Thought for the day

One of the toughest things in life is to make things simple:

21 Jun 2017

Reported Crimes


                                                                              

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
          ಫಿರ್ಯಾದಿಯ ಮಗನಾದ ರಮೇಶ ತಂದೆ ದುರುಗಪ್ಪ ಈತನು ತಮ್ಮ ಮನೆಯ ಪಕ್ಕದ ಮನೆಯ ಹಮಾಲಿ ಮಲ್ಲಮ್ಮಳ ಎರಡು ತಟ್ಟಿಗಳನ್ನು ಬೆಂಕಿ ಹಚ್ಚಿ ಸುಟ್ಟಿದ್ದು ಈ ವಿಷಯವಾಗಿ ಅವರು ಗಲಾಟೆ ಮಾಡಿದ್ದು ಫಿರ್ಯಾದಿ ಪಕೀರಮ್ಮ ಗಂಡ ದುರುಗಪ್ಪ,ಜಾಲಗಾರ, 60 ವರ್ಷ, ಕೂಲಿಕೆಲಸ ಸಾ: ಮಸ್ಕಿ  FPÉAiÀÄÄ  ಲುಕ್ಸಾನು ಆದ ಹಣವನ್ನು ಕಟ್ಟುತ್ತೇನೆ ಅಂತ ಹೇಳಿ ತನ್ನ ಮಗನಿಗೆ ಯಾಕೆ ಈ ರೀತಿ ಮಾಡಿದ್ದಿ ಅಂತ ಬುದ್ದಿ ಮಾತು ಹೇಳಿದ್ದು  ದಿನಾಂಕ 15-06-2017 ರಂದು ಬೆಳಿಗ್ಗೆ 11-00 ಗಂಟೆ ಸುಮಾರು ಫಿರ್ಯಾದಿಯ ಮಗನಾದ ರಮೇಶ ತಂದೆ ದುರುಗಪ್ಪ ಜಾಲಗಾರ, 30 ವರ್ಷ, ಹಮಾಲಿಕೆಲಸ ಸಾ: ಮಸ್ಕಿ. ಉದ್ದನೆ ಮುಖ, ಸಾದಾಕೆಂಪು ಬಣ್ಣ, ಸಾದಾರಣ ಮೈಕಟ್ಟು, 1] ಅಸಿರು ಬಣ್ಣದ ಅಂಗಿ ,2] ಬಿಳಿ ಬಣ್ಣದ ಲುಂಗಿ vÉÆlÖ   ಈತನು ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದು ಫಿರ್ಯಾಧಿದಾರಳು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರದ ಕಾರಣ ನನ್ನ ಮಗನನ್ನು ಹುಡುಕೊಡಲು ಕೋರಿ ¢£ÁAPÀ: 19.06.2017 ಠಾಣೆಗೆ ಬಂದು ನೀಡಿ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 106/2017 ಕಲಂ ಮನುಷ್ಯ ಕಾಣೆ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.               
 ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.06.2017 gÀAzÀÄ 163 ¥ÀææPÀgÀtUÀ¼À£ÀÄß ¥ÀvÉÛ ªÀiÁr  24,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.