Thought for the day

One of the toughest things in life is to make things simple:

6 Jun 2016

Reported Crimes


  .                                 
¥ÀwæPÁ ¥ÀæPÀluÉ
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                   ¢£ÁAPÀ:-04/06/2016 gÀAzÀÄ JJ¸ïL (J) gÀªÀgÀÄ oÁuÉAiÀÄ°èzÁÝUÀ   CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ JJ¸ïL (J) gÀªÀgÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ  PÀÆrPÉÆAqÀÄ ¹gÀªÁgÀ PÁæ¸ï ºÀwÛgÀ ºÉÆÃzÁUÀ AiÀÄgÀªÀĸÁ¼À UÁæªÀÄzÀ gÀ¸ÉÛ¬ÄAzÀ §AzÀ ªÀÄÆgÀÄ mÁåPÀÖgï £ÀA. 1) ªÉÄ¸É¸ï ¥sÀUÀÆðµÀ£ï mÁåPÀÖgï ZÉ¹ì £ÀA. 477034  2) )¸ÀégÁeï PÀA¥À¤AiÀÄ mÁåPÀÖgï £ÀA.PÉ.J.36 n.¹.7330 3) ¸ÀégÁeï PÀA¥À¤AiÀÄ mÁåPÀÖgï £ÀA.PÉ.J.36 n.¹.7051  UÀ¼À£ÀÄß ¤Ã°è¹ £ÉÆÃrzÀÄÝ ¸ÀzÀj ªÀÄÆgÀÄ mÁåPÀÖgïUÀ¼À mÁæöå°UÀ½UÉ £ÀA§gÀ E®èzÉ, EªÀÅUÀ¼À°è  ¥ÀæwAiÉÆAzÀÄ mÁåPÀÖgïUÀ¼À°è ¸ÀĪÀiÁgÀÄ  1750/-¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, ¸ÀzÀj mÁæöåPÀÖgï ZÁ®PÀgÀÄUÀ¼ÀÄ AiÀiÁªÀÅzÉà ¥ÀgÀªÁ¤UÉ ¥ÀvÀæ ¥ÀqÉAiÀÄzÉà CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁr ªÀÄgÀ¼À£ÀÄß ¥ÀgÀvï¥ÀÆgÀ UÁæªÀÄzÀ PÀȵÁÚ £À¢AiÀÄ wÃgÀ¢AzÀ vÀA¢gÀĪÀÅzÁV w½¹zÀÄÝ C®èzÉ, mÁåPÀÖgï ZÁ®PÀgÀÄUÀ¼ÀÄ ¸ÀܼÀ¢AzÀ Nr ºÉÆÃVzÀÄÝ mÁæöåPÀÖgï ZÁ®PÀgÀÄ ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè CAvÁ EzÀÝ, ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®£ÀÄß ¦ügÁå¢zÁgÀgÀÄ ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 121/2016 PÀ®A: 4(1A) ,21 MMRD ACT  &  379 IPCCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ: 01-06-2016 ರಂದು  ರಾತ್ರಿ 11-50 ಗಂಟೆಗೆ ಪಿ.ಎಸ್.ಐ vÀÄ«ðºÁ¼À gÀªÀgÀÄ  ಅಕ್ರಮ ಮರಳು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮರಳು ತುಂಬಿದ ಮಿನಿ ASHOK LEY LAND  ಲಾರಿ ನಂಬರ  - MH- 14-DM-9930 ನೇದ್ದನ್ನು ಮೂಲ ದಾಳಿ ಪಂಚನಾಮೆಯೊಂದಿಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ,  ಇಂದು ದಿನಾಂಕ 01-06-2016   ರಂದು  ರಾತ್ರಿ 10-00 ಗಂಟೆಗೆ  ಸದರಿ  ಲಾರಿ ಚಾಲಕನು ತನ್ನ  ಲಾರಿಯಲ್ಲಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಂಪನಾಳ ಹಳ್ಳದಿಂದ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು  ಹಂಪನಾಳ ಹಳ್ಳದ ಲಕ್ಷ್ಮೀ ಗುಡಿ ರಸ್ತೆಯಲ್ಲಿ  ಹೊರಟಿದ್ದಾಗ  ಪಿ.ಎಸ್.ಐ ರವರು, ಡಿ ಎಸ್ ಪಿ  ಸಿಂಧನೂರವರ ಮಾಹಿತಿ ಮತ್ತು ಮಾರ್ಗದರ್ಶನ ಮೇರೆಗೆ   ಸಿಬ್ಬಂದಿAiÀĪÀರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಚಾಲಕನು ಸ್ಥಳದಲ್ಲಿಯೇ  ಲಾರಿಯನ್ನು ನಿಲ್ಲಿಸಿ ಓಡಿ ಹೋಗಿದ್ದು, ಮರಳು ತುಂಬಿದ  ಲಾರಿಯನ್ನು ವಶಕ್ಕೆ ತೆಗೆದುಕೊಂಡು ವಿವರವಾದ ದಾಳಿ ಪಂಚನಾಮೆ ವರದಿ ಸಲ್ಲಿಸಿದ್ದುದರ ಆಧಾರದ ಮೇಲಿಂದ  vÀÄgÀÄ«ºÁ¼À oÁuÉ , ಗುನ್ನೆ ನಂಬರ 84/16 ಕಲಂ.4 (1 ಎ), 21, 22 ಎಂ.ಎಂ.ಆರ್.ಡಿ ಮತ್ತು ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು. 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ¢£ÁAPÀ 04/06/2016 gÀAzÀÄ PÀ®§ÄgÀV¬ÄAzÀ gÁAiÀÄZÀÆgÀÄUÉ ªÀAiÀiÁ zÉêÀzÀÄUÀð ªÀÄÄSÁAvÀgÀ ºÉÆÃUÀ®Ä zÉêÀzÀÄUÀð §¸ï ¤¯ÁÝtzÀ°è §¸ï £ÀÄß ¤°è¹zÀÄÝ ¸ÀzÀj ªÁºÀ£ÀzÀ ZÁ®PÀ ¸ÀĨsÁ¸À FvÀ£ÀÄ PɼÀUÀqÉUÉ ¤AvÀÄPÉÆArzÁÝUÀ §¸ï £ÀA§gï PÉ J 32 J¥sï 1339 ±ÀºÁ¥ÀÄgÀ-zÉêÀzÀÄUÀð £ÉÃzÀÝgÀ ZÁ®PÀ£ÁzÀ ¸ÁºÉçUËqÀ vÀAzÉ ©üêÀÄtÚUËqÀ ¸Á: © vÀ¼Àî½î  vÁ: ¸ÀÄgÀ¥ÀÄgÀ FvÀ£ÀÄ vÀ£Àß §¸Àì£ÀÄß CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ PɼÀUÀqÉUÉ ¤AvÀÄPÉÆArzÀÝ ¸ÀĨsÁ¸À EªÀjUÉ lPÀÌgï PÉÆnÖzÀÝjAzÀ DvÀ£ÀÄ PɼÀUÀqÉ ©¢ÝzÀÄÝ §¹ì£À ªÀÄÄA¢£À JqÀUÀqÉAiÀÄ UÁ°AiÀÄÄ ¸ÀĨsÁ¸À EªÀgÀ ªÉÄÃ¯É ºÉÆÃVzÀÝjAzÀ DvÀ£À JqÀ ªÉÆtPÁ®Ä PɼÀUÉ ¨sÁj UÁAiÀĪÁV ªÀÄƼɺÉÆgÀ§A¢zÀÄÝ C®èzÉà JqÀ ªÉÆtPÉÊ PɼÀUÉ ¨sÁj UÁAiÀĪÁV ªÀÄÆ¼É ªÀÄÄjzÀAvÁVzÀÄÝ, §® mÉÆAPÀPÉÌ ªÀÄvÀÄÛ ZÀ¥ÉàUÉ ¨sÁj M¼À¥ÉmÁÖV ¨sÁªÀÅ §A¢zÀÄÝ, JqÀ ¨É¤ßUÉ ¨sÁj M¼À¥ÉmÁÖV vÉgÉazÀ UÁAiÀĪÁVzÀÄÝ E¯ÁdÄ PÀÄjvÀÄ 108 zÀ°è ¸ÀgÀPÁj D¸ÀàvÉæ zÉêÀzÀÄUÀðzÀ°è ¸ÉÃjPÉ ªÀiÁqÀĪÀµÀÖgÀ°è ²æà ¸ÀĨsÁ¸À vÀAzÉ ºÀĸÀ£À¥Àà ªÀUÉÎ ªÀ: 55 ªÀµÀð eÁ: ºÉƯÉAiÀÄ ¸Á: ¥ÀlÖt vÁ:f: PÀ®§ÄgÀV FvÀ£ÀÄ vÀ£ÀUÁzÀ ¨sÁj UÁAiÀÄUÀ½AzÀ ªÀÄÈvÀ¥ÀnÖzÀÄÝ EgÀÄvÀÛzÉ. ¸ÀzÀj §¸ï ZÁ®PÀ£À «gÀÄzÀÝ PÁ£ÀƤ£À PÀæªÀÄ dgÀÄV¸À®Ä «£ÀAw CAvÁ²æà ¸ÁºÉçUËqÀ vÀAzÉ ©üêÀÄtÚUËqÀ ªÀ: 30 ªÀµÀð eÁ: »AzÀÄ gÉrØ ¸Á: © vÀ¼Àî½î vÁ: ¸ÀÄgÀ¥ÀÄgÀ f: AiÀiÁzÀVj gÀªÀgÀÄ PÉÆlÖ zÀÆj£À ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ. UÀÄ£Éß £ÀA. 07/2016 PÀ®A:279,304(J) L.¦.¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ¦AiÀiÁ𢠲æà gÁªÀÄ£ÁxÀ vÀAzÉ gÁªÀĸÁé«Ä ªÀ:28 eÁ: £ÁAiÀÄPÀ ¸Á: £ÉÃvÁf Nt zÉêÀzÀÄUÀð ªÀÄvÀÄÛ ²æ DAd£ÉÃAiÀÄ vÀAzÉ ¸ÀAfêÀ¥Àà ªÀ: 25 ªÀµÀð eÁ: £ÁAiÀÄPÀ ¸Á: £ÉÃvÁf Nt zÉêÀzÀÄUÀð FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA§gï  PÉ J 36 ªÉÊ 4957 £ÉÃzÀÝ£ÀÄß vÉUÉzÀÄPÉÆAqÀÄ aPÀ̺ÉÆ£ÀßPÀÄtÂUÉ ºÉÆÃUÀÄwÛgÀĪÁUÀ zÉêÀzÀÄUÀð gÁAiÀÄZÀÆgÀÄ ªÀÄÄRågÀ¸ÉÛAiÀÄ PÉÆ¥ÀàgÀ PÁæ¸ï ºÀwÛgÀ DgÉÆævÀ£ÀÄ vÀ£Àß ªÉÆÃmÁgï ¸ÉÊPÀ¯ï£ÀÄß CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV MªÉÄä¯É ¨ÉæÃPï ºÁQzÀÝjAzÀ ¦AiÀiÁ𢠪ÀÄvÀÄÛ DgÉÆævÀ£ÀÄ PɼÀUÀqÉ ©¢ÝzÀÄÝ ¦AiÀiÁð¢UÉ §®UÀtÂÚ£À ºÀÄ©â£À ªÉÄÃ¯É ¨sÁj gÀPÀÛUÁAiÀÄ, §®UÁ°£À ºÉ¨ÉâgÀ½UÉ vÉgÀazÀ UÁAiÀÄ, ªÉÄÊPÉÊUÉ C®è°è vÉgÀazÀ UÁAiÀÄ §® mÉÆAPÀPÉÌ ¨sÁj M¼À¥ÉlÄÖ DVzÀÄÝ EgÀÄvÀÛzÉ. ªÀÄvÀÄÛ DgÉÆæ DAd£ÉÃAiÀÄ FvÀ¤UÉ JqÀUÁ°£À ¥ÁzÀPÉÌ vÉgÀazÀ UÁAiÀĪÁVzÀÄÝ EgÀÄvÀÛzÉ. C¥ÀWÁvÀzÀ°è UÁAiÀÄUÉÆAqÀ UÁAiÀiÁ¼ÀÄ 108 zÀ°è §AzÀÄ ¸ÀgÀPÁj D¸ÀàvÉæ zÉêÀzÀÄUÀðPÉÌ aQvÉì PÀÄjvÀÄ ¸ÉÃjPÉAiÀiÁVzÀÄÝ ªÉÆÃmÁgï ¸ÉÊPÀ¯ï ¸ÀªÁgÀ£À ªÉÄÃ¯É PÁ£ÀƤ£À PÀæªÀÄ dgÀÄV¸ÀĪÀAvÉ ¤ÃrzÀ ºÉýPÉ ¦AiÀiÁ𢠪ÉÄðAzÀ zÉêÀzÀÄUÀð ¸ÀAZÁj ¥Éưøï oÁuÉ UÀÄ£Éß £ÀA. 08/2016 PÀ®A:279,337,338 L.¦.¹.¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
 PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:- 
                    ದಿನಾಂಕ 08-02-2016 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 09-02-2016 ರಂದು ಬೆಳಿಗ್ಗೆ 08-30 ಗಂಟೆಯವರೆಗಿನ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಇಸ್ಮಾಯಿಲ್ ತಂದೆ ಶಂಶುದ್ದೀನ್, ವಯ: 31 ವರ್ಷ, ಜಾ: ಮುಸ್ಲಿಂ, : ವೆಲ್ಡಿಂಗ್ ಕೆಲಸ, ಸಾ: ಗಂಗಾನಗರ ಸಿಂಧನೂರು.EªÀಸಿಂಧನೂರು ನಗರದಲ್ಲಿ ಗಂಗಾವತಿ ರಸ್ತೆಗೆ ಇರುವ ಹಿಂದುಸ್ಥಾನ್ ಗ್ಯಾರೇಜ್ ನ ಬಾಗಿಲದ ಬೀಗವನ್ನು ಮುರಿದು ಒಳಗಡೆ ಹೋಗಿ ಗ್ಯಾರೇಜಿನಲ್ಲಿದ್ದ 1) ಎ ಲ್.ಪಿ.ಜಿ ಸಿಲೆಂಡರ್ ಅ.ಕಿ ರೂ 2000/-, 2) ಆಕ್ಸಿಜನ್ ಗ್ಯಾಸ್ ಸಿಲೆಂಡರ್ ಅ.ಕಿ ರೂ 4000/-, 3) ಆಕ್ಸಿಜನ್ ಗ್ಯಾಸ್ ಮೀಟರ್ ಅ.ಕಿ ರೂ 1800/-, 4) ಕಟ್ಟರ್ ಅ.ಕಿ ರೂ 3000/-, 5) ಗ್ಯಾಸ್ ಪೈಪ್ ಅ.ಕಿ ರೂ 2000/-, ಹೀಗೆ ಒಟ್ಟು ಅ.ಕಿ ರೂ 12,800/- ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ಫಿರ್ಯಾದಿದಾರರು ಠಾಣೆಯಲ್ಲಿ ದೂರು ಕೊಟ್ಟಿದ್ದಕ್ಕೆ  ಸಿಂಧನೂರು ನಗರ ಠಾಣೆ ಗುನ್ನೆ ನಂ 94/2016 ಕಲಂ 457, 380 .ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.     
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                   ಫಿರ್ಯಾದಿ ಶ್ರೀಮತಿ ನಂದಿನಿ @ ಮರೆಮ್ಮ ಗಂಡ ಪರಮೇಶ ವಯಾ 21 ವರ್ಷ ಜಾತಿ ಮಾದಿಗ : ಕೂಲಿಕೆಲಸ ಸಾ: ಅಂಬೇಡ್ಕರ್ ನಗರ ಮಾನವಿ FPÉAiÀÄÄ ಸುಮಾರು 3 ವರ್ಷಗಳ ಹಿಂದೆ ಆರೋಪಿ ಪರಮೇಶ ಈತನಿಗೆ ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾದ 2 ವರ್ಷದವರೆಗೆ ಗಂಡ ಹೆಂಡತಿ ಅನೋನ್ಯವಾಗಿ ಇದ್ದು, ನಂತರದ ದಿನಗಳಲ್ಲಿ ತನ್ನ ಗಂಡನು ದಿನಾಲು ಕುಡಿದು ಬಂದು ನೀನು ಚೆನ್ನಾಗಿಲ್ಲಾ, ನೀನು ದೇವದಾಸಿ ಮಗಳು ಸೂಳೇ ಬೋಸುಡಿ ಅಂತಾ ತನ್ನ ಸೀಲದ ಬಗ್ಗೆ ಸಂಶಯ ಪಡುತ್ತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುವದಲ್ಲದೇ ನೀನು ಸಾಯಿ, ನಾನು ಇನ್ನೊಂದು ಲಗ್ನ ಮಾಡಿಕೊಳ್ಳುತ್ತೇನೆ, ನೀನು ಸಾಯದಿದ್ದರೆ ನಾನೇ ನಿನ್ನನ್ನು ಸಾಯಿಸುತ್ತೇನೆ ಅಂತಾ ಜೀವದ ಬೆದರಿಕೆಯನ್ನು ಹಾಕುತಿದ್ದರಿಂದ ಗಂಡನ ಕಿರುಕುಳಕ್ಕೆ ಬೇಸತ್ತು ದಿನಾಂಕ 1-6-2016 ರಂದು ರಾತ್ರಿ 11-00 ಗಂಟೆಗೆ ತನ್ನ ಮನೆಯಲ್ಲಿ ಸೀಮೆ ಎಣ್ಣೆಯನ್ನು ಮೈಮೇಲೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿರುವದಾಗಿ ಕಾರಣ ತನ್ನ ಗಂಡನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 121/2016  PÀ®A 498( ) 323  504 506 L¦¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
         ಫಿರ್ಯಾಧಿ ರಮೇಶ  ತಂದೆ ಕೃಷ್ಟಪ್ಪ  ವಯಾ 21 ವರ್ಷ ಜಾತಿ:ಲಮಾಣಿ  : ಒಕ್ಕುಲುತನ ಸಾ: ವಡವಟ್ಟಿತಾಂಡ  ತಾ: ಮಾನವಿ FvÀ£À  ತಂದೆ ಹೆಸರಿಲೆ ವಡವಟ್ಟಿಗ್ರಾಮ ಸೀಮಾದಲ್ಲಿ ಹೊಲ ಸರ್ವೆ ನಂಬರ 05 ರಲ್ಲಿ 5 ಎಕರೆ 24 ಗುಂಟೆ ಹೊಲವಿರುತ್ತದೆ. ಹೊಲವು ನನ್ನ ತಾತನ ಆಸ್ತಿಯಾಗಿರುತ್ತದೆ. ಹೊಲದ ಪಹಣೆ ನನ್ನ ತಂದೆ ಕೃಷ್ಟಪ್ಪನ ಹೆಸರಿಲೆ ಇರುತ್ತದೆ. ಹೊಲದಲ್ಲಿ ನಮ್ಮ ಜನಾಂಗದ 1) ಪತ್ತೆಪ್ಪ  ತಂದೆ ಬಗ್ಗೆಪ್ಪ 2) ಗನ್ನೆಪ್ಪ ತಂದೆ ಪತ್ತೆಪ್ಪ 3) ದೆವಲೆಪ್ಪ ತಂದೆ ಪತ್ತೆಪ್ಪ ಎಲ್ಲರೂ ಸಾ: ವಡವಟ್ಟಿತಾಂಡ  ಇವರೂ  ನಮಗೆ ಪಾಲು ಬರುತ್ತದೆ ಅಂತಾ ತಕರಾರು ಮಾಡುತ್ತಾ ನಮ್ಮ ಮೇಲೆ ಸಿಟ್ಟು ಇಟ್ಟುಕೊಂಡು ತಿರುಗಾಡುತ್ತಿದ್ದರು. ಇಂದು ದಿನಾಂಕ:-1-6-2016 ರಂದು ಸಾಯಾಂಕಾಲ 06-30 ಗಂಟೆ ಸುಮಾರು ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಹೊಲದಲ್ಲಿ 1) ಪತ್ತೆಪ್ಪ  ತಂದೆ ಬಗ್ಗೆಪ್ಪ 2) ಗನ್ನೆಪ್ಪ ತಂದೆ ಪತ್ತೆಪ್ಪ 3) ದೆವಲೆಪ್ಪ ತಂದೆ ಪತ್ತೆಪ್ಪ ಎಲ್ಲರೂ ಸಾ: ವಡವಟ್ಟಿತಾಂಡ ಇವರೂ ಹೊಲದಲ್ಲಿ ಬಂವರೆ ನನ್ನೊಂದಿಗೆ ಜಗಳ ತೆಗೆದು ಎಳೇ ಲಂಗಾಸೂಳೇ ಮಗನೆ ಹೊದಲ್ಲಿ ನಮಗೆ ಪಾಲು ಬರಬೇಕಾಗಿದೆ ಯಾಕೇ ಇಲ್ಲಿ ಇದ್ದಿ ಅಂತಾ ಅಂದವರೆ ಅವರಲ್ಲಿ ಪತ್ತೆಪ್ಪ ಅಲ್ಲಿಯೆ ಬಿದ್ದಿದ್ದ ಕಲ್ಲು ತೆಗೆದುಕೊಂಡು ನನ್ನ ಬಲಗಾಲಿಗೆ ಹೊಡೆದನು ಬೆರಳಿಗೆ ರಕ್ತಗಾಯವಾಯಿತು,ಉಳಿದವರು ಕೈಗಳಿಂದ ಹೊಡೆದು ಸೂಳೆ ಮಗ ಇವತ್ತು ಸಿಕ್ಕಿದ್ದಾನೆ ಕೊಲ್ಲಿ ಬಿಡೋಣ ಅಂತಾ ಅಂದು ಕೊಲೆ ಬೆದರಿಕೆ ಹಾಕಿದರು ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA:94/2016  PÀ®A:, 447.323,324.504.506. ರೆ/ವಿ 34 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
          ದಿನಾಂಕ : 1-6-2016  ರಂದು ಮದ್ಯಾಹ್ನ 12.45 ಗಂಟೆಗೆ ಫಿರ್ಯಾಧಿದಾರನು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಫ್ಯೂಟರ್ ಟೈಪ್ ಮಾಡಿದ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ,  ಕಾಣೆಯಾದ ²æêÀÄw.Cdð£Á@¥ÀÄlÖªÀÄä UÀA gÀªÉÄñÀ ªÀ.27 eÁw. °AUÁ¬ÄvÀ G.ªÀÄ£ÉPÉ®¸À ¸Á, UÀÄAqÁ vÁ ¹AzsÀ£ÀÆgÀ ಈಕೆಯು ಫಿರ್ಯಾಧಿ gÀªÉÄñÀ vÀA ©üêÀÄtÚ ªÀ. 31 eÁw °AUÁ¬ÄvÀ ºÀÆUÁgÀ G- QgÁt ªÁå¥ÁgÀ  ¸Á. UÀÄAqÁ vÁ ¹AzsÀ£ÀÆgÀ FvÀ£À  ಹೆಂಡತಿ ಇದ್ದು  ಈಕೆಯು ದಿನಾಂಕ:21-05-16 ರಂದು ಬೆಳಗ್ಗೆ 09-00 ಗಂಟೆಯ ಸುಮಾರು ಗುಂಡಾ ಗ್ರಾಮದ ತನ್ನ ಮನೆಯಿಂದ  ಗದ್ರಟಗಿ ಗ್ರಾಮದಲ್ಲಿರುವ ಶ್ರೀ ಚೌಡೇಶ್ವರಿ  ದೇವಸ್ಥಾನಕ್ಕೆ  ಹೋಗಿ  ಬರುತ್ತೇನೆ ಅಂತಾ ಹೇಳಿ ಹೋದವಳು  ಮರಳಿ ವಾಪಸ್ಸು ಬರದೆ ಕಾಣೆಯಾಗಿದ್ದು  ಮನೆಯಲ್ಲಿ ಬಿಟ್ಟು ಹೋಗಿದ್ದ ಆಕೆಯ ಪರ್ಸ ನೋಡಲು ಅದರಲ್ಲಿ 1) 9901951743 2) 7676176123 3) 9880089733   ಮೂರು ಮೋಬೈಲ್ ನಂಬರ  ಒಂದು ಚಿಟಿಯಲ್ಲಿ ಬರೆದಿದ್ದು ಸಿಕ್ಕಿದ್ದು ಇರುತ್ತದೆ. ಫಿರ್ಯಾಧಿದಾರನು ತಮ್ಮ ಸಂಭಂಧಿಕರು ಇರುವ ಕಡೆ ಹುಡುಕಾಡಲು ಸಿಗದೆ ಇರುವದರಿಂದ   ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ., ಕಾರಣ ಕಾಣೆಯಾದ ತನ್ನ  ಹೆಂಡತಿಯನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ  ಅಂತಾ ಫಿರ್ಯಾಧಿ ಸಲ್ಲಿಸಿದ್ದುರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ .83/2016 ಕಲಂ.ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು .
C¥ÀºÀgÀt ¥ÀæPÀgÀtzÀ ªÀiÁ»w:-
                 ದಿನಾಂಕ 31-05-2016 ರಂದು ಸಂಜೆ 6:45ಗಂಟೆಗೆ ಫಿರ್ಯಾದಿದಾರರಾದ ನಿಯಾಜ್ ಮೊಹಮ್ಮದ್ ತಂದೆ ರಾಜ ಮಹ್ಮದ ವಯ:26 ವರ್ಷ, ಜಾ:ಮುಸ್ಲಿಂ :ಸಹಾಯಕ ಕೃಷಿ ಅಧಿಕಾರಿ ಕೃಷಿ ಇಲಾಖೆ ಮಾನವಿ, ಸಾ: ವಾರ್ಡ ನಂ.1 ಕಾಲುವೆ ರಸ್ತೆ ಮಾನವಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರನ್ನು ಹಾಜರು ಪಡೆಸಿದ್ದು ಸದರಿ ದೂರಿನ ಸಾರಂಶವೆನೆಂದರೆ: ಫಿರ್ಯಾದಿ ನಿಯಾಜ್ ಮೊಹಮ್ಮದ್ ತಂದೆ ರಾಜ ಮಹ್ಮದ ವಯ:26 ವರ್ಷ, ಜಾ:ಮುಸ್ಲಿಂ :ಸಹಾಯಕ ಕೃಷಿ ಅಧಿಕಾರಿ ಕೃಷಿ ಇಲಾಖೆ ಮಾನವಿ, ಸಾ: ವಾರ್ಡ ನಂ.1 ಕಾಲುವೆ ರಸ್ತೆ ಮಾನವಿ. FvÀ£À  ಮದುವೆಯು ದಿನಾಂಕ: 01/05/2016ರಂದು ಸಿಂಧನೂರಿನಲ್ಲಿ ಆಯಿಶಾ ಫಾತೀಮ ವರ ಜೋತೆ ಮದುವೆಯಾಗಿದ್ದು ಮದುವೆಯಾದ ನಂತರ ಮಾನವಿಯಲ್ಲಿ ವಾಸವಾಗಿದ್ದು ಇರುತ್ತದೆ. ಮದುವೆಯಾದ ನಂತರ 20ದಿವಸಗಳ ಮುಂಚೆ ಆರೋಪಿತನು ಫಿರ್ಯಾದಿ ಹೆಂಡತಿಗೆ ಮದುವೆ ಮಾಡಿಕೊಳ್ಳಬೇಡ ಻ತ ಜೀವದ ಬೆದರಿಕೆ ಹಾಕಿದ್ದು ಮದುವೆಯ ಒಂದು ದಿನ ಮುಂಚೆ  ಅಂದರೆ ಎಪ್ರೆಲ್ 30ರಂದು ಫಿರ್ಯಾದಿ ಮನೆಗೆ ಬಂದು ಆಯಿಶಾ ಪಾತೀಮ ಜೋತೆಗೆ ಮದುವೆ ಮಾಡಿಕೊಳ್ಳ ಬೇಡ ಅಂತ ಬೆದರಿಕೆ ಹಾಕಿದ್ದು ಇರುತ್ತದೆ. ನಂತರ ದಿನಾಂಕ 30/05/2016ರಂದು ಆರೋಪಿತನು ಬೆಳಿಗ್ಗೆ 11:30ಗಂಟೆಗೆ ಮನೆಗೆ ಬಂದು ನನ್ನ ಹೆಂಡತಿಯನ್ನು ಶಿಫ್ಟ್ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ ಮತ್ತು 5,00,000/- ಲಕ್ಷ ರೂ. ಕೊಟ್ಟರೆ ಆಕೆಯನ್ನು ಒಪ್ಪಿಸುತ್ತೆನೆ ಇಲ್ಲವಾದಲ್ಲಿ ಕೊಲೆಮಾಡುತ್ತೆನೆ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ ಅಮತ ತನ್ನ ತಾಯಿಯು ಫೋನ್ ಮಾಡಿ ತಿಳಿಸಿದ್ದು ಇರುತ್ತದೆ. ಕಾರಣ ನನ್ನ ಹೆಂಡತಿಯನ್ನು ನನಗೆ ಒಪ್ಪಿಸಿ ಆರೋಪಿತನ ವಿರುದ್ಧ ಕಾನೂನು ಪ್ರಕಾರ ಕ್ರಮ ವಹಿಸಿ ಅಂತ ಇದ್ದ ಲಿಖಿತ ದೂರಿನ ಆಧಾರ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 120/2016 363,506.ಪಿ.ಸಿ ನೆದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
¥Éưøï zÁ½ ¥ÀæPÀgÀtzÀ ªÀiÁ»w:-
                          ದಿ.04-06-2016 ರಂದು ರಾತ್ರಿ 8-40 ಗಂಟೆ ಸುಮಾರಿಗೆ 1] ಶಿವಪ್ಪ ತಂದೆ ದೊಡ್ಡ ಬಸವರಾಜ ವಯ-32 ವರ್ಷ ,ಜಾತಿ:ಮಡಿವಾಳರು      :ವ್ಯವಸಾಯ ಸಾ:ಅತ್ತನೂರು ºÁUÀÆ EvÀgÉ 8 d£ÀgÀÄ PÀÆr  ಜಕ್ಕಲದಿನ್ನಿ ಕ್ಯಾಂಪ ಸಮೀಪ ದಲ್ಲಿ ಒಂದು ಹೊಲದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಮೊಬೈಲ್ ಪೋನಿನ ಬೆಳಕಿನಲ್ಲಿ ಹಣವನ್ನು ಪಣ ಕ್ಕಿಟ್ಟು 52 ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಾಹರ ಇಸ್ಪೇಟ್ ಜೂಜಾಟವಾಡುತ್ತಿರುವದನ್ನು ಖಚಿತಪಡಿಸಿಕೊಂಡ  ಪಿರ್ಯಾದಿದಾರರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ 7 ಜನ ಆರೋಪಿತರು ಸಿಕ್ಕು ಬಿದ್ದಿದ್ದು 2 ಜನರು ತಪ್ಪಿಸಿಕೊಂಡು ಓಡಿ ಹೋಗಿದ್ದು ಸಿಕ್ಕು ಬಿದ್ದವರ ತಾಬಾದಿಂದ ನಗದು ಹಣ ರೂ.15,020=00 ಮತ್ತು 52 ಇಸ್ಪೇಟ ಎಲೆಗ ಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ದಾಳಿ ಪಂಚನಾಮೆ ಆರೋಪಿತರನ್ನು ,ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA; 96-2016 PÀ®AA: 87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀ¹äPÀ ¨ÉAQ C¥ÀUÁvÀ ¥ÀæPÀgÀtzÀ ªÀiÁ»w:-
          ¢£ÁAPÀ.03-06-2016 gÀAzÀÄ ¸ÀAeÉ 05-30 UÀAmÉAiÀÄ ¸ÀªÀÄAiÀÄzÀ°è oÁuÉAiÀÄ°è ºÁdjzÁÝUÀ ¦üAiÀiÁ𢠲æà SÁeÁ¸Á§ vÀAzÉ ¨Á¯É¸Á§ ©.UÀuÉPÀ¯ï ªÀAiÀÄ 45 ªÀµÀð eÁ- ªÀÄĹèA G-¯Áj ZÁ®PÀ ¸Á-n¥ÀÄà¸ÀįÁÛ£ï PÁ¯ÉÆä ¹AzÀ£ÀÆgÀÄFvÀ£ÀÄ  oÁuÉUÉ ºÁdgÁV ¦üAiÀiÁ𢠸À°è¹zÀÄÝ ¦ÃAiÀiÁð¢AiÀÄ ¸À°è¹zÀ ¸ÁgÁA±ÀªÉãÉAzÀgÉ, ¢£ÁAPÀ 31-05-2016 ºÀvÀÛ£ÀÆgÀÄ UÁæªÀÄ¢AzÀ ©.UÀuÉPÀ¯ï UÁæªÀÄzÀ PÀqÉUÉ ¯ÁjAiÀÄ°è eÉÆüÀzÀ ¸À¦àAiÀÄ£ÀÄß vÀÄA©PÉÆAqÀÄ CgÀPÉÃgÀ ªÀÄvÀÄÛ UÀ®UÀ UÁæªÀÄzÀ ªÀÄÄRå gÀ¸ÉÛAiÀÄ°è §gÀÄwÛgÀĪÁUÀ DUÀ CAzÁdÄ ¸ÀªÀÄAiÀÄ gÁwæ 11-30 UÀAmÉAiÀÄ CªÀ¢AiÀÄ°è UÀ®UÀ ªÀÄRå gÀ¸ÉÛAiÀÄ PÁ£À«Ä ºÀ£ÀĪÀÄ¥Àà£À zÉêÀ¸ÁÜ£ÀzÀ ºÀwÛgÀ §gÀÄwÛgÀĪÁUÀ ªÀÄÄRå gÀ¸ÉÛAiÀÄ §zÀÄ«£À°è EzÀÝ «zÀÆåvï ªÉÊgï vÀUÀ° ¯ÁjAiÀÄ°èzÀÝ eÉÆüÀzÀ ¸À¦àUÉ ¨ÉAQ ©zÀÄÝ 1) ¯Áj £ÀA PÉJ-22 J-8925gÀ CAzÁdÄ ¨É¯É 5,00,000/- (LzÀÄ ®PÀë) ¯ÁjAiÀÄ°èzÀÝ 2) eÉÆüÀzÀ ¸À¦à CAzÁdÄ ¨É¯É 40,000/- (£À®ªÀvÀÄÛ ¸Á«gÀ) FUÉ MlÄÖ 5,40,000/- (LzÀÄ ®PÀëzÀ £À®ªÀvÀÄÛ ¸Á«gÀ) gÀÆ ¨É¯É ¨Á¼ÀĪÀ ¯Áj ªÀÄvÀÄÛ eÉÆüÀzÀ ¸À¦à ¸ÀÄnÖzÀÄÝ ªÀÄÄA¢£À PÀæªÀÄPÁÌV EvÁå¢AiÀiÁV EzÀÝ zÀÆj£À ªÉÄðAzÀ eÁ®ºÀ½î ¥Éưøï oÁuÉ DPÀ¹äPÀ ¨ÉAQ C¥ÀWÁvÀ £ÀA:  05/2016 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :05.06.2016 gÀAzÀÄ  42  ¥ÀææPÀgÀtUÀ¼À£ÀÄß ¥ÀvÉÛ ªÀiÁr  7,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.