ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾದಾಳಿ ಪ್ರಕರಣ ಮಾಹಿತಿ.
ದಿನಾಂಕ:20-05-2020 ರಂದು 4-40 ಪಿ.ಎಮ್ ಸಮಯದಲ್ಲಿ
ಆರ್.ಹೆಚ್.ನಂ.03 ಕ್ಯಾಂಪಿನಲ್ಲಿ ದುರ್ಗಾಮಾತಾ ಗುಡಿಯ ಮುಂದಿನ ಸಾರ್ವಜನಿಕ ಜಾಗೆಯಲ್ಲಿ ಆರೋಪಿ ಕಂಗಲ್ ಮಂಡಲ್ ತಂದೆ ರಸಿಕ್ ಮಂಡಲ್, ಸಾ:ಮುಚ್ಚಳಕ್ಯಾಂಪ್ ಸಿಂಧನೂರು
ºÁUÀÆ EvÀgÉ 7 d£Àರು ದುಂಡಾಗಿ ಕುಳಿತು ಹಣವನ್ನು
ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಂಧನೂರು ಗ್ರಾಮೀಣ ಪೊಲೀಸ್
ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ
ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು, ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು
ಹಣ ರೂ.8600/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು
ಮರಳಿ ಠಾಣೆಗೆ 6.30 ಪಿ.ಎಮ್ ಕ್ಕೆ
ಬಂದು ಮುದ್ದೇಮಾಲು ಮತ್ತು 08
ಜನ ಆರೋಪಿತರನ್ನು ದೂರು, ದಾಳಿ
ಪಂಚನಾಮೆಯೊಂದಿಗೆ ನನಗೆ ಒಪ್ಪಿಸಿದ್ದು, ದೂರು ಮತ್ತು ದಾಳಿ ಪಂಚನಾಮೆ ಸಾರಾಂಶದ ಮೇಲಿಂದ ಅಸಂಜ್ಞೇಯ
ಅಪರಾಧವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.17/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ದಾಖಲಿಸಿಕೊಂಡು,
ಮಾನ್ಯ
ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸದರಿ
ದೂರು, ದಾಳಿ
ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.70/2020, ಕಲಂ.87 ಕ.ಪೊ
ಕಾಯ್ದೆ ರೀತ್ಯ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.