Thought for the day

One of the toughest things in life is to make things simple:

15 Jul 2018

Reported Crimes


                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ 15/07/2018 ರಂದು ಬೆಳಿಗ್ಗೆ 11-00 ಗಂಟೆಗೆ  ಫಿರ್ಯಾಧಿ ¨Á§ªÀÄä UÀAqÀ gÀÄzÀæ¥Àà ¨sÉÆë ªÀAiÀiÁ: 60ªÀµÀð, eÁ: ªÀqÀØgÀ, G: ºÉÆ® ªÀÄ£É PÉ®¸À ¸Á: PÁ¼Á¥ÀÆgÀ FPÉAiÀÄÄ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದರ  ಸಾರಾಂಶವೆನೆಂದರೆ  ದಿನಾಂಕ 12/07/2018 ರಂದು ಫಿರ್ಯಾದಿಯು ಹೊಲದಲ್ಲಿ ಬದುವಿನ ಕಲ್ಲುಗಳನ್ನು ಹಾಕುತ್ತಿದ್ದಾಗ ಆರೋಪಿ ಹುಲಗಪ್ಪ ಮತ್ತು ಆತನ ಹೆಂಡತಿ ಇಬ್ಬರು ಬೈದಾಡಿ, ಬಾಯಿ ಮಾತಿನ ಜಗಳ ಮಾಡಿಕೊಂಡು ನಂತರ ಊರಲ್ಲಿ ಪುನಃ ಜಗಳ ಮಾಡಿದಾಗ ಊರಿನವರು ಬಗೆಹರಿಸಿದ್ದರಿಂದ ಅಷ್ಟಕ್ಕೆ ಫಿರ್ಯಾದಿದಾರಳು ಸುಮ್ಮನಾಗಿದ್ದು ನಂತರ ಆರೋಪಿತನು ಫಿರ್ಯಾದಿ ಮತ್ತು ಫಿರ್ಯಾದಿಯ ಸಂಬಂದಿಕರ ಮೇಲೆ ಲಿಂಗಸುಗುರ ಠಾಣೆಯಲ್ಲಿ ಕೇಸು ಮಾಡಿಸಿದ್ದು ಆದರು ಸಹ ನಿನ್ನೆ ದಿನಾಂಕ 14/07/2018 ರಂದು ರಾತ್ರಿ 8-00 ಗಂಟೆಗೆ ºÀÄ®UÀ¥Àà vÀAzÉ ¸ÀuÉÚ¥Àà ¨sÉÆë ªÀAiÀiÁ: 65ªÀµÀð ºÁUÀÆ EvÀgÉ 4d£ÀgÀ ಆರೋಪಿತರು ಗುಂಪುಕೂಡಿ ಫಿರ್ಯಾದಿಯ ಮನೆಯ ಮುಂದೆ ಬಂದು ಬೈದಾಡುತ್ತಿದ್ದಾಗ ಫಿರ್ಯಾದಿದಾರಳು ಯಾಕೇ ಬೈದಾಡುತ್ತಿ ಅಂತಾ ಕೇಳಿದಕ್ಕೆ ನಿಮ್ಮನ್ನು ಊರು ಬಿಡಿಸುತ್ತೇನೆ, ಯಾರು ಬರುತ್ತಾರೆ ಬರಲಿ ಅಂತಾ ಬೈಯುತ್ತಿದ್ದಾಗ ಆತನ ಮಕ್ಕಳು ಸಹ ಬಂದು ಬೈದು, ಮನೆಯಲ್ಲಿ ಹೋಗುತ್ತಿದ್ದವಳು ನನಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕಾಲಿನಿಂದ ಒದ್ದು, ಕೈಗಳಿಂದ ಹೊಡೆದು, ನಿಮ್ಮನ್ನು ಕೊಲ್ಲುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ರಾತ್ರಿವೇಳೇಯಲ್ಲಿ ವಾಹನಗಳ ಸೌಕರ್ಯವಿಲ್ಲದ್ದರಿಂಧ, ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಬಂದು ದೂರು ಸಲ್ಲಿಸಿದ್ದು ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದುದ್ದರ ¸ÁgÀA±ÀzÀ ಮೇಲಿಂದ °AUÀ¸ÀÄUÀÆgÀÄ ¥Éưøï oÁuÉ UÀÄ£Éß £ÀA§gÀ 302/2018 PÀ®A. 143,147,341,504,323,506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.