Thought for the day

One of the toughest things in life is to make things simple:

3 Oct 2014

Reported Crimes

.     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                           ಮೃತ ಶ್ರೀಮತಿ ಪಕೀರಮ್ಮ ಗಂಡ ವೀರೇಶ 21 ವರ್ಷ,ಜಾ:-ಕುರುಬರು,;-ಮನೆಕೆಲಸ, ಸಾ:-ಗೋನ್ವಾರ. ತಾ;-ಸಿಂಧನೂರು ಈಕೆಯು ಕ್ರಿಮಿನಾಷಕ ಎಣ್ಣೆ ಸೇವಿಸಿ ಮೃತಪಟ್ಟಿರುತ್ತಾಳೆ ಅಂತಾ ಎಂಎಲ್.ಸಿ ಸ್ವೀಕೃತಿಯಾದ ಮೇರೆಗೆ ನಾನು ಪಿ.ಸಿ.697 ರವರೊಂದಿಗೆ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿದ್ದ ಮೃತ ದೇಹವನ್ನು ಪರಿಶೀಲಿಸಿ ಹಾಜರಿದ್ದ ಮೃತಳ ಅಣ್ಣ ಅಯ್ಯಾಳಪ್ಪ ಈತನನ್ನು ವಿಚಾರಿಸಿ ಹೇಳಿಕೆ ಮಾಡಿಕೊಂಡಿದ್ದು, ಮೃತ ಪಕೀರಮ್ಮ ಈಕೆಯನ್ನು ತಮ್ಮೂರಿನಲ್ಲಿಯೆ ತನ್ನ ಸಂಬಂಧಿಕರಾದ ವೀರೇಶ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾಗಿ 2-ವರ್ಷವಾಗಿದ್ದು, ವಿಶಾಲಾಕ್ಷಿ ಅಂತಾ 1-ವರ್ಷದ ಮಗಳು ಇರುತ್ತಾಳೆ. ಪಕೀರಮ್ಮ ಗಂಡ ವೀರೇಶ ಇಬ್ಬರು ಅನ್ಯೂನ್ಯವಾಗಿದ್ದು, ಆದರೆ 2-ವರ್ಷದಿಂದ ಈಕೆಗೆ ಹೊಟ್ಟೆಬೇನೆ ಇದ್ದು. ದಿನಾಂಕ;-01/10/2014 ರಂದು ಬೆಳಿಗ್ಗೆ 8-00 ಗಂಟೆಗೆ ಮೃತ ಪಕೀರಮ್ಮ ಈಕೆಯು ತನ್ನ ಮನೆಯಲ್ಲಿದ್ದಾಗ, ವಿಪರೀತ ಹೊಟ್ಟೆಬೇನೆ ಕಾಣಿಸಿಕೊಂಡಿದ್ದರಿಂದ ಬಾದೆ ತಾಳಲಾರದೆ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಷಕ ಎಣ್ಣೆ ಸೇವಿಸಿದ್ದು, ನಂತರ ಈಕೆಯನ್ನು ಚಿಕಿತ್ಸೆ ಕುರಿತು ಪೋತ್ನಾಳ,ಸಿಂಧನೂರು.ಸರಕಾರಿ ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ 3-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.ಸದರಿ ಪಕೀರಮ್ಮ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೆ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತಾ PÉÆlÖ zÀÆj£À  ಮೇಲಿಂದ ಬಳಗಾನೂರು ಪೊಲೀಸ್ ಠಾಣೆ AiÀÄÄ.r.Dgï. £ÀA:  23/2014.ಕಲಂ.174.ಸಿ.ಆರ್.ಪಿ.ಸಿ.ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.

                 ದಿನಾಂಕ 26-09-14 ರಂದು ಸಂಜೆ 4-00 ಗಂಟೆಗೆ ಸುಮಾರು ಮೃತಳು ನೀರಮಾನವಿ ಸೀಮಾದಲ್ಲಿಯ ಹನುಮಯ್ಯ ನಾಯಕ ಇವರ ಹತ್ತಿ ಹೊಲದಲ್ಲಿ ಕಳೆವು ತೆಗೆಯುವ ಕಾಲಕ್ಕೆ ಎಡಗೈ ಮೊಣಕೈ ಹತ್ತಿರ ಹಾವು ಕಚ್ಚಿದ್ದು, ಖಾಸಗಿಯಾಗಿ ಗಿಡಮೂಲುಕೆ ಔಷದಿಯನ್ನು ಕೊಡಿಸಿದರೂ ಕಡಿಮೆಯಾಗದೆ ಕೈಗೆ ಭಾವು ಬಂದು ಚರ್ಮ ಸುಲಿದಂತಾಗಿ ಕಪ್ಪಾಗಿದ್ದರಿಂದ ದಿನಾಂಕ 01-10-2014 ರಂದು ಮಾನವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ತೋರಿಸಲು ಅಲ್ಲಿನ ವೈದ್ಯರು ಹೆಚ್ಚಿನ ಇಲಾಜು ಕುರಿತು ರಾಯಚೂರುಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರಿಂದ ರಾಯಚೂರು ರಿಮ್ಸ್ ಭೋದಕ ಆಸ್ಪತ್ರೆಯಲ್ಲಿ ಇಲಾಜು ಕುರಿತು ಸೇರಿಕೆ ಮಾಡಿದ್ದು, ಇಲಾಜು ಹೊಂದುವಾಗ ಗುಣವಾಗದೆ ದಿನಾಂಕ 02-10-2014 ರಂದು ಬೆಳಗ್ಗೆ 6-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  CAvÁ ²æà £ÁUÉñÀ vÀAzÉ gÁªÀÄtÚ ªÀAiÀÄ 30 ªÀµÀð eÁ : £ÁAiÀÄPÀ G : PÀÆ° PÉ®¸À ¸Á : «ÄnÖ PÁåA¥ï ¤ÃgÀªÀiÁ£À«.gÀªÀgÀÄ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ AiÀÄÄ.r.Dgï £ÀA. 31/14 PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         

EvÀgÉ ¥ÀæPÀgÀtzÀ ªÀiÁ»w:-

               ದಿನಾಂಕ 02-10-2014 ರಂದು ಫಿರ್ಯಾದಿ ºÉÆ£ÀPÉÃgÀ¥Àà vÀAzÉ §¸Àì¥Àà, 33ªÀµÀð, PÀÄA¨ÁgÀ, ¸Á: ¤qÀUÀÄA¢ vÁ: §¸ÀªÀ£À ¨ÁUÉêÁr f: ©eÁ¥ÀÆgÀ ಮತ್ತು ಬಸ್ಸಿನ ನಿರ್ವಾಕರಾದ ನಂಜುಂಡ ಸ್ವಾಮಿ ತಂದೆ ಬೋರಯ್ಯ ರವರು ರೈಲ್ವೆ ಸ್ಟೇಷನ್ ನಿಂದ ವಾಸವಿ ನಗರದ ಮಾರ್ಗ ಸಂಖ್ಯೆ 218 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮಧ್ಯಾಹ್ನ 1-45 ಗಂಟೆ ಸುಮಾರಿಗೆ ರೈಲ್ವೆ ಸ್ಟೇಷನ್ ನಿಂದ ವಾಸವಿ ನಗರಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶಶಿ ಮಹಲ್ ಸರ್ಕಲ್ ಹತ್ತಿರ ಒಂದು ಆಟೋ ನಿಂತಿದ್ದು ಫಿರ್ಯಾದಿದಾರರು ಬಸ್ಸನ್ನು ಸೈಡ್ ತೆಗೆದುಕೊಂಡು ಮುಂದೆ ಹೋಗಿದ್ದು ಬಿ.ಆರ್.ಬಿ. ಸರ್ಕಲ್ ಹತ್ತಿರ ಬಸ್ಸನ್ನು ನಿಲ್ಲಿಸಿದ್ದು ಪ್ರಯಾಣಿಕರು ಇಳಿಯುತ್ತಿದ್ದಾಗ ಸದರಿ ಆಟೋ ರಿಕ್ಷಾ ಚಾಲಕನು ಒಮ್ಮಿಂದೊಮ್ಮೆಲೆ ತನ್ನ ಆಟೋವನ್ನು ಬಸ್ಸಿನ ಮುಂದೆ ಅಡ್ಡವಾಗಿ ನಿಲ್ಲಿಸಿ ಆಟೋದಿಂದ ಕೆಳಗೆ ಇಳಿದು ಬಂದು ಫಿರ್ಯಾದಿಗೆ ಏನಲೇ ಸೂಳೆ ಮಗನೆ ನನ್ನ ಆಟೋವನ್ನು ಓವರ್ ಟೇಕ್ ಮಾಡಿಕೊಂಡು ಹೋಗುತ್ತೀಯಾ, ನನ್ನ ಆಟೋ ಹತ್ತ ಬೇಕಾದ ಜನರೆಲ್ಲಾ ಬಸ್ಸು ಹತ್ತುತ್ತಾರೆ ಅಂತಾ ಅವಾಚ್ಯವಾಗಿ ಬೈದಿದ್ದು ಅದಕ್ಕೆ ಫಿರ್ಯಾದಿ ಯಾಕೆ ಹೀಗೆಲ್ಲಾ ಅವಾಚ್ಯವಾಗಿ ಬೈಯ್ಯುತ್ತೀಯ ಅಂತಾ ಕೇಳಿದ್ದಕ್ಕೆ ಫಿರ್ಯಾದಿಯ ಎದೆಯ ಮೇಲೆ ಸಮವಸ್ತ್ರವನ್ನು ಹಿಡಿದು ಕಪಾಳಕ್ಕೆ ಕೈಯಿಂದ ಹೊಡೆದು ದುಖಪಾತಗೊಳಿಸಿದ್ದು ಇರುತ್ತದೆ. ನಂತರ ಅಲ್ಲಿಯೆ ಇದ್ದ ಬಸ್ ಚಾಲಕನಾದ ಸಂತೋಷ ಮತ್ತು ಬಸ್ಸಿನ ನಿರ್ವಾಹಕರಾದ ನಂಜುಂಡ ಸ್ವಾಮಿ ಇವರು ಕೂಡಿ ಜಗಳವನ್ನು ಬಿಡಿಸಿದ್ದು ಆರೋಪಿತನು ಆಟೋ ನಂ.ಕೆಎ.33/4041 ನೇದ್ದರ ಚಾಲಕನಾಗಿದ್ದು ಅವನ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.99/2014 ಕಲಂ.323.353.504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-    
     ಫಿರ್ಯಾದಿ PÀĪÀiÁj ¥sÀjÃzÁ vÀAzÉ ªÀÄ»§Æ§ ¸Á§, 14 ªÀµÀð, ªÀÄĹèA, 8 £Éà vÀgÀUÀw «zÁåyð¤, ¸Á: PÀgÀrUÀÄqÀØ gÀ¸ÉÛ ªÀiÁ£À« ಹಾಗೂ ಸಲಮಾ ಇವರು ಸಿಂಧನುರು ತಾಲೂಕಿ ಸಾಲಗುಂದಿ ಗ್ರಾಮದಲ್ಲಿ ಅಭ್ಯಾಸ ಮಾಡುತ್ತಿದ್ದು ಈಗ ರಜೆ ಇದ್ದ ಪ್ರಯುಕ್ತ ಅಲ್ಲಿಂದ ಮಾನವಿಗೆ ಬರುವ ಸಲುವಾಗಿ ದಿನಾಂಕ 01/10/2014 ರಂದು ಸಿಂಧನೂರಿಗೆ ಬಂದು ಸಿಂಧನೂರಿನಿಂದ ಬಸ್ ನಂ ಕೆ.ಎ.36/ಎಫ್-993 ನೇದ್ದರಲ್ಲಿ ಹತ್ತಿ ಮಾನವಿಗೆ ಬರುತ್ತಿರುವಾಗ ಸಾಯಂಕಾಲ 4.30 ಗಂಟೆಗೆ ಮಾನವಿ ನಗರದ ದರ್ಶನ್ ಢಾಭಾದ ಹತ್ತಿರ ಬಂದಾಗ ಅಲ್ಲಿ ತನ್ನ ಮನೆ ಇದ್ದ ಕಾರಣ ಕಂಡಕ್ಟರನಿಗೆ ನಿಲ್ಲಿಸುವಂತೆ ಹೇಳಿದಾಗ ಆತನು ಸೀಟಿ ಹೊಡೆದಿದ್ದಕ್ಕೆ ಬಸ್ ನಿಂತಿದ್ದು, ಆಗ ಫಿರ್ಯಾದಿಯು ಇನ್ನೂ ಇಳಿಯುತ್ತಿರುವಾಗಲೇ ¥ÀgÀ±ÀÄgÁªÀiï vÀAzÉ ¸ÀAUÀ¥Àà. PÉ.J¸ï.Dgï.n.¹. §¸ï £ÀA PÉ.J.36/J¥sï-993 gÀ ZÁ®PÀ ¸Á: PÉÆêÀÄ£ÀÆgÀÄ vÁ: °AUÀ¸ÀÆUÀÆgÀ FvÀ£ÀÄ vÀ£Àß ಬಸ್ಸನ್ನು ಚಾಲು ಮಾಡಿಕೊಂಡು ಮುಂದಕ್ಕೆ ಬಿಟ್ಟಿದ್ದಕ್ಕೆ ಆಕೆಯು ಬಸ್ಸಿನಿಂದ ಕೇಳಗೆ ಬಿದ್ದು ತಲೆಯ ಹಿಂಭಾಗದಲ್ಲಿ ಒಳಪೆಟ್ಟಾಗಿದ್ದು ಇರುತ್ತದೆ ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 266/14 ಕಲಂ 279,337 ಐ.ಪಿ.ಸಿ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.    
UÁAiÀÄzÀ ¥ÀæPÀgÀtzÀ ªÀiÁ»w:-   

                    ದಿನಾಂಕ: 02-10-2014 ರಂದು 1830 ಗಂಟೆಗೆ ಫಿರ್ಯಾದಿ ºÀ£ÀĪÀÄAvÀÄ vÀAzÉ AiÀÄAPÀ¥Àà, 21 ªÀµÀð, eÁ: ªÀqÀØgÀÄ, G: PÀÄ®PÀ¸ÀħÄ, ¸Á: gÁªÀÄ£ÀUÀgÀ, L© gÉÆÃqï gÁAiÀÄZÀÆgÀÄ FvÀನು ತಾಯಮ್ಮ ಗುಡಿಯ ರಸ್ತೆಯನ್ನು ಬಂದ್ ಮಾಡಿ ಗೋಡೆ ಕಟ್ಟಿದ ಬಗ್ಗೆ 1) ºÀ£ÀĪÀÄAvÀÄ vÀAzÉ gÀAUÀ¥Àà2) ªÉAPÀmÉñÀ 3) K¸ÀÄ, ¸Á: J®ègÀÆ gÁªÀÄ£ÀUÀgÀ EªÀgÀÄUÀ½UÉ  ಕೇಳಲು ಹೋದಾಗ, ಆರೋಪಿತರು ಫಿರ್ಯಾದಿಗೆ ಅವಾಚ್ಯವಾಗಿ ಬೈದಿದ್ದು, ಆರೋಪಿ ನಂ. 01 ಈತನು ಫಿರ್ಯಾದಿಯ ತಲೆಗೆ ರಾಡ್ ನಿಂದ  ಹೊಡೆದು ರಕ್ತಗಾಯಗೊಳಿಸಿದ್ದು, ಆಗ ಜಗಳ ಬಿಡಿಸಲು ಬಂದು ಆಂಜಿ ಈತನ ತಲೆಗೆ ಆರೋಪಿ ನಂ. 02 ಈತನು ಕಲ್ಲು ತೆಗೆದುಕೊಂಡು ಹೊಡೆದು ರಕ್ತಗಾಯಗೊಳಿಸಿದ್ದು, ಮತ್ತು ಜಗಳ ಬಿಡಿಸಲು ಬಂದ ದೇವಮ್ಮ ಈಕೆಗೆ ಆರೋಪಿ ನಂ. 02 ಈತನು ಚಾಕು ತೆಗೆದುಕೊಂಡು ಆಕೆಯ ಎಡಕೈ ಮುಂಗೈ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಮತ್ತು ದೇವಮ್ಮ ಈಕೆಯ ಮಗನಿಗೆ ಆರೋಪಿ ನಂ. 03 ಈತನು ಚಾಕು ತೆಗೆದುಕೊಂಡು ಹೊಡೆಯಲು ಹೋದಾಗ ತಪ್ಪಿಸಿಕೊಂಡಿದ್ದು, ಮತ್ತು ಆರೋಪಿತರು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ PÉÆlÖ zÀÆj£À ªÉÄðAzÀ   ¥À²ÑªÀÄ ¥Éưøï oÁuÉ gÁAiÀÄZÀÆgÀÄ   UÀÄ£Éß £ÀA: 167/2014 PÀ®A 324, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ದಿನಾಂಕ: 02-10-2014 ರಂದು ಆರೋಪಿ ನಂ. 01 ©üêÀÄAiÀÄå vÀAzÉ ©ÃªÀÄ¥Àà, 35 ªÀµÀð,  ಈತನು ತನ್ನ ಮನೆಯ ಮುಂದೆ ಜಗಳ ತೆಗೆದಿದ್ದಾನೆ ಬಾ ಅಂತಾ ಫಿರ್ಯಾದಿ AiÉÄøÀÄ vÀAzÉ gÀAUÀ¥Àà, 23 ªÀµÀð, eÁ: ªÀiÁ¢UÀ, G: ºÉÆêÀiï UÁqÀð, ¸Á: gÁªÀÄ£ÀUÀgÀ, L© gÉÆÃqï gÁAiÀÄZÀÆgÀÄ FvÀ£À  ಅತ್ತಿಗೆAiÀÄÄ ಫೋನ್ ಮಾಡಿ ತಿಳಿಸಿದಾಗ, ಫಿರ್ಯಾದಿAiÀÄÄ  1830 ಗಂಟೆಗೆ ತನ್ನ ಮನೆಗೆ ಹೋಗಿ, ಆರೋಪಿ ನಂ. 01 ಈತನಿಗೆ ತನ್ನ ಮನೆಯ ಹತ್ತಿರ ಕರೆದು ಈ ಬಗ್ಗೆ ವಿಚಾರಿಸಿದಾಗ, ಆರೋಪಿ ನಂ. 01 ಮತ್ತು 02 gÁdÄ vÀAzÉ ©üêÀÄAiÀÄå, 25 ªÀµÀð, E§âgÀÆ eÁ: ªÀqÀØgÀÄ, ¸Á: gÁªÀÄ£ÀUÀgÀ L© gÉÆÃqï gÁAiÀÄZÀÆgÀÄ ರವರು ಫಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಆರೋಪಿ ನಂ. 01 ಈತನು ಕಟ್ಟಿಗೆಯಿಂದ ಫಿರ್ಯಾದಿಯ ಎಡಗಡೆ ಕಪಾಳಕ್ಕೆ ಹೊಡೆದಿದ್ದು, ಮತ್ತು ಕೈಗಳಿಂದ ತಲೆಗೆ ಹೊಡಿದಿದ್ದು, ಆಗ ಜಗಳ ಬಿಡಿಸಲು ಬಂದ ಫಿರ್ಯಾದಿಯ ಅಣ್ಣ ವೆಂಕಟೇಶನ ಹೊಟ್ಟೆಗೆ ಆರೋಪಿ ನಂ. 02 ಈತನು ತನ್ನ ಕಾಲುಗಳಿಂದ ಒದ್ದು ಒಳಪೆಟ್ಟುಗೊಳಿಸಿದ್ದಲ್ಲದೇ, ಆರೋಪಿತರು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ  ¥À²ÑªÀÄ ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 168/2014 PÀ®A 323, 324, 341, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     ದಿನಾಂಕ:03/10/2014 ರಂದು ಬೆಳಿಗ್ಗೆ 08-45 ಗಂಟೆಗೆ ಪಿರ್ಯಾದಿ ±ÀgÀt¥Àà vÀAzÉ ºÀ£ÀĪÀÄ¥Àà PÀªÀÄ®¢¤ß., 64 ªÀµÀð, PÀÄgÀħgÀ, MPÀÌ®ÄvÀ£À ¸Á: DªÀÄ¢ºÁ¼À FvÀ£À  ತಮ್ಮನ ಮಗ ಬಾಳಪ್ಪ 23 ವರ್ಷ ಇತನು ಬಂಡಿ ತಗೆದುಕೊಂಡು ಹೊಲಕ್ಕೆ ಬಿತ್ತಲಿಕ್ಕೆ ಮುದಗಲ್ಲ ಇಲಕಲ್ಲ ರಸ್ತೆಯ ಆಮದಿಹಾಳ ಸಮೀಪ ತಿಮ್ಮಪ್ಪನ ಗುಡಿಯ ಹತ್ತಿರ ತನ್ನ ಬಂಡಿಯನ್ನು ನಡೆಸಿಕೊಂಡು ಹೋಗುವಾಗ ಹಿಂದಿನಿಂದ ಲಾರಿ ನಂ. ಜಿ.-01/ಡಬ್ಲೂ-6926 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಮುಂದೆ ಹೊರಟಿದ್ದ ಬಾಳಪ್ಪ ನಡೆಸುವ ಬಂಡಿಗೆ ಟಕ್ಕರ್ ಮಾಡಿದ್ದರಿಂದ ಬಾಳಪ್ಪನು ಕೆಳಗೆ ಬೀಳಲು ಆತನಿಗೆ ಮೂಗು & ಹಣೆಯ ಹತ್ತಿರ ತೆರೆಚಿದ ರಕ್ತಗಾಯ ಹಾಗೂ ತಲೆಗೆ ಬಾರಿ ಒಳಪೆಟ್ಟು ಆಗಿದ್ದು ಹಾಗೂ ಬಂಡಿಯ ಬಲ ನಗಕ್ಕೆ ಇರುವ ಎತ್ತು ಲಾರಿಯ ಹಿಂದಿನ ಗಾಲಿಯಲ್ಲಿ ಸಿಲುಕಿ ಮೃತಪಟ್ಟಿದ್ದು ಹಾಗೂ ಇನ್ನೊಂದು ಎತ್ತಿನ ಕಾಲು ಮುರಿದು ಬಾರಿ ಗಾಯಗಳಾಗಿದ್ದು ಇರುತ್ತದೆ. ನಂತರ ಸದರಿ ಲಾರಿಯ ಚಾಲಕ ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ  ªÀÄÄzÀUÀ¯ï UÀÄ£Éß £ÀA:. 142/14 PÀ®A.297, 338 L¦¹ & 187 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.    

zÉÆA©ü ¥ÀæPÀgÀtzÀ ªÀiÁ»w:-
           ದಿನಾಂಕ: 03-10-2014 ರಂದು ಬೆಳಗ್ಗೆ 0800 ಗಂಟೆಗೆ ತಾಯಮ್ಮ ಮತ್ತು ಫಿರ್ಯಾದಿ ºÀ£ÀĪÀÄAvÀÄ vÀAzÉ gÀAUÀ¥Ààà, 30 ªÀµÀð, eÁ: ªÀiÁ¢UÀ, G: CmÉÆà ZÁ®PÀ, ¸Á: gÁªÀÄ£ÀUÀgÀ, L© gÉÆÃqï gÁAiÀÄZÀÆgÀÄ FvÀ£ÀÄ  ತ£Àß ಮನೆಯಲ್ಲಿದ್ದಾಗ, ದಿನಾಂಕ: 02-10-2014 ರಂದು ಆದ ಜಗಳದ ಬಗ್ಗೆ ಮಾತನಾಡಲು ಇದೆ ಬಾ ಅಂತಾ ಹನುಮಂತ, ಚಿನ್ನ, ಉರುಕುಂದ ಇವರು ಫಿರ್ಯಾದಿಯನ್ನು ಮತ್ತು ತಾಯಪ್ಪನನ್ನು ರಾಮಲಿಂಗೇಶ್ವರ ಮೈದಾನಕ್ಕೆ ಕರೆದುಕೊಂಡು ಹೋದರು. 1) ºÀ£ÀĪÀÄAvÀ 2) zÉÆqÀØ ©üêÀÄtÚ  3) UÉÆëAzÀ4) ªÉAPÀmÉñÀ,5) °AUÀ¥Àà6) ¸ÀtÚ ©üêÀÄ¥Àà 7) ®Qëöä ¨sÁ¬Ä ¸Á: J®ègÀÆ gÁªÀÄ£ÀUÀgÀ, L© gÉÆÃqï gÁAiÀÄZÀÆgÀÄ EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು, ಕೈಯಲ್ಲಿ ರಾಡು ಹಿಡಿದುಕೊಂಡು ಬಂದು, ಎಲೇ ಸುಳೇ ಮಕ್ಕಳೇ ದಾರಿಗೆ ಅಡ್ಡಲಾಗಿ ಗೋಡೆ ಕಟ್ಟುತ್ತೀರೇನಲೇ ಅಂತಾ ಅವಾಚ್ಯವಾಗಿ ಬೈದು, ಆಪಾದಿತ ನಂ. 01 ಈತನು ತನ್ನ ಕೈಯಲ್ಲಿದ್ದ ರಾಡ್ ತೆಗೆದುಕೊಂಡು ಫಿರ್ಯಾದಿಯ ಎಡಕಣ್ಣಿನ ಉಬ್ಬಿನ ಮೇಲೆ ಹೊಡೆದು ರಕ್ತಗಾಯ ಮಾಡಿ, ಅದೇ ರಾಡಿನಿಂದ ತಲೆಗೆ ಹೊಡೆದು ಒಳಪೆಟ್ಟುಗೊಳಿಸಿದನು ಮತ್ತು ಆರೋಪಿ ನಂ. 03 ಈತನು ತನ್ನ ಕೈಯಲ್ಲಿದ್ದ ರಾಡ್ ತೆಗೆದುಕೊಂಡು ತಾಯಪ್ಪನ ಎಡಗೊಡೆಗೆ ಹೊಡೆದು ಭಾರೀ ಒಳಪೆಟ್ಟುಗೊಳಿಸಿ, ಮತ್ತು ಬಲಗೈಗೆ ಹೊಡೆದು ಮೂಕಪೆಟ್ಟುಗೊಳಿಸಿದನು. ಹಾಗೂ ಆರೋಪಿ ನಂ. 04 ಇತನು ತಾಯಪ್ಪನ ಮೈಗೆ ಮತ್ತು ಬೆನ್ನಿಗೆ ರಾಡಿನಿಂದ ಹೊಡೆದು ಒಳಪೆಟ್ಟುಗೊಳಿಸಿದನು. ಮತ್ತು ಆಪಾದಿತ ನಂ. 02, 05, 06, 07 ರವರು ಈ ಸೂಳೇ ಮಕ್ಕಳದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದರು. ಮತ್ತು ಆರೋಪಿತರು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ PÉÆlÖ zÀÆj£À ªÉÄðAzÀ ¥À²ÑªÀÄ ¥Éưøï oÁuÉ gÁAiÀÄZÀÆgÀÄUÀÄ£Éß £ÀA: 169/2014 PÀ®A 143, 147, 148, 324 326, 504, 506 ¸À»vÀ 149 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.10.2014 gÀAzÀÄ  01 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.