Thought for the day

One of the toughest things in life is to make things simple:

30 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:29.07.2019 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ CAzÁ£À¥Àà vÀAzÉ ªÀÄjAiÀÄ¥Àà ¹vÀÆÛgÀÄ ªÀAiÀĸÀÄì:53 ªÀµÀð eÁ: PÉÆgÀZÀ G: PÀÆ°PÉ®¸À ¸Á: ªÀÄjAiÀĪÀÄä£ÀºÀ½î ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:25.07.2019 ರಂದು ಫಿರ್ಯಾದಿದಾನ ಹೆಂಡತಿ ಆರೋಗ್ಯಮ್ಮ ಈಕೆಗೆ ಮೈಯಲ್ಲಿ ಆರಾಮವಿಲ್ಲದ್ದರಿಂದ ಮುದಗಲಗೆ ತೋರಿಸಿಕೊಂಡು ಬರಲು ಆರೋಪಿತನ ಮೋಟಾರ ಸೈಕಲ್ ನಂ.KA-36/X-3099 ನೇದ್ದರಲ್ಲಿ ಕುಳಿತುಕೊಂಡು ಮುದಗಲ್ಲಿಗೆ ಬಂದು ತೋರಿಸಿಕೊಂಡು ವಾಪಾಸ ತಮ್ಮೂರಿಗೆ ಹೋಗುವಾಗ ಮುದಗಲ್ ಇಲಕಲ್ ರಸ್ತೆಯ ನಾಗರಾಳ ಕ್ರಾಸ ಸಮೀಪ ದಿ:25.07.2019 ರಂದು ಬೆಳಿಗ್ಗೆ 09.00 ಗಂಟೆಗೆ ಆರೋಪಿತನು ತನ್ನ ಮೋಟಾರ ಸೈಕಲ್ ನಂ. KA-36/X-3099 ನೇದ್ದನ್ನು ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿರುವಾಗ ಒಂದು ನಾಯಿ ಅಡ್ಡಬಂದಿದ್ದರಿಂದ ಆರೋಪಿತನು ಮೋಟಾರ ಸೈಕಲ್ ಬ್ರೆಕನ್ನು ಒಮ್ಮಿಂದೊಮ್ಮಲೆ ಹಾಕಿದ್ದರಿಂದ ಮೋಟಾರ ಸೈಕಲ್ ಹಿಂದೆ ಕುಳಿತುಗೊಂಡಿದ್ದ ಗಾಯಾಳು ಆರೋಗ್ಯಮ್ಮಳು ಮೋಟಾರ ಸೈಕಲ್ ಮೇಲಿಂದ ಪುಟಿದು ಜೋಲಿಯಾಗಿ ಕೆಳಗಡೆ ಬಿದ್ದಿದ್ದರಿಂದ ತಲೆಯ ಬಲಬಾಗಕ್ಕೆ ಬಾರಿ ರಕ್ತಗಾವಾಗಿದ್ದು ಆಕೆಗೆ ಆರೋಪಿತನು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಫಿರ್ಯಾದಿದಾರನು ತನ್ನ ಹೆಂಡತಿ ಆರೋಗ್ಯಮ್ಮಳಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟ ಧನುಷ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಫಿರ್ಯಾದಿದಾರನು ತನ್ನ ಹೆಂಡತಿಗೆ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ & ಊರಿನ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ದೂರು ನೀಡಲು  ತಡವಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಮೋಟಾರ ಸೈಕಲ್ ಚಾಲಕ ಯೆಜಕಿಯಲ್ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 91/2019 PÀ®A 279,  338 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:29.07.2019 ರಂದು ಸಂಜೆ 6-40 ಗಂಟೆಗೆ ಫಿರ್ಯಾದಿ ±ÁAvÁ¨Á¬Ä UÀAqÀ ºÀjAiÀÄ¥Àà gÁoÉÆÃqÀ ªÀAiÀÄ:55 ªÀµÀð eÁ: ®A¨Át G: PÀÆ°PÉ®¸À ¸Á: D²ºÁ¼À vÁAqÁ ( CqÀPÀ®UÀÄAqÀ vÁAqÁ) vÁ:°AUÀ¸ÀUÀÆgÀÄ ಇವರು ಠಾಣೆಗೆ ಹಾಜರಾಗಿ  ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:28.07.2019 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಗಂಡ ಹರಿಯಪ್ಪ ಇತನು ಬಹಿರ್ದೆಶೆಗೆ ಹೋಗಿ ವಾಪಸ್ ಮನಗೆ ಬರುವಾಗ ಆರೋಪಿ ±ÀAPÀæ¥Àà vÀAzÉ ¯Á®¥Àà gÁoÉÆÃqÀ ಹಾಗೂ ಇತರೆ 2ಜನ ಎಲ್ಲರೂ ಕೂಡಿಕೊಂಡು ಫಿರ್ಯಾದಿ ಹೊಲ ಸರ್ವೆ ನಂ-10/1 ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ಲೇ ಹರಿಯ ಸೂಳೆ ಮಗನೇ ಅಂತಾ ಅವಾಚ್ಯವಾಗಿ ಬೈದು ನೀವು ನಮಗೆ ಸುಮಾರು ವರ್ಷಗಳಿಂದ ಜಗಳ ತೆಗೆಯುತ್ತೀರಿ ಇವತ್ತು ಗತಿ ಕಾಣಿಸುತ್ತೇವೆ ಹಾಗೂ ಹಳೆಯ ದ್ವೇಷದಿಂದ ಜಗಳ ತೆಗೆದು ಎಲ್ಲರೂ ಸೇರಿ ಫಿರ್ಯಾದಿದಾರಳ ಗಂಡನಿಗೆ ಕೈಗಳಿಂದ ಹೊಡೆದು  ಅದರಲ್ಲಿ ಆರೋಪಿ ನಂ-01 ನೇದ್ದವನು ಹರಿಯಪ್ಪನಿಗೆ ಜೋರಾಗಿ ನೂಕಿದ್ದರಿಂದ ನೆಲಕ್ಕೆ ರಭಸವಾಗಿ ಬಿದ್ದಿದ್ದರಿಂದ ಎಡಗಾಲು ಚಪ್ಪೆಯಿಂದ ಮೊಣಕಾಲುವರೆಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರೆಲ್ಲರೂ ಕೂಡಿಕೊಂಡು ಇವತ್ತು ಉಳಿದುಕೊಂಡಿಯಲೇ ಸೂಳೆ ಮಗನೇ ಇನ್ನೊಂದು ಸಲ ಸಿಗು ನೋಡು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ಈ ಘಟನೆಯ ಬಗ್ಗೆ ಫಿರ್ಯಾದಿದಾರಳು ತನ್ನ ಮಗ ಬಾಲಪ್ಪನಿಗೆ ತಿಳಿಸಿದ್ದರಿಂದ ಆತನು ಬಂದು ಹರಿಯಪ್ಪನಿಗೆ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಫಿರ್ಯಾದಿದಾರಳು ತನ್ನ ಗಂಡನ ಮೇಲೆ ಹಲ್ಲೆ ಮಾಡಿದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 92/2019 PÀ®A: 447,323,504,506 gÉ/« 34 L¦¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.