ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟಕಾ ಜೂಜಾಟ ಪ್ರಕರಣದ ಮಾಹಿತಿ:
1) ದಿನಾಂಕ 10.08.2020 ರಂದು 05-30 ಪಿ.ಎಮ್
ಸಮಯದಲ್ಲಿ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಬಪ್ಪೂರು ರಸ್ತೆ ವೃತ್ತದ ಹತ್ತಿರ ಐಡಿಬಿಐ
ಬ್ಯಾಂಕ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಶ್ರೀನಾಥ
ತಂದೆ ನರಸಯ್ಯ ಮಸ್ಕಿ, ವಯಾ: 48 ವರ್ಷ, ಜಾ: ಆರ್ಯವೈಶ್ಯ, ಉ: ಕಿರಾಣಿ
ಅಂಗಡಿ,
ಐಡಿಬಿಐ
ಬ್ಯಾಂಕ್ ಹತ್ತಿರ,
ಸಾ: ಮೊದಲನೇ
ಗೇಟ್ ಹತ್ತಿರ,
ಹೊಸ
ಎಪಿಎಂಸಿ,
ಸಿಂಧನೂರು ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ
ಹಿಡಿದು ಆರೋಪಿ
01 ಈತನಿಂದ
ಮಟಕಾ ಜೂಜಾಟದ ನಗದು ಹಣ ರೂ 4210/-, ಮಟಕಾ ಚೀಟಿ, ಒಂದು ಬಾಲ್
ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು
ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ 02 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು
ಇರುತ್ತದೆ.
ಅಂತಾ
ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ
ಸಿಂಧನೂರು ನಗರ
ಠಾಣಾ ಗುನ್ನೆ ನಂ: 68/2020, ಕಲಂ.78(3) ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ
ತನಿಖೆ ಕೈಗೊಂಡಿರುತ್ತಾರೆ.
2) ದಿನಾಂಕ 10.08.2020
ರಂದು 4-00 ಪಿ.ಎಮ್ ಸಮಯದಲ್ಲಿ
ಸಿಂಧನೂರು ನಗರದ ವಿ.ವಿ ನಗರದ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದ
ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಬಸವರಾಜ ತಂದೆ ತಂದೆ ಮಂಜುನಾಥ, 21 ವರ್ಷ, ಜಾ: ನಾಯಕ, ಉ: ಅಕ್ಕಿ ಅಂಗಡಿಯಲ್ಲಿ ಕೆಲಸ, ಸಾ: ಜಾಲವಾಡಗಿ, ತಾ: ಮಸ್ಕಿ ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ
ಹಿಡಿದು ಆರೋಪಿ
01 ಈತನಿಂದ
ಮಟಕಾ ಜೂಜಾಟದ ನಗದು ಹಣ ರೂ 1480/-, ಮಟಕಾ ಚೀಟಿ, ಒಂದು ಬಾಲ್
ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು
ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ 02 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು
ಇರುತ್ತದೆ.
ಅಂತಾ
ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ
ಸಿಂಧನೂರು ನಗರ
ಠಾಣಾ ಗುನ್ನೆ ನಂ: 67/2020, ಕಲಂ.78(3) ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ
ತನಿಖೆ ಕೈಗೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :