Thought for the day

One of the toughest things in life is to make things simple:

23 Apr 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
    ªÀÄÈvÀ ಕೃಷ್ಣ ತಂದೆ ಬೈರೆಗೌಡ , ಲಿಂಗಾಯತ್, 66 ವರ್ಷ, ವಾಟರ್ ಸರ್ವಿಸ್ ಕೆಲಸ ಸಾ: ಸಾಯಿ ಬಾಬಾ ಭಜನಾ ಮಂಟಪ ವೆಂಕಟೇಶ್ವರ ನಗರ ಸಿಂಧನೂರು FvÀ£ÀÄ C£ÁgÉÆÃUÀå¢AzÀ §¼À®ÄwÛzÀÝjAzÀ ¢£ÁAPÀ 19-04-2014 gÀAzÀÄ ¹AzsÀ£ÀÆgÀÄ ¸ÀgÀPÁj D¸ÀàvÉæ ¸ÉÃjPÉ ªÀiÁrzÀÄÝ , aQvÉì ¥sÀ®PÁjAiÀiÁUÀzÉ ¢£ÁAPÀ  21-04-2014 gÀAzÀÄ gÁwæ 11-30 UÀAmÉ ¸ÀĪÀiÁjUÉ ¹AzsÀ£ÀÆgÀÄ ¸ÀgÀPÁj D¸ÀàvÉæAiÀÄ°è  PÀȵÀÚ£ÀÄ ªÀÄÈvÀ¥ÀnÖzÀÄÝ , ¸ÀA¨sÀA¢üPÀgÀÄ AiÀiÁgÀÄ E®èzÀÝjAzÀ ªÀÄÄA¢£À PÀæªÀÄ dgÀÄV¸À®Ä ಕೆ. ಚಂದ್ರರಡ್ಡಿ ತಂದೆ ಕೆ. ಪಾನಕಾಲರಡ್ಡಿ, ಕೊಂಡಮಡುಗುಲಾ, ವಯ:51 ವರ್ಷ, ಜಾ: ರೆಡ್ಡಿ ಉ: ವೆಂಕಟೇಶ್ವರ ಆಟೋ ಗ್ಯಾರೆಜ್ ಸಾ: ಎಸ್.ಬಿ ಕಾಲೋನಿ ಸಿಂಧನೂರು.gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ. AiÀÄÄ.r.Dgï £ÀA 07/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ .

zÉÆA©ü ¥ÀæPÀgÀtzÀ ªÀiÁ»w:-
 
        ದಿನಾಂಕ;-21/04/2014 ರಂದು ಪ್ರಕರಣದಲ್ಲಿಯ ಆರೋಪಿತgÁzÀ 1).ಹುಸೇನಮ್ಮ ಗಂಡ ರಾಮಪ್ಪ ಸಾ;-ಮಾನ್ವಿ 2).ರಾಮಪ್ಪ 60 ವರ್ಷ,ಸಾ;-ಮಾನ್ವಿ 3).ಹನುಮಂತ ತಂದೆ ರಾಮಪ್ಪ ಸಾ;-ಮಾನ್ವಿ.4) ವೀರೇಶ ತಂದೆ  ಮುದುಕಪ್ಪ 40 ವರ್ಷ 5).ಮುದುಕಪ್ಪ ತಂದೆ ಅಳ್ಳಪ್ಪ 60 ವರ್ಷ, ಇಬ್ಬರು ಸಾ:-ಹುಲುಗಂಚಿ.EªÀgÀÄUÀ¼ÀÄ ಹುಲುಗುಂಚಿ ಸೀಮಾಂತರದ ಪಿರ್ಯಾದಿ  ಶ್ರೀ ಮತಿ ಲಕ್ಷ್ಮಿ ಗಂಡ ದಿ//ರಾಮಪ್ಪ 30 ವರ್ಷ,ಜಾ:-ಹರಿಜನ,ಉ:-ಮನೆಕೆಲಸ,   ಸಾ:-ಹುಲುಗುಂಚಿ.   ತಾ;-ಸಿಂಧನೂರು  FPÉAiÀÄ ಅತ್ತೆ ಹುಸೆನಮ್ಮ ಈಕೆಯ ಜಮೀನು ಸರ್ವೆ ನಂ.41 ರಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಲದಲ್ಲಿ ಟ್ರಾಕ್ಟರ್ ಹೊಡೆಯುತ್ತಿರುವಾಗ ಪಿರ್ಯಾದಿದಾರಳು ಹೋಗಿ ವಿಚಾರಿಸಲಾಗಿ ಇದು ನಮಗೆ ಸೇರಿದ್ದು ಅಂತಾ ಅಂದಿದ್ದು ಆಗ ಪಿರ್ಯಾದಿದಾರಳು ಇಷ್ಟು ವರ್ಷವಾದರೂ ಯಾರೂ ನಮ್ಮ ಹೊಲದಲ್ಲಿ ಬಂದಿಲ್ಲಾ ನಮ್ಮ ಹೊಲದಲ್ಲಿ ಯಾಕೇ ಟ್ರಾಕ್ಟರ್ ತಂದು ಹೊಡೆಯುತ್ತಿದ್ದೀರಿ ಅಂತಾ ಕೇಳಲು ಆರೋಪಿತರೆಲ್ಲರೂ ಒಮ್ಮಿಂದೋಮ್ಮೇಲೆ ‘’ಏನಲೇ ಬೋಸೂಡಿ ಸೂಳೆ ನಮ್ಮನ್ನೇಲ್ಲಾ ಏನೂ ಕೇಳುತ್ತಿ’’ಅಂತಾ ಅಂದವರೇ ಆರೋಪಿ ರಾಮಪ್ಪ ಈತನು ಕೂದಲನ್ನು ಹಿಡಿದು ಜಗ್ಗಾಡಿ ಕೈಯಿಂದ ಹೊಡೆಬಡೆ ಮಾಡಿದ್ದು.ಆರೋಪಿ ಹುಸೆನಮ್ಮ ಈಕೆಯು ಕಾಲಿನಿಂದ ಒದ್ದಿದ್ದು ಇನ್ನೂಳಿದ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ.ಅಲ್ಲದೆ ಜೀವದ ಬೆದರಿಕೆ ಹಾಕಿ ನನ್ನ ಮೈಮೇಲಿನ ಸೀರೆ ಹಿಡಿದು ಎಳೆದಾಡಿ ಮಾನಬಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ.ನಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನನಗೆ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ PÉÆlÖ zÀÆj£À ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 93/2014.ಕಲಂ.143,147,323,504,506,354,447,ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
EvÀgÉ L.¦.¹ ¥ÀæPÀgÀtzÀ ªÀiÁ»w:-
            
                  ಆರೋಪಿ ಶರಣಯ್ಯ ಸ್ವಾಮಿ ತಂದೆ  ಮಹಾಬಳೇಶ್ವರಯ್ಯ ಸ್ವಾಮಿ, ಜಂಗಮ, ಸಾ: ನಕ್ಕುಂದಿ ಹಾಗೂ ಆತನ ಹೆಂಡತಿ ಚಂದ್ರಕಲಾ ಇವರ ನಡುವೆ ಸಂಸಾರ ಸರಿಯಗಿಲ್ಲದೇ ಆಸ್ತಿ ವಿಷಯದಲ್ಲಿ ಇಬ್ಬರೂ ಒಬ್ಬರ ಮೇಲೊಬ್ಬರು ಕೇಸನ್ನು ಹಾಕಿದ್ದು ಈಗ ಕೋರ್ಟಿನಲ್ಲಿ ವಿಚಾರಣೆ ನಡೆದಿದ್ದು ಈಗ ಚಂದ್ರಕಲಾ ಈಕೆಯು ಸಂಭಂಧಿಕರೊಬ್ಬರ ಮದುವೆಯಿದ್ದ ಕಾರಣ ಲಗ್ನ ಪತ್ರಿಕೆ ಕಟ್ಟುವ ಕಾರ್ಯಕ್ರಮಕ್ಕೆ ದಿನಾಂಕ 21/04/14 ರಂದು ಊರಿಗೆ ಬಂದಿದ್ದು, ರಾತ್ರಿ ಫಿರ್ಯಾದಿ ಆನಂದ ಸ್ವಾಮಿ ತಂದೆ ಚೆನ್ನವೀರಯ್ಯ, 38 ವರ್ಷ, ಜಂಗಮ, ಒಕ್ಕಲುತನ, ಸಾ: ನಕ್ಕುಂದಿ   gÀªÀgÀ ಮನೆಗೆ ಬಂದಿದ್ದನ್ನು ಆರೋಪಿ ಶರಣಯ್ಯನು ನೋಡಿದ್ದು, ಫಿರ್ಯಾದಿಯು ಮಕ್ಕಳಿಗೆ ಬಿಸ್ಕಿಟ್ ತರಲು ಕಿರಾಣಿ ಅಂಗಡಿಗೆ ಹೋಗುವಾಗ ಶೇಖರಪ್ಪಗೌಡ ಮಾಲಿ ಪಾಟೀಲ ಇವರ ಮನೆಯ ಮುಂದೆ ಆರೋಪಿತನು ಅಡ್ಡ ಬಂದು ಫಿಯಾ¢ðಗೆ ತಡೆದು ನಿಲ್ಲಿಸಿ ‘’ ಏನಲೇ ಲಂಗಾ ಸೂಳೆ ಮಗನೇ, ನನ್ನ ಹೆಂಢತಿ ಮತ್ತು ನನ್ನ ನಡುವೆ ನ್ಯಾಯ ಇರುವದು ಗೊತ್ತಿದ್ದರೂ ಸಹ ಆಕೆಯನ್ನು ನಿಮ್ಮ ಮನೆಯೊಳಗೆ ಯಾಕೆ  ಕರೆದುಕೊಂಡಿ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂಡ ಹೊಡೆ ಬಡೆ ಮಾಡಿದ್ದು ಆಗ ಬಿಡಿಸಲು ಬಂದ ಫಿರ್ಯಾದಿ ಹೆಂಡತಿಗೆ ಹೊಟ್ಟಗೆ ಒದ್ದು ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾನೆ ಕಾರಣ ಆರೋಪಿನ ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ದೂರಿನ ಆಧಾರದ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ. 116/14 ಕಲಂ 341,504,323,506 ಐ,.ಪಿ.ಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 

       ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-      

             ¢£ÁAPÀ: 22-04-2014 gÀAzÀÄ ¨É½UÉÎ 8-00 UÀAmÉ ¸ÀĪÀiÁgÀÄ ¦AiÀiÁð¢ü ²æêÀÄw, ±Á°¤ UÀAqÀ ºÀĸÉãÀ¸Á¨ï ªÀAiÀiÁ: 23 ªÀµÀð eÁ: ªÀÄĹèA G: ªÀÄ£ÉUÉ®¸À ¸Á: UÉÆÃgɨÁ¼À UÁæªÀÄ vÁ: ¹AzsÀ£ÀÆgÀÄ FPÉAiÀÄÄ   ªÀÄvÀÄÛ vÀ£Àß vÁ¬Ä eÉÊ£Á© ªÀÄ£ÉAiÀÄ°è EzÁÝUÀ ºÀĸÉãÀ¸Á§ vÀAzÉ zÀ¸ÀÛVj¸Á§, 25 ªÀµÀð, ªÀÄĹèA, ¯Áj ZÁ®PÀ, ¸Á: ªÀÄÄzÀÄUÀ¯ï ºÁ:ªÀ: UÉÆÃgɨÁ¼À   FvÀ£ÀÄ §AzÀÄ K£À¯Éà §zÁä¸ï ¸ÀÆ¼É ¤Ã£ÀÄ E£ÀÆß ªÀÄ£ÉAiÀÄ°è PÀĽvÀÄ K£ÀÄ ªÀiÁqÀÄwÛ PÉ®¸ÀPÉÌ AiÀiÁPÉ ºÉÆÃV®è CAvÁ PÉʬÄAzÀ ªÉÄÊPÉUÉ ºÉÆqÉzÀÄ PÁ°¤AzÀ MzÀÄÝ ©qÀ¸À®Ä §AzÁUÀ ¦AiÀiÁð¢üzÁgÀ¼À vÁ¬ÄUÉ  ªÀÄÄ¢ ¸ÀÆ¼É ¤£ÉÃPÉ CqÀØ §gÀÄwÛAiÀiÁ CAvÁ PÁ°¤AzÀ FUÀ ¤Ã£ÀÄ G½zÀÄPÉÆAr¢ÝÃAiÀiÁ, ¢£Á®Æ PÀÆ° PÉ®¸ÀPÉÌ ºÉÆÃV §AzÀ ºÀt £À£ÀUÉ PÉÆqÀ¢zÀÝgÉ ¤£ÀߣÀÄß fêÀ ¸À»vÀ ©qÀĪÀ¢®è PÉÆAzÀÄ ©qÀÄvÉÛÃ£É CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ  CAvÁ EzÀÝ ¦üAiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA:  87/2014 PÀ®A. 498 (J) 323,504,506 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.    

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ:22.04.2014 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ಗೋನ್ಹಾಳ ಬ್ರೀಡ್ಜ್ ಗಾಯತ್ರಿ ಗುಡಿಯ ಹತ್ತಿರ ರಸ್ತೆಯ ಎಡ ಮಗ್ಗಲು ರಸ್ತೆಯ ಮೇಲುಗಡೆ ಯಾವುದೆ ನಿಶಾನೆ ಇಲ್ಲದೆ ಇಂಡಿಕೇಟರ್ ಗಳನ್ನು ಅಳವಡಿಸದೆ ನಿರ್ಲಕ್ಷತನದಿಂದ ಟ್ರ್ಯಾಕ್ಟರ್ ಚಾಲಕನು ರಸ್ತೆಯ ಮೇಲೆ ತನ್ನ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ನಿಲುಗಡೆ ಮಾಡಿ ಹೋಗಿದ್ದು ಆಗ್ಗೆ ಅರಿಕೇರಾ ಕೃಷ್ಣ ತಂದೆ ಕರಿಯಪ್ಪ :30 ವರ್ಷ ಜಾ:ಹರಿಜನ :ಎಲೆಕ್ಟ್ರೀಷಿಯನ್ ಸಾ:ಕಲಮಲಾ ಗ್ರಾಮಈತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಮೋಟಾರ್ ಸೈಕಲ್ ನಂ: ಕೆ. 36 ಹೆಚ್-6291 ನೇದ್ದನ್ನು ರಾಯಚೂರು ಕಡೆಯಿಂದ ಅತೀವೇಗ ಮತ್ತು ಚಲಾಹಿಸಿಕೊಂಡು ಬಂದು ರಸ್ತೆಯ ಮೇಲೆ ನಿಲುಗಡೆಯಾದ ಟ್ರ್ಯಾಕ್ಟರ್ ಟ್ರೇಲರ್ ಹಿಂದಿನ ಭಾಗಕ್ಕೆ ಟಕ್ಕರ್ ಕೊಟ್ಟ ಪರಿಣಾಮವಾಗಿ ಮೋಟಾರ್ ಸೈಕಲ್ ಸವಾರ ಆರೋಪಿ ನಂ: 1 ಹಾಗೂ ಸದರಿ ಮೋಟಾರ್ ಹಿಂದೆ ಕುಳಿತ ವಿಜಯಕುಮಾರ್ ಇಬ್ಬರಿಗೂ ಭಾರಿ ಸ್ವರೂಪದ ಗಾಯಗಳು ಸಂಭವಿಸಿರುತ್ತವೆ.ಸದರಿ ಘಟನೆಯು ಟ್ರ್ಯಾಕ್ಟರ್ ಚಾಲಕ ಆರೋಪಿ ನಂ: 2 ಮತ್ತು ಮೋಟಾರ್ ಸೈಕಲ್ ಸವಾರ ಆರೋಪಿ ನಂ: 1 ರವರುಗಳ ನಿರ್ಲಕ್ಷತನದಿಂದ ಜರುಗಿದ್ದು ಇರುತ್ತದೆ. ಅಂತಾ ಶ್ರೀ ಬಂಡೆಪ್ಪ ತಂದೆ ಚಂದ್ರಪ್ಪ :38 ವರ್ಷ ಜಾ:ಲಿಂಗಾಯತ, :ಹೊಟೇಲ್ ಕೆಲಸ ಸಾ:ಕಲಮಲಾ  gÀªÀgÀÄ PÉÆlÖ zÀÆj£À ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ £ÀA: 121/2014 PÀ®A: 279,338,336, 283 L¦¹ ªÀÄvÀÄÛ 187 L.JA.« AiÀiÁPïÖ CrAiÀÄ°è ¥ÀæPÀgÀt  ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.   
             ದಿನಾಂಕ 24/04/14 ರಂದು ಜೀನೂರ ಕ್ಯಾಂಪಿನಲ್ಲಿದ್ದು ದೇವತಾ ಕಾರ್ಯ ಇದ್ದು ಕಾರಣ ಮದುವೆಗೆ ಸಂಭಂಧಿಸಿದ ಕೆಲವು ಸಾಮಾನುಗಳನ್ನು ತರವು ಸಲುವಾಗಿ ತಮ್ಮ ಕುಲಸ್ಥನಾದ ಪಂಪಣ್ಣ ತಂದೆ ಸೋಮಯ್ಯ ಈತನಿಗೆ ತನ್ನ ಹೀರೋ ಹೊಂಡಾ ಮೋಟಾರ್ ಸೈಕಲ್ ನಂ ಕೆ.ಎ.36/ವೈ-2579 ನೇದ್ದರ ಹಿಂದೆ ಕೂಡಿಸಿಕೊಂಡು ಜೀನೂರು ಕ್ಯಾಂಪಿನಿಂದ ಮಾನವಿಗೆ ಬರುವಾಗ ತನ್ನ ಮೊಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂಧ ನೆಡೆಯಿಸಿಕೊಂಡು ಬಂದು ನಿಯಂತ್ರಣಗೊಳಿಸಲಾಗದೆ ಸಿಂಧನೂರು-ಮಾನವಿ ರಸ್ತೆಯಲ್ಲಿ ಜಾನೆಕಲ್ ಕ್ರಾಸ್ ಹತ್ತಿರ ಇರುವ ಸಣ್ಣ ಬ್ರಿಡ್ಜಿನ ಹತ್ತಿರ ರಸ್ತೆಯ ಎಡಬದಿಯಲ್ಲಿ ಹಾಕಿರುವ ಬಾಂಡಗಲ್ಲಿಗೆ ಢಿಕ್ಕಿ ಕೊಟ್ಟು ರಸ್ತೆಯ ಎಡಗಡೆ ತೆಗ್ಗಿನಲ್ಲಿ ಹೋಗಿ ಹೊಲದಲ್ಲಿರುವ ಒಂದು ದೊಡ್ಡ ಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ ಇಬ್ಬರೂ ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದು ಮೋಟಾರ್ ಸೈಕಲ್ ಸವಾರ ಆರೋಪಿ ಯಂಕಪ್ಪನಿಗೆ ಬಲ ಮೊಣಕಾಲು ಕೆಳಗೆ ಮುರಿದು , ಎಡ ಮೊಣಕಾಲ ಕೆಳಗೆ ತೆರಚಿದ ಗಾಯಗಳಾಗಿದ್ದು ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತ ಪಂಪಣ್ಣ ಈತನಿಗೆ ತಲಗೆ ಭಾರಿ ಪೆಟ್ಟಾಗಿ ಮುಖವು ದೊಡ್ಡ ಕಲ್ಲಿಗೆ ಬಡಿದಿದ್ದರಿಂದ ಮುಖ ಚಪ್ಪಡೆಯಾಗಿದ್ದು ಅಲ್ಲದೇ ಬಲಗಾಲ ಮೊಣಕಾಲ ಕೆಳಗೆ ಮುರಿದು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ºÀ£ÀĪÀÄAvÀ vÀAzÉ ¸ÉÆêÀÄAiÀÄå, 40 ªÀµÀð, £ÁAiÀÄPÀ, MPÀÌ®ÄvÀ£À, ¸Á: fãÀÆgÀÄ PÁåA¥ï vÁ: ªÀiÁ£À« gÀªÀgÀÄPÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 118/14 ಕಲಂ 279,338,304 (ಎ) ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ. 
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                  - E¯Áè-

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.04.2014 gÀAzÀÄ  49 ¥ÀææPÀgÀtUÀ¼À£ÀÄß ¥ÀvÉÛ ªÀiÁr 8000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.