Thought for the day

One of the toughest things in life is to make things simple:

12 Nov 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                 ದಿನಾಂಕ 10.11.2014 ರಂದು ಬೆಳಿಗ್ಗೆ ಕೆಲಸದ ನಿಮೀತ್ಯ ಶ್ರೀ ಸೊಮಶೇಖರ ತಂದೆ ಶಂಕರಪ್ಪ :22 ವರ್ಷ ಜಾ:ಸಜ್ಜನ್ ; ಕೂಲಿಕೆಲಸ ಸಾ:ಮನೆ ನಂ 1/197 ಮುನಗಲ್ ತಾ:ಯಾದಗರಿ vÁ£ÀÄ  ಮತ್ತು ನನ್ನ ಸಂಬಂದಿಕ ವೀರಭದ್ರಪ್ಪ 48 ವರ್ಷ :ಒಕ್ಕಲುತನ ಸಾ:ಮುನಗಲ್ ಇಬ್ಬರು ತನ್ನ ಮೋಟಾರ ಸೈಕಲ್ ನಂ ಕೆ 33 ಹೆಚ್ 645 ನೇದ್ದನ್ನು ತೆಗೆದುಕೊಂಡು ರಾಯಚೂರಿಗೆ ಬಂದು ಗಂಜಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ ಮುನಗಲ್ಲಿಗೆ ಹೊಗಲು ರಾಯಚೂರು-ಶಕ್ತಿನಗರ ಮುಖ್ಯರಸ್ತೆಯ ಮುಖಾಂತರವಾಗಿ ಹೊಗುತಿದ್ದು ಆಗ್ಗೆ ನಾನು ನನ್ನ ಮೋಟಾರ ಸೈಕಲನ್ನು ನಡೆಸುತಿದ್ದು  ಸದರಿ ರಸ್ತೆಯ ಹೆಗ್ಗಸನಹಳ್ಳಿ ಬೇಸಪವರ್ ಹತ್ತಿರ ನನ್ನ ಮುಂದುಗಡೆ ಒಂದು ಟ್ರ್ಯಾಕ್ಟರ್ ಹೊರಟಿದ್ದು ನಾನು ಸದರಿ ಟ್ರ್ಯಾಕ್ಟರನ್ನು ಸೈಡ್ ಹಾಕಲು ಹೊದಾಗ್ಗೆ ಸದರಿ ಟ್ರ್ಯಾಕ್ಟರ ಚಾಲಕನು ಒಮ್ಮಿದೊಂಮ್ಮೆಲೆ ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ನಿರ್ಲಕ್ಷತನದಿಂದ ಟ್ರ್ಯಾಕ್ಟರನ್ನು ಬಲಕ್ಕೆ ಕಟ್ ಮಾಡಿ ನನ್ನ ಮೋಟಾರ ಸೈಕಲಿಗೆ ಟ್ರ್ಯಾಕ್ಟರು ಇಂಜೀನ ನಿಂದ ಟಕ್ಕರ ಮಾಡಿದ್ದು ಆಗ್ಗೆ ವೇಳೆ ಸಾಯಂಕಲ 6:30 ಗಂಟೆ ಆಗಿತ್ತು  ನಾನು ಮತ್ತು ಮೋಟಾರ ಸೈಕಲ್ ಹಿಂದೆ ಕುಳಿತ ನಾಗರೆಡ್ಡಿ ಇಬ್ಬರು ಪುಟಿದು ರಸ್ತೆಯ ಮೇಲೆ ಬಿದಿದ್ದು ಆಗ್ಗೆ ನನಗೆ ಎಡಗಾಲಿನ ಮೊಣಕಾಲಿಗೆ ಭಾರಿ ರಕ್ತಾಗಾಯವಾಗಿದ್ದಲ್ಲದೆ ತೊಡೆಯಲ್ಲಿ ಮುಳೆಮುರಿತವಾಗಿರುತ್ತದೆ ಹಾಗು ಮುಗಿಗೆ, ಬಲಗೈ ಬುಜದಲ್ಲಿ, ಬಲಎದೆಗೆ ತೆರಚಿದಗಾಯಗಳು ಮತ್ತು ಒಳಪೆಟ್ಟುಗಳು ಸಂಬವಿಸಿದ್ದು ಇರುತ್ತದೆ.
       ನಂತರ ಸದರಿ ಟ್ರ್ಯಾಕ್ಟರ ನಂ ಪಿ 22 ಹೆಚ್ 4381ಅಂತಾ ಇದ್ದು ಆಗ್ಗೆ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಹಾಗೆಯೆ ಚಲಾಯಿಸಿಕೊಂಡು ಶಕ್ತಿನಗರ ಕಡೆಗೆ ಹೊದನು ನನ್ನೊಂದಿಗೆ ಇದ್ದ ನಾಗರೆಡ್ಡಿಗೆ ಯಾವುದೆ ತರಹದ ಗಾಯಗಳು ಆಗಿರುವುದಿಲ್ಲಾ ನಾಗರೆಡ್ಡಿಯು ನನನ್ನು ಚಿಕಿತ್ಸೆ ಕುರಿತು ಸುರಕ್ಷಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಟ್ರ್ಯಾಕ್ಟರ ಚಾಲಕನ್ನು ಮರಳಿ ನೊಡಿದರೆ ಗುರುತಿಸುತ್ತೆನೆ ಆದ್ದರಿಂದ ಸದರಿ ಟ್ರ್ಯಾಕ್ಟರ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಆಂತಾ ಇದ್ದ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 287/2014 PÀ®A: 279,338 L¦¹ 187 ಐಎಮ್ ವಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
                   ಶ್ರೀ ವಿರುಪಾಕ್ಷಿ ತಂದೆ  ನರಸಪ್ಪ ವಯಾ; 35 ವರ್ಷ ಜಾತಿ ಕಬ್ಬೇರ್ ; ಒಕ್ಕಲುತನ ಸಾ; ಕಟ್ಲಟ್ಕೂರ್ FvÀ£ÀzÀÄ ಕಟ್ಲಟ್ಕೂರ್ ಗ್ರಾಮದ ಸೀಮಾಂತರದಲ್ಲಿ ನಮ್ಮ ಜಮೀನು ಸರ್ವೆ ನಂ 226 ವಿಸ್ತೀರ್ಣ 8 ಕರೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದು ಹತ್ತಿ ಬೆಳೆಯು ಬೆಳೆಯ ಹಂತಕ್ಕೆ ಬಂದಿದ್ದು ಇರುತ್ತದೆ, ನಮ್ಮ ಜಮೀನಿನ ಸೀಮಾಂತರದಲ್ಲಿ ಕಡಗಂದೊಡ್ಡಿಯ ಸಲೀಂ ತಾಯಿ ಮಾಬಮ್ಮ ವಯಾ; 35 ವರ್ಷ ಜಾತಿ ಮುಸ್ಲಿಂ ; ಒಕ್ಕಲುತನ  ರವರ ಜಮೀನು ಇರುತ್ತದೆ, ಸಲೀಂನ ಜಮೀನಿಗೆ ಕಡಗಂದೊಡ್ಡಿಯಿಂದ ಹೊಲಕೆಕ ದಾರಿ ಇರುತ್ತದೆ, ಸಲೀಂನು ತನ್ನ ಹೊಲದಲ್ಲಿ ನೆಲ್ಲಿನ ಗದ್ದೆಯನ್ನು ನಾಟಿ ಮಾಡಿದ್ದು ಆಗಿನಿಂದಲೂ ನಮ್ಮ ಹೊಲದಲ್ಲಿ ಸಲಿಂನು ತಿರುಗಾಡುತ್ತಿದ್ದು ಆಗ್ಗೆ ನಾನು ಸುಮಾರು ಸಲ ಸಲಿಂನಿಗೆ ನಮ್ಮ ಹೊಲದಿಂದ ನಿಮಗೆ ದಾರಿ ಇರುವದಿಲ್ಲಾ ಇಲ್ಲಿಂದ ತಿರುಗಾಡಬೇಡಿರಿ ಅಂತಾ ತಿಳಿಸಿದಾಗ್ಯೂ ಸಲೀಮನು ಆಗೆ ನಮ್ಮ ಹೊಲದಲ್ಲಿ ತಿರುಗಾಡುತ್ತಾ ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು ಆಗಿನಿಂದಲೂ ನನ್ನ ಮೇಲೆ ದ್ವೇಶ ಬೆಳಸಿಕೊಂಡಿದ್ದನು
     ನಂತರ ದಿನಾಂಕ; 11-11-2014 ರಂದು 09.30 ಗಂಟೆಗೆ ನಾನು ಮತ್ತು ನಾನು ನನ್ನ  ಅಳಿಯ ತಿಮ್ಮಪ್ಪ ತಂದೆ ಯಲ್ಲಪ್ಪ ವಯಾ; 22 ವರ್ಷ ಜಾತಿ ಕಬ್ಬೇರ್ ; ಒಕ್ಕಲುತನ ಸಾ; ಡಿ. ರಾಂಪೂರ್ ಇಬ್ಬರೂ ಹೊಲದ ಕೆಲಸದ ನಿಮಿತ್ತ ನಮ್ಮ ಹೊಲಕ್ಕೆ ಹೋಗಿದ್ದು ಆಗ್ಗೆ  ಸದರಿ ಸಲೀಂನು ನನ್ನ ಹತ್ತಿ ಹೊಲದಲ್ಲಿ ತಾನು ಬೆಳೆದ ನೆಲ್ಲನ್ನು ತನ್ನ ಟ್ಯಾಕ್ಟರ ದಲ್ಲಿ ಲೋಡ್ ಮಾಡಿಕೊಂಡು ಸುಮಾರು ಸಲ ಬೆಳೆಯ ಮೇಲೆ ತಿರುಗಾಡಿದ್ದು ನಾನು ಕೊಡಲೆ ಸಲೀಂನನ್ನು ನಮ್ಮ ಜಮೀನಿಲ್ಲಿ ವಿಚಾರಿಸಲಾಗಿ ಸಲಿಂನು ಒಮ್ಮಿಂದೋಮ್ಮೆಲೆ ಸಿಟ್ಟಿಗೆ ಬಂದು ನಾನು ನೆಲ್ಲನ್ನು ಇಲ್ಲಿದ್ದಲೇ ಟ್ಯಾಕ್ಟರ್ ದಲ್ಲಿ ತೆಗೆದುಕೊಂಡು ಹೋಗುತ್ತೆನೆ ಎನು ಮಾಡಿಕೋಳ್ಳತೀ ಮಾಡಿಕೋ ಸೂಲೇ ಮಗನೆ ಅಂತಾ ಅಂದವನೇ ತನ್ನ ಟ್ಯಾಕ್ಟರ್ ದಲ್ಲಿ ಇದ್ದ ದು ಕಬ್ಬೀಣ ರಾಡಿನಿಂದ ನನ ಎದೆಗೆ ಹೊಡೆದಿದ್ದು ಇದರಿಂದ ನನ್ನ ಎದೆಯಲ್ಲಿ ಒಳಪೆಟ್ಟು ಆಗಿದ್ದು ಇರುತ್ತದೆ, ಮತ್ತು ಕೈಯಿಂದ ನನ್ನ ಕಪಾಳಕ್ಕೆ ಬಡಿದು ದಬ್ಬಾಡಿದನು
     ಆಗ್ಗೆ ಆತನೊಂದಿಗೆ ಇದ್ದ ಬಾಷುಮಿಯಾ ತಂದೆ ಲಾಲಸಾಬ ವಯಾ; 58 ವರ್ಷ ತಿಮ್ಮಪ್ಪ ತಂದೆ ಯಲ್ಲಪ್ಪ ವಯಾ; 22 ವರ್ಷ ಜಾತಿ ಕಬ್ಬೇರ್ ರವರುಗಳು ಸದರಿ ಜಗಳನ್ನು ನೋಡಿ ಬಿಡಿಸಿಕೊಂಡರು ಸದರಿ ನನ್ನ ಬೆಳೆಯು ಸುಮಾರು 15000 ಸಾವಿರ ರೋಪಾಯಿ ವಷ್ಟ ಲುಕ್ಸನಾ ವಾಗಿರುತ್ತದೆ. ನಂತರ ನಾನು ಆಸ್ಪತ್ರೆಗೆ ಹೋಗಿ ಚಿಕತ್ಸೆ ಪಡೆದುಕೊಂಡು ಬಂದು ತಡವಾಗಿ ಬಂದು ನನ್ನ  ದೂರು ಸಲ್ಲಿಸಿzÀÄÝ ¸ÀzÀj zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 288/2014 PÀ®A: 427,447.504.324 L¦¹  CrAiÀÄ°è ಕೊಂಡಿದ್ದು ಇರುತ್ತದೆ    
         ದಿನಾಂಕ-11-11-2014 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಫಿರ್ಯಾಧಿ UÀzÉÝ¥Àà vÀAzÉ ºÀ£ÀĪÀÄ¥Àà ªÀAiÀiÁ: 36 eÁ: PÀÄgÀħgÀÄ  G: §¸ï £ÀA,PÉ,J-36 J¥sï -1226 £ÉßÃzÀÝgÀ ¤ªÁðºÀPÀ  ¨ÁåqÀÓ £ÀA,r-695 ªÀÄ¹Ì WÀlPÀ ¸Á-¦PÀ½ºÁ¼À,vÁ-°AUÀ¸ÀÆÎgÀÄFvÀನು ಚಿಕ್ಕಮಂಗಳೂರಿನಿಂದ  ಮಸ್ಕಿ ಮಾರ್ಗದ ಬಸ್ ನಂ ಕೆ,,36 ಎಫ್-1226 ನ್ನೇದ್ದರ ನಿರ್ವಾಹಕ ಕರ್ತವ್ಯದಲ್ಲಿ ಇರುವಾಗ ಸಿಂಧನೂರಿನಿಂದ 1) ¤gÀÄ¥ÁzÉ¥Àà ,ªÀ-45, eÁw-PÀÄgÀħgÀÄ ¸Á-ºÁgÁ¥ÀÄgÀ & EvÀgÉ 5 d£ÀgÀÄ ºÁgÀ¥ÀÄgÀ ºÉ¸ÀgÀÄ  UÉÆwÛgÀĪÀÅ¢®è.EªÀgÀÄUÀ¼ÀÄ ಬಸ್ಸಿನಲ್ಲಿ ಹತ್ತಿ ಕುಳಿತಿದ್ದು ಹಾರಾಪುರ ಹತ್ತಿರ ಬಸ್ ನಿಲ್ಲಿಸು ಅಂತಾ ಫಿರ್ಯಾಧಿಗೆ ಹೇಳಿದಾಗ ಇಲ್ಲಿ ಸ್ಟಾಪ್ ಇಲ್ಲಾ ಎಂದು ಹೇಳಿದ್ದು ಬಸ್ ನಿಲ್ಲಿಸಲೇಬೇಕಂತ ಆರೋಪಿತರು ಜಗಳ ತೆಗೆದು ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ದಬ್ಬಾಡಿ ಶರ್ಟ ಹರಿದು ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ,  UÀÄ£Éß £ÀA: 162/2014 PÀ®A:..143.504.323.186.353 gÉ/« 149 L.¦.¹ CrAiÀÄ°è ಗುನ್ನೆ  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
                                                

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.11.2014 gÀAzÀÄ  75-  ¥ÀææPÀgÀtUÀ¼À£ÀÄß ¥ÀvÉÛ ªÀiÁr 11,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.