Thought for the day

One of the toughest things in life is to make things simple:

28 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 27-02-2020 ರಂದು ಬೆಳಿಗ್ಗೆ 7-00 ಗಂಟೆಗೆ ಫಿರ್ಯಾದಿ ಕಾರ್ತಿಕ್ ತಂದೆ ಗೋಪಾಲರೆಡ್ಡಿ ವಯಾಃ 28 ವರ್ಷ ಜಾತಿಃ ರೆಡ್ಡಿ ಉಃ ಟಿ.ವಿ.ಎಸ್ ಶೋ ರೂಮನಲ್ಲಿ ಮ್ಯಾನೇಜರ್ ಸಾಃ ಶ್ರೀಧರ್ ಗಟ್ಟ ಮಂಡಲಂ ಬೊಮ್ಮನಾಳ ತಾಃ ರಾಯದುರ್ಗ ಜಿಃ ಅನಂತಪೂರ ಹಾಃವ ಆಂದ್ರಾ ಬ್ಯಾಂಕ್ ಎದುರುಗಡೆ ಗಂಗಾವತಿ ರೋಡ್ ಸಿಂದನೂರು ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿ/ಗಾಯಾಳು ಕಾರ್ತಿಕ್ ಈತನು ಸಿಂದನೂರಿನ ಟಿ.ವಿ.ಎಸ್ ಶೋ ರೂಮ್ ನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದು ಮೃತ ಶಮೀರ್ ಹುನಶಾಳ  ಈತನು ಸದರಿ ಶೋ ರೂಮಿನಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿರುತ್ತಾನೆ ನಿನ್ನೆ ದಿನಾಂಕ 26-02-2020 ರಂದು ಫಿರ್ಯಾದಿ ಮತ್ತು ಮೃತನು ಇಬ್ಬರು ರಾಯಚೂರಿನ ಜಿಲ್ಲಾಧಿಕಾರಿಗಳ ಕಾರ್ಯಾಲದಲ್ಲಿ ಅಂಗವಿಕಲರಿಗೆ ವಿತರಿಸುವ ತ್ರಿ ಚಕ್ರವಾಹನಗಳ ಟೆಂಡರ್ ಪ್ರಕ್ರಿಯೆ ಇದ್ದ ಕಾರಣ ವಾಹನದ ಡೆಮೋ ತೋರಿಸಲು ಇನ್ನೂ ನಂಬರ್ ಬಾರದ ಟಿ,ವಿ.ಎಸ್ ಜುಪೀಟರ್ ಸ್ಕೂಟಿ ಚೆಸ್ಸಿ ನಂ MD62 6E G4 9K1H 28972 ಇಂಜಿನ್ ನಂ  EG4HK1221514 ನೇದ್ದನ್ನು ತೆಗೆದುಕೊಂಡು ರಾಯಚೂರಿಗೆ ಹೋಗಿ ಡೆಮೋ ತೋರಿಸಿ ವಾಪಸ್ ಪುನಾಃ ಸಿಂದನೂರಿಗೆ ಹೊಗಲು ರಾಯಚೂರು-ಮಾನವಿ ಮುಖ್ಯ ರಸ್ತೆ ಹಿಡಿದು ಹೊರಟಿದ್ದಾಗ ನಿನ್ನೆ  ಮದ್ಯಾಹ್ನ 2-30 ಗಂಟೆ ಸುಮಾರಿಗೆ ಮೃತನು ಮೇಲ್ಕಂಡ ವಾಹನದಲ್ಲಿ ಫಿರ್ಯಾದಿಯನ್ನು ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬೈಲ್ ಮರ್ಚೆಡ್ ಏತ ನೀರಾವರಿ ಯೋಜನೆಯ ಕಟ್ಟಡದ ಬ್ರೀಡ್ಜ ಹತ್ತಿರ ಆರೋಪಿ ನಂ 2 ನೆದ್ದವನು ತನ್ನಟಿಪ್ಪರ್ ನಂ KA01-AF 3815  ನೆದ್ದನ್ನು ರಸ್ತೆಯ ಮೇಲೆ ಮಾನವಿ ಕಡೆಗೆ ಮುಖಮಾಡಿ ಯಾವುದೇ ಮುಂಜಾಗ್ರತ ಸೂಚನೆಗಳಿಲ್ಲದೇ ಆರೋಪಿ ನಿಲ್ಲಿಸಿದ್ದಕ್ಕೆ ಮೃತ ಶಮೀರನು ತನ್ನ ವಾಹನವನ್ನು ಟಿಪ್ಪರಿಗೆ ಹಿಂದುಗಡೆ ಜೋರಾಗಿ ಟಕ್ಕರ್ ಮಾಡಿದ್ದು ಪರಿಣಾಮ ಫಿರ್ಯಾದಿ ಮತ್ತು ಶಮೀರ್ ಇಬ್ಬರು ರಸ್ತೆಯ ಮೇಲೆ ವಾಹನ ಸಮೇತ ಬಿದ್ದು ಶಮೀರ್ ಈತನಿಗೆ ಎಡಗಡೆ ಎದೆಯ ಕೆಳಭಾಗದಲ್ಲಿ ಭಾರಿ ಒಳಪೆಟ್ಟಾಗಿದ್ದು ಫಿರ್ಯಾದಿಗೆ ಕೆಳತುಟಿಗೆ ರಕ್ತಗಾಯವಾಗಿದ್ದು ಶಮೀರ್ ಈತನನ್ನು ಚಕಿತ್ಸೆ ಕುರಿತು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಶಮೀರನು ರಿಮ್ಸ ಆಸ್ಪತ್ರೆಯ ಸಮೀಪ  ತನಗಾದ ಗಾಯದ ಬಾದೇಯಲ್ಲಿ ನಿನ್ನೆ ಸಂಜೆ 4-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ  41/2020 ಕಲಂ 279,337.283, 304 () .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¢£ÁAPÀ:26/02/2020 gÀAzÀÄ ªÀÄzÁåºÀß 2-00 UÀAmÉ ¸ÀĪÀiÁjUÉ ©.ºÀ£ÀĪÀiÁ¥ÀÆgÀÄ¢AzÀ vÀ£Àß JPÀì¯ï ªÉÆmÁgÀÄ ¸ÉÊPÀ¯ï ZÉ¹ì £ÀA§gï  *MD621HP1XL TA0459* £ÉÃzÀÝgÀ ªÉÄÃ¯É V¯Éè¸ÀÆUÀÆgÀÄ PÁåA¦£À°è UÉƧâgÀ vÀgÀ¨ÉÃPÉAzÀÄ £ÀgÀ¹AºÀ®Ä vÀAzÉ §ÆzÉ¥Àà FvÀ£ÀÄ ªÉÆmÁgÀÄ ¸ÉÊPÀ¯ï »AzÉ PÀÆr¹PÉÆAqÀÄ ºÉÆÃV V¯Éè¸ÀÆUÀÆgÀÄ PÁåA¦£À ¥ÉmÉÆæÃ¯ï §APïzÀ°è ¥ÉmÉÆæÃ¯ï ºÁQ¹PÉÆAqÀÄ V¯Éè¸ÀÆUÀÆgÀÄ PÁåA¥ï PÀqÉUÉ ªÀÄzÁåºÀß 3-00 UÀAmÉ ¸ÀĪÀiÁjUÉ ºÉÆÃUÀÄwÛgÀĪÁUÀ JzÀÄgÀÄUÀqɬÄAzÀ ªÀÄAvÁæ®AiÀÄ gÀ¸ÉÛAiÀÄ PÀqɬÄAzÀ gÁAiÀÄZÀÆgÀÄ PÀqÉUÉ ªÀiÁgÀÄw ¸ÀÄdÄQ  PÀA¥À¤ PÉ.J.04/JA.PÉ-1087 £ÉÃzÀÝgÀ ZÁ®PÀ£ÀÄ   vÀ£Àß PÁgÀ£ÀÄß CwªÉÃUÀ ªÀÄvÀÄÛ CeÁUÀgÀÆPÀvɬÄAzÀ ZÀ¯Á¬Ä¹PÉÆAqÀÄ §AzÀÄ vÀ£Àß ªÉÆmÁgÀÄ ¸ÉÊPÀ¯ïUÉ lPÀÌgï PÉÆnÖzÀÝjAzÀ vÀ£ÀUÉ JqÀUÁ®Ä »ªÀÄär ºÀwÛgÀ gÀPÀÛUÁAiÀÄ, §®UÉÊUÉ vÉgÀazÀ UÁAiÀÄ ªÀÄvÀÄÛ  £ÀgÀ¹AºÀ®Ä FvÀ¤UÉ JqÀ vÀ¯É ºÀuÉUÉ ¨sÁj gÀPÀÛUÁAiÀĪÁV ªÀÄÆV¤AzÀ gÀPÀÛ ¸ÉÆÃgÀÄwÛvÀÄÛ, §®ªÉÆtPÁ°UÉ M¼À¥ÉmÁÖVzÀÄÝ, aQvÉì PÀÄjvÀÄ £ÀªÉÇÃzÀAiÀÄ D¸ÀàvÉæUÉ ¸ÉÃjPÉ DVzÀÄÝ, £À£ÀUÉ lPÀÌgï PÉÆlÖ PÁgï ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ªÀÄÄAvÁV EzÀÝ ºÉýPÉ ¦üAiÀiÁðzÀÄ ¸ÁgÁA±ÀzÀ ªÉÄðAzÀ EqÀ¥À£ÀÆgÀÄ ¥Éưøï oÁuÉ UÀÄ£Éß £ÀA. 08/2020 PÀ®A:279, 337, 338, L.¦.¹. £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

27 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರರಕಣದ ಮಾಹಿತಿ.
ದಿನಾಂಕ: 26-02-2020 ರಂದು 17-00 ಗಂಟೆಗೆ ಪಿಎಸ್ಐ (ಕಾಸು) ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೊಪಿತನನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಜ್ಞಾಪನ ಪತ್ರ ನೀಡಿದ್ದು, ಸಾರಾಂಶವೇನೆಂದರೆ ತಾವು ದಿನಾಂಕ:26-02-2020 ರಂದು 15-00 ಗಂಟೆಗೆ ತಾವು ಠಾಣೆಯಲ್ಲಿರುವಾಗ ಮೈಲಾರ ನಗರದ ಹೊನ್ನಪ್ಪ ತಾತ ಗುಡಿಯ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾವು ಮತ್ತು ಪಂಚರಾದ 1]  ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ 318,126 ರವರೊಂದಿಗೆ 15-15 ಗಂಟೆಗೆ ಇಲಾಖಾ ಜೀಪ್ ನಂ:ಕೆಎ-36/ಜಿ-151 ನೇದ್ದರಲ್ಲಿ ಕರೆದುಕೊಂಡು ಹೋಗಿ 15-30 ಗಂಟೆಗೆ ಹೊಸ ಪಟೇಲ್ ಗಂಜ್ ಹತ್ತಿರ ತಲುಪಿ ಜೀಪನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿದು ಕಾಲ್ನಾಡಿಗೆಯಿಂದ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೈಲಾರ ನಗರದ ಹೊನ್ನಪ್ಪ ತಾತ ಗುಡಿಯ ಹತ್ತಿರದ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಾಕಾ ಜೂಜಾಟದಲ್ಲಿ ತೊಡಗಿದ್ದ ಮಾರೆಪ್ಪ ತಂದೆ ಲಕ್ಷ್ಮಣ ಇತನ ಮೇಲೆ, 15-45 ಗಂಟೆಗೆ ದಾಳಿ ಮಾಡಿ ಸದರಿಯವನನ್ನು  ಹಿಡಿದು  ಅಂಗ ಜಡ್ತಿ ಮಾಡಲಾಗಿ ಸದರಿಯವನ ವಶದಲ್ಲಿ ಒಟ್ಟು ನಗದು ಹಣ 2010/ ರೂ ಮತ್ತು 2 ಮಟ್ಕಾಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಸದರಿ ಚೀಟಿಯನ್ನು ತನ್ನ ಹತ್ತಿರ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ನಂತರ  ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 15-45 ಗಂಟೆಯಿಂದ 16-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 17-00 ಗಂಟೆಗೆ ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನ್ನನ್ನು ಹಾಜರುಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿರುವ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.03/2020 ನೇದ್ದನ್ನು ದಾಖಲಿಸಿಕೊಂಡಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ 21-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೇಟ್ ಯಾರ್ಡ್ ಠಾಣಾ ಗುನ್ನೆನಂ.22/2020  ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 26-02-2020 ಸಂಜೆ 7-30 ಗಂಟೆಗೆ ವಿರುಪಾಕ್ಷಪ್ಪ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ಸಲ್ಲಿಸಿದ್ದೆನೆಂದರೆ, ದಿನಾಂಕ 26-02-2020 ಸಂಜೆ 05-30 ಗಂಟೆಯ ಸುಮಾರಿಗೆ ಶಾವಂತಗಲ್ ಗ್ರಾಮದ ಹನುಮನ ದೇವಸ್ಥಾನದ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಎಂದು ಕೂಗಿ ಹೇಳುತ್ತಿದ್ದಾಗ ಮಟಕಾ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿ ಸದಾಶಿವಪ್ಪನನ್ನು ಹಿಡಿದು ಅವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಅವನಲ್ಲಿ ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 620/- ರೂಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ಆರೋಪಿತನನ್ನು ತಂದು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಆಧಾರದ ಮೇಲಿಂದ ಪ್ರಕರಣದ ಸಾರಾಂಶವು ಆಸಂಜ್ಞೆಯ ಪ್ರಕರಣವಾಗಿದ್ದು ಪ್ರಕರಣ ದಾಖಲು ಮಾಡಿಕೊಳ್ಳಲು ಅನುಮತಿ ಕುರಿತು ಹೆಚ್.ಸಿ-52 ರವರೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮೂಲಕ ನಿವೇದಿಸಿಕೊಂಡಿದ್ದು, ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಇಂದು ದಿನಾಂಕ-26-02-2020 ರಂದು ರಾತ್ರಿ 9-30 ಠಾಣೆಗೆ ಪಿ.ಎಸ್. ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 23/2020 PÀ®A.78(3) PÉ ¦ PÁ¬ÄzÉ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


ಜಾನುವಾರು ಕಳುವಿನ ಪ್ರಕರಣದ ಮಾಹಿತಿ.
ಫಿರ್ಯಾದಿದಾರ ಹೊಲ ಮಾರೆಮ್ಮ ಕ್ಯಾಂಪ್ ಗ್ರಾಮದ ಕಲಮಲ ಮುಖ್ಯ ರಸ್ತೆಗೆ ಹೊಂದಿಕೊಂಡು ಆಜಾದ್ ಫ್ಯಾಮಲಿ ರೆಸ್ಟ್ರೋರೆಂಟ್ ಹತ್ತಿರ ಇದ್ದು ಇಲ್ಲಿ ಮ್ಮದು ಚಿಕ್ಕವು ಹಾಗೂ ದೊಡ್ಡವು ಒಟ್ಟು 7 ಎಮ್ಮೆಗಳಿದ್ದು ಅವುಗಳನ್ನು ರಸ್ತೆಯ ಪಕ್ಕದಲ್ಲಿ ಒಂದು ಜೋಪಡಿಯನ್ನು ಹಾಕಿ ಅದರಲ್ಲಿ ಎಮ್ಮೆಗಳನ್ನು ಸಾಗಾಣಿಕೆ ಮಾಡಿಕೊಂಡಿದ್ದು, ಇತ್ತೀಚೆಗೆ ವಿಜಯನಗರ ಕ್ಯಾಂಪಿನ ಪಿ.ರಾಮಾರಾವ್ ತಂ; ಸತ್ಯಂ 54ವರ್ಷ, ಈಡಿಗ ರವರ 2 ಎಮ್ಮೆಗಳು ಕಳ್ಳತನವಾದ ವಿಷಯ ತಿಳಿದು ಫಿರ್ಯಾದಿಯು ತಮ್ಮ ಎಮ್ಮೆಗಳನ್ನು ತಾವೇ ನೋಡಿಕೊಳ್ಳುತ್ತಿದ್ದು, ಆದರೆ ಫಿರ್ಯಾದಿದಾರರಿಗೆ ದಿನಾಂಕ: 24.02.2020 ರಂದು ಮೈಯಲ್ಲಿ ಹುಷಾರಿಲ್ಲದೇ ಇದ್ದುದರಿಂದ ದಿನಾಂಕ: 24.02.2020 ರಂದು ಸಂಜೆ 6.00 ಗಂಟೆಗೆ ಮಾರೆಮ್ಮ ಕ್ಯಾಂಪ್ ಗ್ರಾಮದ ತಮ್ಮ ಹೊಲದಲ್ಲಿನ ಎಮ್ಮೆಗಳ ಜೋಪಡಿಯಲ್ಲಿಯೇ ಭದ್ರವಾಗಿ ಎಮ್ಮೆಗಳನ್ನು ಕಟ್ಟಿ ಅಲ್ಲಿಯೇ ಬಿಟ್ಟು ತಾವು ಮನೆಗೆ ಹೋಗಿ ಮರು ದಿನ ದಿ: 25.02.2020 ರಂದು ಬೆಳಿಗ್ಗೆ 5.30 ಗಂಟೆಗೆ ಎಮ್ಮೆಗಳ ಜೋಪಡಿಗೆ ಬಂದು ನೋಡಲಾಗಿ ತಮ್ಮ ಎಮ್ಮೆಗಳಲ್ಲಿನ 2 ದೊಡ್ಡವು ಹಾಗೂ 1 ಸಣ್ಣ ಎಮ್ಮೆ ಕಾಣಿಸಲಿಲ್ಲ, ಅವುಗಳಿಗಾಗಿ ಅಲ್ಲಲ್ಲಿ ಸುತ್ತ ಮುತ್ತ ಹುಡುಕಾಡಿದರೂ ಸಿಗಲಿಲ್ಲವಾದ್ದರಿಂದ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಬಗ್ಗೆ ಯಾರೋ ಅಪರಿಚಿತ ಕಳ್ಳರು ತಮ್ಮ 2 ದೊಡ್ಡ ಎಮ್ಮೆ ಅಂ.ಕಿ. 30,000/- ಬೆಲೆಯುಳ್ಳದ್ದು, ಹಾಗೂ 1 ಸಣ್ಣ ಎಮ್ಮೆ ಅಂ.ಕಿ. 8,000/- ಬೆಲೆಯುಳ್ಳದ್ದು ಹೀಗೆ ಒಟ್ಟು 38,000/- ಬೆಲೆಯುಳ್ಳವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಬಗ್ಗೆ ಮುಂದಿನ ಕ್ರಮ ಜರುಗಿಸಲು ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 41/2020 PÀ®A. 379 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
ದಿನಾಂಕ 26/02/2020 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ UÀÄAqÀªÀÄä UÀAqÀ D£ÀAzÀ zÉêÀgÀªÀÄ£É ªÀ:22 ªÀµÀð, eÁ:£ÁAiÀÄPÀ, G:PÀÆ°PÉ®¸À, ¸Á:PÀqÀzÀgÀUÀrØ, ºÁ:ªÀ:zÉêÀgÀ¨sÀÆ¥ÀÆgÀÄ ರವರು  ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ  ಫಿರ್ಯಾಧಿದಾರಳಿಗೆ ಈಗ್ಗೆ 3 ವರ್ಷಗಳ ಹಿಂದೆ   ಆರೋಪಿ ನಂ 1 ನೇದ್ದವನ ಜೊತೆಗೆ ಮದುವೆ ಆಗಿದ್ದು ಮದುವೆಯ ಕಾಲಕ್ಕೆ 2 ತೊಲೆ ಬಂಗಾರ ವರದಕ್ಷಿಣೆ ಕೊಟ್ಟಿದ್ದು ಅಲ್ಲದೆ ಇನ್ನೂ ಹೆಚ್ಚಿಗೆ ವರದಕ್ಷಿಣೆ ತರುವಂತೆ ನಮೂದಿತ ಆರೋಪಿತರೆಲ್ಲರೂ ಕೂಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು ಇರುತ್ತದೆ. ಈಗ್ಗೆ 5-6 ತಿಂಗಳ ಹಿಂದೆ ಹೆರಿಗೆಗೆ ಎಂದು ಪಿರ್ಯಾದಿದಾರಳು ತನ್ನ ತವರು ಮನೆಗೆ ಬಂದಿದ್ದು  ದಿನಾಂಕ:25.02.2020 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿ ಕಟ್ಟೆಯ ಮೇಲೆ ಕುಳಿತುಕೊಂಡಾಗ ನಮೂದಿತ ಆರೋಪಿತರೆಲ್ಲರೂ ಬಂದು ಎಲೆ ಸೂಳೆ ಕೂಸು ನೋಡ ಬಾ ಅಂತಾ ಕರೆಯುತ್ತಿ ಅಲ್ಲಾ ಆ ಕೂಸು ಯಾರಿಗೆ ಹುಟ್ಟಿದೆ ನನಗೆ ಹುಟ್ಟಿಲ್ಲ ನೀನು ವರದಕ್ಷಿಣೆ ತಂದರೆ ನೀನು ನಮ್ಮ ಮನೆಯಲ್ಲಿ ಸಂಸಾರ ಮಾಡುತ್ತಿ ಅಂತಾ ಅವಾಚ್ಯವಾಗಿ ಬೈದು ನನಗೆ ಮತ್ತು ನನ್ನ ತಂದೆಗೆ ಕೈಗಳಿಂದ ಹೊಡೆದು ವರದಕ್ಷಿಣೆ ಹಣ ತರದೆ ನಮ್ಮ ಮನೆಗೆ ಬಂದರೆ ನಿನ್ನನ್ನು ಅಲ್ಲೆ ಕಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 50/2020 PÀ®A: 498J,504,323,506 ¸À»vÀ 34 L¦¹ & 3 & 4 r¦ DPïÖ 1961 ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.