Thought for the day

One of the toughest things in life is to make things simple:

15 Nov 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
           ¢£ÁAPÀ :-11-11-2014 gÀAzÀÄ   ಬೆಳಿಗ್ಗೆ 8-00 ಗಂಟೆಯಿಂದ ದಿ-14-11-2014 ರ ಬೆಳಿಗ್ಗೆ 9-00 ಗಂಟೆಯ ಅವಧಿಯಲ್ಲಿ ಗಲಗ ಗ್ರಾಮ 71 ನೇಯ ಕಿ.ಮೀ ನ ಎಸ್ ಕೇಪ್ ಮತ್ತು ಲೇಬರೇಟರ್ ಕೆನಾಲಿನ ಗೇಟಿನ ಹತ್ತಿರ ಫಿರ್ಯಾದಿದಾರನ ಮಗನಾದ ಹನುಮಂತ ಮೃತನು ಲಿಂಗಸ್ಗೂರು ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ನಂತರ ಪೇಸಿಗೆಗಾಗಿ ಕೋರ್ಟಿಗೆ ಹೋಗುತ್ತೇನೆಂದು ಹೇಳಿ ಹೋದಾಗ ಹಿಂದಿನಿಂದ ಹೋದ ಫಿರ್ಯಾದಿ ಮತ್ತು ಅತನ ಹೆಂಡತಿ ಲಿಂಗಸ್ಗೂರಿಗೆ ಹೋಗಿ ಕೋರ್ಟಿನಲ್ಲಿ ಮತ್ತು ಲಿಂಗಸ್ಗೂರು ಆಸ್ಪತ್ರೆಗಳಲ್ಲಿ ಹುಡುಕಾಡಿದರು ಸಿಗದೇ ಇದ್ದಾಗ ತಮ್ಮ ಸಂಬಂದಿಕರ ಊರುಗಳಲ್ಲಿ ವಿಚಾರಿಸಿದರು ಸಹ ಯಾವುದೇ ಮಾಹಿತಿ ಸಿಗದ ಕಾರಣ ಅವತ್ತಿನಿಂದ ಹುಡುಕಾಡುತ್ತಾ ಇಂದು ಪಿರ್ಯಾದಿಯ ಅಳಿಯನು ಸದರಿ ಸ್ಥಳಕ್ಕೆ ಬಂದಾಗ ಕೆನಾಲಿನ ಗೇಟಿಗೆ ಇದ್ದ ಶವವನ್ನು ನೋಡಿ ಗುರುತಿಸಿ ಅವರ ಸಂಬಂದಿಕರನ್ನು ಕರೆದುಕೊಂಡು ಬಂದಾಗ ಎಲ್ಲರು ಶವವನ್ನು ನೋಡಿ ಗುರುತಿಸಿದ್ದು ಶವನ್ನು ತಮ್ಮ ಸಂಬಂದಿಕರ  ಸಹಾಯದಿಂದ ನೀರಿನಿಂದ ಮೇಲಕ್ಕೆ ಎತ್ತಿದ್ದಾಗ ಮೃತನಿಗೆ ಮುಖದ ಮಾಂಸ ಖಂಡಗಳು ಕಿತ್ತು ಹೊಗಿದ್ದು  ಹಲ್ಲು, ಕಣ್ಣು  ಹೊರ ಬಂದಿದ್ದು ಅಲ್ಲಲ್ಲಿ ತಲೆಯ ಕೂದಲು ಕಿತ್ತಿ ಹೊಗಿದ್ದು  ಅಲ್ಲಿದೆ ಅಲ್ಲಲ್ಲಿ ಮೈ ಮೇಲಿನ ಚರ್ಮ ಕಿತ್ತಿ ಹೊಗಿ ಬಿಳಿ ಬಣ್ಣಕ್ಕೆ ಬಂದಿದ್ದು  ಕಂಡು ಬಂದಿದ್ದರಿಂದ ಮೃತನು ಕಾಲುವೆಯ ನೀರಿನಲ್ಲಿ ಮೃತ ಪಟ್ಟಿದಾನೋ ಅಥವಾ ಯಾರೋ ಕೊಲೆ ಮಾಡಿ ಬಿಸಾಕಿದಾರೋ ಹೇಗೋ? ಮೃತ ಹನುಮಂತನ ಮರಣದಲ್ಲಿ ಫಿರ್ಯಾದಿದಾರರು ಸಂಶಯವನ್ನು ವ್ಯಕ್ತ ಪಡಿಸಿದ್ದ ಫಿರ್ಯಾದಿಯನ್ನು ಗಲಗ ಸೀಮಾಂತರದಲ್ಲಿ ಮಾನ್ಯ ಪಿ.ಎಸ್.ಐ ಸಾಹೇಬರು ಪಡೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಪಿ ಸಿ 131 ರವರೊಂದಿಗೆ ಕಳಹಿಸಿಕೊಟ್ಟ ಲಿಖಿತ ಫಿರ್ಯಾದಿಯ ಸಾರಂಶದ ಮೇಲಿನಿಂದ eÁ®ºÀ½î ¥Éưøï oÁuÉ AiÀÄÄ.r.Dgï. £ÀA: 20/2014 PÀ®A  174(ಸಿ) ಸಿ ಅರ್.ಪಿ.ಸಿ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

              ಫಿರ್ಯಾದಿ ಹುಚ್ಚಪ್ಪ ತಂದೆ ಬಸಪ್ಪ ವಯಸ್ಸು 50 ವರ್ಷ ಜಾತಿ ಕುರಬರು ಉ: ಒಕ್ಕಲುತನ ಸಾ:ಅಮೀನಗಡ FvÀ£À ಮಗ ಮೃತ ಯಲ್ಲಾಲಿಂಗ ತಂದೆ ಹುಚ್ಚಪ್ಪ ವಯಸ್ಸು 22 ವರ್ಷ ಜಾತಿ ಕುರಬರು ಒಕ್ಕಲುತನ ಸಾ: ಅಮೀನಗಡ ಈತನು ದಿನಾಂಕ 13-11-2014 ರಂದು ಬೆಳಿಗ್ಗೆ ತಮ್ಮ ಹೊಲಕ್ಕೆ ಮೇವನ್ನು ತೆಗದುಕೊಂಡು  ಮನೆಗೆ ಬಂದು ಮನೆಯಲ್ಲಿ ಮಲಗಿಕೊಂಡಿರುವಾಗ  ಫಿರ್ಯಾದಿದಾರನು ಬೆಳಿಗ್ಗೆ 08-00 ಗಂಟೆ ಸುಮಾರಿಗೆ  ನೋಡಲು ಆತನ ಬಾಯಲ್ಲಿ ನೊರೆ ಬಂದು ಮೃತಪಟ್ಟಿದ್ದು ಇತ್ತು,. ಮೃತನು ಹೊಲದಲ್ಲಿ ಮೇವನ್ನು ತೆಗೆದುಕೊಂಡು ಬರಲು ಹೋದಾಗ ಯಾವುದೋ ಹುಳು ವಿಷ(ಜಂತು) ಕಡಿದಿರಬಹುದಾಗಿದ್ದರಿಂದ ಬಾಯಲ್ಲಿ ನೊರೆ ಬಂದು ಮೃತಪಟ್ಟಿದ್ದು ನನ್ನ ಮಗನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ನೀಡಿದ ಫಿರ್ಯಾದಿದಾರನು ನೀಡಿದ  ಹೇಳಿಕೆ ಸಾರಂಶದ ಮೇಲಿಂದ  PÀ«vÁ¼À ¥ÉưøÀ oÁuÉ ಯು.ಡಿ.ಆರ್ ಸಂಖ್ಯೆ 15/2014 ಕಲಂ; 174 ಸಿ.ಆರ್.ಪಿ.ಸಿ.  ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು ,

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
     ಫಿರ್ಯಾದಿ ²æêÀÄw ¸ÀĪÀÄ®vÀ  UÀAqÀ ¹zÀÝ°AUÀgÉrØ ªÀAiÀiÁ,27 ªÀµÀð,°AUÁAiÀÄvÀ,ªÀÄ£ÉPÉ®¸À, ¸Á-ªÀiÁvÀà½î , ºÁ.ªÀ. eÉÃgÀ§Ar.  FPÉUÉ ಈಗ್ಗೆ 3 ವರ್ಷ 5 ತಿಂಗಳದ ಹಿಂದೆ ಲಗ್ನವಾಗಿದ್ದು ಫಿರ್ಯಾದಿದಾರಳನ್ನು ಕೆಲವು ವರ್ಷಗಳವರಗೆ ಆಕೆಯ ಗಂಡ ಮತ್ತು ಅತ್ತೆ ಚನ್ನಾಗಿ ನೋಡಿಕೊಂಡಿದ್ದು ನಂತರ ಇಗ್ಗೆ 2 ವರ್ಷದ ಹಿಂದಿನಿಂದ ತನ್ನ ಗಂಡನು ತನ್ನ ಜೊತೆ ಚನ್ನಾಗಿ ಸಂಸಾರ ಮಾಡದೆ ವಿನಾ ಕಾರಣ ಕುಡಿದು ಬಂದು ತನಗೆ ಕೈಯಿಂದ ಮೈಕೈಗೆ ಹೊಡೆದು ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಾ ಬಂದಿದ್ದು ಅಲ್ಲದೆ, ಎಲೇ ಬೋಸೂಡಿ ಸೂಳೆ ಅಂತಾ ಅವಾಚ್ಯ  ಶಬ್ದಗಳಿಂದ ಬೈದು ವರದಕ್ಷಣೆ ಹಣ 50000/ರೂಪಾಯಿ ತೆಗೆದುಕೊಂಡು ಬಾ ಇಲ್ಲವೇಂದೆರೆ ಇನ್ನೊಂದು ಲಗ್ನ ಮಾಡಿಕೊಳ್ಳುತ್ತೆನೆ ಅಂತಾ ಬೈದಿದ್ದು ಅಲ್ಲದೆ,   ಅತ್ತೆಯು ಕೂಡ ವರದಕ್ಷಣೆ ಹಣ ತರುವಂತೆ ವತ್ತಾಯಿಸುತ್ತಿದ್ದು, ದಿನಾಂಕ-13/11/2014 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಆರೋಪಿತರು ಫಿರ್ಯಾದಿಯ ಮನೆಯ  ಮುಂದುಗಡೆ ಬಂದು 1]¹zÀÝ°AUÀgÉrØ vÀAzÉ ¢. ±ÀgÀt¥Àà ¥ÉÆð¸ï ¥Án¯ï  2) ¥ÁªÀðvÀªÀÄä  UÀAqÀ ¢.±ÀgÀt¥Àà ¥ÉÆð¸ï ¥Án¯ ¸Á- ªÀiÁvÀà½î EªÀರಿಬ್ಬರೂ ಅವಾಚ್ಯ ಶಬ್ದಗಳಿಂದ ಬೈದು, ನೀನು ವರದಕ್ಷಣೆ ಹಣ 50000/ರೂ ತೆಗೆದುಕೊಂಡು ಬರುತ್ತಿಯಾ ಇಲ್ಲಾ ನಿಮ್ಮ ಮನೆಯಲ್ಲಿ ಬಿದ್ದು ಸಾಯುತ್ತಿಯಾ, ಅಂತಾ ಬೈದು, ಹಣ  ತರದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಲಿಖಿತ ದೂರಿನ ಆಧಾರದ ಮೇಲಿಂದ  zÉêÀzÀÄUÀð ¥Éưøï oÁuÉ.  UÀÄ£ÉßÉ£ÀA.193/2014  PÀ®A:498(J),323,504,506 R/w 34 IPC ªÀÄvÀÄÛ 3&4 ªÀgÀzÀPÀëuÉ ¤µÉÃzÀ PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
       ಫಿರ್ಯಾದಿ ನೀಲಮ್ಮ ಮಡಿವಾಳ್ ಗಂಡ ಹನುಮಂತಪ್ಪ ಮಡಿವಾಳ್, ವಯ: 24 ವರ್ಷ, : ಮನೆ ಕೆಲಸ ಸಾ: ಬಡಿಬೇಸ್ ಸಿಂಧನೂರು ESÉÃLH 4 ವರ್ಷಗಳ ಹಿಂದೆ ಆರೋಪಿ 01 ಹನುಮಂತಪ್ಪ ಮಡಿವಾಳ ತಂದೆ ಅಯ್ಯಪ್ಪ ನೇದ್ದವನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ಫಿರ್ಯಾದಿಗೆ 03 ಹೆಣ್ಣು ಮಕ್ಕಳಿದ್ದು, ನಂತರ ಆರೋಪಿತರು ಫಿರ್ಯಾದಿಗೆ ಹೆಣ್ಣು ಮಕ್ಕಳನ್ನು ಹಡೆದಿದ್ದಿ ಅಂತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದರಿಂದ ತವರೂ ಮನೆ ಸೇರಿದ್ದು, ದಿನಾಂಕ: 10-07-2014 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಬಡಿಬೇಸನಲ್ಲಿರುವ ಫಿರ್ಯಾದಿಯು ತನ್ನ ತವರೂ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ಫಿರ್ಯಾದಿಗೆ ಹೊಡೆ ಬಡೆ ಮಾಡಿ, ಮತ್ತೆ ಹೆಣ್ಣು ಹಡದೈತೆ ಕೋಡಿ ಅಂತಾ ಬೈದು ಮತ್ತು ಡೈವರ್ಸ್ ಕೊಡು ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 270/2014 ನೇದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.265/2014, ಕಲಂ. 498(), 323, 324, 506 ಸಹಿತ 34 ಐಪಿಸಿ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .


¥Éưøï zÁ½ ¥ÀæPÀgÀtzÀ ªÀiÁ»w:-
   ¢£ÁAPÀ: 14-11-2014 gÀAzÀÄ 5-30 ¦.JA. ¸ÀĪÀiÁjUÉ 1) ®PÀëöät vÀAzÉ ©üêÀÄtÚ ªÀAiÀiÁ: 28 ªÀµÀð eÁ: ¨sÉÆë G: PÀÆ°PÉ®¸À ¸Á: ªÀÄ®èzÀUÀÄqÁØ vÁ: ¹AzsÀ£ÀÆgÀÄ  FvÀ£ÀÄ ªÀÄ®èzÀUÀÄqÀØ UÁæªÀÄzÀ°è £ÁUÀ¥Àà£À PÀmÉÖAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ¸ÁªÀðd¤PÀjAzÀ ºÀt ¥ÀqÉzÀÄ CzÀȵÀÖzÀ ªÀÄlPÁ £ÀA§j£À aÃnAiÀÄ£ÀÄß §gÉzÀÄPÉƼÀÄîwÛgÀĪÁUÀ ¸ÀzÀj DgÉÆævÀ£À£ÀÄß ¦.J¸ï.L. ªÀÄvÀÄÛ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀ¤AzÀ ªÀÄlPÁ dÆeÁlzÀ ºÀt gÀÆ. 690/- UÀ¼ÀÄ, MAzÀÄ ªÀÄlPÁ aÃn, MAzÀÄ ¨Á® ¥É£ÀÄß, dÆeÁlzÀ zÁ½ ¥ÀAZÀ£ÁªÉÄ ºÁdgÀ¥Àr¹zÀÝgÀ ¸ÁgÁA±ÀzÀ DzÁgÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 261/2014 PÀ®A. 78 (3) PÉ.¦. DåPïÖ  CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ
EvÀgÉ L.¦.¹. ¥ÀæPÀgÀtzÀ ªÀiÁ»w:-
      £ÀgÉñÀ ¸Á;- DzÉÆä FvÀ£ÀÄ FUÉÎ 2 ªÀµÀðUÀ½AzÀ ¦üAiÀiÁð¢ PÀĪÀiÁj gÁ¢üPÁ vÀAzÉ dA¨sÀ¥Àà 12 ªÀµÀð eÁw. ªÀiÁ¢UÀ G: ªÀÄ£ÉUÉ®¸À ¸Á: PÀ®ä¯Á FPÉAiÀÄ CPÀÌ £ÁUÀªÀÄä FPÉAiÉÆA¢UÉ ¸ÀA§AzsÀ«lÄÖPÉÆAqÀÄ DUÁUÉÎ EªÀgÀ ªÁ¸ÀzÀ ªÀÄ£ÉUÉ §AzÀÄ ºÉÆÃUÀÄwÛzÀÝ CzÉà ¥ÀæPÁgÀªÁV DgÉÆævÀ£ÀÄ  ¢;- 14-11-14 gÀAzÀÄ ªÀÄzsÁåºÀß 2-30 UÀAmÉ ¸ÀĪÀiÁjUÉ ªÀÄ£ÉUÉ §AzÀÄ ¦üAiÀiÁð¢zÁgÀ¼À CPÀÌ £ÁUÀªÀÄä ¼ÉÆA¢UÉ dUÀ¼À vÉUÉzÀÄ CªÁZÀåªÁV ¨ÉÊzÀÄ ¦üAiÀiÁð¢zÁgÀ¼À£ÀÄß ªÀÄ®UÀ®Ä PÀ½¸ÀÄ CAvÁ £ÁUÀªÀÄä½UÉ MvÁ۬ĸÀÄvÀÛ ¦üAiÀiÁð¢zÁgÀ¼À ªÉÄʪÉÄÃ¯É EzÀÝ ªÉÃ¯ï £ÀÄß J¼ÀzÀÄ ¨Á ªÀÄ®UÀ®Ä CAvÁ PÀgÉzÀÄ ªÀiÁ£À¨sÀAUÀ ªÀiÁrzÀÄÝ EgÀÄvÀÛzÉ CAvÁ ºÉýPÉ ¦üAiÀiÁð¢ ಈ ಬಗ್ಗೆ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಲಿಖಿತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA289 /2014 PÀ®A  354, 504, L.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.                                                                                        
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ: 14.11.2014 gÀAzÀÄ ²æà w¥ÀàtÚ vÀAzÉ ²ªÀ¥Àà ªÀAiÀÄ 40 eÁ ®ªÀiÁt  G MPÀÌ®ÄvÀ£À ¸Á ¸Á¸ÀéUÉÃgÁ ¦ÃvÁ £ÁAiÀÄPÀ£À vÁAqÀ vÁ zÉêÀzÀÄUÀð FvÀ£ÀÄ vÀ£Àß  ªÀÄ£ÉAiÀÄ ªÀÄÄAzÉ ¤AvÀÄPÉÆAqÁ  zÉêÀzÀÄUÀð gÁAiÀÄZÀÆgÀÄ ªÀÄÄRå gÀ¸ÉÛAiÀÄ ¦.qÀ.§Æèr C¦ü¸ï ªÀÄÄAzÉ M§â CmÉÆà ZÁ®PÀ£ÀÄ CmÉÆà £ÀA PÉ J 36 J 3137 £ÉÃzÀÝ£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ gÉÆÃr JqÀ ¨ÁdÄ ºÉÆÃgÀnzÀÝ ±ÀAPÀæ¥Àà¤UÉ lPÀÌgÀ PÉÆlÄÖ CzÉêÉÃUÀªÁV ªÁ¥À¸ÀÄ gÁAiÀÄZÀÆgÀÄ PÀqÉUÉ vÀ£Àß CmÉÆêÀ£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV UËgÀA ¥ÉÃmï PÁæ¸ïzÀ ªÁ°äQ ¸ÀPÀð® ºÀwÛgÀ CmÉÆà ¥À°Ö ªÀiÁr DvÀ¤UÀÄ ¸ÀºÁ UÁAiÀĪÁVzÀÄÝ EgÀÄvÀÛzÉ CAvÁ w½¹zÀ£ÀÄ ±ÀAPÀæ¥Àà¤UÉ £ÉÆÃqÀ®Ä DvÀ£À JqÀ vÉÆqÉ ªÀÄÄj¢zÀÄÝ ªÀÄvÀÄÛ JqÀ ºÀuÉAiÀÄ G©â£À ªÉÄÃ¯É gÀPÀÛUÁAiÀÄ ªÀÄvÀÄÛ ªÀÄÆV¤AzÀ gÀPÀÛ §A¢zÀÄÝ CmÉÆÃZÁ®PÀ SÁeÁ §AzÉãÀªÁd vÀAzÉ C¨Áâ¸À C° ¸Á PÀjUÀÄqÀØ FvÀ£À£ÀÄß £ÉÆÃqÀ®Ä DvÀ£À JqÀPÁ®Ä vÉÆqÉ ªÀÄvÀÄÛ ªÉÆtPÁ®Ä PɼÀUÉ PÁ®Ä ªÀÄÄj¢ÝzÀÄÝ JqÀ PÁ®Ä ¥ÁzÀPÉÌ vÉgÉazÀUÁAiÀÄ ªÀÄvÀÄÛ §® ZÀ¥ÉàUÉ ªÀÄÆPÀ ¥ÉmÁÖVzÀÄÝ  DmÉÆà ZÁ®PÀ£À ªÉÄÃ¯É PÁ£ÀƤ£À PÀæªÀÄ dgÀÄV¸À®Ä «£ÀAw CAvÁ PÉÆlÖ ºÉýPÉ ¦gÁå¢AiÀÄ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ. UÀÄ£Éß £ÀA. 18/2014 PÀ®A:279,337, 338,L.¦.¹ & 187  L JªÀiï « PÁAiÉÄÝ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ
¸ÉÊPÀ¯ï ªÉÆÃmÁgÀÄUÀ¼À d¥ÀÄÛ ¥ÀæPÀgÀtzÀ ªÀiÁ»w:-
     ದಿನಾಂಕ : 15/11/14 ರಂದು ಬೆಳಿಗ್ಗೆ 10-30 ಗಂಟೆಗೆ ಪಿ.ಎಸ್.ಐ.(ಕಾ>ಸು) ಮಾನವಿ ಠಾಣೆ ರವರು ಆರೋಪಿ, ಎರಡು ಮೋಟಾರ್ ಸೈಕಲಗಳು ಮತ್ತು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ : 15/11/14 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಆರೋಪಿತನು ಮಾನವಿ ನಗರದ ರಾಯಚೂರು ಮುಖ್ಯರಸ್ತೆಯಲ್ಲಿರುವ ಮಹಿಬೂಬು ಅಟೋ ಇಂಜಿನಿಯರಿಂಗ್ ವರ್ಕ್ಸ್ ಶಾಪ್ ಮುಂದುಗಡೆ ಎರಡು ಮೋಟಾರ್ ಸೈಕಲಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಮೇರೆಗೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಹೋಗಲು ಆರೋಪಿತನು ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ನಾವು ಸದ್ರಿಯವನನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಲೋಗೇಂದ್ರ ತಂದೆ ಗುರುಸ್ವಾಮಿ ವ-28 ವರ್ಷ ಜಾ-ತಮಿಳು ಲಿಂಗಾಯತ , ಉ-ಪೆಂಟಿಂಗ್ ಕೆಲಸ ಸಾ-ಆರ್.ಹೆಚ್.ಕ್ಯಾಂಪ್ ನಂ.1, (ಬರ್ಮಾಕ್ಯಾಂಪ್) ತಾ-ಸಿಂಧನೂರು ಅಂತಾ ತಿಳಿಸಿದ್ದು, ತನ್ನ ವಶದಲ್ಲಿರುವ ಎರಡು ಮೋಟಾರ್ ಸೈಕಲಗಳ ಕಾಗದ ಪತ್ರಗಳನ್ನು ವಿಚಾರಿಸಲು ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಸದ್ರಿ ಮೋಟಾರ್ ಸೈಕಲಗಳು ಕಳುವಿನವು ಇರಬಹುದೆಂಬ ಸಂಶಯದಮೇರೆಗೆ ಪಂಚರುಗಳನ್ನು ಕರೆಯಿಸಿ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಠಾಣೆಗೆ §AzÀÄ d¥ÀÄÛ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ಮಾನವಿ ಠಾಣೆ ಗುನ್ನೆ ನಂ.299/14 ಕಲಂ 41(1)(ಡಿ) ರೆ/ವಿ 102 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.  
ªÉÆÃmÁgÀÄ ¸ÉÊPÀ¯ï UÀ¼À ªÀiÁ»w:-
 1) ಹಿರೋ ಹೊಂಡಾ ಸ್ಪ್ಲಂಡರ್ ಪ್ಲಸ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಂ.ಕೆಎ-36/ಕೆ-104 CHASIS NO.02E20F48673, ENGINE NO.02E18E48494    ಅ.ಕಿ.ರೂ 25,000/-
2)
HERO HOND CD DELUXE ಕೆಂಪುಬಣ್ಣದ ಮೋಟಾರ್ ಸೈಕಲ್ ನಂ.ಕೆಎ-36/ಕ್ಯೂ-2334 CHASIS NO.06C29F26241 ENGINE NO.06C29E02671 ಅ.ಕಿ.ರೂ 30,000/- ರೂಗಳು

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.11.2014 gÀAzÀÄ  139 ¥ÀææPÀgÀtUÀ¼À£ÀÄß ¥ÀvÉÛ ªÀiÁr 27,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.