¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w.
ದಿನಾಂಕ
27-11-2016 ರಂದು ಸಿಂಧನೂರ – ರಾಯಚೂರ ರಸ್ತೆಯ ನಗರಸಭೆಯ ಹತ್ತಿರದ ಶ್ರೀ ದೇವಿ ಬೇಕರಿಯ ಮುಂದಿನ
ರಸ್ತೆಯಲ್ಲಿ ಒಬ್ಬ ಬೂಲೆರೋ ಪಿಕ್ ಅಪ್ ಗೂಡ್ಸ್ ಅಟೊ ನಂ ಕೆಎ 32-ಸಿ
2485 ನೆದ್ದರ ಚಾಲಕನಾದ ಖಾಜಾಸಾಬ ವಯ 25 ಸಾ: ಕಲ್ಬುರ್ಗಿ ತನ್ನ ಗೂಡ್ಸ್ ಅಟೋವನ್ನು ಅತಿವೇಗವಾಗಿ
ಮತ್ತು ಅಲಕ್ಷ್ಯತನದಿಂದ ನಡೆಸಿ ಯಾವೂಧೆ ಸಿಗ್ನಲ್ ನಿಡದೆ ಒಮ್ಮೆ ಬ್ರೆಕ್ ಹಾಕಿದ್ದರಿಂದ ಹಿಂದೆ ಹೊರಟ ಫಿರ್ಯಾದ ವಿರೇಶನು ತನ್ನ
ಮೋಟಾರ್ ಸೈಕಲ್ಲ ನಂ ಕೆಎ 36-ಇಬಿ- 7870 ನೆದ್ದು
ಗೂಡ್ಸ್ ಅಟೋಗೆ ತಾಗಿದ್ದರಿಂದ ಮೋಟಾರ್ ಸೈಕಲ್ ಸವಾರ ಕೆಳಗೆ ಬಿಳಲು ಆತನ ಮೇಲಿ ದವಡೆಯ
ಎರಡು ಹಲ್ಲುಗಳು ಬಿದ್ದಿದ್ದು , ತುಟಿಗೆ ತೆರಚಿದ ರಕ್ತಗಾಯವಾಗಿದ್ದು ಮತ್ತು ಬಲಗಾಲಿ ಓಳಪೆಟ್ಟಾಗಿದ್ದು ಸದರಿ
ಹೆಳಿಕೆ ಫಿರ್ಯಾದಿ ಕೊಟ್ಟಿದ್ದು ಸದರಿ ಸಾರಂಶದ
ಮೇಲಿಂದ ಪಿ.ಎಸ್.ಐ. ಸಿಂಧನೂರು ಸಂಚಾರ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂ 72/2016 ಕಲಂ 279, 338 ಐ, ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :28.11.2016 gÀAzÀÄ 201 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.