Thought for the day

One of the toughest things in life is to make things simple:

23 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.   

          ದಿ.22-10-2020 At  7-50-pm ಕ್ಕೆ ಪಿ.ಎಸ್.ಐ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಕಾಲಕ್ಕೆ ಜಪ್ತ ಮಾಡಿಕೊಂಡ ಮಟಕಾ ಜೂಜಾಟದ ಮುದ್ದೆಮಾಲು, ಒಬ್ಬ ಆರೋಪಿ ವಿರೇಶ ತಂದೆ ಕರಿವೀರಪ್ಪ ಕಂದ 41 ವರ್ಷ,ಜಾ:-ಕಬ್ಬೇರ, ಉ:-ಕೂಲಿಕೆಲಸ, ಸಾ:-ಸಾಲಗುಂದ ಗ್ರಾಮ ತಾ:-ಸಿಂಧನೂರು ಈತನನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ವರದಿಯನ್ನು ದಾಳಿ ಪಂಚನಾಮೆ ಸಂಗಡ  ಒಪ್ಪಿಸಿದ್ದು ಸಾರಾಂಶವೇನೆಂದರೆ, ಆರೋಪಿತನು ಇಂದು ದಿ.22-10-20 ರಂದು ಸಾಯಂಕಾಲ ಸಾಲಗುಂದ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1-ರೂಪಾಯಿಗೆ  ಬೆಳಿಗ್ಗೆ 80/-ರೂಪಾಯಿ ಕೊಡುವುದಾಗಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಸಂಜೆ 6-10 ಗಂಟೆಗೆ  ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 1) ಮಟಕಾ ಜೂಜಾಟದ ನಗದು ಹಣ 1130=00 ರೂಪಾಯಿ  ಒಂದು ಬಾಲ್ ಪೆನ್ನು ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರುವಿ ಅಂತಾ ವಿಚಾರಿಸಿದಾಗ, ತನ್ನಲ್ಲಿಯೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ NCR ನಂ.41/20 ರಲ್ಲಿ ನಮೂಧಿಸಿಕೊಂಡು ಆರೋಪಿತನ ವಿರುದ್ದ ಕಲಂ.78(iii) ಕೆ.ಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಧೀಶರಿಗೆ ಪತ್ರ ಬರೆದುಕೊಂಡು ರಾತ್ರಿ  8-45 ಗಂಟೆಗೆ ಪರವಾನಿಗೆ ಪಡೆದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 162/2020 . ಕಲಂ. 78(iii)  KP ACT-1963 ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಕಾಣೆಯಾದ ಪ್ರಕರಣದ ಮಾಹಿತಿ.

            ಫಿರ್ಯಾದಿ PÀjºÉƼÉAiÀÄ¥Àà vÀAzÉ ºÀ£ÀĪÀÄAvÀ dPÀÌ®¢¤ß ªÀAiÀiÁ: 44 ªÀµÀð eÁ: ªÀiÁ¢UÀ G: ºÀ.a.UÀ £ËPÀgÀ ¸Á: PÁPÁ£ÀUÀgÀ ºÀnÖ ¥ÀlÖt ರವರ ತಂಗಿಯಾದ ಲಕ್ಷ್ಮೀ ಈಕೆಯು ದಿನಾಂಕ 19.10.2020  ರಂದು ಸಂಜೆ 6.00 ಗಂಟೆ ಸುಮಾರಿಗೆ ಹೊರಗಡೆ ಹೋಗಿ ಚಪ್ಪಲಿ ತರುತ್ತೇನೆಂದು ಮನೆಯಿಂದ ಹೋಗಿದ್ದು, ನಂತರ ರಾತ್ರಿಯಾದರೂ ವಾಪಸ್ ಮನೆಗೆ ಬರದೇ ಇದ್ದಾಗ ಆಕೆಯ ಮೊಬೈಲ್ ಫೊನ್ ಗೆ ಮಾತನಾಡಲಾಗಿ ಸ್ವೀಚ್ ಆಫ್ ಆಗಿದ್ದು ನಂತರ  ಮನೆಯವರು ಮನೆಯ ಸುತ್ತ ಮುತ್ತ ಏರೀಯಾಗಳಲ್ಲಿ ಹುಡುಕಾಡಲಾಗಿ ಆಕೆಯು ಕಾಣದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ. ತಮ್ಮ ಸಂಬಂಧಿಕರಿಗೆಲ್ಲಾ ಫೋನ್ ಮೂಲಕ ವಿಚಾರಿಸಲಾಗಿ ತಂಗಿಯ ಇರುವಿಕೆಯ ಬಗ್ಗೆ ಮಾಹಿತಿ ಸಿಗಲಿಲ್ಲಾ. ಫಿರ್ಯಾದಿಯ ತಂಗಿಯು ಮನೆಯಿಂದ ಹೋಗುವಾಗ ಹಸಿರು ಬಣ್ಣಧ ಚೂಡಿದಾರ ಧರಿಸಿದ್ದು, ಕನ್ನಡ ಮಾತನಾಡುತ್ತಾಳೆ. 4,8 ಎತ್ತರ ಇದ್ದು, ಸಾದಾರಣ ಮೈಕಟ್ಟು ಹೊಂದಿದ್ದು, ಗೋಧಿ ಮೈಬಣ್ಣ ಇದ್ದು, ದುಂಡು ಮುಖ ಇರುತ್ತದೆ. ಫಿರ್ಯಾದಿಯು ತನ್ನ ತಂಗಿಯನ್ನು ಎಲ್ಲ ಕಡೆ ಹುಡುಕಾಡಿ ಆಕೆಯು ಸಿಗಲಾರದ್ದಕ್ಕೆ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 142/2020 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮನುಷ್ಯ ಕಾಣೆ ಪ್ರಕರಣದ ಮಾಹಿತಿ.

     ದಿನಾಂಕ: 22-10-2020 ರಂದು 7-30  ಪಿ.ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯ ತಂದೆಯಾದ ಶಿವಪ್ಪ ತಂದೆ ಪಂಪಣ್ಣ, 55ವರ್ಷ, ಈತನು ದಿನಾಂಕ: 13-10-2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರು ತನಗೆ ಕಣ್ಣು ತೋರಿಸಿಕೊಂಡು ಬರಲು ಸಿಂಧನೂರಿನ ಆಸ್ಪತ್ರೆಗೆ ಹೋಗುವುದಾಗಿ ಮನೆಯಿಂದ ಹೇಳಿ ಹೋದವರು, ರಾತ್ರಿಯಾದರೂ ವಾಪಸ್ಸು ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರನು ಇಲ್ಲಿಯವರೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ, ಸಿಂಧನೂರು ನಗರದಲ್ಲಿ ಮತ್ತು ತಮ್ಮ ಸಂಬಂಧಿಕರುಗಳಲ್ಲಿ ವಿಚಾರಿಸಿದರೂ ತನ್ನ ತಂದೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ, ಕಾರಣ ತನ್ನ ತಂದೆಯನ್ನು ಪತ್ತೆ ಹಚ್ಚಿಕೊಡಬೇಕೆಂದು ಪಿರ್ಯಾದಿದಾರನು ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 153/2020 ಕಲಂ. ಮನುಷ್ಯ  ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.