Thought for the day

One of the toughest things in life is to make things simple:

19 Feb 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಜೂಜಾಟದ ದಾಳಿ ಪ್ರಕರಣದ ಮಾಹಿತಿ

ದಿನಾಂಕ :  17-02-2020 ರಂದು ಸಾಯಂಕಾಲ 6-30  ಗಂಟೆಯ ಸುಮಾರು   ತುರುವಿಹಾಳ ಪಟ್ಣದ  ಬಸ್ ನಿಲ್ದಾಣ  ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ  ವೀರೇಶ ಎಸ್   ತುರುವಿಹಾಳ ರವರು  ಬೀಟ್ ಹೆಚ್ ಸಿ 124 ಹುಲುಗಪ್ಪ ರವರಿಂದ  ಖಚಿತ ಭಾತ್ಮಿ ಪಡೆದು ಮಾನ್ಯ ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ಸಾಹೇಬರವರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ PC-679, PC-165 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  ಸಾಯಂಕಾಲ 6-45 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ನಗದು ಹಣ ರೂ. 830 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ. 1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ  8-00  ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 05/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ  18-02-2020 ರಂದು 6-30 ಪಿ  ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ಠಾಣೆ ಗುನ್ನೆ ನಂ. 27/2020ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ.17-02-2020ರಂದು ಸಂಜೆ 5-00 ಗಂಟೆಗೆ ಸಿರವಾರ ಪಟ್ಟಣದಲ್ಲಿ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿನಂ.1 ನೇದ್ದವನು ತನ್ನ ಕೈಯ್ಯಲ್ಲಿ ಪೇಪರ ಪೆನ್ನು ಹಿಡಿದುಕೊಂಡು ದಾರಿಯಲ್ಲಿ ಹೋಗಿ-ಬರುವ ಜನರನ್ನು ಕಂಡು ಬನ್ನಿರಿ ಮಟಕಾ ನಂಬರ ಬರೆಯಿಸಿರಿ ನಂಬರ ಬಂದಲ್ಲಿ 1 ರೂ.80/- ರೂಪಾಯಿ ಕೊಡುವ ದಾಗಿ ಹೇಳುತ್ತ ಜನರಿಂದ ಹಣಪಡೆದುಕೊಂಡು ಮಟಕ ನಂಬರ ಬರೆದುಕೊಡುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿದಾಗ ಆರೋಪಿತನು [1] ಮಟಕಾ ಜೂಜಾ ಟದ  ಹಣ ರೂ.1,300/- [2] ಒಂದು ಮಟಕಾ ನಂಬರ ಬರೆದ ಪಟ್ಟಿ,[3] ಒಂದು ಬಾಲ್ ಪೆನ್ನು ಸಮೇತ ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದ ಆರೋಪಿತನಿಗೆ ವಿಚಾರಿಸಲು ತಾನು ಬರೆದ ಮಟಕಾ ನಂಬರ ಪಟ್ಟಿ ಹಾಗೂ ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಪಿ.ಎಸ್.ಐ.ರವರು ಸಿಕ್ಕುಬಿದ್ದ ಆರೋಪಿತನೊಂದಿಗೆ ರಾತ್ರಿ 7-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿ ನೀಡಿದ್ದು ಸದರ ವರದಿಯಲ್ಲಿಯ ಸಾರಾಂಶದ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ  17/2020 ಕಲಂ: 78[iii] .ಪೋ.ಕಾಯ್ದೆ ಪ್ರ..ವರದಿ ಜಾರಿ ಮಾಡಿದೆ ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 18-02-2020 gÀAzÀÄ ¨É½UÉÎ 10:30 UÀAmÉAiÀÄ ¸ÀĪÀiÁjUÉ £ÀUÀgÀzÀ°è ªÁºÀ£À vÀ¥Á¸ÀuÉ PÀvÀðªÀå PÀÄjvÀÄ ¦AiÀiÁ𢠲æà ¹zÀÝ¥Àà JJ¸ïL zÉêÀzÀÄUÀð ¸ÀAZÁj ¥Éưøï oÁuÉ ªÀÄvÀÄÛ ¦¹ 221 ªÀÄvÀÄÛ ¥ÀAZÀgÀ ¸ÀAUÀqÀ zÉêÀzÀÄUÀð- eÉ ¦ ªÀÈvÀÛzÀ ºÀwÛgÀ ºÉÆÃV ¤AvÀÄPÉÆArzÁÝUÀ 10:45 UÀAmÉUÉ ±ÀºÀ¥ÀÆgÀÄ PÀqɬÄAzÀ M§â ¸ÀgÀPÀÄ ¸ÁUÁtÂPÉ mÁmÁ K¸À ªÁºÀ£À £ÀA PÉJ 33J 4283 £ÉÃÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV C®PÀëöåvÀ£À¢AzÀ vÀ£Àß ªÁºÀ£ÀªÀ£ÀÄß ZÁ®£É ªÀiÁrPÉÆAqÀÄ §gÀÄwÛgÀĪÁUÀ ªÁºÀ£ÀªÀ£ÀÄß vÀqÉzÀÄ ¤°è¹zÀÄÝ ªÁºÀ£À ZÁ®PÀ£À ºÉ¸ÀgÀÄ «ZÁj¸À¯ÁV ZÁ®PÀ£ÀÄ vÀ£Àß ºÉ¸ÀgÀÄ C§Äݯï gÀ»ÃªÀÄ vÀAzÉ ªÀĺÀäzï  E¹ä¬Ä¯ï ªÀAiÀÄ:36 G:ZÁ®PÀ PÉ®¸À ¸Á:µÁ PÁ¯ÉÆä ±ÀºÀ¥ÀÆgÀÄ vÁ:±ÀºÀ¥ÀÆgÀÄ CAvÁ w½¹zÀÄÝ EgÀÄvÀÛzÉ. ¥ÀAZÀgÀ ¸ÀªÀÄPÀëªÀÄ ªÁºÀ£ÀªÀ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁUÀÆ ZÁ®PÀ£À£ÀÄß ºÁdgÀÄ ¥Àr¹ eÁÕ¥À£À ¥ÀvÀæ ¤ÃrzÀÝgÀ  ªÉÄÃgÉUÉ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 04/2020 PÀ®A:279 L.¦.¹ PÁAiÉÄÝ ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆArgÀÄತ್ತಾರೆ.