Thought for the day

One of the toughest things in life is to make things simple:

28 Oct 2017

Reported Crimes


                                                           

                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ.26-10-2017 ರಂದು ಸಾಯಂಕಾಲ 4-45ಗಂಟೆ ಸುಮಾರು ಮಾಚನೂರು ಗ್ರಾಮದಲ್ಲಿರುವ ಏರಟೆಲ್ ಟವರ್ ಹತ್ತಿರ ಸೋಮಪ್ಪಗೌಡರ ಬೀಳು ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಮಾರೆಪ್ಪ ತಂದೆ ತಾಯಪ್ಪ ವಯ-45ವರ್ಷ ಜಾತಿ:ಮಾದಿಗ ಕೂಲಿಕೆಲಸ ಸಾ:ಮಾಚನೂರು ಹಾಗೂ ಇತರೆ 8 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿ ಸಿಕೊಂಡು ದಾಳಿ ಮಾಡಿದಾಗ 4 ಜನರು ಸಿಕ್ಕು ಬಿದ್ದಿದ್ದು 5 ಜನರು ಓಡಿ ಹೋಗಿದ್ದು ಸಿಕ್ಕುಬಿದ್ದ ಆರೋಪಿತರಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.3,950/-ಮತ್ತು 52 ಇಸ್ಪೇಟ್ ಎಲೆಗಳು ದೊರೆತಿದ್ದು ಅವುಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 251/2017  PÀ®A: 87 PÀ.¥ÉÆ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ: 27-10-2017 ರಂದು 06-30 .ಎಮ್ ಕ್ಕೆ ಆರೋಪಿತರು 1) ನಿಂಗಣ್ಣ ತಂದೆ ಗಾದೆಪ್ಪ, 30 ವರ್ಷ, ಜಾ: ಕುರುಬರು, : ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ GMRJF10474 ಟ್ರಾಲಿ ನಂ ಚೆಸ್ಸಿ ನಂ 13-2017 ನೇದ್ದರ ಚಾಲಕ, ಸಾ: ಗಿಣಿವಾರ ತಾ: ಸಿಂಧನೂರು, 2) ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ GMRJF10474 ಟ್ರಾಲಿ ನಂ ಚೆಸ್ಸಿ ನಂ 13-2017 ನೇದ್ದರ ಮಾಲೀಕ, 3) ಮಹಾದೇವ ತಂದೆ ಉಪಳೆಪ್ಪ, 45 ವರ್ಷ, ಜಾ: ಕುರುಬರು, : ಸ್ವರಾಜ್ ಟ್ರಾಕ್ಟರ ಇಂಜಿನ್ ನಂ. RHM2KGA0861, ಟ್ರಾಲಿ ನಂ ಕೆಎ-36/9894 ನೇದ್ದರ ಚಾಲಕ, ಸಾ: ಗಿಣಿವಾರ ತಾ: ಸಿಂಧನೂರು, 4) ಸ್ವರಾಜ್ ಟ್ರಾಕ್ಟರ ಇಂಜಿನ್ ನಂ. RHM2KGA0861, ಟ್ರಾಲಿ ನಂ ಕೆಎ-36/9894 ನೇದ್ದರ ಮಾಲೀಕ, 5) ಮಹಿಂದ್ರಾ 415 ಡಿಐ ಟ್ರ್ಯಾಕ್ಟರ್ ಇಂಜಿನ್ ನಂ ZGJ4YAA4460 & ಟ್ರ್ಯಾಲಿ ನಂ 10-2017 ನೇದ್ದರ ಚಾಲಕ, 6) ಮಹಿಂದ್ರಾ 415 ಡಿಐ ಟ್ರ್ಯಾಕ್ಟರ್ ಇಂಜಿನ್ ನಂ ZGJ4YAA4460 & ಟ್ರ್ಯಾಲಿ ನಂ 10-2017 ನೇದ್ದರ ಮಾಲೀಕ, 7) ಸ್ವರಾಜ್ ಟ್ರಾಕ್ಟರ  ಇಂಜಿನ್ ನಂ RGH2KGA0255 ಮತ್ತು ಟ್ರಾಲಿ ನಂ 14-2017 ನೇದ್ದರ ಚಾಲಕ, 8) ಸ್ವರಾಜ್ ಟ್ರಾಕ್ಟರ ಇಂಜಿನ್ ನಂ RGH2KGA0255 ಮತ್ತು ಟ್ರಾಲಿ ನಂ 14-2017 ನೇದ್ದರ ಮಾಲೀಕ, 9) ಅಯ್ಯಣ್ಣ ತಂದೆ ಗಾದೆಪ್ಪ, ಸಾ: ಗಿಣಿವಾರ ತಾ: ಸಿಂಧನೂರು, 2) ಯಂಕೋಬಾ ತಂದೆ ಉಪಳೆಪ್ಪ ಸಾ: ಗಿಣಿವಾರ ತಾ: ಸಿಂಧನೂರು ರವರು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಮೇಲ್ಕಂಡ 04 ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದೊಳಗೆ ಸಾಗಿಸುತ್ತಿದ್ದಾಗ ಫಿರ್ಯಾದಿದಾರರು ಶ್ರೀ ಬಸಪ್ಪ .ಎಸ್.  ಸಿಂಧನೂರು ನಗರ ಪೊಲೀಸ್ ಠಾಣೆ  ರವರು ಹಾಗೂ ಸಿಬ್ಬಂದಿಯವರೊಂದಿಗೆ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪನ ಒಳಬಳ್ಳಾರಿ ಕ್ರಾಸ್ ಹತ್ತಿರ ಸದರಿ 04 ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ 04 ಟ್ರ್ಯಾಲಿಯನ್ನು ಮರಳು ಸಮೇತ ಹಾಗೂ ಆರೋಪಿತರಾದ ಇಬ್ಬರೂ ಟ್ರ್ಯಾಕ್ಟರ್ ಚಾಲಕರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದುಕೊಂಡು ಬಂದಿದ್ದು, ಇನ್ನೂಳಿದ 2 ಟ್ರ್ಯಾಕ್ಟರ್ ಚಾಲಕರು ಓಡಿ ಹೋಗಿದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ವರದಿಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ.249/2017 , ಕಲಂ: 379 .ಪಿ.ಸಿ , ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿಕೊಮಡು  ತನಿಖೆ ಕೈಗೊಂಡಿದ್ದು ಇರುತ್ತದೆ.    
ರಸ್ತೆ ಅಪಘಾತದ ಬಗ್ಗೆ ಮುನ್ನೆಚ್ಚಿರಿಕೆ ಕ್ರಮ ಜರುಗಿಸಿದ ಪ್ರಕರಣದ ಮಾಹತಿ.
ದಿನಾಂಕ;-27-10-2017 ರಂದು 0950 ಗಂಟೆಗೆ ಫಿರ್ಯಾದಿದಾರರಾದ  ನರಸಪ್ಪ  ಎಎಸ್. ಇವರು ಠಾಣೆಗೆ ಹಾಜರಾಗಿ TATA ACE NO. KA36/A-2731 ನೇದ್ದರ ವಾಹನ ಮತ್ತು ಅದರ ಚಾಲಕನಿಗೆ ಹಾಜರಪಡಿಸಿ ದೂರನ್ನು ನೀಡಿದ್ದರ ಸಾರಾಂಶವೆನೇಂದರೆ, ಇಂದು ಬೆಳಿಗ್ಗೆ  ನರಸಪ್ಪ .ಎಸ್. ಮತ್ತು ಮಾಣೀಕ್ ರಾಜ್ ಹೆಚ್.ಸಿ. 310 ಇವರೊಂದಿಗೆ ರಾಯಚೂರು ನಗರದಲ್ಲಿ  ಸಂಚಾರ ನಿಯಂತ್ರಣ ಕರ್ತವ್ಯ ಕುರಿತು ಹೋಗುತ್ತಿದ್ದಾಗ ಆರೋಪಿತನು  ತನ್ನ TATA ACE ನೇದ್ದರಲ್ಲಿ 13 ಜನ ಪ್ರಯಾಣಿರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬರುವುದನ್ನು ಗಮನಿಸಿ ಯಾರಿಗಾದರೂ ಅಪಘಾತ ಮಾಡಬಹುದು ಅಂತಾ ತಿಳಿದು ಸದರಿ ವಾಹನವನ್ನು ಕೈ ಸನ್ನೆ ಮಾಡಿ  ನಿಲ್ಲಿಸಿ  ಮುಂಜಾಗ್ರತವಾಗಿ ಠಾಣೆಗೆ ತಂದಿದ್ದು, ಚಾಲಕನ ಮೇಲೆ  ಕಾನೂನು ಕ್ರಮ ಜರುಗಿಸುವಂತೆ  ಮುಂತಾಗಿ ನೀಡಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ.69/2017 ಕಲಂ 279 336 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತರೆ .ಪಿ.ಸಿ ಪ್ರಕರಣದ ಮಾಹಿತಿ.
ದಿನಾಂಕ : 25-10-2017 ರಂದು 5-00 ಪಿ.ಎಮ್ ಸುಮಾರಿಗೆ ಫಿರ್ಯಾದಿಯ ಗಂಡನಾದ ಶ್ರೀಮತಿ ಮಿನಾಕ್ಷಿ ಗಂಡ ದಯಾನಂದ, ಗುಗ್ಗಳಮಠ, ವಯ: 39 ವರ್ಷ, ಜಾ: ಜಂಗಮ, : ಮನೆಕೆಲಸ, ಸಾ: ಹಂಚಿಮಲ್ಲಪ್ಪ ಹಳೇ ಬಜಾರ ಸಿಂಧನೂರು ಈತನು ಮನೆಯ ಮುಂದೆ ಇದ್ದಾಗ  ಆರೋಪಿ 01 ನೇದ್ದವನು ಬಾವಿಯಲ್ಲಿರುವ ನೀರನ್ನು ಪೈಪ್ ಮುಖಾಂತರ ಫಿರ್ಯಾದಿದಾರರ ಗಂಡನಾದ ದಯಾನಂದ ಇವರ ಮೇಲೆ ಬಿಟ್ಟಿದ್ದರಿಂದ  ದಯಾನಂದ ಇವರು ಇರಲು ಜಾಗ ಕೊಟ್ಟರೆ ನಮ್ಮ ಮನೆಯೊಳಗೆ ನನ್ನ ಮೇಲೆ ನೀರು ಹಾಕುತ್ತಿಯಾ ಅಂತಾ ಅಂದಿದ್ದಕ್ಕೆ ಆರೋಪಿ ನಂ 01 ಶಂಕ್ರಯ್ಯ ಈತನು ಸೂಳೇ ಮಗನೇ ಜಾಗ ನನ್ನದು ಅಂತಾ ಹೇಳಿದ್ದಕ್ಕೆ ಆಗ ಫಿರ್ಯಾದಿದಾರರು ಮನೆಯೊಳಗಿನಿಂದ ಹೊರಗಡೆ ಬಂದು ನೋಡಲು ಆರೋಪಿ 01 ಈತನು ದಯಾನಂದ ಇವರಿಗೆ ಸಿಮೆಂಟ್ ಕಲ್ಲಿನಿಂದ ಹೊಡೆಯಲು ಹೋದಾಗ ಫಿರ್ಯಾದಿದಾರರು ಬಿಡಿಸಲು ಬಂದಾಗ ಆರೋಪಿತನು ಫಿರ್ಯಾದಿದಾರರ ಕೈ ಹಿಡಿದು ದಬ್ಬಿ ಅವಮಾನ ಮಾಡಿ, ಅವಾಚ್ಯವಾಗಿ ಬೈದು ಆಗ ಆರೋಪಿ ನಂ 2] ವೀರಭದ್ರ, 3] ವಿಶ್ವನಾಥ ಇವರು ಬಂದು ಲೇ ಸೂಳೇ ನಿಂದು ಬಹಳ ಆಗಿದೆ ಜಾಗ ನಮಗೆ ಸೇರಿದ್ದು, ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ 247/2017 ಕಲಂ 504, 354, 506 ಸಹಿತ 34 ಐಪಿಸಿಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ದಿನಾಂಕ: 17-05-2017 ರಂದು ಬೆಳಿಗ್ಗೆ 11-30 ಕ್ಕೆ ಫಿರ್ಯಾದಿದಾರ ಎಂ ಮಾರುಫ್ ತಂದೆ ಎಂ ರಹೀಂ, ವಯ: 48 ವರ್ಷ, ಜಾ: ಮುಸ್ಲಿಂ, : ಒಕ್ಕಲುತನ ಮತ್ತು ವ್ಯಾಪಾರ, ಸಾ: ಕುಷ್ಟಗಿ ರೋಡ್, ಸಿಂಧನೂರು ಇವರು ಅಂಗಡಿಯಲ್ಲಿದ್ದಾಗ ಆರೋಪಿ ನರಸಿಂಹರಾವ್ ಹಾಗೂ ಇತರೆ 20 ಜನರು ಅಕ್ರಮಕೂಟ ಕಟ್ಟಿಕೊಂಡು ಅಂಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಕೋರ್ಟನಲ್ಲಿ ಕೇಸ್ ಹಾಕಿದ ಬಗ್ಗೆ ಏನು ನಿರ್ಣಯ ತೆಗೆದುಕೊಂಡಿದ್ದಿಯಾ ಸೂಳೆ ಮಗನೇ ಅಂತಾ ಅವಾಚ್ಯವಾಗಿ ಬೈದು ಅಂಗಿಯ ಕಾಲರ್ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ್ದು, ನಂತರ ದಿನಾಂಕ: 19-10-2017 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಅಂಗಡಿಯ ಮುಂದೆ ನಿಂತು ಕೊಂಡಿದ್ದಾಗ ಆರೋಪಿ ನರಸಿಂಹರಾವ ಮತ್ತು ಇತರೆ ಜನರು ಬಂದು ಫಿರ್ಯಾದಿಯನ್ನು ಕೇಸಿನ ವಿಷಯದಲ್ಲಿ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಇದ್ದ ಗಣೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ 248/2017 ಕಲಂ:143, 147, 341, 448, 504, 323, 506 ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು  ಇರುತ್ತದೆ. 

ದಿನಾಂಕ:26.10.2017 ರಂದು 10-30 .ಎಮ್ ಸುಮಾರಿಗೆ ರವುಡಕುಂದಾ ಗ್ರಾಮದಲ್ಲಿ ಫಿರ್ಯಾದಿದಾರ ಸಿ.ಹೆಚ್ ರಾಮಬಾಬು ತಂದೆ ಸತ್ಯನಾರಾಯಣ ಚಿಟ್ಟೂರಿ, ವಯ:48, ಜಾ:ಕಮ್ಮಾ, :ಒಕ್ಕಲುತನ, ಸಾ:ಲಕ್ಷ್ಮೀಕ್ಯಾಂಪ್, ತಾ: ಸಿಂಧನೂರು ಇವರು ತನ್ನ ಮೋಟರ್ ಸೈಕಲದಲ್ಲಿ ರವುಡಕುಂದಾ ಬಸ್ ನಿಲ್ದಾಣದ ಹತ್ತಿರ ಸೋಮಲಾಪುರಕ್ಕೆ ಹೋಗುವಾಗ ಆರೋಪಿತರಾದ 1)ಜಯಧರ್ ಗಾರುಪಾಟಿ ಸಾ:ಗೊರೆಬಾಳಕ್ಯಾಂಪ್, ತಾ: ಸಿಂಧನೂರು 2)ಉಪ್ಪಲಪಾಟಿ ರಾಜು ಸಾ:ಲಕ್ಷ್ಮೀಕ್ಯಾಂಪ್, ತಾ: ಸಿಂಧನೂರು ಇವರು ರಸ್ತೆಗೆ ಅಡ್ಡ ಬಂದು ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಫಿರ್ಯಾದಿದಾರನು ಮತ್ತು ಆರೋಪಿ 01 ನೇದ್ದವನಿಂದ ಸಾಲ ತೆಗೆದುಕೊಂಡಿದ್ದು, ಆರೋಪಿತರು ಸಾಲದ ವಿಷಯದಲ್ಲಿ ಫಿರ್ಯಾದಿದಾರನೊಂದಿಗೆ ಜಗಳ ತೆಗೆದು ಮೋಟರ್ ಸೈಕಲ್ ಕೀ ತೆಗೆದುಕೊಂಡು ಸಾಲದ ಹಣ ಕೊಟ್ಟ ನಂತರ ಕೊಡುತ್ತೇವೆ ಎಂದು ಹೇಳಿದ್ದು, ನಂತರ ಮದ್ಯಾಹ್ನ 12-15 ಪಿ.ಎಮ್ ಕ್ಕೆ ಫಿರ್ಯಾದಿದಾರನ ಮಗ ಕಿರಣಕುಮಾರನು ಕೇಳಲು ಹೋದಾಗ ಆರೋಪಿತರು ಆತನಿಗೂ ಅವಾಚ್ಯವಾಗಿ ಬೈದು ಕೈಗಳಿಂದ ಮತ್ತು ಚಪ್ಪಲಿಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 249/2017, ಕಲಂ. 341,504,323,355,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ-27/10/2017 ರಂದು ಬೆಳೆಗ್ಗೆ 10-30 ಗಂಟೆಗೆ ಪಿರ್ಯಾದಿದಾರರು ರಾಮಣ್ಣ ತಂದೆ ಚಾಗಪ್ಪ 40 ವರ್ಷ ಜಾ:ಕುರುಬರು ಒಕ್ಕಲುತನ  ಸಾ:ಜವಳಗೇರಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರರ ಹೊಲ ಮತ್ತು ಆರೋಪಿತರ ಹೊಲ ಅಕ್ಕಪಕ್ಕದಲ್ಲಿದ್ದು ಆರೋಪಿತರು 1) ಅಮರಪ್ಪ ತಂದೆ ವಟಗ್ಲಪ್ಪ 60 ವರ್ಷ 2) ಬಸವರಾಜ ತಂದೆ ಮರಪ್ಪ 38 ವರ್ಷ 3) ಶಿವಣ್ಣ ತಂದೆ ವಟಗ್ಲಪ್ಪ 50 ವರ್ಷ 4) ಅಮರೇಶ ತಂದೆ ಶಿವಣ್ಣ 28 ವರ್ಷ 5) ರಾಜಾ ತಂದೆ ಶಿವಣ್ಣ 25 ವರ್ಷ ಎಲ್ಲರೂ ಜಾತಿ ಗಾಣಿಗೇರ್ ಸಾ:ಜವಳಗೇರಾ ತಮ್ಮ ಹೊಲದಲ್ಲಿ ಭತ್ತದ ಬೆಳೆ ಹಾಕಿದ್ದು ಪಿರ್ಯಾದಿದಾರರ ಹೊಲ ಖಾಲಿ ಇರುತ್ತದೆ. ಆರೋಪಿತರ ಹೊಲದಿಂದ ಬಸಿ ನೀರು ಪಿರ್ಯಾದಿದಾರರ ಹೊಲದಲ್ಲಿ ಬರುತಿದ್ದರಿಂದ ತಮ್ಮ ಹೊಲ ಹಾಳಾಗುತ್ತಿದೆ ಅಂತಾ ಹೇಳುತ್ತಾ ಬಂದಿದ್ದು ಇದೆ. ದಿನಾಂಕ-25/10/17 ರಂದು ಬೆಳೆಗ್ಗೆ 7-30 ಗಂಟೆ ಸುಮಾರಿಗೆ ತೇರಿನ ಮನೆಯ ಹತ್ತಿರ ಪಿರ್ಯಾದಿದಾರನು ಅಮರಪ್ಪ ಈತನಿಗೆ ಜಮೀನಿನಲ್ಲಿ ಭತ್ತ ನಾಟಿ ಮಾಡಬೇಡ ಅಂತಾ ಹೇಳಿದ್ದರು ನಾಟಿ ಮಾಡಿದ್ದಿರಿ ಈಗ ತಮ್ಮ ಜಮೀನು ಬಿತ್ತಲಿಕ್ಕೆ ಬಾರದಂತೆ ಆಗಿದೆ ಅಂತಾ ಹೇಳುತ್ತಿದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದವರೆ ಲೇ ಸೂಳೆ ಮಗನೆ ನಮ್ಮ ಹೊಲದಲ್ಲಿ ಭತ್ತ ಬೆಳೆಯಲು ಬೇಡ ಅಂತಾ ಹೇಳಲಿಕ್ಕೆ ನೀನು ಯಾರಲೇ ಅಂದವರೆ ಬಸವರಾಜ ಈತನು ಪಿರ್ಯಾದಿದಾರನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದು ನಂತರ ಆರೋಪಿತರೆಲ್ಲರೂ ಕೈಯಿಂದ ಹೊಡೆದು ಕಾಲಿನಿಂದ ಸೊಂಟಕ್ಕೆ ಒದ್ದು ಜಗಳ ಬಿಡಿಸಲು ಬಂದ ಸೋಮಣ್ಣ ಈತನಿಗೆ ಶೀವಣ್ಣ ಈತನು ಕೈಯಿಂದ ಕಪಾಳಕ್ಕೆ ಹೊಡೆದಿದ್ದು ನಂತರ ಆರೋಪಿತರೆಲ್ಲರೂ ಸೂಳೆ ಮಕ್ಕಳೆ ನಿಮ್ಮದು ಬಹಾಳ ಆಗಿದೆ ಹೊಲದಲ್ಲಿ ಸೀಗು ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ.  ಘಟನೆಯ ನಂತರ ಮನೆಯಲ್ಲಿ ವಿಚಾರಿಸಿ ಈಗ ಪಿರ್ಯಾದಿ ನೀಡಿರುತ್ತೇನೆ. ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-203/2017 ಕಲಂ-143,147,504,323,341,506 ಸಹಿತ  149 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁA iÀÄ¢AzÀ ¢£ÁAPÀ : 27.10.2017 gÀAzÀÄ 199 ¥ÀææPÀgÀtUÀ¼À£ÀÄß ¥ÀvÉÛªÀiÁr 29000/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.