Thought for the day

One of the toughest things in life is to make things simple:

30 Oct 2017

Reported Crimes


                                                           

                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w      
DPÀ¹äPÀ ¨ÉAQ C¥ÀWÁvÀ ಪ್ರಕರಣದ ಮಾಹಿತಿ:-
¢£ÁAPÀ 27-10-2017 gÀAzÀÄ 1726 UÀAmÉUÉ AiÀÄgÀªÀÄgÀ¸ï ¹ÃªÀiÁAvÀgÀzÀ EAqÀ¹ÖçÃAiÀįï J¸ÉÖÃl ²æà ºÀ£ÀĪÀiÁ£À PÁl£ï f£À߸Àð ¥sÁåPÀÖjAiÀÄ°ègÀĪÀ ¥Éæ¹ìAUï ªÀĶãÀ£ï ¥Áå£À¯ï ¨ÁPïì PÀqɬÄAzÀ ºÉÆUÉ §AzÀÄ ¨ÉAQ ºÀwÛPÉÆAqÀÄ vÀ¯Á 165 PÉ.f.AiÀÄ MlÄÖ 60 PÁl£ï ¨ÉïïUÀ¼ÀÄ ¸ÀÄlÄÖ CA.Q.gÀÆ. 11,40,000/- ®ÄPÁë£ÁVgÀÄvÀÛzÉ CAvÁ ²æà dUÀ¢Ã±À ¯ÁºÉÆÃn vÀAzÉ ±ÁªÀiï ¯ÁºÉÆÃn 40 ªÀµÀð eÁw ªÀiÁgÀªÁr G: ²æà ºÀ£ÀĪÀiÁ£ï PÁl£ï f£À߸Àð ¥sÁåPÀÖj ªÀiÁ°ÃPÀgÀÄ ¸Á: ªÀÄ£É £ÀA.12-10-97/6 ¹AiÀiÁvÀ¯Á¨ï UÁA¢ü ZËPï ºÀwÛgÀ gÁAiÀÄZÀÆgÀÄ ರವರು ¤ÃrzÀ zÀÆj£À ªÉÄðAzÀ 08/2017 PÀ®A DPÀ¹äPÀ ¨ÉAQ C¥ÀWÁvÀ ¥ÀæPÀgÀt zÁR°¹ PÉÆArzÀÄÝ EgÀÄvÀÛzÉ
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ 28.10.2017 ರಂದು ಸಂಜೆ 5.30 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಕಟ್ಟಯೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಆದಪ್ಪ ತಂದೆ ಯಂಕಪ್ಪ ಗುಡದನಾಳ ವಯಾ: 42 ವರ್ಷ ಜಾ: ಉಪ್ಪಾರ : ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹಟ್ಟಿ ಗ್ರಾಮ ಇವರು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ºÀ£ÀĪÀÄAvÀgÁAiÀÄ J.J¸ï.L ºÀnÖ ¥ÉÆð¸ï oÁuÉರವರು  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 1530- gÀÆ MAzÀÄ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è ಇವುಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಮತ್ತು ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ ಮೇರೆಗೆ ºÀnÖ ¥Éưøï oÁuÉ.ಗುನ್ನೆ ನಂ: 303/2017 PÀ®A 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡಿದ್ದು ಇರುತ್ತದೆ.

ದಿನಾಂಕ : 27-10-2017 ರಂದು 4-15 ಪಿ.ಎಂ ಕ್ಕೆ ಉಮಲೂಟಿ ಸೀಮಾಂತರದ ಪುರ ರಸ್ತೆಗೆ ಬರುವ ಬಸವಣ್ಣನ ಗುಡಿ  ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಶೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಎ.ಎಸ್.ಐ(ಹೆಚ್ ) ರವರು ಬೀಟ್ ಪಿಸಿ-460 ರವರಿಂದ ಖಚಿತ ಭಾತ್ಮಿ ಪಡೆದು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಎ.ಎಸ್.ಐ (ವೈ) ಮತ್ತು ಸಿಬ್ಬಂದಿಯವರಾದ HC-353, PCS-679, 681, 460, 662, 324, 18 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ದಾಳಿ ಮಾಡಿ ಷಣ್ಮುಕಪ್ಪ ತಂದೆ ಅಮರಪ್ಪ, ಬೇರ್ಗಿ, ವ-43, ಜಾ:ಲಿಂಗಾಯತ, ಉ:ವ್ಯಾಪಾರ, ಸಾ:ಮಹಾಂಪುರ,ಹಾಗೂ 19 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.20,360 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯೊಂದಿಗೆ ಜ್ಞಾಪನವನ್ನು ನೀಡಿದ್ದನ್ನು ಸ್ವೀಕೃತ ಮಾಡಿ ಠಾಣಾ ಎನ್.ಸಿ ಆರ್ ನಂ.31/2017 ರ ಪ್ರಕಾರ ದಾಖಲು ಮಾಡಿಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ದಿನಾಂಕ 28-10-2017 ರಂದು 6-30 ಪಿ.ಎಂ ಗಂಟೆಗೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ.251/2017 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ..

ದೊಂಬಿ ಪ್ರಕರಣದ ಮಾಹಿತಿ:-
ದಿನಾಂಕ 28.10.2017 ರಂದು ಸಂಜೆ 4-30 ಕ್ಕೆ ಫಿರ್ಯಾದಿ wPÀÌtÚ vÀAzÉ FgÀtÚ ªÀ: 25 ªÀµÀð, eÁw: AiÀiÁzÀªÀ, G: PÀÆ°PÉ®¸À, ¸Á: ªÀÄ£É £ÀA.6-5-66/1 wªÀiÁä¥ÀÆgÀÄ¥ÉÃmÉ gÁAiÀÄZÀÆgÀÄ.ರವರು ಫೋನ್ ಮಾಡಿ ಆಸ್ಪತ್ರೆಗೆ ಕರೆಯಿಸಿ ಹೇಳಿಕೆ ಫಿರ್ಯಾದಿ ನೀಡಿದದ್ದನ್ನು ವಾಪಸ ಠಾಣೆಗೆ 6.15 ಗಂಟೆಗೆ ಬಂದು ಹೇಳಿಕೆಯ ಸಾರಾಂಶವೆನೆಂದರೆ, ದಿನಾಂಕ 26.10.2017 ರಂದು ಆರೋಪಿ ನಂ.1 ಈತನು ಫಿರ್ಯಾದಿಗೆ ಹವಲೇ ಅಂತಾ ಕಮೇಂಟ್ ಮಾಡಿದ ಬಗ್ಗೆ ವಿಚಾರಿಸಿದ ಬಾಯಿ ಮಾತಿನ ಜಗಳ ಮಾಡಿಕೊಂಡ ವಿಚಾರವಾಗಿ ಅದೇ ವೈಷಮ್ಯದಿಂದ ದಿನಾಂಕ 27.10.2017 ರಂದು ಬೆಳಿಗ್ಗೆ 9.00 ಗಂಟೆಗೆ ನವೋದಯಾ ಆಸ್ಪತ್ರೆಯ ಹತ್ತಿರ 1) ಶ್ರೀನಿವಾಸ 2) FgÉñÀ vÀAzÉ ±ÉõÀ¥Àà 3)£ÁgÁAiÀÄt 4) gÁªÀÄtÚ 5) FgÉñÀ 6) FgÉñÀ vÀAzÉ ªÀiÁgÉ¥Àà  7) £ÀgÀ¹AºÀ®Ä J¯ÁègÀÆ ¸Á: wªÀiÁä¥ÀÆgÀÄ¥ÉÃmÉ gÁAiÀÄZÀÆgÀÄ. ºÁ: ªÀ: £ÀªÉÇÃzÀAiÀiÁ D¸ÀàvÉæ »AzÉ ºÉÆ®zÀ°è.ಎಲ್ಲರೂ ಕೂಡಿ ಅಕ್ರಮ ಕೂಟ ರಚಿಸಿಕೊಂಡು ಬಂದು ಸಮಾನ ಉದ್ದೇಶದಿಂದ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಯಾಕ ಲೇ ಸೂಳೆ ಮಗನೇ ನಿನ್ನದ್ದು ಜಾಸ್ತಿ ಯಾಗಿದೆ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ತಲೆಯ ಹಿಂದೆ ಮತ್ತು ಎಡಗಿವಿಗೆ ಮತ್ತು ಬೆನ್ನಿಗೆ ಹೊಡೆದು ತೀವ್ರ ರಕ್ತ ಗಾಯ ಪಡಿಸಿದ್ದುದ್ದಲ್ಲದೆ  ಕೈಯಿಂದ ಮುಖಕ್ಕೆ ಮತ್ತು ಮೂಗಿಗೆ ಹೊಡೆದು ರಕ್ತಗಾಯಪಡಿಸಿದ್ದು ಇರುತ್ತದೆ, ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬೀಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ  ಮುಂತಾಗಿ ಇದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ  £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.142/2017 PÀ®A.143,147,148, 341,323,324.504.506 ಸಹಿತ 149 L¦¹ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-      
ದಿನಾಂಕ-29/10/2017 ರಂದು ಬೆಳೆಗ್ಗೆ 13-30 ಗಂಟೆ ಸುಮಾರಿಗೆ  .ಎಸ್.(ಎಂ) ರವರು ಉಸುಕು ತುಂಬಿದ ಟ್ರಾಕ್ಟರ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-29/10/2017 ರಂದು ಬೆಳೆಗ್ಗೆ 11-15 ಗಂಟೆ ಸುಮಾರಿಗೆ ಆರೋಪಿತರು ತಮ್ಮ ಟ್ರಾಕ್ಟರದಲ್ಲಿ ನಂಜಲದಿನ್ನಿ ಗ್ರಾಮದಿಂದ ಅಕ್ರಮವಾಗಿ ಕಳ್ಳತನದಿಂದ ಮತ್ತು ಅಪ್ರಮಾಣಿಕತೆಯಿಂದ ಉಸುಕು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬೀಟ ಸಿಬ್ಬಂದಿಯವರು ಮಾಹಿತಿ ನೀಡಿದ ಮೇರೆಗೆ ಎ.ಎಸ್.ಐ (ಎಂ) ಹಾಗೂ ಪಂಚರು ಮತ್ತು ಸಿಬ್ಬಂದಿಯವರಾದ -221,PC-550,34 ರವರೊಂದಿಗೆ ದಾಳಿ ಕುರಿತು ಠಾಣಾ ಸರಕಾರಿ ಜೀಪ್ ನಂ- ಕೆ.-36 ಜಿ-211 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ ನಂಜಲದಿನ್ನಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡಿದ್ದು  ಆರೋಪಿತರು ಹಂಪನಾಳ ಕಡೆಯಿಂದ ಅಂತರಗಂಗಿ ಕ್ರಾಸ್ ಕಡೆಗೆ ಹೋಗುತಿದ್ದಾಗ ದಾಳಿ ಮಾಡಿ ಪರಿಶೀಲಿಸಲಾಗಿ 1) ಮಹಿಂದ್ರ 575 DI ಟ್ರಾಕ್ಟರ ನಂಬರ ಕೆಎ-36-ಟಿಸಿ-5908 & ಟ್ರಾಲಿಗೆ ಚೆಸ್ಸಿ ನಂಬರ YKEW580/2015  2) ತುಂಬಿದ ಮಹಿಂದ್ರ 575 DI ಟ್ರಾಕ್ಟರ ಗೆ ನಂಬರ್ ಇರುವದಿಲ್ಲಾ ಚೆಸ್ಸಿ ನಂ-RKBC00100 & ಟ್ರಾಲಿಗೆ ನಂಬರ  ಇರುವದಿಲ್ಲಾ ಚೆಸ್ಸಿ ನಂ-109/2014 ನೇದ್ದರಲ್ಲಿ ಆರೋಪಿತರು  ಅಕ್ರಮವಾಗಿ ಕಳ್ಳತನದಿಂದ ಅಪ್ರಮಾಣಿಕವಾಗಿ ಉಸುಕನ್ನು ತುಂಬಿಕೊಂಡು ಹೋಗುತಿದ್ದಾಗ ಪಂಚರ ಸಮಕ್ಷಮದಲ್ಲಿ ಉಸುಕು ತುಂಬಿದ ಟ್ರಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ- 205/2017 ಕಲಂ-.42,44 KMMCR Rule 4(1) 4 (1A) MMRD ACT  379 IPC ಮತ್ತು 187 .ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿರತ್ತಾರೆ.                                                                

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁA iÀÄ¢AzÀ ¢£ÁAPÀ : 29.10.2017 gÀAzÀÄ 42 ¥ÀææPÀgÀtUÀ¼À£ÀÄß ¥ÀvÉÛªÀiÁr 7,500/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.