Thought for the day

One of the toughest things in life is to make things simple:

12 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ:11-01-2014 ರಂದು 12-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಮಟನ್ ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಖಾಜಾಪಾಷಾ  @ ಮಹಿಬೂಬ್ ಪಾಷಾ ತಂದೆ ಬುಡನ್ ಸಾಬ್ , ವಯ:55, ಜಾ: ಮುಸ್ಲಿಂ, : ಗುತ್ತೇದಾರ್ , ಸಾ: ಣುಕಾ ಫೊಟೋ ಸ್ಟುಡಿಯೋ ಹತ್ತಿರ ಕಾಟಿಬೇಸ್ ಸಿಂಧನೂರು EªÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ( PÁ &¸ÀÄ) ¹AzsÀ£ÀÆgÀÄ £ÀUÀgÀ oÁuÉ gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿದ ಮಟಕಾ ಜೂಜಾಟದ ನಗದು ಹಣ ರೂ.600/- , ಮಟಕಾ ಚೀಟಿ & ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ DzsÁgÀzÀ ªÉÄðAzÀ  ಆರೋಪಿತನ ವಿರುದ್ದ ಠಾಣಾ ಗುನ್ನೆ ನಂ.26/2014 , ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
             ¢£ÁAPÀ 11-01-2014 gÀAzÀÄ ¸ÀAeÉ 17.00 UÀAmÉAiÀÄ ¸ÀĪÀiÁjUÉ UÀÄAqÀæªÉð UÁæªÀÄzÀ°è, ಕೆಲವು ಜನರು ಅಂದರ-ಬಹಾರ ಎಂಬುವ ಇಸ್ಪೀಟ್‌ ಜೂಜಾಟವನ್ನು ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ EqÀ¥À£ÀÆgÀÄ gÀªÀgÀÄ ಮತ್ತು ಸಿಬ್ಬಂಧಿಯವರು ಪಂಚರೊಂದಿಗೆ ಸರ್ಕಾರಿ ಜೀಪ್‌ ನಂ. ಕೆ.ಎ-36 ಜಿ-115 ನೇದ್ದರಲ್ಲಿ ಹೊರಟು ಗುಂಡ್ರವೇಲಿ ಗ್ರಾಮದ ವೈ. ರಾಮಯ್ಯ ಇವರ ಹೊಲದ ಬಣವೆಯಲ್ಲಿ ಒಂದು ಪ್ಲಾಸ್ಟಿಕ್ ಗೊಬ್ಬರ ಚೀಲದ ಬರಕಾವನ್ನು ಹಾಸಿಕೊಂಡು ಅದರ ಮೇಲೆ ದುಂಡಗೆ ಕುಳಿತು ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಒಮ್ಮೆಲೆ ದಾಳಿ ಮಾಡಿ FgÀtÚ vÀAzÉ ©üêÀÄAiÀÄå, ªÀAiÀiÁ-40 ªÀµÀð, eÁ-F½UÉÃgï, G-MPÀÌ®ÄvÀ£À ¸Á-aPÀ̪ÀÄAZÁ° ºÁUÀÆ EvÀgÉ 4 d£ÀgÀ£ÀÄß ವಶಕ್ಕೆ ತೆಗೆದುಕೊಂಡು ಅವರಿಂದ ಇಸ್ಪಿಟ್‌ ಜೂಜಾಟದ ಹಣ 2,540/- ರೂ.ಗಳನ್ನು ಹಾಗೂ 52 ಇಸ್ಪೀಟ್‌ ಎಲೆಗಳು, ಒಂದು ಪ್ಲಾಸ್ಟಿಕ್ ಗೊಬ್ಬರ ಚೀಲದ ಬರಕಾ ಇವುಗಳನ್ನು ಆರೋಪಿತರೊಂದಿಗೆ ದಾಳಿ ಪಂಚನಾಮೆದೊಂದಿಗೆ ಠಾಣೆಗೆ ಬಂದು  zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ಆರೋಪಿತರ ವಿರುದ್ದ EqÀ¥À£ÀÆgÀÄ oÁuÉ UÀÄ£Éß £ÀA: 07/2014 PÀ®A 87 PÉ.¦ DPïÖ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
      ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-                

             ಪ್ಯಾಟಿ ನರಸಪ್ಪ ತಂದೆ ಹನುಮಯ್ಯ ಇವರಿಗೂ ಫಿರ್ಯಾದಿ ಜಿ.ಮಹೇಶ ತಂದೆ ದಿ:ತಿಮ್ಮಾರೆಡ್ಡಿ ವಯಾ:30 ವರ್ಷ ಜಾ:ಹರಿಜನ(ಮಾದಿಗ) ಉ:ಅಸಿಸ್ಟೆಂಟ್ ಲ್ಯಾಬ್ ಕೆಲಸ ರೀಮ್ಸ್ ಆಸ್ಪತ್ರೆ ರಾಯಚೂರು ಸಾ:ಮನೆ ನಂ:8-4-28 ಹರಿಜನವಾಡ ರಾಯಚೂರು gÀªÀjUÀÆ ಸುಮಾರು 1 ವರ್ಷ 8 ತಿಂಗಳುಗಳಿಂದ ಫಿರ್ಯಾದಿದಾರರ ಜಾಗೆಯಲ್ಲಿ ಪ್ಯಾಟಿ ನರಸಪ್ಪ ಇವರು ಮನೆ ಕಟ್ಟಿರುತ್ತಾರೆ ಅಂತಾ ಸದರಿ ಜಾಗೆಯ ವಿಷಯವಾಗಿ ಪ್ಯಾಟಿ ನರಸಪ್ಪ ಮತ್ತು  ಆತನ ಮಕ್ಕಳೊಂದಿಗೆ ದ್ವೇಷ ವಿದ್ದು, ಈ ಕುರಿತು ಫಿರ್ಯಾದಿದಾರರು ಸಿಎಂ.ಸಿ ಮತ್ತು ಎ.ಸಿ. ರಾಯಚೂರು ರವರಿಗೆ ಅರ್ಜಿಯನ್ನು ಸಲ್ಲಿಸಿದ್ದು, ಪ್ಯಾಟಿ ನರಸಪ್ಪ ಇವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಈ ಕುರಿತು ಆಗಾಗ್ಗ ತಮ್ಮಿಬ್ಬರಲ್ಲಿ ಜಗಳವಾಗುತ್ತಿದ್ದು, ದಿನಾಂಕ:11-01-2014 ರಂದು ಮದ್ಯಾಹ್ನ 1400 ಗಂಟೆಗೆ ಫಿರ್ಯಾದಿ ತನ್ನ ಮೋಟರ್ ಸೈಕಲ್ ಮೇಲೆ ತನ್ನ ಮನೆಗೆ ಅವರ ಮನೆಯ ಮುಂದೆ ಹೋಗುತ್ತಿದ್ದಾಗ  ಆರೋಪಿತರೆಲ್ಲರೂ ಜಗಳ ತೆಗೆದು ಮೋಟರ್ ಸೈಕಲ್‌ದಿಂದ ಎಳೆದು ನಿನ್ನನ್ನು ಮುಗಿಸಿಯೇ ಬಿಡುತ್ತೇವೆ. ಅಂತಾ ಬೈದು  ಕುತ್ತಿಗೆ ಹಿಡಿದು ಕೆಳಗೆ ಕೆಡವಿ ಅನಿಲ್ ಕುಮಾರನು ಚಾಕುವಿನಿಂ<ದ ಫಿರ್ಯಾದಿಯ ಎಡ ಎದೆಗೆ ಜೋರಾಗಿ ಚುಚ್ಚಿದನು. ಉಳಿದ ಆರೋಪಿತರು ಕಲ್ಲು, ಕಟ್ಟಿಗೆಯಿಂದ, ಕಾಲಿನಿಂದ , ಕೈಗಳಿಂದ, ಹೊಡೆದು ತೀವ್ರ ರಕ್ತಗಾಯಗೊಳಿಸಿದ್ದು, ಹೇಮಾವತಿ ಈಕೆಯು ಫಿರ್ಯಾದಿಯ ಮರ್ಮಾಂಗವನ್ನು ಹಿಚುಕಿ ಭಾರಿ ನೋವು ಪಡಿಸಿದ್ದು, ಅಲ್ಲದೇ ಬಿಡಿಸಲು ಬಂದ ಫಿರ್ಯಾದಿಯ ತಾಯಿಗೂ ಕಟ್ಟಿಗೆಯಿಂದ, ಕೈಗಳಿಂದ, ಆರೋಪಿತರು ಹೊಡೆದು ರಕ್ತಗಾಯಗೊಳಿಸಿರುತ್ತಾರೆ. ಅದೇ ಸಮಯದಲ್ಲಿ ಓಣಿಯಲ್ಲಿದ್ದ ನರಸಮ್ಮ ಮತ್ತು ಇತರರು ಬಂದು ಜಗಳ ಬಿಡಿಸಿದ್ದು ಫಿರ್ಯಾದಿ ಹಾಗು ಫಿರ್ಯಾದಿಯ ತಾಯಿಗೆ ತೀವ್ರ ರಕ್ತಗಾಯವಾಗಿದ್ದರಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಸದರಿ ಮೇಲ್ಕಂಡ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ ªÀiÁPÉÃAiÀiÁqÀð oÁuÉ ಗುನ್ನೆ ನಂ: 09/2014 ಕಲಂ: 143.147.148.323.504.307. ಸಹಿತ 149  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. 

AiÀÄÄ.r.Dgï. ¥ÀæPÀgÀtzÀ ªÀiÁ»w:-

                 ¢ :-11-01-2014 gÀAzÀÄ ªÀÄzÁåºÀß 1-30 UÀAmÉ ¬ÄAzÀ 4-30 UÀAmÉAiÀÄ ¸ÀªÀÄAiÀÄzÀ°è D£Àéj ¹ÃªÀiÁzÀ°è  ¦üAiÀiÁ𢠲æà °AUÀ¥Àà vÀAzÉ gÀÄzÀæ¥Àà, 48ªÀµÀð, eÁ:§dAwæ ,G:PÀÄ®PÀ¸ÀħÄ, ¸Á:D£Àéj FvÀ£À  ªÀÄUÀ£ÁzÀ ®PÀëöät ¨sÀdAwæ 13ªÀµÀð, ºÁUÀÆ DvÀ£À UɼÉAiÀÄ CªÀÄgÉñï 9 ªÀµÀð, E§âgÀÆ vÀªÀÄä Hj£À UÀÄAwæ §¸ÀªÀtÚ ¨sÁ«AiÀÄ°è ¸ÁߣÀPÉÌAzÀÄ ºÉÆÃzÁUÀ ªÀÄÈvÀ CªÀÄgÉñï¤UÉ FdÄ §gÀzÉà EzÀÝjAzÀ PÁ®Ä eÁj ¨sÁ«UÉ ©zÁÝUÀ DvÀ¤UÉ G½¸À¯ÉAzÀÄ ºÉÆÃzÀ ªÀÄÈvÀ ®PÀët ¸ÀºÁ ¨sÁ«AiÀÄ°è ©zÀÄÝ E§âgÀÆ vÀ©âPÉÆAqÀÄ ¤Ãj£À°è ªÀÄļÀÄV ªÀÄÈvÀ¥ÀnÖzÀÄÝ ,CªÀgÀ ªÀÄgÀtzÀ°è AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀ¢®è CAvÁ °TvÀ ¦ügÁå¢ ¤ÃrzÀÄÝ ¸ÁgÁA±ÀzÀ ªÉÄðAzÀ ºÀnÖ oÁuÉ AiÀÄÄ.r.Dgï. £ÀA: 01/2014 PÀ®A 174 ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.


                 ಜಿ.ಮಹೇಶ  ಮತ್ತು  ಫಿರ್ಯಾದಿ ಪಿ.ಆರ್. ಅನಿಲ್ ಕುಮಾರ ತಂದೆ ಪಿ.ರಾಜು ವಯಾ:25 ವರ್ಷ ಜಾ:ಹರಿಜನ(ಮಾದಿಗ) ಉ:ಖಾಸಗಿ ಕಂಪ್ಯೂಟರ್ ಆಪರೇಟರ್ ರೀಮ್ಸ್ ಆಸ್ಪತ್ರೆ ರಾಯಚೂರು ಸಾ:ಮನೆ ನಂ:8-3-121/1 ಹರಿಜನವಾಡ ರಾಯಚೂರು  EªÀರಿಗೂ ಸುಮಾರು 1 ವರ್ಷ 6 ತಿಂಗಳುಗಳಿಂದ ಫಿರ್ಯಾದಿ ಮನೆ ಕಟ್ಟಿರುವ   ಜಾಗೆಯ ವಿಷಯವಾಗಿ ಜಿ.ಮಹೇಶ ಮತತು ನಮಗೂ ದ್ವೇಷ ವಿದ್ದು, ಈ ಕುರಿತು ಫಿರ್ಯಾದಿದಾರರು ಜಿ.ಮಹೇಶ ಈತನು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಫಿರ್ಯಾಧಿಯ ಕುಟುಂಬದ ಸದಸ್ಯರ ವಯಕ್ತಿಕ ಮಾಹಿತಿಯನ್ನು ಕೇಳಿರುವ ವಿಷಯವಾಗಿ ಬಿಸಿಎಂ. ಆಫೀಸ್ ಹತ್ತಿರ ಫಿರ್ಯದಿಯೊಂದಿಗೆ ಆರೋಪಿತನು ಜಗಳ ತೆಗೆಯಲು ಪ್ರಯತ್ನಿಸಿದ್ದನು. ದಿನಾಂಕ:11-01-2014 ರಂದು   ಮದ್ಯಾಹ್ನ 1430 ಗಂಟೆಗೆ ಫಿರ್ಯಾದಿ ಹಾಗು ಆತನ ಸಂಬಂಧಿಕರು ತಮ್ಮ ಮನೆ ಅಳತೆ ಮಾಡುವ ಕಾಲಕ್ಕೆ ಆರೋಪಿತರು ಫಿರ್ಯಾದಿದಾರರೊಂದಿಗೆ ಜಗಳ ತೆಗೆದು ಜಿ.ನರಸಮ್ಮ ಮತ್ತು ಜಿ.ಮಹೇಶ ಇಬ್ಬರೂ ಫಿರ್ಯಾದಿಯ ಕುತ್ತಿಗೆ ಹಿಡಿದು ಗೋಡೆಗೆ ತಳ್ಳಿ ಮಾರಣಾಂತಿಕ ಹಲ್ಲೆ ಮಾಡಿ ಕೈಗಳಿಂದ ಹೊಡೆದು ತಪ್ಪಿಸಿಕೊಂಡು ಓಡುತ್ತಿದ್ದಾಗ ಆರೋಪಿತರು ಪುನಃ ತಡೆದು ನಿಲ್ಲಿಸಿ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸಿರುತ್ತಾರೆ. ನಾನು ತಪ್ಪಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದು ಸೇರಿಕೊಂಡಿದ್ದು, ಈ ಜಗಳವನ್ನು ನಮ್ಮ ಮನೆಯಲ್ಲಿ ಬಾಡಿಗೆ ಇರುವ ದಿನೇಶ, ಕಮಲಮ್ಮ ಇವರು ಜಗಳ ಬಿಡಿಸಿದ್ದಲ್ಲದೆ ಓಣಿಯ ಜನರು ಸಹಿತ ಘಟನೆಯನ್ನು ನೋಡಿರುತ್ತಾರೆ. ಕಾರಣ   ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ  ಮಾರ್ಕೆಟಯಾರ್ಡ ಠಾಣೆ ರಾಯಚೂರ.ಗುನ್ನೆ ನಂ: 10/2014 ಕಲಂ :341.323.324.504.506. ಸಹಿತ 34  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.