪಡೆದು ಸಿಬ್ಬಂದಿರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ  ಸಂಜೆ 7-00 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು  ವಶದಲ್ಲಿದ್ದ ನಗದು ಹಣ ರೂ.1220 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ  8-15 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ಸಾರಂಶದ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 79/2017 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ. 

ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳ ಮಾಹಿತಿ.

     ದಿನಾಂಕ :13-05-2017 ರಂದು ಬೆಳಗಿನ ಜಾವ 9-00 ಗಂಟೆ ಸುಮಾರಿಗೆ zÉêÀ¥Àà vÀAzÉ £ÀAzÀ¥Àà aAZÉÆÃr eÁw-PÀÄgÀ§gÀ G-¯Áj qÉæöʪÀgï (ಟಿಪ್ಪರಿನ £ÀA-f.J.-09 AiÀÄÄ-4890 £ÉzÀÝgÀ ಚಾಲಕ) ಮತ್ತು ಮಾಲೀಕ ]£ÀAzÀ¥Àà vÀAzÉ UÀÄqÀzÀ¥Àà aAZÉÆÃr eÁw-PÀÄgÀ§gÀ G-MPÀÌ®ÄvÀ£À E§âgÀÆ ¸Á:-ªÀÄAd¯Á¥ÀÆgÀÄ vÁ:-¸ÀÄgÀÄ¥ÀÆgÀÄ EªÀgÀÄ ಸರ್ಕಾರಕ್ಕೆ ಯಾವುದೇ  ರಾಜಧನ ಭರಿಸದ ಅಕ್ರಮವಾಗಿ ದೇವದುರ್ಗಾ ತಾಲೂಕಿನ ಬಾಗೂರನ ಕೃಷ್ಣಾ ನದಿಯಿಂದ ಅ:ಕಿ:8000/- ರೂ ಬೆಲೆ ಭಾಳುವ ಮರಳನ್ನು ಕಳ್ಳತನ ಮಾಡಿಕೊಂಡು ನಾರಾಯಣಪೂರುಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಡಿಎಸ್.ಪಿ. ಸಿಪಿಐ    sಸಾಹೇಬರ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಾಹೇಬರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ರೋಡಲಬಂಡಾ ಹತ್ತಿರದ  ನಾರಾಯಣಪೂರು ಬಲದಂಡೆ ಕಾಲುವೆಯ ಬ್ರಿಜ್ಜೆ ಹತ್ತಿರ ದಾಳಿ ಮಾಡಿ ಆರೋಪಿತರನ್ನು ಮತ್ತು ಜಪ್ತುಪಡಿಸಿಕೊಂಡ ಮರಳು ತುಂಬಿದ ಟಿಪ್ಪರ ನಂ- f.J.-09 AiÀÄÄ-4890   ನೇದ್ದನ್ನು  ಠಾಣೆಗೆ ತಂದು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಕ್ರಮ ಮರಳು ಜಪ್ತು ಪಂಚನಾಮೆಯೊಂದಿಗೆ ತಮ್ಮ ವರದಿ ನೀಡಿದ್ದರ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 161/2017 ಕಲಂ 4(1J), 21 JªÀiï.JªÀiï.r.Dgï PÁAiÉÄÝ  1957. & 379  L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ¢£ÁAPÀ 13-05-2017 gÀAzÀÄ 8.30 ¦JA zÀ°è, ¨É¼ÀUÀÄQð ºÀ¼ÀîzÀ°è, ಅನಧಿಕೃತವಾಗಿ ಬೆಳಗುರ್ಕಿ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿನ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಿಂಧನೂರು ಗ್ರಾಮೀಣ, ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಂಗಡ ಬೆಳಗುರ್ಕಿ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಹೋಗಿ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ಟ್ರಾಲಿಯನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು, ಸದರಿ ಚಾಲಕನು ತನ್ನ ಮಾಲಿಕನು ತಿಳಿಸಿದ ಪ್ರಕಾರ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಾಟ ಮಾಡುತ್ತಿದ್ದು ಖಚಿತಪಟ್ಟಿದ್ದು ಪಿ.ಎಸ್.ಐ ರವರು ಈ ಬಗ್ಗೆ ಪಂಚನಾಮೆ ಜರುಗಿಸಿ ಸದರಿ ಟ್ರ್ಯಾಕ್ಟರ್ ಮತ್ತು ಮರಳು ಇರುವ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸಿದ್ದು ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ. 96/2017  U/s 42, 44 KARNATAKA MINOR MINERAL CONSISTENT RULE -1994, 4 (1), 4 (1A) MMRD Act & 379 IPC ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

              ದಿನಾಂಕ 14/05/17 ರಂದು ಬೆಳಿಗ್ಗೆ 11.15 ಗಂಟೆಗೆ  ವೀರನಗೌಡ .ಎಸ್. ಮಾನವಿ ಠಾಣೆ ರವರು ತಾವು ಜಪ್ತು ಮಾಡಿಕೊಂಡು ಬಂದ  ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರ್ ನ್ನು ಹಾಗೂ ಮೂಲ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ದಿನಾಂಕ 13/05/17 ರಂದು ಬೆಳಿಗ್ಗೆ 0945 ಗಂಟೆಯ ಸುಮಾರಿಗೆ  SWARAJ TRACTOR  CHASSIS NO   WWTA31619025654 &  ENGINE NO 391351NP002642S   / ನಂಬರ್ ಇಲ್ಲದ ಟ್ರಾಲಿಯ  ಚಾಲಕನು ತನ್ನ ಟ್ರ್ಯಾಕ್ಟರದಲ್ಲಿ ತನ್ನ ಮಾಲೀಕನು ಹೇಳಿದ ಪ್ರಕಾರ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ  ಕವಿತಾಳ ಕ್ರಾಸ್ ಹತ್ತಿರ ಎ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿ ಸದರಿ ಟ್ರ್ಯಾಕ್ಟರ / ಟ್ರಾಲಿಯನ್ನು ಹಾಗೂ ಸದರಿ ಟ್ರ್ಯಾಕ್ಟರನಲ್ಲಿದ್ದ  2 ಘನ ಮೀಟರ್ ಮರಳು .ಕಿ ರೂ 1400/- ರೂ ಬೆಲೆ ಬಾಳುವದನ್ನು  ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ಬಂದು ಮುಂದಿನ  ಕ್ರಮ ಜರುಗಿಸವುಂತೆ ಸೂಚಿಸಿದ ಮೇರೆಗೆ ಸದರಿ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 156/17 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ

ದೊಂಬಿ ಪ್ರಕರಣದ ಮಾಹಿತಿ.

     ದಿನಾಂಕ: 29.04.2017 ರಂದು ರಾತ್ರಿ 20.00 ಗಂಟೆಗೆ ಮತ್ತು ದಿನಾಂಕ: 30.05.2017 ರಂದು 19.00 ಗಂಟೆಗೆ ವಡ್ಲೂರು ಕ್ರಾಸ್ ಹತ್ತಿರದ ಇಂಡಸ್ಟ್ರೀಯಲ್ ಗ್ರೋತ್ ಸೆಂಟರ್ ಏರಿಯಾದ  ಪ್ಲಾಟ್ ನಂ: 34 ನೇದ್ದರಲ್ಲಿನ ತಮ್ಮ ಶ್ರೀ ಲಕ್ಷ್ಮೀವೆಂಕಟಗಿರಿ ರೈಸ್ ಮಿಲ್ ನಲ್ಲಿ ಆರೋಪಿತನು ತನ್ನ 5 ಜನ ಅಪರಿಚಿತ ಸಂಗಡಿಗರೊಂದಿಗೆ ಬಂದು ತಮಗೆ ಮತ್ತು ಫಿರ್ಯಾದಿಯ ಮಗ ಶ್ರೀಧರ್ ವರ್ಮಾ ರವರಿಗೆ ಅವಾಚ್ಯವಾಗಿ ಬೈದು ನಿಮ್ಮನ್ನು ಕೊಲ್ಲುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಫಿರ್ಯಾದಿಯ ಮಗನಿಗೆ ಗಟ್ಟಿಯಾಗಿ ಹಿಡಿದುಕೊಂಡು ತಡೆದುನಿಲ್ಲಿಸಿ ಸಿವಿಲ್ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ರೈಸ್ ಮಿಲ್ಲಿಗೆ ಬೀಗಹಾಕಿಕೊಂಡು ಹೋಗಿದ್ದು ಇರುತ್ತದೆ ಅಂತಾ ವಗೈರೆ ನೀಡಿದ ಹೇಳಿಕೆಯನ್ನು ರಾಯಚೂರು ಗ್ರಾಮೀಣ ಪೊಲಿಸ್ ಠಾಣಾ ಗುನ್ನೆ ನಂಬರ 89/2017 PÀ®A. 143 147 341 504 506 ಸಹಾ 149 L.¦.¹  ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
     ದಿನಾಂಕ-13/05/2017  ರಂದು ಸಂಜೆ 19-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿ ಮತ್ತು ಆರೋಪಿತರ ಮನೆಗಳು ಅಕ್ಕಪಕ್ಕ ಇದ್ದು ದಿನಾಂಕ:-12/05/2017 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತಮ್ಮ ಮನೆಯ ಮುಂದೆ ನಿಂತುಕೊಂಡಿರುವಾಗ ಆಪಾದಿತ ಗೌರಮ್ಮ ಈಕೆಯು ಪಿರ್ಯಾದಿದಾರಳಿಗೆ ಈ ಸೂಳೆಯರದು ಜಾಸ್ತಿಯಾಗಿದೆ ಇವರಿಗೊಸ್ಕರ ತಾವು ಕೋರ್ಟಗೆ ತಿರುಗಾಡುವದು ಬಂದಿದೆ ಅಂತಾ ಬೈಯುತ್ತಿರುವಾಗ ಪಿರ್ಯಾದಿದಾರರು ಯಾಕೆ ಈ ರೀತಿ ಬೈಯುತ್ತಿರಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದವರೆ ಗೌರಮ್ಮ ಈಕೆಯು ಪಿರ್ಯಾದಿದಾರಳಿಗೆ ಮೈಮೇಲೆ ಕಾರದ ಪುಡಿ ಉಗ್ಗಿ ಈ ಸೂಳೆಯದು ಜಾಸ್ತಿಯಾಗಿದೆ ಅಂತಾ ಕೈಯಿಂದ ಹೊಡೆದಿದ್ದು ಮಂಜಮ್ಮ ಈಕೆಯು ಸಹ ಕೈಯಿಂದ ಬೆನ್ನಿಗೆ ಹೊಡೆದಿದ್ದು  ಅಮರೇಶ & ಬಸಲಿಂಗಪ್ಪ ಇವರಿಬ್ಬರು ಪಿರ್ಯಾದಿದಾರಳಿಗೆ ಕೂದಲು ಹಿಡಿದು ಎಳೆದಾಡಿ ಸೀರೇ ಹಿಡಿದು ಎಳೆದಾಡಿ ಕೈಯಿಂದ ಬೆನ್ನಿಗೆ ಹೊಡೆದಿದ್ದು ಅಲ್ಲದೆ ಅಮರಮ್ಮ & ಗೌರಮ್ಮ ಇವರಿಬ್ಬರು  ಸಹ ಕೈಯಿಂದ ಬೆನ್ನಿಗೆ ಹೊಡೆದಿದ್ದು ನಂತರ ಆರೋಪಿತರು ಪಿರ್ಯಾದಿದಾರಳಿಗೆ ಇನ್ನೊಂದು ಸಾರಿ ತಮ್ಮ ತಂಟೆಗೆ ಬಂದರೆ  ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-90/2017 ಕಲಂ 143,504,354,323,506 ಸಹಿತ 149 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವಿದ್ಯುತ್  ಅಪಘಾತ  ಪ್ರಕರಣದ  ಮಾಹಿತಿ.
                   ¦ügÁå¢zÁgÀ£À ªÀÄUÀ£ÁzÀ gÁeÁ FvÀ£ÀÄ FUÉÎ ¸ÀĪÀiÁgÀÄ 1 ªÀµÀðzÀ »A¢¤AzÀ UÀÄvÉÛzÁgÀ£ÁzÀ ±ÉÃRgï @ ±ÉÃRgÀ¥Àà FvÀ£À°è PÉ®¸À ªÀiÁqÀÄwÛzÀÄÝ EAzÀÄ ¢£ÁAPÀ: 13/05/2017 gÀAzÀÄ ¨É½UÉÎ PÀÆ° PÉ®¸ÀPÉÌAzÀÄ dÄAUÁå£ÁAiÀÄÌ vÁAqÁzÀ PÀÄAl¨Á®AiÀÄå EªÀgÀ ºÉÆ®zÀ°è£À «zÀÄåvï PÀA§zÀ ªÉÄÃ¯É PÉ®¸À ªÀiÁqÀÄwÛzÁÝUÀ, ¨É½UÉÎ 9-00 UÀAmÉAiÀÄ ¸ÀĪÀiÁjUÉ «zÀÄåvï±ÁPï ºÉÆqÉ¢zÀÝjAzÀ PÀA§zÀ ªÉÄðAzÀ PɼÀUÉ ©zÀÄÝ ¸ÁzÁ ªÀÄvÀÄÛ ¨Áj¸ÀégÀÆ¥ÀzÀ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ, ¸ÀzÀj WÀl£ÉUÉ UÀÄwÛUÉzÁgÀ£ÁzÀ ±ÉÃRgï FvÀ£ÀÄ PÉ.E.© C¢üPÁjUÀ½AzÀ AiÀiÁªÀÅzÉà ¥ÀgÀªÁ¤UÉAiÀÄ£ÀÄß ¥ÀqÉAiÀÄzÉà C£À¢üPÀÈvÀªÁV «zÀÄåvï£À PÀA§UÀ¼À PÉ®¸À ªÀiÁr¹, PÉ®¸ÀUÁgÀ¤UÉ AiÀiÁªÀÅzÉà ¸ÀÄgÀPÀëvÁ ¸ÁzsÀ£ÀUÀ¼À£ÀÄß MzÀV¸ÀzÉà ¤®ðPÀëvÀ£ÀªÀ£ÀÄßAlÄ ªÀiÁr, £À£Àß ªÀÄUÀ£À ¸Á«UÉ PÁgÀt£ÁzÀ ªÀåQÛAiÀÄ «gÀÄzÀÞ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ UÀtQPÀÈvÀ ªÀiÁrzÀ zÀÆgÀ£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 92/2017 PÀ®A:  304(J)  L¦¹. CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzzÀÄÝ EgÀÄvÀÛzÉ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
     ದಿನಾಂಕ:13-05-2017 ರಂದು ಸಂಜೆ 5-00 ಗಂಟೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ದಿನಾಂಕ: 13-05-2017 ರಂದು ಆರೋಪಿ ªÀĺÉçƧ vÀAzÉ UÉÆÃPÀÄ®¸Á§, ªÀ-30, eÁ;ªÀÄĹèÃA, G:C±ÉÆÃPÀ ¯ÉʯÁåAqï ¯Áj ¸ÀA.PÉJ-42/3581 £ÉÃzÀÝgÀ ZÁ®PÀ, ¸Á:EA¢gÁ £ÀUÀgÀ ¹AzsÀ£ÀÆgÀÄ. ಸುರುಪುರ ಕಡೆಯಿಂದ ತನ್ನ ಅಶೋಕ ಲೈಲ್ಯಾಂಡ್ ಲಾರಿ ನಂ.ಕೆಎ-42/3581 ನೇದ್ದರಲ್ಲಿ ಭತ್ತ ಚೀಲ ಲೋಡ್ ಮಾಡಿಕೊಂಡು, ಲಾರಿಯಲ್ಲಿ 7 ಜನ ಮೇಲ್ಕಂಡ ಗಾಯಾಳುಗಳನ್ನು ಕೂಡಿಸಿಕೊಂಡು ಮಸ್ಕಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅತಿವೇಗ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಸಂಜೆ 4-15 ಗಂಟೆ ಸುಮಾರು ಎಲೆಕೂಡ್ಲಗಿ ಕ್ರಾಸ್ ಹತ್ತಿರ ರಸ್ತೆಗೆ ಅಡ್ಡಲಾಗಿ ಒಂದು ಎಮ್ಮೆ ಬಂದಿದ್ದರಿಂದ ಆರೋಪಿ ಚಾಲಕನು ವೇಗದಲ್ಲಿದ್ದ ತನ್ನ ಲಾರಿಯನ್ನು ನಿಯಂತ್ರಣ ಮಾಡಲಾಗದೇ ರಸ್ತೆಯ ಬಲಬಾಜು ಲಾರಿಯನ್ನು ಪಲ್ಟಿ ಮಾಡಿದ್ದರಿಂದ ಲಾರಿಯಲ್ಲಿದ್ದ ಮೇಲ್ಕಂಡ 7 ಜನ ಗಾಯಾಳುಗಳಿಗೆ ತೀವ್ರ ಮತ್ತು ಸಾದಾ ಸ್ವರೂಪದ ರಕ್ತಗಾಯಗಳಾಗಿದ್ದು, ನಂತರ ಲಾರಿ ಚಾಲಕನು ಗಾಯಾಳುಗಳಿಗೆ ನೋಡಿ ಲಾರಿ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಂಶದ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ  80/2017 PÀ®A.279, 337, 338 L¦¹ ¸À»vÀ 187 LJA« PÁAiÉÄÝ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  


ವರದಕ್ಷಣೆಯ ಪ್ರಕರಣದ ಮಾಹಿತಿ.
     ಫಿರ್ಯಾದಿ ದಿವ್ಯಾ ಈಕೆಯನ್ನು ಆರೋಪಿ  ಗಂಗಾಚಂದ್ರ ರಮೇಶ ಬೋಯಪಾಟಿ ತಂದೆ ಬಿ.ವೆಂಕಟೇಶ್ವರರಾವು ಈತನ ಸಂಗಡ ದಿನಾಂಕ 24-04-2016 ರಂದು ಲಕ್ಷ್ಮೀ ಕ್ಯಾಂಪಿನಲ್ಲಿ ಮನೆಯ ಮುಂದೆ ಮಾಡಿಕೊಟ್ಟಿದ್ದು ಮದುವೆಯ ಸಮಯದಲ್ಲಿ ನಗದು ಹಣ 10 ಲಕ್ಷ ರೂ., 100 ಗ್ರಾಂ ಬಂಗಾರ, 300 ಗ್ರಾಂ ಬೆಳ್ಳಿಯನ್ನು ಕೊಟ್ಟಿದ್ದು ಮದುವೆಯ ನಂತರದಲ್ಲಿ ಫಿರ್ಯಾದಿದಾರಳು ಗಂಡನ ಮನೆಗೆ ಸಂಸಾರ ಮಾಡಲು ಹೋಗಿದ್ದು ಸುಮಾರು 2 ತಿಂಗಳ ಕಾಲ ಫಿರ್ಯಾದಿಯ ಗಂಡ ಮತ್ತು ಮನೆಯವರು ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡಿದ್ದು ನಂತರದಲ್ಲಿ ಫಿರ್ಯಾದಿಯ ಗಂಡ, ಮಾವ ಬಿ.ವೆಂಕಟೇಶ್ವರ ರಾವು, ಅತ್ತೆ ಬಿ.ಲಕ್ಷ್ಮೀ, ಭಾವ ಬಿ.ಸತೀಶ ಕುಮಾರ ಹಾಗೂ ಬಿ.ಕೀರ್ತಿ ಗಂಡ ಬಿ.ಸತೀಶ ಕುಮಾರ ಇವರೆಲ್ಲರು ಫಿರ್ಯಾದಿದಾರಳಿಗೆ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ನೀಡುತ್ತಾ ಬಂದಿದ್ದು ಅಲ್ಲದೇ ದಿನಾಂಕ 11-05-2017 ರಂದು ಫಿರ್ಯಾದಿದಾರಳು ಲಕ್ಷೀಕ್ಯಾಂಪಿನ ತನ್ನ ತವರು ಮನೆಯಲ್ಲಿರುವಾಗ ಆರೋಪಿ ನಂ.2 ರಿಂದ 5 ನೇದ್ದವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಬಿಡಿಸಲು ಬಂದ ಫಿರ್ಯಾದಿಯ ತಾಯಿಗೂ ಸಹ ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ¥Éưøï oÁuÉ ಗುನ್ನೆ ನಂಬರ 95/2017 U/s 498 (A), 504, 323, 506 R/w 34 Ipc ªÀÄvÀÄÛ PÀ®A 3 & 4 D.P Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯು.ಡಿ.ಆರ್. ಪ್ರಕರಣದ ಮಾಹಿತಿ:-
           ಫಿರ್ಯಾದಿ ಶ್ರೀ ರಂಗಯ್ಯ ತಂದೆ ಹುಲುಗಯ್ಯ ವಯಾ 60 ವರ್ಷ, ಜಾ: ನಾಯಕ, : ಒಕ್ಕಲುತನ, ಸಾ: ಯರಜಂತಿ, ತಾ: ಲಿಂಗಸಗೂರು ಈತನ ಮಗನಾದ ಮೃತ ತಿಮ್ಮಯ್ಯ ಈತನ ಹೆಂಡತಿಯು ಈಗ್ಗೆ 7-8 ತಿಂಗಳುಗಳ ಹಿಂದೆ ತೀರಿಕೊಂಡಿದ್ದು, ಅದೇ ಚಿಂತೆಯಲ್ಲಿ ದಿನಾಲೂ ಮಧ್ಯಪಾನ ಮಾಡುತ್ತಿದ್ದು, ಕುಡಿಯುವದು ಇತ್ತೀಚೆಗೆ ಜಾಸ್ತಿಯಾಗಿ ಮಾನಸಿಕ ಅಸ್ವಸ್ಥನಾಗಿದ್ದು, ಇದರಿಂದ ದಿನಾಂಕ: 13.05.2017 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ತಮ್ಮ ಹೊಲದ ಬೇವಿನ ಮರಕ್ಕೆ ಡಿಸೇಲ್ ಪೈಪಿನಿಂದಾ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಕಾರಣ ಈತನ ಮರಣದಲ್ಲಿ ಯಾವುದೇ ಸಂಶಯ, ಫಿರ್ಯಾಧಿ ವಗೈರೆ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ºÀnÖ ¥ÉưøÀ oÁuÉAiÀÄÄ.r.Dgï ನಂ:05 /2017 PÀ®A  174  ¹.Cgï.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.05.2017 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 6300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.