Thought for the day

One of the toughest things in life is to make things simple:

16 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
UÁAiÀÄzÀ ¥ÀæPÀgÀtzÀ ªÀiÁ»w:-
          ¦ügÁå¢ ªÉAPÀmÉñÀ vÀAzÉ: gÀAUÀAiÀÄå zÀ¼ÉÃgÀ, 35ªÀµÀð, eÁw: £ÁAiÀÄPÀ, MPÀÌ®ÄvÀ£À, ¸Á: zÀ¼ÉÃgÀzÉÆrØ ( PÉ.EgÀ§UÉÃgÀ ) vÁ: zÉêÀzÀÄUÀð FvÀ£ÀÄ ªÀÄÄzÉ¥Àà vÀAzÉ: ¢.¨sÀUÀAiÀÄå zÀ¼ÉÃgÀ FvÀ¤UÉ FUÉÎ 2ªÀµÀðUÀ¼À »AzÉ PÉÊUÀqÀªÁV PÉÆnÖzÀÝgÀ ºÀtªÀ£ÀÄß ªÁ¥À¸ÀÄì PÉýzÀÝgÀ «µÀAiÀÄzÀ°è ¢£ÁAPÀ: 14/05/2017 gÀAzÀÄ ¨É½UÉÎ 8-45 UÀAmÉUÉ ¦ügÁå¢ ªÀÄvÀÄÛ ¦ügÁå¢AiÀÄ ºÉAqÀw vÀªÀÄä ªÀÄ£ÉAiÀÄ ªÀÄÄAzÉ EzÁÝUÀ 1)ªÀÄÄzÉ¥Àà vÀAzÉ: ¢.¨sÀUÀAiÀÄå zÀ¼ÉÃgÀ, £ÁAiÀÄPÀ, ¸Á: zÀ¼ÉÃgÀzÉÆrØ 2)wgÀĪÀÄ®AiÀÄå vÀAzÉ: ¢.¨sÀUÀAiÀÄå zÀ¼ÉÃgÀ, £ÁAiÀÄPÀ, ¸Á:zÀ¼ÉÃgÀzÉÆrØ3)§¸ÀªÀgÁd @ §¸ÀìAiÀÄå vÀAzÉ: ¢.¨sÀUÀAiÀÄå zÀ¼ÉÃgÀ, £ÁAiÀÄPÀ, ¸Á: zÀ¼ÉÃgÀzÉÆrØ gÀªÀgÀÄUÀ¼ÀÄ §AzÀÄ ¦ügÁå¢zÁgÀ¤UÉ J£À¯Éà ¸ÀÆ¼É ªÀÄUÀ£É ¤Ã£ÀÄ JAlÄ ¸Á«gÀ gÀÆ¥Á¬ÄUÀ¼À£ÀÄß PÉÆqÀÄ CAvÁ JµÀÄÖ ¸Áj PÉüÀÄwÛAiÉÄÃ¯É CAvÁ CªÁZÀå ±À§ÝUÀ½AzÀ ¨ÉÊAiÀÄÄÝ, PÉʬÄAzÀ ªÉÄÊPÉÊUÉ ºÉÆqɧqÉ ªÀiÁr PÀnÖUɬÄAzÀ ¦ügÁå¢AiÀÄ vÀ¯ÉUÉ ªÀÄvÀÄÛ JqÀUÀqÉ ¨sÀÄdPÉÌ ºÉÆqÉzÀÄ E£ÉÆßAzÀÄ ¸Áj ºÀt PÉÆqÀÄ CAvÁ PÉýzÀgÉ ¤ªÀÄä£ÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA:93/2017 PÀ®A: 504, 323, 324, 506,  ¸À»vÀ 34 L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ¦ügÁå¢ ©üêÀĪÀÄä UÀAqÀ: ºÀ£ÀĪÀÄAvÁæAiÀÄ @ ºÀ£ÀĪÀÄAvÀ zÀ¼ÉÃgÀ, 23ªÀµÀð, £ÁAiÀÄPÀ, ªÀÄ£É PÉ®¸À, ¸Á: zÀ¼ÉÃgÀzÉÆrØ.  FPÉAiÀÄ  UÀAqÀ ºÀ£ÀĪÀÄAvÁæAiÀÄ @ ºÀ£ÀĪÀÄAvÀ EªÀgÀÄ ¦ügÁå¢AiÀÄ ªÀiÁªÀ£À ªÀÄUÀ£ÁzÀ ªÀÄÄzÉ¥Àà ¨sÀUÀAiÀÄå zÀ¼ÉÃgÀ EªÀgÀ PÀqɬÄAzÀ 8 ¸Á«gÀ gÀÆ¥Á¬ÄUÀ¼À£ÀÄß PÉÊUÀqÀªÁV vÉUÉzÀÄPÉÆArzÀÝgÀ «µÀAiÀÄzÀ°è ¢£ÁAPÀ 14/05/2017 gÀAzÀÄ ¨É½UÉÎ 6-30 UÀAmÉAiÀÄ ¸ÀĪÀiÁjUÉ ¦ügÁå¢ ºÁUÀÆ ¦ügÁå¢ UÀAqÀ vÀªÀÄä ªÀÄ£ÉAiÀÄ ªÀÄÄAzÉ EzÁÝUÀ 1)ªÉAPÀmÉñÀ vÀAzÉ: gÀAUÀAiÀÄå zÀ¼ÉÃgÀ, eÁw: £ÁAiÀÄPÀ, ¸Á: zÀ¼ÉÃgÀzÉÆrØ(PÉ.EgÀ§UÉÃgÀ)2)ªÀĺÁAvÉñÀ @ ªÀiÁ£À±ÉAiÀÄå vÀAzÉ: gÀAUÀAiÀÄå zÉüÉgÀ, eÁw: £ÁAiÀÄPÀ, ¸Á:zÀ¼ÉÃgÀzÉÆrØ(PÉ.EgÀ§UÉÃgÀ)3)ºÀ£ÀĪÀÄAvÀ vÀAzÉ: gÀAUÀAiÀÄå zÀ¼ÉÃgÀ, eÁw: £ÁAiÀÄPÀ¸Á: zÀ¼ÉÃgÀzÉÆrØ(PÉ.EgÀ§UÉÃgÀ)gÀªÀgÀÄUÀ¼ÀÄ §AzÀÄ, ¦ügÁå¢AiÀÄ UÀAqÀ ºÀ£ÀĪÀÄAvÁæAiÀÄ FvÀ¤UÉ K£À¯Éà ¸ÀÆ¼É ªÀÄUÀ£É 8 ¸Á«gÀ E¸ÉÆÌAqÀÄ 2 ªÀµÀð DAiÀÄÄÛ £ÁaPÉ DUÀĪÀÅ¢®èªÉãÀÄ CAvÁ CªÁZÀå ±À§ÝUÀ½AzÀ ¨ÉÊAiÀÄÄÝ ¦ügÁå¢zÁgÀ¼ÀÄ JAlÄ wAUÀ¼À UÀ©üðt EzÀÄÝ, FPÉUÉ PÀÆqÁ ¤Ã£ÀÄ KPÉ CqÀØ §gÀÄwÛ CAvÁ PÉʬÄAzÀ zÀ©â, PÁ°¤AzÀ ºÉÆmÉÖUÉ MzÀÄÝ PÉʬÄAzÀ ªÉÄÊPÉÊUÉ ºÉÆqÉzÀÄ ¦ügÁå¢AiÀÄ UÀAqÀ£À£ÀÄß UÀnÖAiÀiÁV »rzÀÄPÉÆAqÀÄ ªÉÄÊPÉÊUÉ ºÉÆqÉzÀÄ £Á£ÀÄ PÉÆlÖ ºÀt ªÁ¥À¸ÀÄì PÉÆqÀ¢zÀÝgÉ ¤ªÀÄä£ÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA:  94/2017 PÀ®A: 504, 341, 323, 506, ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
ಮೃತ ಮೌಲಾಲಿ ತಂದೆ ಮಹ್ಮದಸಾಬ ವಯಾ 26 ವರ್ಷ ಜಾತಿ:ಮುಸ್ಲಿಂ [ಪಿಂಜಾರ] :ಕೂಲಿಕೆಲಸ ಸಾ:ಕಲ್ಲೂರು ತಾ:ಮಾನವಿ   FvÀನಿಗೆ 1 ವರ್ಷದ ಹಿಂದೆ ಹೊಟ್ಟೆನೊವು ಕಾಣಿಸಿಕೊಂಡಿದ್ದು ಅಲ್ಲಿಲ್ಲ ಖಾಸಗಿ ರೀತಿಯಿಂದ ಚಿಕಿತ್ಸೆಪಡೆದುಕೊಂಡಿದ್ದು ಗುಣಮುಖವಾಗಿರಲಿಲ್ಲ.ಮೃತನ ಹೆಂಡತಿಯ ತವರು ಮನೆ ಮಾನವಿ ಪಟ್ಟಣವಿದ್ದು ಸುಮಾರು ಒಂದು ವಾರದ ಹಿಂದೆ ಆಕೆಯು ತನ್ನ ತವರು ಮನೆಗೆ ಬಂದಿದ್ದು ಒಂದು ಎರಡು ದಿನಗಳ ನಂತರ ಮೃತನ ಮಾನವಿಯ ತನ್ನ ಹೆಂಡತಿಯ ಮನೆಗೆ ಬಂದಿದ್ದು ದಿನಾಂಕ 08-05-2017 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಮೃತನಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಅದರ ಬಾದ ತಾಳಲಾರದೇ ಯಾವುದೋ ಕ್ರಿಮಿನಾಶಕ ಎಣ್ಣೆಯನ್ನು ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರು ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ದಿನಾಂಕ 14-05-2017 ರಂದು ಬೆಳಗಿನ            5-30 ಗಂಟೆಯ ಸುಮಾರಿಗೆ ರೀಮ್ಸ್ ಆಸ್ಪತ್ರೆ ರಾಯಚೂರುನಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 10/2017 ಕಲಂ 174  ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
            ದಿನಾಂಕ 14-5-2017 ರಂದು 20-00 ಗಂಟೆಗೆ ಮೇಲ್ಕಾಣಿಸಿದ ಫಿರ್ಯಾದು ಶ್ರೀ ಅಮ್ಜದ್ ಹುಸೇನ್ ತಂದೆ ರಸೂಲ್ ಹುಸೇನ್, ಮನೆ ನಂ.1-9-26  ಆಜಾದ್ ನಗರ, ರಾಯಚೂರು gÀªÀರು ಠಾಣೆಗೆ ಬಂದು ಆಂಗ್ಲ ಭಾಷೆಯಲ್ಲಿ ಕಂಪ್ಯೂಟರ್ ಟೈಪ್ ಮಾಡಿರುವ ದೂರನ್ನು ಸಲ್ಲಿಸಿದ್ದು ದೂರಿನಲ್ಲಿ ಅಲೀಮ್ ಎಂಬುವಾತನು ಫಿರ್ಯಾದುದಾರರ ಮಾಲೀಕತ್ವದಲ್ಲಿರುವ   ಮುನ್ಸಿಪಲ್  ನಂ.12-1148 ಲಾಲ್ ಪಹಾಡಿ, ಪಿ.ಡಬ್ಲ್ಯೂ.ಡಿ.ಆಫೀಸ್ ಹತ್ತಿರ ಬಿಲ್ಡಿಂಗ್ ಎರಡನೇ ಮಹಡಿಯ ಬಾಡಿಗೆದಾರನಿದ್ದು ಅದರಲ್ಲಿ ಆತನು ರಾಯಲ್ ಜಿಮ್ ಅನ್ನು ನಡೆಸಿಕೊಂಡಿರುತ್ತಾನೆ,  ಬಾಡಿಗೆ ಲೀಸ್ ಅವಧಿ ಮುಗಿಯುತ್ತಾ ಬಂದಿದ್ದರಿಂದ ಫಿರ್ಯಾದುದಾರರು ಅಲೀಮ್ ಈತನಿಗೆ 2ನೇ ಮಹಡಿಯನ್ನು ಖಾಲಿ ಮಾಡುವಂತೆ ಕೇಳಿದ್ದಕ್ಕೆ ಅಲೀಮ್ ಈತನು ಫಿರ್ಯಾದುದಾರರಿಗೆ ಬಾಡಿಗೆಗೆ ಮುಂದುವರಿಸುವಂತೆ ಕೇಳಿದ್ದಕ್ಕೆ ಫಿರ್ಯಾದುದಾರರು ಒಪ್ಪಿರಲಿಲ್ಲ.  ದಿನಾಂಕ 13-5-2017 ರಂದು 21-30 ಗಂಟೆಗೆ ಅಲೀಮ್ ಈತನು ನಮ್ಮ 08532-230788 ಲ್ಯಾಂಡ್ ಲೈನ್ ನಂಬರಿಗೆ ಕಾಲ್ ಮಾಡಿ ಬಿಲ್ಡಿಂಗ್ ಖಾಲಿ ಮಾಡುವ ವಿಷಯ ಮಾತಾಡಲು ಅಂದ್ರೂನ್ ಖಿಲ್ಲಾದಲ್ಲಿ ಜಾಮಿಯಾ ಮಸೀದಿ ಹಿಂದೆ ಇರುವ ತಮ್ಮ ಮನೆಗೆ  ಬರಲು ತಿಳಿಸಿದ್ದರಿಂದ 22-30 ಗಂಟೆ ಸುಮಾರಿಗೆ ಫಿರ್ಯಾದುದಾರರು ಒಬ್ಬರೇ ಜಾಮಿಯಾ ಮಸೀದಿ ಹಿಂದಿನ ಓಣಿ ದಾರಿಯಲ್ಲಿ ಹೋಗುತ್ತಿರುವಾಗ 5 d£À ಸೇರಿ ಫಿರ್ಯಾದುದಾರರಿಗೆ ಹೊಡೆಯಬೇಕೆಂಬ ಉದ್ದೇಶದಿಂದ ಅಲ್ಲಿ ಕಾದು ಕುಳಿತು ಅವರು ಅಲ್ಲಿಗೆ ಹೋದಾಗ ಎಲ್ಲರೂ ಸೇರಿ ಎಡಗಡೆ ಕಿವಿಯ ಹಿಂದೆ, ಮೂಗಿಗೆ, ತುಟಿಗಳಿಗೆ, ಗಡ್ಡಕ್ಕೆ, ಪಕ್ಕೆಗಳಿಗೆ ಮತ್ತು ಕಾಲುಗಳಿಗೆ ಹೊಡೆದು ಹಲ್ಲೆ ಮಾಡಿರುತ್ತಾರೆ ಮತ್ತು ಮೇಲ್ಕಾಣಿಸಿದ ಆರೋಪಿ ನಂ.5  & 6 ಇವರು ಬಿಲ್ಡಿಂಗ್ ಖಾಲಿ ಮಾಡು ಅಂತಾ ಅಂದರೆ ಜೀವ ಸಹಿತ ಮುಗಿಸಿಬಿಡುವುದಾಗಿ ಹೆದರಿಸಿರುತ್ತಾರೆ ಅಂತಾ ನಂತರ ತಾನು ಪೊಲೀಸ್ ಠಾಣೆಗೆ ಬಂದು ಒಬ್ಬ ಪೊಲೀಸರೊಂದಿಗೆ ರಿಮ್ಸ್ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಮಾಡಿಸಿಕೊಂಡು ಅಲ್ಲಿಂದ ಪುನ: ಠಾಣೆಗೆ ಬರದೇ ಹಲ್ಲೆಗೊಳಗಾದ ಅಘಾತದಲ್ಲಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದು ಇರುತ್ತದೆ.  ಕಾರಣ ತನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದು ಮೇಲಿಂದ ಠಾಣಾ ಅಪರಾಧ ಸಂಖ್ಯೆ 76/2017 ಕಲಂ 143, 147, 323, 506  ಸಹಿತ 149 .ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
             §¸À¥Àà vÀAzÉ CªÀÄgÀ¥Àà G¥À஢¤ß ªÀAiÀiÁ: 70ªÀµÀð, eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À FvÀ¤UÀÆ ಮತ್ತು ತಮ್ಮೂರ 1) ±ÀgÀt¥Àà vÀAzÉ ¸ÁªÀ¼É¥Àà 2) ªÀÄ»ÃAzÀæ vÀAzÉ ±ÀgÀt¥Àà 3) C±ÉÆÃPÀ vÀAzÉ ±ÀgÀt¥Àà 4) PÉÃAzÀæ¥Àà vÀAzÉ ±ÀgÀtà¥À 5) AiÀÄAPÉÆèÁ vÀAzÉ ±ÀgÀt¥Àà J¯ÁègÀÄ eÁ: G¥ÁàgÀ ¸Á: UÀÄqÀzÀ£Á¼À   EªÀgÀÄUÀ¼À ನಡುವೆ ಮನೆಯ ಮುಂದಿನ ಕಟ್ಟಡದ ಬಗ್ಗೆ ವಿವಾದ ಇದ್ದು, ದಿನಾಂಖ 13/05/2017 ರಂದು ರಾತ್ರಿ 9-00 ಗಂಟೆಗೆ ಬಾಯಿ ಮಾತಿನ ಜಗಳ ಆಗಿದ್ದು, ದಿನ ಬೆಳಿಗ್ಗೆ 8-30 ಗಂಟೆಗೆ ಮರಿಯಮ್ಮ ಗುಡಿಯ ಹತ್ತಿರ ಕುಳಿತಾಗ ಆರೋಪಿತರು ಕೂಡಿಕೊಂಡು ಬಂದು ತನಗೆ ಎನಲೇ ಸೂಳೆ ಮಗನೇ ನಿನ್ನ ಮಗ ವೆಂಕಟೇಶನು ವಿನಾ ಕಾರಣ ಬೈಯುವುದು, ಹೋಗುವಾಗ ಹಾಯುವುದು ಮಾಡುತ್ತಾನೆ, ನಿಮ್ಮದೇಣು ತಿಂಡಿ ಅಂತಾ ಜಗಳ ತೆಗೆದು ಬೈದು, ಆರೋಪಿ ನಂ 1 ನೇದ್ದವನು ಎದೆಯ ಮೇಲಿನ ಅಂಗಿ ಹಿಡಿದು ಹೊಟ್ಟೆಗೆ ಒದ್ದನು, ಅಷ್ಟರಲ್ಲಿ ಬಿಡಿಸಲು ಬಂದ ವೆಂಕಟೇಶ, ಅಮರಮ್ಮಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ನಂ 3 ನೇದ್ದವನು ವೆಂಕಟೇಶನ ತಲೆಗೆ ಕಟ್ಟಿಗೆಯಿಂದ ಜೋರಾಗಿ ಹೊಡೆದನು. ಆರೋಪಿ ನಂ 2 ನೇದ್ದವನಿಗೆ ಕಲ್ಲಿನಿಂದ ಆತನ ಎಡ ಬುಜಕ್ಕೆ ಜೋರಾಗಿ ಗುದ್ದಿದನು. ತನ್ನ ಹೆಂಡತಿಗೆ ಆರೋಪಿ ನಂ 5 ನೇದ್ದವನು ನಿಮಗೆ ಬಿಡುವುದಿಲ್ಲಾ ಅಂತಾ ಕಲ್ಲನ್ನು ಎತ್ತಿ ಎಡಗಾಲ ಮೊಣಕಾಲಿಗೆ ಹಾಕಿದ, ಕಾಲಿನಿಂದ ಒದ್ದನು. ಆರೋಪಿ ನಂ 4 ನೇದ್ದವನು ವೆಂಕಟೇಶನಿಗೆ ಬಲಗಾಲ ಮೊಣಕಾಲ ಹೊಡೆದು ಅಂತಾ ಇದ್ದುದ್ದರಿಂದ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 166/2017  PÀ®A 143,147,148,504,323,324,326,506 ¸À»vÀ 149 L¦¹    CrAiÀÄ°è  ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
ü
               ದಿನಾಂಕ 14/05/2017 ರಂದು ಮದ್ಯಾಹ್ನ  2-00 ಗಂಟೆಗೆ  ಫಿರ್ಯಾದಿ ªÀÄ»ÃAzÀæ vÀAzÉ ±ÀgÀt¥Àà PÀZÀUÀ£ÀÆgÀÄ ªÀAiÀiÁ: 20ªÀµÀð, eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼ÀgÀªÀgÀÄಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದೆನೆಂದರೆ ದಿನಾಂಕ 13/05/2017 ರಂದು ರಾತ್ರಿ 9-00 ಗಂಟೆಗೆ ಆರೋಪಿ ವೆಂಕಟೇಶನು ತನಗೆ ಹಾಯ್ದಿದ್ದರಿಂದ ಆರೋಫಿತರಿಗೂ ತನಗೂ ಬಾಯಿ ಆಗಿದ್ದು, ಅದೆ ಧ್ವೇಶದಿಂದ ದಿನ ಬೆಳಿಗ್ಗೆ 8-00 ಗಂಟೆ ಸುಮಾರಿಗೆ ತಾನು ಮತ್ತು ತನ್ನ ತಂದೆ ಹಾಗೂ ಅಣ್ಣ ಅಶೋಕ ಮೂವರು ತಮ್ಮೂರ ಮರಿಯಮ್ಮನ ಗುಡಿಯ ಹತ್ತಿರ ಇದ್ದಾಗ 1) ªÉAPÀmÉñÀ vÀAzÉ §¸À¥Àà  2) dmÉÖ¥Àà vÀAzÉ §¸À¥Àà 3) §¸À¥Àà vÀAzÉ CªÀÄgÀ¥Àà 4) ±ÀgÀt §¸ÀªÀ vÀAzÉ ªÉAPÀmÉñÀ 5) ªÉAPÉÆèsÁ vÀAzÉ CªÀÄgÀ¥Àà 6) ªÀÄAdÄ£ÁxÀ vÀAzÉ ªÉAPÉƨsÁ J¯ÁègÀÄ eÁ: G¥ÁàgÀ ¸Á: UÀÄqÀzÀ£Á¼À   EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ತಮ್ಮ ಸಂಗಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂದ ಮತ್ತು ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು, ದುಃಖಪತಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದುದ್ದರಿಂದ  ಮೇಲ್ಕಾಣಿಸಿದ ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
           ¢: 14-05-2017 gÀAzÀÄ ¸ÀAeÉ 7-30 UÀAmÉUÉ  ಫಿರ್ಯದಿ  ²æà ¸ÀAUÀªÉÄñÀ ¥Ánïï G¥À ªÀ®AiÀÄ CgÀtå C¢üPÁjUÀ¼ÀÄ °AUÀ¸ÀÄUÀÆgÀ FvÀನು ಠಾಣೆಗೆ ಹಾಜರಾಗಿ ಲಿಖೀತ ಫಿರ್ಯದಿಯನ್ನು ಹಾಜರುಪಡಿಸಿದ್ದು ಅದರಲ್ಲಿ ದೂರಿದ್ದೆನೆಂದರೆ ಗುಂತಗೋಳಾ ಸೀಮಾದ ಮೀಸಲು ಅರಣ್ಯ ಪ್ರದೇಶ ಸರ್ವೆ ನಂ 69 ರಲ್ಲಿ ಆರೋಪಿತರು ಭೂಮಿ ಒತ್ತುವಾರಿ ಮಾಡಿಕೊಂಡು ಅನಧಿಕೃತವಾಗಿ ಸಾಗು ಮಾಡಿದ್ದು,  ಅದನ್ನು ತಾವು ತೆರವುಗೊಳಿಸಿ ಅವರ ವಿರುದ್ದ ಅರಣ್ಯ ಕಾಯ್ದೆ ಅನ್ವಯ ಕೇಸು ಕೂಡ ಮಾಡಿದ್ದು, ನಂತರ ತಮ್ಮ ಇಲಾಖೆ ವತಿಯಿಂದ ಸಸಿ ನೆಡಲು ಡೋಜರ ಮೂಲಕ ರಿಪೇಂಗ್ ಲೈನನ್ನು ತೊಡಿಸಿದ್ದು, ಅದನ್ನು ಮುಚ್ಚಿದ್ದಾರೆ ಅಂತಾ ದಿನ ಮಾಹಿತಿ ಬಂದ ಮೇರೆಗೆ ಮದ್ಯಾಹ್ನ ರಿಪಿಂಗ ಲೈನನ್ನು ತೊಡಿಸಲು ಕಾರ್ಯಕೈಗೊಂಡಿದ್ದು, ಅದನ್ನು ವಿಕ್ಷಿಸಲು ತಾವು ಮದ್ಯಾಹ್ನ ತಮ್ಮ ಇಲಾಖಾ ಜೀಪ ನಂ ಕೆಎ 36 ಜಿ 0330 ರಲ್ಲಿ ತಮ್ಮ ಸಿಬ್ಬಂದಿಯವರಿಗೆ ಭೇಟಿ ಕೊಟ್ಟು ತೆಗ್ಗು ತೆಗೆಯುತ್ತಿದ್ದಾಗ ಮದ್ಯಾಹ್ನ 2-15 ಗಂಟೆ ಸುಮಾರಿಗೆ ²æà ¸ÀAUÀªÉÄñÀ ¥Ánïï G¥À ªÀ®AiÀÄ CgÀtå C¢üPÁjUÀ¼ÀÄ °AUÀ¸ÀÄUÀÆgÀ EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಕಲ್ಲು,ರಾಡು ಹಿಡಿದುಕೊಂಡು ಬಂದು ತಮ್ಮ ಮೇಲೆ ತೀವ್ರ ಸ್ವರೂಪದ ಹಲ್ಲೆ ಮಾಡಿ, ಬಡಿಗೆ ಮತ್ತು ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ, ತಾವು ನಿರ್ವಹಿಸುತ್ತಿದ್ದ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ತಮ್ಮ ವಾಹನಕ್ಕೂ ಕೂಡ ಜಖಂಗೊಳಿಸಿದ್ದು ಇರುತ್ತದೆ ಅಂತಾ ವೈಗೈರೆ ಇದ್ದುದ್ದರ ಮೇಲಿಂದ  ಆರೋಪಿತರ ವಿರುದ್ದ°AUÀ¸ÀÆÎgÀÄ ¥Éưøï oÁuÉ  UÀÄ£Éß £ÀA; 168/2017  PÀ®A 143,147,148,341,504,332,333,353,427,307   ¸À»vÀ 149 L¦¹  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
             ಪಿರ್ಯಾದಿ ²æêÀÄw. ¥ÀzÁäªÀw @ ¸ÀĪÀiÁ UÀA §¸ÀªÀgÁd ªÀiÁ°Ã¥Ánî -29, eÁ:°AUÁ¬ÄvÀ gÉrØ À, G:ªÀÄ£ÉUÉ®¸À, ¸Á:PÁ¤ºÁ¼À ,ºÁ.ªÀ, CªÀÄgÁªÀw vÁ, ºÀÄ£ÀÄUÀÄAzÀ EªÀgÀÄ  ದಿನಾಂಕ 13-11-2016 ರಂದು ಆರೋಪಿ ನಂ.1 ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು ಮದುವೆಯ ಕಾಲಕ್ಕೆ ಉಡುಗೊರೆಯಾಗಿ ಫಿರ್ಯಾಧಿಯ ಮನೆಯವರು ಆರೋಪಿ ನಂ 01 §¸ÀªÀgÁd vÀA zÉêÉÃAzÀæUËqÀ ªÀ.33 ªÀiÁ°Ã¥Ánî ನೇದ್ದವನಿಗೆ 4 ಲಕ್ಷ ನಗದು ಹಣ ಮತ್ತು 12 ತೊಲೆ ಬಂಗಾರದ ಆಭರಣಗಳು  ಮತ್ತು  ಮನೆಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ,  ಸ್ವಲ್ಪ ದಿನಗಳು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ  ದಿನಗಳಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ ನೀನು ನಿನ್ನ ತವರು ಮನೆಯಿಂದ   ಹೆಚ್ಚಿಗೆ ವರದಕ್ಷಿಣೆ 60 ತೊಲಿ ಬಂಗಾರ ಮತ್ತು ಹೈ -20 ಟಾಪ್ ಕಾರ್  ಕೊಡಿಸುವಂತೆ    ಫಿರ್ಯಾಧಿಗೆ  ಮಾನಸಿಕ , ದೈಹಿಕವಾಗಿ ಹಿಂಸೆ ನೀಡುತ್ತಾ ಆಕೆಯನ್ನು ಹೊಡೆದು ತವರು ಮನೆಗೆ ಕಳುಹಿಸಿದ್ದು  ಇತ್ತು. ದಿನಾಂಕ 14-5-17 ರಂದು ಮದ್ಯಾಹ್ನ 12-45 ಗಂಟೆಯ ಸುಮಾರು ಫಿರ್ಯಾಧಿದಾರಳು ತನ್ನ ಗಂಡನ ಮನೆಯಾದ ಕಾನಿಹಾಳ ಗ್ರಾಮಕ್ಕೆ  ತನ್ನ ತಾಯಿ ಮತ್ತು ದೊಡ್ಡಮ್ಮಳೊಂದಿಗೆ ತನ್ನ ಗಂಡನ ಮನೆಗೆ ಸಂಸಾರ ಮಾಡಲು ಬಂದಾಗ ಆರೋಪಿತರೆಲ್ಲರು ಸೇರಿ ಫಿರ್ಯಾಧಿ ಎನಲೆ ಸೂಳೆ ಇನ್ನು  ಹೆಚ್ಚಿಗೆ ವರದಕ್ಷಿಣ ತೆಗೆದುಕೊಂಡು ಬಾ ಅಂದರೆ ಬರಿ ಕೈಯಲ್ಲಿ ಬಂದಿರುವಿಯಾ ಅಂತಾ  ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಬಿಳಿಸಿದ್ದು ಅಲ್ಲದೆ ಜಗಳ ಬಿಡಿಸಲು ಬಂದ ಫಿರ್ಯಾಧಿ ತಾಯಿಗೆ ಅವಾಚ್ಯವಾಗಿ ಬೈದು ಕೈ ತಿರುವಿ ಒಳಪೆಟ್ಟು ಮಾಡಿ ಕಾಲಿನಿಂದ ಒದ್ದು ನೀನು ನಿಮ್ಮ ತವರು ಮನೆಗೆ ಹೋಗಿ  ಇನ್ನು ಹೆಚ್ಚಿಗೆ ನಾವು ಹೇಳಿದಂತೆ ವರದಕ್ಷಿಣೆ ತೆಗೆದುಕೊಂಡು  ಬಾ ಇಲ್ಲದಿದ್ದರೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄ«ðºÁ¼À ಠಾಣೆ ಗುನ್ನೆ ನಂ. 89/2017 ಕಲಂ. 498(ಎ) 504,323.324 506 ರೆ/ವಿ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
             ಫಿರ್ಯಾದಿ ºÀÄ°UɪÀÄä @ ¥ÀÆeÁ UÀAqÀ zÉêÀ¥Àà UÉÆgÀªÀgÀ, ªÀAiÀiÁ 23 ªÀµÀð, eÁ: PÀÄgÀħgÀ, G;ªÀÄ£ÉUÉ®¸À ¸Á:PÀ£ÁߥÀÆgÀÄ ºÀnÖ vÁ:°A¸ÀUÀÆÎgÀÄ ºÁ.ªÀ ¸Á¸À®ªÀÄj PÁåA¥ï vÁ:¹AzsÀ£ÀÆgÀÄ FPÉAiÀÄ ಮದುವೆಯು ಆರೋಪಿ ನಂ. 1 zÉêÀ¥Àà vÀAzÉ ¥ÀgÀªÀÄtÚ UÉÆgÀªÀtÚ£ÀªÀgï ಈತನ ಸಂಗಡ ಸನ್ 2012 ನೇ ಸಾಲಿನಲ್ಲಿ ಆಗಿದ್ದು ಮದುವೆಯ ನಂತರದಲ್ಲಿ ಫಿರ್ಯಾದಿದಾರಳು ಗಂಡನ ಮನೆಗೆ ಸಂಸಾರ ಮಾಡಲು ಹೋಗಿದ್ದು ಸುಮಾರು 2 ವರ್ಷಗಳವರೆಗೆ ಫಿರ್ಯಾದಿಯ ಗಂಡ ಮತ್ತು ಮನೆಯವರು ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡಿದ್ದು ಫಿರ್ಯಾದಿಗೆ ಒಂದು ಗಂಡು ಆಗಿದ್ದು ಪ್ರಜ್ವಲ್ ಅಂತಾ ಹೆಸರು ಇರುತ್ತದೆ. ನಂತರದಲ್ಲಿ ಫಿರ್ಯಾದಿಯ ಗಂಡ ದೇವಪ್ಪನು ಫಿರ್ಯಾದಿದಾರಳಿಗೆ ತವರು ಮನೆಯಿಂದ ಹಣ, ಬಂಗಾರ ತೆಗೆದುಕೊಂಡು ಬಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡಬಡೆ ಮಾಡಿದ್ದು, ಅಲ್ಲದೇ ಅತ್ತೆ ಶಂಕರಮ್ಮ ಹಾಗೂ ಲಕ್ಷ್ಮಮ್ಮ ಇವರು ಫಿರ್ಯಾದಿದಾರಳಿಗೆ ತವರು ಮನೆಯಿಂದ 50,000/- ರೂ. ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಕಿರುಕುಳ ನೀಡಿದ್ದು ಕಿರುಕುಳಕ್ಕೆ ಬೇಸತ್ತು ಕಳೆದ ವರ್ಷ ಫಿರ್ಯಾದಿದಾರಳು ತನ್ನ ತವರು ಮನೆ ಸಾಸಲಮರಿ ಕ್ಯಾಂಪಿಗೆ ಬಂದು ವಾಸವಾಗಿದ್ದಳು. ಫಿರ್ಯಾದಿದಾರಳು ದಿನಾಂಕ 04-05-2017 ರಂದು ತನ್ನ ಗಂಡನಿಗೆ ಫೋನ್ ಮಾಡಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸುತ್ತೇನೆ ಅಂತಾ ತಿಳಿಸಿದ್ದು ದಿನಾಂಕ 05-05-2017 ರಂದು ಸಂಜೆ 5 ಗಂಟೆಗೆ zÉêÀ¥Àà vÀAzÉ ¥ÀgÀªÀÄtÚ UÉÆgÀªÀtÚ£ÀªÀgï2) ±ÀAPÀgÀªÀÄä UÀAqÀ ¥ÀgÀªÀÄtÚ UÉÆgÀªÀtÚ£ÀªÀgï, E§âgÀÆ ¸Á:PÀ£ÁߥÀÆgÀÄ ºÀnÖ vÁ:°A¸ÀUÀÆÎgÀÄ3) ®PÀëöäªÀÄä UÀAqÀ ºÉƼÉAiÀÄ¥Àà CVÎ ¸Á:ªÀiÁåUÀ¼À¥ÉÃmÉ ªÀÄÄzÀÄUÀ¯ï vÁ:°AUÀ¸ÀÆÎgÀÄ gÀªÀgÀÄ UÀ¼ÀÄ PÀÆr ಸಾಸಲಮರಿ ಕ್ಯಾಂಪಿಗೆ ಬಂದು ಫಿರ್ಯಾದಿದಾರಳು ವಾಸವಾಗಿದ್ದ ಮನೆಯಲ್ಲಿ ಬಂದು ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗಳಿಂದ ಹೊಡೆಬಡೆ ಮಾಡಿ ನಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸು ಹಾಕಿದರೆ ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA: 104/2017 U/s 498 (A), 504, 323, 506 R/w 34 Ipc ªÀÄvÀÄÛ PÀ®A 3 & 4 D.P Act CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :15.05.2017 gÀAzÀÄ 47 ¥ÀææPÀgÀtUÀ¼À£ÀÄß ¥ÀvÉÛ ªÀiÁr 5800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.