Thought for the day

One of the toughest things in life is to make things simple:

23 Feb 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  
EvÀgÉ ¥ÀæPÀgÀtzÀ ªÀiÁ»w:-
            ದಿನಾಂಕ;-22/02/2016 ರಂದು ರಾತ್ರಿ 9 ಗಂಟೆಗೆ ಪಿರ್ಯಾದಿ ಶ್ರೀ.ಎಲ್.ಎಸ್.ಮಿಶ್ರಾ ನಿರ್ದೇಶಕರು ನಾಷಿನಲ್ ಸೀಡ್ಸ ಕಾರ್ಪೋರೇಷನ್ ಲಿಮಿಟೇಡ್ ಸೆಂಟ್ರಲ್ ಸ್ಟೇಟ್ ಫಾರಂ ಜವಳಗೇರ EªÀgÀÄ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ;-22/02/2016 ರಂದು ಮದ್ಯಾಹ್ನ ಊಟದ ಸಮಯದಲ್ಲಿ ನಾಷಿನಲ್ ಸೀಡ್ಸ ಕಾರ್ಪೋರೇಷನ್ ಲಿಮಿಟೇಡ್ ಸೆಂಟ್ರಲ್ ಸ್ಟೇಟ್ ಫಾರಂದ ಕಛೇರಿಯಲ್ಲಿ ಯಾರೋ ಅಪರಿಚಿತರು ಕಛೇರಿ ಗಣಕಯಂತ್ರದ ಈ-ಮೇಲ್ ಐಡಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಈ-ಮೇಲ್ ಐಡಿ ಮುಖಾಂತರ ISIS JINDABAD ಅಂತಾ ಟೈಪ್ ಮಾಡಿ ಆರ್.ವೆಂಕಡ ಕ್ರೀಷ್ಣರವರ ಜಿ-ಮೇಲ್ ಐಡಿಗೆ ಮೇಜೇಸ್ ಕಳುಹಿಸಿದ್ದು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 21/2016.ಕಲಂ. 66(ಸಿ) & 66(ಎಫ್)ಐಟಿ ಕಾಯಿದೆ-2008.ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                 ದಿನಾಂಕ 22-02-2016 ರಂದೆ ಸಂಜೆ 7.00 ಗಂಟೆಗೆ ನಮೂದಿತ ಪಿರ್ಯಾದಿ UÀzÉÝêÀÄä UÀAqÀ UÀzÉÝÃ¥Àà EAzÀĪÁgÀ, 28 ªÀµÀð, PÀÄgÀħgÀÄ, ªÀÄ£ÀUÉ®¸À ¸Á: PɸÀgÀnÖ FPÉAiÀÄÄ ಸಾರ್ವಜನಿಕ ನಳದಿಂದ ನೀರು ತರಲು ಹೋಗುವಾಗ ಅಲ್ಲಿಗೆ ತನ್ನ ಮೋಟಾರು ಸೈಕಲ್ ಮೇಲೆ ಬಂದ ಆರೋಪಿ ಹನುಮಂತನು ಮೋಟಾರು ಸೈಕಲ್ ನನ್ನು ನಿಲ್ಲಿಸಿ ಪಿರ್ಯಾದಿದಾರಳ ಕೈ ಹಿಡಿದು ತಡೆದು ನಿಲ್ಲಿಸಿ ಏನಲೇ ಸೂಳೆ ನಿಮ್ಮದು ಎಷ್ಟು ಸೊಕ್ಕು ನೀವೇನು ಊರು ಆಳುತ್ತಿರೇನಲೇ ಇಲ್ಲಿಯೇ ನಿನ್ನ ಸುಟ್ಟು ಬೂದಿ ಮಾಡಿ ಕೊಂದು ಹಾಕುತ್ತೇನೆ  ಯಾವ ಸೂಳೆ ಮಕ್ಕಳು ಬರುತ್ತಾರೋ ನೋಡುತ್ತೆನೆ ಅಂತಾ ಬೈದು ಪಿರ್ಯಾದಿದಾರಳ ಸೀರೆ ಸೆರಗುನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದಾಗ  ಜೋರಾಗಿ ಕೂಗಿಕೊಂಡಿದ್ದು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಎಡಗೈ ಮುಂಗೈ ಹತ್ತಿರ ಚೂರಿದ ಗಾಯವಾಗಿರುತ್ತದೆ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ದೂರಿನ ಮೇಲೆ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 43/2016  PÀ®A. 504, 324, 354, 506 L.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
zÉÆA©ü ¥ÀæPÀgÀtzÀ ªÀiÁ»w:-
                 ಪಿರ್ಯಾದಿ N¯ÉÃPÁgÀ FgÀtÚ vÀAzÉ PÀ¼ÀîAiÀÄå ªÀ-55 ªÀµÀð eÁ-£ÁAiÀÄPÀ G-PÀÆ° ¸Á-¹ÃPÀ¯ï vÁ-ªÀiÁ£À« FvÀ£ÀÄ ದಿ: 21/02/16 ರಂದು ರಾತ್ರಿ 7-30 ಗಂಟೆಗೆ ತನ್ನ ಮನೆಯ ಪಕ್ಕದಲ್ಲಿ ಆರೋಪಿ ಕೊರವಯ್ಯ ಈತನು ಪಿರ್ಯಾದಿಯ ಜಾಗೆಯಲ್ಲಿ ಗೊಡೆಯನ್ನು ಕಟ್ಟಿಕೊಂಡಿದ್ದು, ನನ್ನ ಜಾಗೆಯಲ್ಲಿ ಯಾಕೇ ಕಟ್ಟಡ ಕಟ್ಟಿದ್ದೀರೀ ಅಂತಾ ಕೇಳಿದಾಗ ಈ ಜಾಗೆ ನಮ್ಮದು ಇರುತ್ತದಲೇ ಸೂಳೇಮಗನೇ ಅಂತಾ ಅಂದವರೇ ಕೈಗಳಿಂದ ಹೊಡೆಬಡೆ ಮಾಡಿ ನಂತರ ಪಿರ್ಯಾದಿಯ ತಮ್ಮಂದಿರಾದ ವೆಂಕಟೇಶ ಮತ್ತು ಬಸವರಾಜ ಇವರು ಏನಲೇ ಸೂಳೇಮಗನೇ ನಮ್ಮ ಚಿಕ್ಕಪ್ಪ ಕೊರವಯ್ಯ ಈತನು ತನ್ನ ಜಾಗೆಯಲ್ಲಿ ಗೊಡೆ ಕಟ್ಟಿದ್ದಾನೆ ನಿನ್ನದು ಎಲ್ಲಿದೇ ಜಾಗ ಅಂತಾ ಬೈದು, ವೆಂಕಟೇಶನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಪಿರ್ಯಾದಿಯ ಹಣೆಗೆ ಹೊಡೆದು ಗಾಯ ಮಾಡಿ ಬಸವರಾಜ ಈತನು ಅವನನ್ನು ಏನೂ ನೋಡುತ್ತೀರೀ ಅಂತಾ ಕೆಳಗೆ ಕೆಡವಿ ಜರನೇ ಎಳೆದು ಕಾಲಿನಿಂದ ಒದ್ದು, ಕೈಗಳಿಂದ ಹೊಡೆಬಡೆ ಮಾಡಿದ್ದಲ್ಲದೇ ಪಿರ್ಯಾದಿಯ ಹೆಂಡತಿ ಈರಮ್ಮ , ಮಗ ಹುಲಿಗೆಪ್ಪ ಇವರು ಅವರ ಸಂಗಡ ಯಾಕೇ ಜಗಳ ವಾಡುತ್ತೀ ಅಂತಾ ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ಕಾರಣ ಹೊಡೆಬಡೆ ಮಾಡಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಮದ್ಯಾಹ್ನ 12-45 ಗಂಟೆಗೆ ಬಂದು ಸದರಿ ಪಿರ್ಯಾದಿಯ ಸಾರಾಂಶದ ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ.44/2016 ಕಲಂ 143,147,148,504,323,324, ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.02.2016 gÀAzÀÄ 05 ¥ÀææPÀgÀtUÀ¼À£ÀÄß ¥ÀvÉÛ ªÀiÁr 500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.