Thought for the day

One of the toughest things in life is to make things simple:

1 May 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-
                 ದಿನಾಂಕ:  29-04-2014 ರಂದು ಸಂಜೆ 19-00 ಗಂಟೆಗೆ ಹುಬ್ಬಳ್ಳಿಯಿಂದ ಅಶೋಕ ಲಿಲೆಂಡ್ ಡೊಸ್ಟಲಿ- ಗೂಡ್ಸ್ ವಾಹನದ ನಂ: ಕೆಎ-36 ಎ-7753 ನೇದ್ದರಲ್ಲಿ ಗ್ಲಾಸಗಳ ಲೋಡ ತುಂಬಿಕೊಂಡು ದಿನಾಂಕ:30-04-2014 ರಂದು ಬೆಳಗ್ಗೆ 0700 ಗಂಟೆಗೆ ಮಂಚಲಾಪೂರು ರಸ್ತೆಯಲ್ಲಿರುವ ಸತ್ಯನಾರಾಯಣಾ ಸಾಮೀಲ್ ನಲ್ಲಿ ಅನ್ ಲೋಡಿಗೆ ಬಂದಿದ್ದು, ಅಂದಾಜು 0930 ಗಂಟೆ ಸಮಯಕ್ಕೆ  ಹಬೀಬ ತಂದೆ ಮಹ್ಮದ ಮಂಜೂರ ವಯಾ:27 ವರ್ಷ ಜಾ:ಮುಸ್ಲಿಂ ಉ: ಅಶೋಕ ಲಿಲೆಂಡ್ ಡೊಸ್ಟಲಿ- ಗೂಡ್ಸ್ ವಾಹನದ ನಂ: ಕೆಎ-36 ಎ-7753 ನೇದ್ದರ ಕ್ಲೀನರ್ ಕೆಲಸ ಸಾ:ಸೀಯಾ ತಲಾಬ್ ರಾಯಚೂರು  FvÀ£ÀÄ 1] ಹಾಜಿ ತಂದೆ ಮಹಿಬೂಬ ಅಶೋಕ ಲಿಲೆಂಡ್ ಡೊಸ್ಟಲಿ- ಗೂಡ್ಸ್ ವಾಹನದ ನಂ:ಕೆಎ-36 / ಎ-7753  ನೇದ್ದರ ಚಾಲಕ & ಮಾಲಕ  ಸಾ: ರಾಯಚೂರು ಹಾಗು ಸಾಮೀಲ್ ಮಾ°ಕರ ಅಮೃತ ತಂದೆ ದೇವಾಸಿ ಸತ್ಯನಾರಾಯಣಾ ಸಾಮೀಲ್  ಮಾಲಕರು ಸಾ: ರಾಯಚೂರು EªÀgÀ ಒತ್ತಾಯದ ಮೇರೆಗೆ 500 ಕೆ.ಜಿ. ತೂಕ ವುಳ್ಳ ಗ್ಲಾಸನ ಬಾಕ್ಸ್ ಗಳು ಇಳಿಸುವ ಕಾಲಕ್ಕೆ 3 ನೇ ಬಾಕ್ಸ್ ದಲ್ಲಿಯ ಗ್ಲಾಸಗಳು ಆಕಸ್ಮಿಕವಾಗಿ ನನ್ನ ಬಲ ಕೈ ಮುಂಗೈ ಮೇಲೆ ಬಿದ್ದು, ನರಗಳು ಕಟ್ಟಾಗಿ ಭಾರಿ ರಕ್ತಸ್ರಾವವಾಗಿದ್ದು, ಸದರಿ ಲಾರಿಯ ಸಾಮಾನನ್ನು ಅನ್ ಲೋಡ ಮಾಡಲು ಮೇಲ್ಕಂಡ ಮಾಲಕ ಮತ್ತು ಚಾಲಕ ಹಾಗು ಸಾಮೀಲ್  ಮಾಲಕರ ನಿಸ್ಕಾಳಜಿತನದಿಂದ ಬಲಕೈ ಮುಂಗೈ ಹತ್ತಿರ ನರ ಕಟ್ಟಾಗಿ ಭಾರಿ ರಕ್ತಸ್ರಾವವಾಗಿರುತ್ತದೆ. ಅಂತಾ PÉÆlÖ zÀÆj£À ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ: 68/2014 ಕಲಂ:  338 ಐಪಿಸಿ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
            ಫಿರ್ಯಾದಿ ವೆಂಕಟೇಶ್ವರರಾವ ತಂದೆ ಪದ್ದಯ್ಯ 48ವರ್ಷ, ಈಳಿಗೇರ, ಕೂಲಿಕೆಲಸ ಸಾಃ  ಕೆ. ಹಂಚಿನಾಳಕ್ಯಾಂಪ ತಾಃ ಸಿಂಧನೂರು.ಮತ್ತು ಆರೋಪಿ ನಂ.1 ಸತ್ಯನಾರಾಯಣ ತಂದೆ ಪದ್ದಯ್ಯ 40ವರ್ಷ,ಈಳಿಗೇರ ಇವರು ಖಾಸ ಅಣ್ಣತಮ್ಮಂದಿರಿದ್ದು, ಕೆ. ಹಂಚಿನಾಳಕ್ಯಾಂಪಿನಲ್ಲಿ ಇಬ್ಬರೂ ಕೂಡಿ ಪ್ಲಾಟ ಖರೀದಿ ಮಾಡಿದ್ದು, ದಿನಾಂಕ 30-04-2014 ರಂದು 8-15 ಪಿ.ಎಂ. ಸುಮಾರಿಗೆ ಫಿರ್ಯಾದಿದಾರನು ಆರೋಪಿತನಿಗೆ ಪ್ಲಾಟಿನಲ್ಲಿ ಪಾಲು ಕೊಡು ಅಂತಾ ಕೇಳಿದ್ದಕ್ಕೆ E¤ß§âgÉÆA¢UÉ  ಕೂಡಿಕೊಂಡು ಫಿರ್ಯಾದಿಯ ಮನೆ ಹತ್ತಿರ ಬಂದು ನಿನಗೆ ಜಾಗೆ ಕೊಡುವುದಿಲ್ಲಲೇ ಸೂಳೇ ಮಗನೇ , ನಾನೇ ಮನೆ ಕಟ್ಟಿಸಿಕೊಳ್ಳುತ್ತೇನೆ ಅಂತಾ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ನಂ. 1 ಮತ್ತು 3 ಇವರು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಜಗಳ ಬಿಡಿಸಲು ಹೋದ ಫಿರ್ಯಾದಿಯ ಹೆಂಡತಿ ನಾಗಮಣಿಗೆ ಆರೋಪಿ ನಂ. 3 ಈತನು ಕಟ್ಟಿಗೆಯಿಂದ ಬಲಭಾಗದ ಹಣೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.  CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 95/2014 PÀ®A.504, 324 ರೆ.ವಿ. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀ¹äPÀ ¨ÉAQ C¥ÀWÁvÀ ¥ÀægÀPÀgÀtzÀ ªÀiÁ»w:_
         ¢£ÁAPÀ:28-04-2014 gÀAzÀÄ 1345 UÀAmÉUÉ dªÁºÀgï EAqÀ¹ÖçÃ¸ï ºÉÊzÀæ¨ÁzÀ gÉÆÃqÀ gÁAiÀÄZÀÆgÀÄzÀ°è ¸ÁÖPï ElÖ CgÀ¼É ¨ÉïïUÀ½UÉ CAzÀgÉ 1] ²æÃ.Q±À£ï zsÀgÀPï vÀAzÉ gÁeÉñÁåªÀÄ zsÀgÀPï ºÉZï.gÁeÉñÀ mÉæÃrAUï PÀA¥À¤ ¥Áèmï £ÀA: 16 ±Á¥ï £ÀA:140 £ÉÃzÀݪÀgÀzÀÄ 105 CgÀ¼É ¨ÉïïUÀ¼ÀÄ C.Q.gÀÆ. 22.00.000/- 2] D£ÀAzÀ ªÉÆÃvÁ vÀAzÉ ±ÁAw¯Á¯ï ªÉÆÃvÁ dªÁj ¯Á¯ï ±ÁAw ¯Á¯ï & PÀA¥À¤ gÀªÀgÀzÀÄ 122 CgÀ¼É ¨ÉïïUÀ¼ÀÄ C.Q.gÀÆ25.00.000/- J®èªÀÇ MlÄÖ 227 CgÀ¼É ¨ÉïïUÀ¼ÀÄ C.QgÀÆ. 47.00.000/- ¨É¯ÉªÀżÀîzÀÝPÉÌ DPÀ¹äPÀªÁV ¨ÉAQ ºÀwÛ ªÉÄð£ÀAvÉ ¸ÀÄlÄÖ £ÀµÀÖªÁVzÀÄÝ EgÀÄvÀÛzÉ. AiÀiÁªÀÅzÉà ¥ÁætºÁ¤AiÀiÁVgÀĪÀÅ¢®è CAvÁ ²æÃ.Q±À£ï zsÀgÀPï vÀAzÉ gÁeÉñÁåªÀÄ zsÀgÀPï ªÀAiÀiÁ:38 ªÀµÀð eÁ:ªÀĺÉñÀéj G:ºÉZï.gÁeÉñÀ mÉæÃrAUï PÀA¥À¤ ¥Áèmï £ÀA: 16 ±Á¥ï £ÀA:140 £ÉÃzÀÝgÀ ªÀiÁ®PÀgÀÄ ¸Á:gÁeÉÃAzÀæ UÀAeï gÁAiÀÄZÀÆgÀÄ gÀªÀgÀÄ  PÉÆlÖ zÀÆj£À  ªÉÄðAzÀ ªÀiÁPÉðmïAiÀiÁqïð oÁuÁ ¨ÉAQ C¥ÀWÁvÀ £ÀA: 09/2014 ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
                 ಜಡೆಬಸವೇಶ್ವರ ಗುಡಿಯ ಪಕ್ಕದಲ್ಲಿ ಇರುವ ಸರ್ವೋದಯ ಶಾಲೆಗೆ ಹೊಂದಿಕೊಂಡು ಇರುವ ಅಂಬೇಡ್ಕರ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಹೊರಟಾಗ ಶಾಲೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬವು ತಳದಲ್ಲಿ ಹಾಗೂ ನಡುವೆ ಅಲ್ಲಲ್ಲಿ ಸಿಮೆಂಟ್ ಕಿತ್ತಿ ರಾಡುಗಳು ಕಾಣುತ್ತಿದ್ದು ಅದು ಮಳೆ ಗಾಳಿಗೆ ಬೀಳಬಹುದು ಅಂತಾ ಆ ಏರಿಯಾದ ಜನರು ಜೆಸ್ಕಾಂ ಇಲಾಖೆಯವರಿಗೆ ಸಾಕಷ್ಟು ಸಲ ಕಂಬ ಬದಲಾಯಿಸುವಂತೆ ತಿಳಿಸಿದ್ದು ಆದರೆ ಜೆಸ್ಕಾಂ ಇಲಾಖೆಯವರು ನಿರ್ಲಕ್ಷ ವಹಿಸಿ ಅದನ್ನು ಬದಲಾಯಿಸಿರಲಿಲ್ಲ. ಫಿರ್ಯಾ¢ GgÀÄPÀÄAzÀ¥Àà vÀAzÉ ºÀ£ÀĪÀÄAvÀ gÁd®§Ar, 30 ªÀµÀð, ºÉÆÃmÉ¯ï ªÁå¥ÁgÀ, eÁw- ºÉ¼ÀªÀgï, ¸Á: ¥ÀÆeÁ gÉʸÀ«Ä¯ï ºÀwÛgÀ PÁvÀgÀQ gÉÆÃqï ªÀiÁ£À«  FvÀ£À ಅಣ್ಣನಾದ ಹನುಮೇಶ (ಮೃತ) ಈತನು ದಿನಾಂಕ 30/04/14 ರಂದು ಸಾಯಂಕಾಲ  6.00 ಗಂಟೆಗೆ ಫಿರ್ಯಾದಿಯ ಹೋಟೆಲ್ಲಿಗೆ ಬಂದು ಹೋಟೆಲ್ ದಲ್ಲಿ ಕೆಲಸ ಮಾಡಿ ಫಿರ್ಯಾದಿಗೆ ರಾತ್ರಿ 8.20 ಗಂಟೆ ಸುಮಾರಿಗೆ ಮನೆಗೆ ಹೋಗುವದಾಗಿ ಹೇಳಿ ಜಡೆಬಸವೇಶ್ವರ ಗುಡಿಯ ಪಕ್ಕದಲ್ಲಿ ಇರುವ ಸರ್ವೋದಯ ಶಾಲೆಗೆ ಹೊಂದಿಕೊಂಡು ಇರುವ ಅಂಬೇಡ್ಕರ್ ನಗರಕ್ಕೆ ಹೋಗುವ ರಸ್ತೆಯಲ್ಲಿ ಹೊರಟಾಗ ಪ್ರಕೃತಿ ವಿಕೋಪದಿಂದ ಮಳೆ ಗಾಳಿ ಎದ್ದಿದ್ದು ತುಂತುರು ಮಳೆ ಬರುತ್ತಿದ್ದು ಗಾಳಿಯ ರಭಸಕ್ಕೆ ಶಾಲೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬವು ಉರುಳಿ ಫಿರ್ಯಾದಿಯ ಅಣ್ಣ ಹನುಮೇಶನ ತಲೆಯ ಮೇಲೆ ಬಿದ್ದಿದ್ದರಿಂಧ ತಲೆಗೆ ಭಾರಿ ರಕ್ತಗಾಯವಾಗಿ ಹಣೆಯು ಚಪ್ಪಟೆಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರಣ ಈ ಘಟನೆಗೆ ಜೆಸ್ಕಾಂ ಇಲಾಖೆಯ ಲೈನಮನ್ , ಜೆ.ಈ. ಹಾಗೂ ಸೆಕ್ಷನ್ ಆಫೀಸರ ಮಾನವಿ ರವರು ನಿರ್ಲಕ್ಷವಹಿಸಿ ಕಂಬ ಬದಲಾಯಿಸಿದೇ ಇದ್ದ ಕಾರಣ ಜರುಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 132/14 ಕಲಂ 304 (ಎ) ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.05.2014 gÀAzÀÄ 53 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.