Thought for the day

One of the toughest things in life is to make things simple:

6 May 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

              ¢£ÁAPÀ-02/02/2014 gÀAzÀÄ 1000 UÀAmÉUÉ ªÀÄÄAqÀgÀV UÁæªÀÄzÀ°è ¦ügÁå¢ gÉÃtÄPÀ UÀAqÀ ¥Àæ¨sÀÄ 22 ªÀµÀð eÁ-ºÀqÀ¥À¢ G-mÉÊ®jAUï PÉ®¸À ¸Á-ªÀÄÄAqÀgÀV ºÁ/ªÀ-CjPÉÃgÀ FPÉUÉÉ FUÉÎ ¸ÀĪÀiÁgÀÄ 2 ªÀµÀðUÀ¼À »AzÉ DgÉÆæ ¥Àæ¨sÀÄ EvÀ£ÉÆA¢UÉ ªÀÄzÀĪÉAiÀiÁVzÀÄÝ, FUÉÎ 1 ªÀµÀðzÀ »AzÉ ¦ügÁå¢zÁgÀ½UÉ ªÀÄPÀ̼ÀÄ DV¯Áè CAvÁ ªÀiÁvÀÄUÀ½AzÀ ZÀÄaÑ »A¸ÉAiÀÄ£ÀÄß ¤Ãr ¦ügÁå¢AiÀÄ UÀAqÀ£ÀÄ PÉʬÄAzÀ ºÉÆqÉ-§qɪÀiÁr, G½zÀ 6 d£À DgÉÆævÀgÀÄ  ¸ÉÃj ¦ügÁå¢zÁgÀ½UÉ ªÀÄ£ÉAiÀÄ£ÀÄß ©lÄÖ ºÉÆUÀÄ ¥Àæ¨sÀÄ EvÀ¤UÉ E£ÉÆßAzÀÄ ªÀÄzÀĪɪÀiÁqÀÄvÉÛÃªÉ CAvÁ zÉÊ»PÀ ªÀÄvÀÄÛ ªÀiÁ£À¹PÀªÁV »A¸É ¤Ãr CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. CAvÁ ¤ÃrzÀ °TvÀ ¦ügÁå¢AiÀÄ ¸ÁgÁA±ÀzÀ ªÉÄðAzÀ  eÁ®ºÀ½î ¥ÉưøïoÁuÉ UÀÄ£Éß £ÀA-42/2014 PÀ®A-498[J].323.504.506 ¸À»vÉ 34 L¦¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆÃArzÀÄÝ EgÀÄvÀÛzÉ.


ದಿನಾಂಕ 09-04-2010 ರಂದು ಫಿರ್ಯಾದಿ ಪಂಚಾಕ್ಷರಿ @ ಪೂಜಾ ಗಂಡ ಬಸವರಾಜ 25ವರ್ಷ, ಲಿಂಗಾಯತ, ಮನೆಗೆಲಸ, ಸಾಃ ಗೊರೇಬಾಳ ಹಾ.ವ.ನಾಗರಾಳ ತಾಃ ಸಿರಗುಪ್ಪ FPÉAiÀÄ ಮದುವೆಯು ಆರೋಪಿ ನಂ.1  ಬಿ.ಬಸವರಾಜ ತಂದೆ ದಿಃ ವೆಂಕನಗೌಡ ಈತನೊಂದಿಗೆ ಆಗಿದ್ದು, ಮದುವೆಯಾಗಿ 3 ವರ್ಷಗಳ ವರೆಗೆ ಫಿರ್ಯಾದಿದಾರಳನ್ನು ಚನ್ನಾಗಿ ನೋಡಿಕೊಂಡಿದ್ದು, ನಂತರ DPÉAiÀÄ UÀAqÀ£ÀÄ EvÀgÉ 5 d£ÀgÉÆA¢UÉ ಸೇರಿ ಫಿರ್ಯಾದಿದಾರಳಿಗೆ ನೀನು ನಮ್ಮನ್ನೇಲ್ಲಾ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಮತ್ತು ನಿನಗೆ ಮನೆಗೆಲಸ ಸರಿಯಾಗಿ ಮಾಡಲು ಬರುವುದಿಲ್ಲ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದು, ಅಲ್ಲದೇ ಈಗ್ಗೆ 7-8 ತಿಂಗಳುಗಳ ಹಿಂದೆ ಮನೆಯಲ್ಲಿ ಇರಬೇಡಾ ಅಂತಾ ಹೊರಗಡೆ ಹಾಕಿದಾಗ ಫಿರ್ಯಾದಿದಾರಳು ತನ್ನ ತವರು ಮನೆಗೆ ಹೋಗಿದ್ದು, ದಿನಾಂಕ 05-05-2014 ರಂದು 11-00 ಎ.ಎಂ. ಸುಮಾರಿಗೆ ಫಿರ್ಯಾದಿದಾರಳು ತನ್ನ ತಂದೆಯೊಂದಿಗೆ ತವರು ಮನೆಯಿಂದ ಗೊರೆಬಾಳಗ್ರಾಮದಲ್ಲಿರುವ ತನ್ನ ಗಂಡನ ಮನೆಗೆ ಬಂದಾಗ ಆರೋಪಿತರೆಲ್ಲರೂ ಕೂಡಿ ಫಿರ್ಯಾದಿದಾರಳ ಹತ್ತಿರ ಬಂದು ಲೇ ಬದ್ಮಾಷಿ ರಂಡೇ ನೀನು ಮತ್ತೆ ಏಕೆ ನಮ್ಮ ಮನೆಗೆ ಬಂದೀ ಇಲ್ಲಿಂದ ಹೋಗು ಅಂತಾ ಅವಾಚ್ಯವಾಗಿ ಬೈದು ಎಲ್ಲರೂ ಕೂಡಿ ಕೈಗಳಿಂದ  ಹೊಡೆದು , ನಮ್ಮ ಮನೆಯಲ್ಲಿ ಬಂದರೆ ಕೊಲ್ಲಿ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 99/2014 PÀ®A. 143,147,498 (ಎ), 504, 323, 506 ರೆ.ವಿ. 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

        ¢£ÁAPÀ: 05.05.2014 gÀAzÀÄ ªÀÄzÁåºÀß 12.00 UÀAmÉUÉ ¦üAiÀiÁ𢠲æêÀÄw ªÀiÁzsÀ« UÀAqÀ ªÉAPÀlgÁªÀÄgÉrØ ªÀAiÀiÁ: 35 ªÀµÀð eÁw: PÀªÀiÁä G: ªÀÄ£ÉPÉ®¸À  ¸Á: ªÁlgï ¥ÀA¥ï ºË¸ï ºÀwÛgÀ zÉêÀ¸ÀÆUÀÆgÀÄ. FPÉAiÀÄ UÀAqÀ ªÉAPÀlgÁªÀÄgÉrØ vÀAzÉ gÁWÀªÀAiÀÄå ªÀAiÀiÁ: 45 ªÀµÀð eÁw: PÀªÀiÁä G: MPÀÌ®ÄvÀ£À FvÀ£ÀÄ ±ÀQÛ£ÀUÀgÀzÀ Pɦ¹ PÁ¯ÉÆäAiÀÄ°è ®PÀëöäªÀÄä UÀÄrAiÀÄ ºÀwÛgÀ VqÀ Kj ªÀiÁ«£ÀPÁ¬Ä ºÀjAiÀÄ®Ä ºÉÆÃzÁUÀ VqÀ¢AzÀ ¸ÀĪÀiÁgÀÄ 15 Cr CAvÀgÀ¢AzÀ DPÀ¹äPÀªÁV PÁ®Ä eÁj PɼÀUÉ ©zÀÄÝ ªÀÄÆVUÉ, JqÀUÀqÉ zÀªÀrUÉ,vÀ¯ÉUÉ ¨sÁj UÁAiÀÄUÉÆArzÀÝjAzÀ CªÀ£À£ÀÄß D¸ÀàvÉUÉ ¸ÁV¸ÀĪÁUÀ DvÀ£ÀÄ ªÀÄÈvÀ¥ÀnÖgÀÄvÁÛ£É.F WÀl£ÉAiÀÄ°è AiÀiÁgÀ ªÉÄÃ¯É AiÀĪÀÅzÉà C£ÀĪÀiÁ£À ¸ÀA±ÀAiÀÄ EgÀĪÀ¢¯Áè. CAvÁPÉÆlÖ zÀÆj£À  ªÉÄðAzÀ ±ÀQÛ£ÀUÀgÀ oÁuÁ AiÀÄÄ.r.Dgï.£ÀA:06/2014 PÀ®A:174 ¹.Dgï.¦.J¸ï ¥ÀæPÁgÀ ¥ÀæPÀgÀt zÁR°¹ vÀ¤SÉ PÉÊ PÉÆArzÀÄÝ EgÀÄvÀÛzÉ.

                ಫಿರ್ಯಾದಿ ಪಾರ್ವತೆಮ್ಮ ಗಂಡ ವಿರುಪಾಕ್ಷಗೌಡ 55ವರ್ಷ, ಲಿಂಗಾಯತ, ಹೊಲಮನೆಗೆಲಸ ಸಾಃ ಸೋಮಲಾಪೂರು ತಾಃ ಸಿಂಧನೂರು FPÉAiÀÄ  ಗಂಡನಾದ ವಿರುಪಾಕ್ಷಗೌಡನ ಎರಡೂ ಅಂಗಾಲುಗಳಿಗೆ ಆನೆಯಾಗಿ ನಡೆಯಲು ತೊಂದರೆಯಾಗುತ್ತಿದ್ದು ಅಲ್ಲದೇ ಎರಡೂ ಕಣ್ಣುಗಳು ಸರಿಯಾಗಿ ಕಾಣಿಸದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04-05-2014 ರಂದು ರಾತ್ರಿ ತನ್ನ ಮನೆಯ ಮಾಳಿಗೆ ಮೇಲೆ ಮಲಗಿಕೊಂಡಾಗ ಬೆಳಗಿನ ಜಾವ ಅಂದರೆ ದಿನಾಂಕ 05-05-2014 ರಂದು 04-30 .ಎಂ. ಸುಮಾರಿಗೆ ಕ್ರಿಮಿನಾಶಕ ಔಷದ ಸೇವನೆ ಮಾಡಿದ್ದು, ಚಿಕಿತ್ಸೆ ಕುರಿತು ಅಟೋದಲ್ಲಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಸಿಂಧನೂರಿನ ಆಕ್ಟ್ರಾ ಗೇಟ ಹತ್ತಿರ 6-20 .ಎಂ. ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ AiÀÄÄ.r.Dgï. £ÀA: 21/2014 ಕಲಂ. 174 ಸಿ.ಆರ.ಪಿ.ಸಿ.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

            ¢£ÁAPÀ:04/05/2014 gÀAzÀÄ ¨É½UÉÎ 11-00 UÀAmÉUÉ ªÀiÁgÀÄw vÀAzÉ ¯Á¼É¥Àà, ¸Á:PÀ«vÁ¼À EvÀ£ÀÄ vÀ£Àß ªÀ±ÀzÀ°èzÀÝ ºÉƸÀ §eÁeï r¸À̪Àgï ªÉÆÃmÁgï ¸ÉÊPÀ¯ï £ÀA§gï E®èzÀÝ£ÀÄß £ÀqɹPÉÆAqÀÄ ¦üAiÀiÁð¢ü ºÀ£ÀĪÀÄAvÀ vÀAzÉ £ÁUÀ¥Àà ªÀAiÀĸÀÄì ªÀAiÀĸÀÄì 30 ªÀµÀð eÁw ºÀjd£À G:MPÀÌ®ÄvÀ£À ¸Á:d£ÀvÁ ¥Áèl ¸Á:PÀ«vÁ¼À FvÀ£À vÁ¬Ä ºÀ£ÀÄAAwUÉ CgÁªÀÄ E®èzÀ PÁgÀt ªÀiÁ£À«AiÀÄ SÁ¸ÀV D¸ÀàvÉæUÉ vÉÆÃj¹PÉÆAqÀÄ §gÀ®Ä   ªÉÆÃmÁgï ¸ÉÊPÀ¯ï ªÀÄzsÀåzÀ°è ªÀÄvÀÄÛ »A¢£À ¹ÃmïzÀ°è ¦üAiÀiÁð¢üAiÀÄ vÀAV ²æÃzÉë UÀAqÀ ®PÀëöät 25 ªÀµÀð FPÉAiÀÄ£ÀÄß PÀÆj¹PÉÆAqÀÄ PÀ«vÁ¼À¢AzÀ ªÀiÁ£À«UÉ PÀgÉzÀÄPÉÆAqÀÄ ºÉÆgÀnzÁÝUÀ gÁAiÀÄZÀÆgÀÄ - °AUÀ¸ÀÆUÀÆgÀÄ ªÀÄÄRå gÀ¸ÉÛAiÀÄ°è »gÉúÀtV ¸À«ÄÃ¥À ªÀÄ®è¥Àà ¨É¼ÀV£ÀÆgÀÄ EªÀgÀ ºÉÆ®zÀ ºÀwÛgÀ gÀ¸ÉÛAiÀÄ JqÀ¨ÁdÄ ºÉÆgÀnzÁÝUÀ ªÉÆÃmÁgï ¸ÉÊPÀ¯ï »AzÉ PÀĽvÀ ²æÃzÉëAiÀÄ ¹ÃgÉAiÀÄ ¸ÉgÀUÀÄ ªÉÆÃmÁgï ¸ÉÊPÀ¯ïzÀ »A¢£À UÁ°AiÀÄ°è ºÉÆÃV ¸ÀÄwÛPÉÆArzÀÄÝ, ªÉÆÃmÁgï ¸ÉÊPÀ¯ïzÀ°è PÀĽwzÀÝ ºÀ£ÀĪÀÄAw ªÀÄvÀÄÛ ²æÃzÉë E§âgÀÆ ªÉÆÃmÁgï ¸ÉÊPÀ¯ï ªÉÄðAzÀ PɼÀUÉ ©zÀÄÝ wêÀæ UÁAiÀÄUÉÆArzÀÄÝ EvÀÄÛ. ¸ÀzÀjAiÀĪÀgÀ£ÀÄß aQvÉì PÀÄjvÀÄ gÁAiÀÄZÀÆgÀÄ ¸ÀPÁðj D¸ÀàvÉæUÉ PÀgÉzÀÄPÉÆAqÀÄ ºÉÆÃV C°èAzÀ ºÉaÑ£À E¯ÁdÄ PÀÄjvÀÄ §¼ÁîjAiÀÄ «ªÀiïì D¸ÀàvÉæUÉ ¸ÉÃjPÉ ªÀiÁrzÀÄÝ EgÀÄvÀÛzÉ. aQvÉìAiÀÄ PÁ®PÉÌ ²æÃzÉë UÀAqÀ ®PÀëöät ªÀAiÀĸÀÄì 25 ªÀµÀð eÁw ºÀjd£À PÀÆ°PÉ®¸À ¸Á: PÀ«vÁ¼À ¢£ÁAPÀ:5/5/2014gÀAzÀÄ 02-25UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ CAvÁ «ªÀiïì D¸ÀàvÉæ §¼Áîj¬ÄAzÀ JAJ¯ï¹ ªÀ¸ÀƯÁVzÀÄÝ, F §UÉÎ ¸ÀzÀj C¥ÀWÁvÀPÉÌ PÁgÀt£ÁzÀ ªÉÆÃmÁgï ¸ÉÊPÀ¯ï ZÁ®PÀ ªÀiÁgÀÄw vÀAzÉ ¯Á¼É¥Àà FvÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¦üAiÀiÁð¢üzÁgÀgÀÄ ¤ÃrzÀ ºÉýPÉAiÀÄ ¸ÁgÁA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 51/2014 PÀ®A:279.338,304(J) L.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

              ದಿನಾಂಕ;-06/05/2014 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿ ಶ್ರೀ ವೀರೇಶ ತಂದೆ ಭೋಜಪ್ಪ ಹಿರೇಕುರುಬರು, 30 ವರ್ಷ,ಜಾ;-ಕುರುಬರು,   ಉ:-ಒಕ್ಕಲುತನ,ಸಾ;-ಜವಳಗೇರ FvÀ£ÀÄ ಮತ್ತು ತನ್ನ ಹೆಂಡತಿ ಇಬ್ಬರು ಕೂಡಿಕೊಂಡು  ಮೃತ ಬೋಜಪ್ಪ ಈತನಿಗೆ ಆಸ್ಪತ್ರೆಗೆ ತೋರಿಸಲು ಡಾ//ಮಹಾಂತೇಶ ಈತನ ಖಾಸಗಿ ಆಸ್ಪತ್ರೆಗೆ ಕರೆದದುಕೋಂಡು ಹೋಗಿದ್ದು,ಆಗ ಮೃತ ಬೋಜಪ್ಪ ಈತನು ಮೇನ್ ಬಜಾರದ ಸಿ.ಸಿ.ರಸ್ತೆಯ ಮುಖಾಂತರ ಆಸ್ಪತ್ರೆಯ ಎದುರುಗಡೆ ಇರುವ ಕಿರಾಣಿ ಅಂಗಡಿಗೆ ಚಾಕ್ಲೇಟ್ ತರಲು ಹೋಗುತ್ತಿದ್ದಾಗ ಜವಳಗೇರ ತೇರಿನ ಮನೆಯ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಸಿ.ಸಿ.ರಸ್ತೆಯ ಮೇಲೆ ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ನಡೆಸಿಕೋಂಡು ಬಂದು ಬೋಜಪ್ಪ ಈತನಿಗೆ ಟಕ್ಕರಕೊಟ್ಟಿದ್ದರಿಂದ ಎಡಹಣೆಯ ಹುಬ್ಬಿನ ಮೇಲೆ,ಎಡಮಲಕಿಗೆ ರಕ್ತಗಾಯವಾಗಿ,ಎಡಕಿವಿಯಿಂದ ಮತ್ತು ಎರಡೂ ಮೂಗಿನಿಂದ ರಕ್ತಬಂದು ನನ್ನ ಮಗನು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಅಪಘಾತಪಡಿಸಿದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲುವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 102/2014.ಕಲಂ.279,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¥ÉưøïzÁ½¥ÀæPÀgÀtUÀ¼ÀªÀiÁ»w:-
       
            ¢£ÁAPÀ 05.05.2014 gÀAzÀÄ ¸ÁAiÀÄAPÁ® 6.30  UÀAmÉUÉ  ²æäªÁ¸À vÀAzÉ ªÉAPÀl¸Áé«Ä, 37 ªÀµÀð, eÁ: F½UÉÃgÀ, G: PÀÆ°, ¸Á: ¯Éçgï PÁ¯ÉÆä zÉêÀ¸ÀÆUÀÆgÀÄ FvÀ£ÀÄ zÉêÀ¸ÀÆUÀÆgÀÄ ¯Éçgï PÁ¯ÉÆäAiÀÄ°è vÀ£Àß ªÀÄ£ÉAiÀÄ ªÀÄÄAzÉ C£À¢üÃPÀÈvÀªÁV PÀÈvÀPÀ ¸ÉÃA¢AiÀÄ£ÀÄß ªÀiÁgÁl ªÀiÁqÀÄwÛzÁÝ£É. CAvÀ  zÉÆgÉvÀ RavÀªÁzÀ ¨Áwä ªÉÄðAzÀ ¦.J¸ï.L. ±ÀQÛ£ÀUÀgÀ ºÁUÀÆ ¹§âA¢AiÀĪÀgÀÄ C°èUÉ ºÉÆÃV  zÁ½ ªÀiÁr »rzÀÄ CªÀ¤AzÀÀ 1] £ÀUÀzÀÄ ºÀt 330/-gÀÆ. 2] 15 SÁ° ¥Áè¹ÖPï aîUÀ¼ÀÄ 3] 01 SÁ° ¥Áè¹ÖPï PÉÆqÀ 4] MAzÀÄ ¹ÖÃ¯ï ¨ÉÆÃUÉÆÃt 5] 04  PÁélðgï ¨Ál°UÀ¼À°è  ¸ÉÃA¢, 6] MAzÀÄ SÁ° ¥Áè¹ÖPï §PÉmï£ÉÃzÀݪÀÅUÀ¼À£ÀÄß d¦Û ªÀiÁrPÉÆAqÀÄ DgÉÆævÀ£À£ÀÄß zÀ¸ÀÛVj ªÀiÁrPÉÆAqÀÄ ªÁ¥Á¸ï oÁuÉUÉ §AzÀÄ ¸ÀzÀj DgÉÆævÀ£À «gÀÄzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ¸ÀQÛ£ÀUÀgÀ oÁuÉ UÀÄ£Éß £ÀA: 62/2014 PÀ®A 32.34 PÉ.E AiÀiÁåPïÖ ªÀÄvÀÄÛ 273.284 L¦¹ CrAiÀÄ°è  ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

                 ದಿನಾಂಕ 06-05-2014 ರಂದು gÁAiÀÄZÀÆgÀÄ ದೇವಿ ನಗರದಲ್ಲಿ ತಾಯಮ್ಮ ಗುಡಿ ಹತ್ತಿರ ಅನಧೀಕೃತವಾಗಿ ಮಾನವ ಜೀವಕ್ಕೆ ಹಾನಿಕರಕವಾದ ಸಿ.ಹೆಚ್. ಪೌಡರ ಮಿಶ್ರಿತ ಕಲಬೆರಕೆ ಕೈಹೆಂಡ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಮೇರೆಗೆ ¦.J¸ï.L. (PÁ.¸ÀÄ) ºÁUÀÆ ಸಿಬ್ಬಂಧಿ ಹಾಗೂ ಪಂಚರಾದ 1) ನರಸಿಂಹಲು ತಂದೆ ಈರಣ್ಣ 2) ತಿಮ್ಮಪ್ಪ ತಂದೆ ಹನುಮಂತ ರವರೊಂದಿಗೆ ಸೇಂದಿ ಮಾರಾಟ ಮಾಡುತ್ತಿದ್ದ 1) ತಾಯಮ್ಮ ಗಂಡ ಆಂಜಿನೇಯ, ವಡ್ಡರ, 45ವರ್ಷ, ಮನೆಗೆಲಸ, ಸಾ ದೇವಿ ನಗರ ರಾಯಚೂರು 2) ಚಂದು @ ಬೂಟ ಚಂದು ಸಾ: ದೇವಿ ನಗರ ರಾಯಚೂರು ಇವರ ಮೇಲೆ ದಾಳಿ ಮಾಡಲು ಚಂದು @ ಬೂಟ ಚಂದು ಓಡಿ ಹೋಗಿದ್ದು ತಾಯಮ್ಮ ಇವರ ವಶದಿಂದ ಹೆಂಡ ಮಾರಾಟದಿಂದ ಬಂದ ನಗದು ಹಣ ರೂ.300 ಹಾಗೂ ಘಟನಾ ಸ್ಥಳದಲ್ಲಿ ದೊರೆತ 3 ಪ್ಲಾಸ್ಟಿಕ ಕೊಡಗಳಲ್ಲಿ ಒಂದೊಂದು ಕೊಡದಲ್ಲಿ ಅಂದಾಜು 15 ಲೀಟರನಂತೆ ಹೀಗೆ ಒಟ್ಟು 45 ಲೀಟರ ಸೇಂದಿ ಅ.ಕಿ 450-00 ರೂ. ಬೆಲೆಬಾಳುವುದನ್ನು ಜಪ್ತಿ ಮಾಡಿಕೊಂಡು ಪ್ರತಿ ಕೊಡದಿಂದ ಸ್ವಲ್ಪ ಸ್ವಲ್ಪ ಸೇಂದಿ ತೆಗೆದು ಎರಡು ಲೀಟರಿನ ಪ್ಲಾಸ್ಟಿಕ ಬಾಟಲಿಗೆ ತುಂಬಿ ಬಾಯಿಗೆ ಬಿಳಿ ಬಟ್ಟೆ ಯಿಂದ ಕಟ್ಟಿ ಎನ್.ಎನ್.ಪಿ.ಎಸ್ ಎಂಬ ಸೀಲ್ ದಿಂದ ಸೀಲ್ ಮಾಡಿ ಪಂಚರ ಸಹಿಯುಳ್ಳ ಚೀಟಿಯನ್ನು ಅಂಟಿಸಿ ಜಪ್ತಿ ಮಾಡಿಕೊಂಡಿದ್ದು ಉಳಿದ ಸೇಂದಿಯನ್ನು ಹಾಗೆಯೇ ಇಟ್ಟಲ್ಲಿ ಕೆಟ್ಟು ಮಲೀನವಾಗುವ ಸಾಧ್ಯತೆ ಇದ್ದುದರಿಂದ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ನಾಶಪಡಿಸಿ 3 ಪ್ಲಾಸ್ಟಿಕ ಕೊಡಗಳು ಹಾಗೂ ಒಂದು ಸ್ಟೀಲ್ ಮಗ್ ಜಪ್ತಿ ಮಾಡಿಕೊಂಡು ಆರೋಪಿತಳನ್ನು ದಸ್ತಗಿರಿ ಮಾಡಿPÉÆAqÀÄ ªÁ¥Á¸ï oÁuÉUÉ §AzÀÄ  ದಾಳಿ ಪಂಚನಾಮೆ  ಆಧಾರದ ಮೇಲಿಂದ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.64/2014 ಕಲಂ.328 ಐಪಿಸಿ & 32.34 ಕೆ.. ಯ್ಯಕ್ಟ್ ಪ್ರಕಾರ ಪ್ರಕರಣ  ದಾಖಲಿಸಿ ಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
            ¢£ÁAPÀ 05-05-2014 gÀAzÀÄ 4-30 ¦.JªÀiï zÀ°è ¹AzsÀ£ÀÆgÀÄ £ÀUÀgÀzÀ UÀrAiÀiÁgÀ ZËPï ºÀwÛgÀ ¸ÁªÀðd¤PÀ ¸ÀܼÀzÀ°è 1) ±ÀgÀt¥Àà vÀAzÉ §¸Àì¥ÀàÀ AiÀÄgÀzÁ¼ï ªÀAiÀÄ: 27 ªÀµÀð, eÁ: °AUÁAiÀÄvï G: ºÉÆÃmɯï PÉ®¸À ¸Á: UÁA¢ü£ÀUÀgÀ vÁ: ¹AzsÀ£ÀÆgÀÄ.2) ZÀAzÀæQ±ÉÆÃgï vÀAzÉ ¨Á®gÁzsÁPÀȵÀÚ ªÀÄÆwð ZÀAzÉÆîÄ, ªÀAiÀÄ: 33 ªÀµÀð, eÁ: DAiÀÄðªÉʱÀå, G: Gdé¯ï ¥sÁå¤ì ¸ÉÆÖÃgï ¸Á: DzÀ±Àð PÁ¯ÉÆä ¹AzsÀ£ÀÆgÀÄ EªÀgÀÄUÀ¼ÀÄ 20-20 L¦J¯ï PÀ®ÌvÁÛ £ÉÊmï gÉÊqÀgïì ªÀ¸Àð¸ï gÁd¸ÁÜ£ï gÁAiÀįïì vÀAqÀUÀ¼À QæPÉmï DlzÀ ªÉÄÃ¯É ¨ÉnÖAUï dÆeÁlzÀ°è vÉÆrVzÁÝUÀ J.J¸ï.L (ºÉZï) gÀªÀgÀÄ ¹§âA¢AiÀĪÀgÉÆA¢UÉ zÁ½ ªÀiÁr »rzÀÄ DgÉÆævÀjAzÀ £ÀUÀzÀÄ ºÀt gÀÆ.3120/- , MAzÀÄ aÃn ªÀÄvÀÄÛ  ¨Á¯ï ¥É£ï , £ÉÃzÀݪÀÅUÀ¼À£ÀÄß d¦Û ªÀiÁrPÉÆArzÀÄÝ , CAvÁ EzÀÝ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.113/14 PÀ®A.87 PÀ.¥ÉÆ.PÁAiÉÄÝ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.
ದಿನಾಂಕ 05-05-2014 ರಂದು ಮಧ್ಯಾಹ್ನ 2-30 ಗಂಟೆಗೆ ಠಾಣೆಯಲ್ಲಿದ್ದಾಗ ನೇತಾಜಿ ನಗರ ಠಾಣಾ ಹದ್ದಿಯ ಸಿಟಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅದೃಷ್ಟದ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಬಾತ್ಮೀ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸಿ.ಪಿ.ಐ ಪೂರ್ವ ವೃತ್ತ ರಾಯಚೂರು ರವರು ದಾಳಿ ಮಾಡಿದಾಗ ಅಲ್ಲಿ ಮಟಕಾ ನಂಬರ ಬರೆಯಿಸಲು ಬಂದವರೆಲ್ಲರು ಅಲ್ಲಿಂದ ಓಡಿ ಹೋಗಿದ್ದು ಮಟಕಾ ನಂಬರ ಬರೆಯುತ್ತಿದ್ದವರು ಸಿಕ್ಕಿಬಿದ್ದಿದ್ದು ಅವರನ್ನು ಹಿಡಿದು ವಿಚಾರಿಸಲು ಅವರು ತಮ್ಮ ಹೆಸರು 1) ಮುನೀರ ತಂದೆ ಮೆಹೆಬೂಬ, 40ವರ್ಷ, ಮುಸ್ಲಿಂ, ಸೈಕಲ್ ರಿಪೇರಿ, ಸಾ: ಮಡ್ಡಿಪೇಟೆ ರಾಯಚೂರು 2) ಜಮೀರ್ ತಂದೆ ಮೆಹೆಬೂಬ, 25ವರ್ಷ, ಮುಸ್ಲಿಂ, ಸೈಕಲ್ ರಿಪೇರಿ ಕೆಲಸ, ಸಾ: ಮಡ್ಡಿಪೇಟೆ ರಾಯಚೂರು ಅಂತಾ ಹೇಳಿ ತಿಳಿಸಿದ್ದು ಸಿಕ್ಕಿಬಿದ್ದವರ ಪೈಕಿ ಮುನೀರ ಈತನ ಅಂಗ ಜಡ್ತಿ ಮಾಡಲು 1 ಮಟಕಾ ಚೀಟಿ, 1 ಬಾಲಪೆನ್ನು ಹಾಗೂ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ.3300/- ದೊರೆತಿದ್ದು, ನಂತರ ಜಮೀರ್ ಈತನ ಅಂಗ ಜಡ್ತಿ ಮಾಡಲಾಗಿ 1 ಮಟಕಾ ಚೀಟಿ, 1 ಬಾಲಪೆನ್ನು ಹಾಗೂ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ.700/- ದೊರೆತಿದ್ದು, ಸದರಿಯವರಿಗೆ ಮಟಕಾ ನಂಬರ ಚೀಟಿ ಯಾರಿಗೆ ಕೊಡುತ್ತೀರಿ ಅಂತಾ ಕೇಳಿದಾಗ ತಾವೇ ಇಟ್ಟುಕೊಳ್ಳುವದಾಗಿ ತಿಳಿಸಿದರು ಮತ್ತು ಮಟಕಾ ನಂಬರ ಹತ್ತಿದ ಬಗ್ಗೆ ಯಾರಿಗೂ ತಿಳಿಸದೇ ತಮ್ಮ ಹತ್ತಿರವೇ ಹಣ ಇಟ್ಟುಕೊಂಡು ಸಾರ್ವಜನಿಕರಿಗೆ ಮೋಸ ಮಾಡಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರಿಗೆ ಅದೃಷ್ಠದ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾಗಿ ತಿಳಿಸಿದ್ದು ಸದರಿಯವರ ವಶದಿಂದ ಸಿಕ್ಕ ಒಟ್ಟು ಹಣ ರೂ.4000/-  2 ಮಟಕಾ ಚೀಟಿಗಳು, 2 ಬಾಲ್ ಪೆನಗಳನ್ನು ಪೊಲೀಸರು ನಮ್ಮ ಸಮಕ್ಷಮ ಜಪ್ತಿ ಮಾಡಿಕೊಂಡು ಒಂದು ಲಕೋಟೆಯಲ್ಲಿ ಹಾಕಿ ಅದರ ಮೇಲೆ ನಮ್ಮ ಸಹಿ ಚೀಟಿ ಅಂಟಿಸಿದರು ಮತ್ತು ಮಟಕಾ ನಂಬರ ಬರೆಯುವವರಿಗೆ ದಸ್ತಗಿರಿ ಮಾಡಿಕೊಂಡು ತಮ್ಮ ವಶಕ್ಕೆ ತೆಗೆದುಕೊಂಡು ಅವರನ್ನು ದಸ್ತಗಿರಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರಿಂದ ಆರೋಪಿತರ ವಿರುದ್ದ £ÉÃvÁf £ÀUÀgÀ ¥Éưøï oÁuÉ   ಗುನ್ನೆ ನಂ.63/2014 ಕಲಂ.420 ಐಪಿಸಿ & 78(3) ಕ.ಪೊ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

zÉÆA©ü ¥ÀæPÀgÀtzÀ ªÀiÁ»w:-
           ದಿನಾಂಕ:-21/04/2014.ಮದ್ಯಾಹ್ನ 13-00ಗಂಟೆಗೆ ಪಿರ್ಯಾದಿ ಶ್ರೀ ಮತಿ  ಹುಸೇನಮ್ಮ ಗಂಡ ರಾಮಪ್ಪ 45 ವರ್ಷ,ಜಾ:-ಹರಿಜನ,ಉ:-ಮನೆಕೆಲಸ, ಸಾ:-ಮಾನವಿ . ತಾ;-ಮಾನವಿ  FPÉAiÀÄÄ  ತನ್ನ ಮಗನನ್ನು ಕರೆದುಕೊಂಡು ಹುಲುಗುಂಚಿ ಸರ್ವೆ ನಂಬರ 41 ಜಮೀನಿನಲ್ಲಿ ಕೆಲಸ ಮಾಡುವ ಕಾಲಕ್ಕೆ 1).ಹುಸೇನಮ್ಮ ತಂದೆ ಗಂಗಪ್ಪ ವಯಾ 60         2).ದುರುಗಪ್ಪ ತಾಯಿ ಹುಸೇನಮ್ಮ 40 ವರ್ಷ,   3).ಅಂಬಮ್ಮ ಗಂಡ ದುರುಗಪ್ಪ ವಯಾ 30. ವರ್ಷ,       4).ಮರಿಯಮ್ಮ ಗಂಡ ರಾಮಪ್ಪ 25 ವರ್ಷ,          5).ಯಂಕಪ್ಪ ತಂದೆ ರಾಮಪ್ಪ 34 ವರ್ಷ, 6)ಯಲ್ಲಮ್ಮ ಗಂಡ ವೆಂಕೋಬ 35 ಎಲ್ಲರೂ ಸಾ:-ಹುಲುಗುಂಚಿ 7).ದ್ಯಾವಪ್ಪ ತಂದೆ ಹನುಮಂತ 38 ವರ್ಷ, ಸಾ:-ದುಮತಿ EªÀgÀÄUÀ¼ÀÄ  ಪಿರ್ಯಾದಿದಾರಳ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರಳಿಗೆ ತಲೆಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಬಡೆಯ ಹತ್ತಿದ್ದು ಇರುತ್ತದೆ.ನಂತರ ಆರೋಪಿತರು ಪಿರ್ಯಾದಿದಾರಳಿಗೆ ಕೈಯಿಂದ ಮೈಗೆ ಹೊಡೆದು ಸೂಳೇ ಹೊಲದಲ್ಲಿ ಬಂದಿದೀಯಾ ಎಂದು ಬಾಯಿಗೆ ಬಂದಂತೆ ಬೈದು ಇನ್ನೊಂದು ಸಾರಿ ಜಮೀನಿನಲ್ಲಿ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 101/2014.ಕಲಂ.143,147,323,504,506,354,,ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.05.2014 gÀAzÀÄ 27 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.