Thought for the day

One of the toughest things in life is to make things simple:

28 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ:27.03.2019 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿ ªÀÄAdÄ£ÁxÀ vÀAzÉ AiÀĪÀÄ£À¥Àà ¥ÀÄeÁj, 32 ªÀµÀð, eÁw ªÀiÁ¢UÀ, GzÉÆåÃUÀ °AUÀ¸ÀÆÎj£À°è ¸ÀgÀPÁj ¦.AiÀÄÄ.¹. ¨Á®PÀgÀ ªÀ¸Àw ¤®AiÀÄzÀ°è CqÀÄUÉ ¸ÀºÁAiÀÄPÀ PÉ®¸À, ¸Á.PÀ£ÀPÁ¥ÀÆgÀ vÁ.PÀ£ÀPÀVj ºÁ.ªÀ.¸Á¬ÄªÀÄA¢gÀ ¸À«ÄÃ¥À °AUÀ¸ÀÆÎgÀ ರವರು ಠಾಣೆಗೆ ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 27-03-2019 ರಂದು ಕನಕಗಿರಿಯಲ್ಲಿ ಕನಕಾಚಲ ದೇವರ ಜಾತ್ರೆ ಇದ್ದುದ್ದರಿಂದ ಆ ಜಾತ್ರೆಗೆ ಪಿರ್ಯದಿದಾರನ  ಅಳಿಯ ಮದಗಪ್ಪನು ಹಿರೋಹೋಂಡ ಸ್ಪೆಂಡ್ಲರ ಪ್ಲೆಸ್ ಮೋಟಾರ ಸೈಕಲ್ ನಂಬರ ಕೆಎ-36/ಕೆ-8934 ನೇದ್ದರ ಹಿಂದೆ ಗಾಯಾಳು ಹೊಳೆಯಪ್ಪನನ್ನು ಕೂಡಿಸಿಕೊಂಡು ಲಿಂಗಸ್ಗೂರು-ಮುದಗಲ್ ಮುಖ್ಯ ರಸ್ತೆಯ ಮೇಲೆ ಮದ್ಯಾಹ್ನ 3-30 ಗಂಟೆ ಸುಮಾರಿಗೆ ಮುದಗಲ್ ಸಮೀಪ ಡೈಮಂಡ ಡಾಬದ ಹತ್ತಿರ ಮದಗಪ್ಪನು ಮೋಟಾರ ಸೈಕಲ್ ನ್ನು ನಡೆಸಿಕೊಂಡು ಹೋಗುತ್ತಿರುವಾಗ ರಸ್ತೆಯ ತಿರುವಿನಲ್ಲಿ ಮುದಗಲ್ ಕಡೆಯಿಂದ ಒಬ್ಬ ಕ್ಯಾಂಟರ್ ವಾಹನ ಚಾಲಕನು ಯಾವುದೇ ಮುನ್ಸೂಚನೆಯನ್ನು ಕೊಡದೆ ಅತಿವೇಗ ಮತ್ತು ಅಲಕ್ಷತನದಿಂದ ತನ್ನ  ವಾಹನವನ್ನು ನಡೆಸಿಕೊಂಡು ಬಂದು ಒಮ್ಮಿಂದೊಮ್ಮೆಲೇ ರಸ್ತೆಯ ತಿರುವಿನಲ್ಲಿ ರಸ್ತೆಯ ಬಲಬದಿಗೆ ಬಂದು ನಂತರ ರಸ್ತೆಯ ಎಡಬದಿಗೆ ತನ್ನ ವಾಹನವನ್ನು ತೆಗೆದುಕೊಳ್ಳಲು ಹೋಗಿದ್ದರಿಂದ ಕ್ಯಾಂಟರ್ ವಾಹನದ ಬಲಗಡೆಯ ಹಿಂದಿನ ಗಾಲಿಯ ಮೇಲಿನ ಮಡಗಾರ್ಡ ನನ್ನ ಅಳಿಯ ಮದಗಪ್ಪನು ನಡೆಸುತ್ತಿದ್ದ, ಮೋಟಾರ ಸೈಕಲ್ ನಂಬರ ಕೆಎ-36/ಕೆ-8934 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಸದರಿ ಮೋಟಾರ ಸೈಕಲ್ ಮೇಲಿಂದ ಮೋಟಾರ ಸೈಕಲ್ ಚಾಲಕ ಮದಗಪ್ಪ ಮತ್ತು ಹಿಂದೆ ಕುಳಿತಿದ್ದ ಹೊಳೆಯಪ್ಪ ಇಬ್ಬರು ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದಿದ್ದರಿಂದ ಮದಗಪ್ಪನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೆದುಳು ಹೊರಗೆ ಬಂದಂತಾಗಿದ್ದು, ಬಲಗಾಲು ಮೊಣಕಾಲಿನ ಹತ್ತಿರ ಭಾರೀ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಹೊಳೆಯಪ್ಪನಿಗೆ ಬಲಭುಜಕ್ಕೆ ಮತ್ತು ಎಡಗಾಲು ಮೊಣಕಾಲಿನ ಕೆಳಗೆ, ತಲೆಗೆ ರಕ್ತಗಾಯವಾಗಿದ್ದು ಕಂಡುಬಂದಿತು. ನಂತರ ಅಪಘಾತ ಪಡಿಸಿದ ಕ್ಯಾಂಟರ್ ವಾಹನವನ್ನ ನೋಡಲಾಗಿ ಐಚರ ಕಂಪನಿಯ ಕ್ಯಾಂಟರ್ ವಾಹನ ನಂಬರ ಎಪಿ-26/ಟಿ.ಎಲ್-0241 ಎಂದು ಬರೆದಿದ್ದು, ಅದರ ಚಾಲಕನು ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ 108 ವಾಹನವನ್ನು ಫೋನ ಮಾಡಿ ತರಿಸಿಕೊಂಡು ಮದಗಪ್ಪ ಮತ್ತು ಹೊಳೆಯಪ್ಪನನ್ನು ಮುದಗಲ್ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಕ್ಯಾಂಟರ್ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 36/2019 PÀ®A 279, 337,338 304 (J) L ¦ ¹ ªÀÄvÀÄÛ 187 L JªÀiï « PÁAiÉÄÝà ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ;-27.03.2019 ರಂದು ರಾತ್ರಿ 9-05 ಗಂಟೆಗೆ, ಸಾಲಗುಂದ ಸೀಮಾಂತರದಲ್ಲಿ ಸರಕಾರಿ ಗುಡ್ಡದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ಸಿಂಧನುರು ಗ್ರಾಮೀ ಪೊಲೀಸ್ ಠಾಣೆಯವರು ಹಾಗೂ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಭಾತ್ಮಿ ಸ್ಥಳಕ್ಕೆ ಹೋಗಿ ಸಾಯಂಕಾಲ 5-15 ಗಂಟೆಗೆ ದಾಳಿ ಮಾಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡ 4-ಜನರನ್ನು ತಾಭಕ್ಕೆ ತೆಗೆದುಕೊಂಡು ಸದರಿಯವರಿಂದ ಕಾಲಂ.ನಂ.9 ರಲ್ಲಿ ನಮೂಧಿಸಿದ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕಾನೂನು ಕ್ರಮಕ್ಕಾಗಿ  ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, ಆರೋಪಿ ರಾಮಣ್ಣ ತಂದೆ ಅಂಬಣ್ಣ ದಾಸರು 32 ವರ್ಷ,ಉಪ್ಪಾರ್,ಉ;-ಒಕ್ಕಲುತನ,          ಸಾ;-ಸಾಲಗುಂದ ಗ್ರಾಮ  ತಾ;-ಸಿಂಧನೂರು ಹಾಗು ಇತರೆ 3 ಜನರು ಮತ್ತು ಮುದ್ದೆಮಾಲಿನೊಂದಿಗೆ ತಮ್ಮ ವಿವರವಾದ ಪಿರ್ಯಾದಿಯನ್ನು ಒಪ್ಪಿಸಿದ್ದರಿಂದ ಸ್ವೀಕರಿಸಿಕೊಂಡು ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲೆ ಆರೋಪಿತರ ವಿರುದ್ದ ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಳ್ಳಲು ಠಾಣಾ ಎನ್.ಸಿ.ನಂ.05/2019 ನೇದ್ದರಲ್ಲಿ ನೊಂಧಾಯಿಸಿಕೊಂಡು ಮಾನ್ಯ ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ರಾತ್ರಿ 9-05 ಗಂಟೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 48/2019. ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

                ದಿನಾಂಕ 26.03.2019 ರಂದು ಸಂಜೆ 4.45 ಗಂಟೆ ಸುಮಾರಿಗೆ ಬೆಂಚಲದೊಡ್ಡಿ ಸೀಮಾದ ಹುಲಗಪ್ಪನ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ²æà ºÉƸÀPÉÃgÀ¥Àà ¦.J¸ï.L ºÀnÖ ¥Éưøï oÁuÉ ರವರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 790/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲುನಾಲ್ಕು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಒಬ್ಬನು ಓಡಿ ಹೋಗಿದ್ದು ಇರುತ್ತದೆ ಅಂತಾ ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎನ್.ಸಿ ನಂ 18/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  27.03.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 52/2019 PÀ®A. 87 PÉ.¦ PÁAiÉÄÝ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ: 27.03.2019 ರಂದು 7-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಸುಕಾಲ್ ಪೇಟೆಯ ಹನುಮಂತ ದೇವರ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಸೂಗಪ್ಪ ತಂದೆ ಶಂಬನಗೌಡ, ವಯ: ಮಾಲಿಪಾಟೀಲ್, ವಯ: 40 ವರ್ಷ, ಜಾ: ಲಿಂಗಾಯತ, : ಸ್ವೀಟ್ ವ್ಯಾಪಾರ, ಸಾ: ಸುಕಾಲ್ ಪೇಟೆ ಸಿಂಧನೂರು ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದಾಗ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ ನಂ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ ರೂ 2200/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ರಾಮಣ್ಣ ಸಾ: ಜಾಲಿಹಾಳ್  ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 39/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 27.03.2019 ರಂದು 6-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಮಹೆಬೂಬ್ ಕಾಲೋನಿಯ ಗಫೂರ ಸಾಬ್ ಗಿರಣಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಲಾಲ್ ಅಹ್ಮದ್ ತಂದೆ ಲಾಲ್ ಅಹ್ಮದ್, ಕಂಡಾಕ್ಟರ್, ವಯ: 68 ವರ್ಷ, ಜಾ: ಮುಸ್ಲಿಂ, : ನಿವೃತ್ತ ಕಂಡಾಕ್ಟರ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದಾಗ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ ನಂ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ ರೂ 720/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಈರಪ್ಪ, ಅಗಸರ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 38/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.     

ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.
¢£ÁAPÀ: 27-03-2019 gÀAzÀÄ ¸ÀAeÉ 5.40 UÀAmÉ ¸ÀĪÀiÁgÀÄ vÀ¯ÉÃSÁ£À UÁæªÀÄzÀ gÁªÀÄtÚ UÀqÀV qsÁ¨ÁzÀ »AzÉ ¸ÁªÀðd¤PÀ ¸ÀܼÀzÀ°è ²ªÀ¥Àà vÀAzÉ wªÀÄä¥Àà F½UÀ£ÀÆgÀÄ ¸Á:vÀ¯ÉÃSÁ£À C£À¢üÃPÀÈvÀªÁV AiÀiÁªÀÅzÉà ¯ÉʸÉãïì E®èzÉ CPÀæªÀĪÁV ªÀÄzÀå ªÀiÁgÁl ªÀiÁqÀÄwÛzÁÝUÀ zÁ½ ªÀiÁr »rAiÀįÁV DgÉÆævÀ£ÀÄ Nr ºÉÆÃVzÀÄÝ, 650 ML£À Kingfisher  ©AiÀÄgï£À 15 ¨Ál®UÀ¼ÀÄ EzÀÄÝ, MAzÀPÉÌ 130/-gÀÆ CQ¬ÄzÀÄÝ, MlÄÖ 15 ¨Ál¯ïUÀ¼À CQ-1950/-gÀÆ DUÀÄwÛzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, £ÀAvÀgÀ J¥sï.J¸ï.J¯ï. ¥ÀjÃPÉëUÉ PÀ½¹PÉÆqÀĪÀ PÀÄjvÀÄ Kingfisher 01 ¨Ál¯ïUÉ ©½ §mÉÖ ¸ÀÄwÛ “SP” JA§ EAVèõï CPÀëgÀzÀ ²Ã¯ï ªÀiÁr  ¥ÀAZÀgÀ ºÁUÀÆ vÀªÀÄä ¸À» aÃnAiÀÄ£ÀÄß CAn¹, ©AiÀÄgï ¨Ál¯ïUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ §AzÀÄ C£À¢üÃPÀÈvÀªÁV AiÀiÁªÀÇzÉà ¯Éʸɣïì E®èzÉ ªÀÄzÀå ªÀiÁgÁl ªÀiÁqÀÄwÛzÀÝ ¸À¢æ DgÉÆævÀ£À «gÀÄzÀÝ PÁ£ÀÆ£ÀÄ PÀæªÀÄ PÉÊUÉƼÀî®Ä ¸ÀÆa¹zÀÝgÀ ªÉÄÃgÉUÉ ªÀÄ¹Ì ¥Éưøï oÁuÉ UÀÄ£Éß £ÀA§gÀ 43/2019 PÀ®A. 32 & 34 PÉ.E. PÁAiÉÄÝ CnAiÀÄ°è ¥ÀægÀPÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

ದೊಂಬಿ ಪ್ರಕರಣ ಮಾಹಿತಿ.
ತರೀಕು 27/03/2019 ರಂದು ರಾತ್ರಿ 8-30 ಗಂಟೆಗೆ ಲಿಂಗಸೂಗೂರು ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ಪರಿಶೀಲಿಸಿ ಗೋಪಾಲನು ಭಾರಿ ಗೊಂಡಿದ್ದು ಅವನು ನಮ್ಮ ಮುಂದೆ ಹೇಳಿಕೆ ಕೊಡುವ ಸ್ಥಿಯಲ್ಲಿ ಇರುವದಿಲ್ಲ ಅಂತಾ ವೈದ್ಯರ ಅಭಿಪ್ರಾಯದ ಮೇರೆಗೆ ನೊಂದ ಅವನ ತಾಯಿ ಗಂಗಮ್ಮ ಈಕೆಯ ಬರೆದುಕೊಟ್ಟ ಲಿಖಿತ ದೂರನ್ನು ಹಾಜರಪಡಿಸಿದ್ದನ್ನು ಸ್ವಿಕರಿಸಿ ರಾತ್ರಿ 9-30 ಗಂಟೆಗೆ ಠಾಣೆಗೆ ಬಂದಿದ್ದು ಅದರ ಸಾರಾಂಶವೇನದರೆ ಪಿರ್ಯಾಧಿದಾರಳ ಮಗನಾದ ಗೋಪಾಲ ಇವನು ಆರೋಪಿ ನಂ 1 ¸ÉÆêÀÄ¥Àà vÀAzÉ §¸Àì¥Àà ¥ÀqÀªÀ®gÀ ªÀAiÀiÁ: 31 ªÀµÀð ಇವನ ಹೆಂಡತಿ ಜೋತೆಗೆ ಅನೈತಿಕ ಸಂಬಂದ ಇಟ್ಟುಕೊಂಡಿದ್ದಾನೆಂದು ತಿಳಿದು ಆಗಾಗ ಜಗಳ ಮಾಡುತ್ತಿದ್ದು ಅಲ್ಲದೆ ಕೊಲೆ ಮಾಡಬೇಕೆಂದು ಉದ್ದೇಶ ಇಟ್ಟುಕೊಂಡಿದ್ದು ಇಂದು ದಿನಾಂಕ: 27-03-2019 ರಂದು ಸಂಜೆ 6-30 ಗಂಟೆ ಸುಮಾರು ಇತರೆ 6ಜನ ಆರೋಪಿತರು ಗುಂಪುಕಟ್ಟಿಕೊಂಡು ಕೊಲೆ ಮಾಡಬೇಕೆನ್ನುವ ಉದ್ದೇಶ ದಿಂದ ಕೈಯ್ಯಲ್ಲಿ ಕಟ್ಟಿಗೆ ಕಲ್ಲು ಕೊಡಲಿ ಇಡಿದುಕೊಂಡು ಬಂದು ಗೋಪಾಲ ವನಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಆರೋಪಿ ನಂ 1 ಇವನು ಕೊಡಲಿಯಿಂದ ತೆಲೆಗೆ ಹೊಡೆದು ಭಾರಿ ರಕ್ತಗಾಯಪಡಿಸಿ ಕಟ್ಟಿಗೆಯಿಂದ ಹೊಡೆದು ಬಾಯಿಯಲ್ಲಿ ಎರಡು ಹಲ್ಲುಗಳು ಮುರದಿದ್ದು ಮೈಗೆ ಬೆನ್ನಿಗೆ ಹೊಡೆದಿದ್ದು ಅಲ್ಲದೇ ಬಿಡಿಸಲು ಹೋದ ಪಿರ್ಯಾಧಿ ಹಾಗೂ ತನ್ನ ಭಾವ ಮತ್ತು ಭಾವನ ಮಗನಿಗೆ ಕಟ್ಟಿಗೆ ಕಲ್ಲಿನಿಂದ ಹೊಡೆದಿದ್ದು ಇರುತ್ತದೆ.   ಅಂತಾ ಸದರಿ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 73/2019 PÀ®A 143,147,148,504,323,324,448,427,307 L¦¹ ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ತಾರೀಕು 27/03/2019  ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ £ÁUÀ¥Àà vÀAzÉ ¸ÀAUÀ¥Àà ªÀAiÀiÁ: 28ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á: AiÀÄgÀUÉÆÃr ರವರು ಠಾಣೆಗೆ ಹಾಜರಾಗಿ  ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿದ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ   ದಿನಾಂಕ 23/03/2019 ರಂದು ಅಮರೇಶ್ವರದಲ್ಲಿ ಉಚ್ಚಯ ಇದ್ದುದ್ದರಿಂದ ಫಿರ್ಯಾದಿ ಮತ್ತು ತಮ್ಮೂರಿನ ಇತರೆ ಇಬ್ಬರೊಂದಿಗೆ ಮೋಟಾರ ಸೈಕಲಗಳ ಮೇಲೆ ಹೋಗಿದ್ದು ಸಂಜೆ 7-30 ಗಂಟೆಗೆ ಜಾತ್ರೆ ಮುಗಿಸಿಕೊಂಡು ವಾಪಸ್ಸು ಊರಿಗೆ ಬರುವಾಗ ಅಮರೇಶ್ವರ ಗುಡಿ ದಾಟಿ ರಾತ್ರಿ 9-00 ಗಂಟೆಗೆ ಹೋಗುತ್ತಿದ್ದಾಗ ನಮೂದಿತ ಆರೋಪಿ ºÀ£ÀĪÀÄ¥Àà vÀAzÉ ºÀ£ÀĪÀÄ¥Àà zÉÆqÀتÀĤ ಹಾಗೂ ಇತರೆ 5 ಜನ ಎಲ್ಲಾರು ಅಕ್ರಮ ಕೂಟ ಕಟ್ಟಿಕೊಂಡು ಬಂದು ತಮಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂದ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ವೈಗೈರೆ ಇದ್ದು  ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗುರು ಪೊಲೀಸ್ ಠಾಣೆ ಗುನ್ನೆ ನಂಬರ 70/2019  PÀ®A 143,147,341,504,323,506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ತಾರೀಕು 27/03/2019  ರಂದು ಸಂಜೆ 6-50 ಗಂಟೆಗೆ  ಲಿಂಗಸುಗೂರ ಸರಕಾರಿ ಆಸ್ಪತ್ರೆಗೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಫಿರ್ಯಾದಿ DzɪÀÄä UÀAqÀ ¸ÉÆêÀÄ¥Àà §qÀªÀ®zÉÆgÀ ªÀAiÀiÁ: 25ªÀµÀð, eÁ: £ÁAiÀÄPÀ, G: D±Á PÁAiÀÄðPÀvÉð ¸Á: ¥ÀÆ®¨sÁ« ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಸವೆನೆಂದರೆ  ತನಗೆ ಪೂಲಭಾವಿ ಗ್ರಾಮದ ಆರೋಪಿ ನಂ 1 ¸ÉÆêÀÄ¥Àà vÀAzÉ §¸À¥Àà §qÀªÀ®zÉÆ  ನೇದ್ದವನು ಕೊಟ್ಟು ಲಗ್ನವಾಗಿದ್ದು, ತಾನು ಆಶಾ ಕಾರ್ಯಕರ್ತೆ ಇದ್ದು ತನ್ನ ಗಂಡನು ಅವನೊಂಧಿಗೆ ಮಾತನಾಡುತ್ತಿ ಇವನೊಂದಿಗೆ ಮಾತನಾಡುತ್ತಿ ಅಂತಾ ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ದಿನ ಬೆಳಿಗ್ಗೆ 09-00 ಗಂಟೆಗೆ ಲಿಂಗಸುಗೂರ ಬಂದು ಈಚನಾಳ ಗ್ರಾಮಕ್ಕೆ ಹೋಗಿ ಅಲ್ಲಿ ಸಭೆ ಮುಗಿಸಿಕೊಂಡು ವಾಪಸ್ಸು ಸಂಜೆ 5-00 ಗಂಟೆಗೆ ತನ್ನ ಗಂಡನು ತನಗೆ ಮೋಟಾರ ಸೈಕಲ ಮೇಲೆ ಕರಡಕಲ್ ಕಡೆಗೆ ಕರೆದುಕೊಂಡು ಹೋಗಿ ಕಾಳಾಫೂರ ಕಾಲುವೆ ಹತ್ತಿರ ಕೈಯಿಂದ ಹೊಡೆಬಡೆಮಾಡಿ, ಕಾಲುವೆ ಹಾಕಿ ಸಾಯಿಸುತ್ತೇನೆ ಅಂತಾ ತಪ್ಪಿಸಿಕೊಂಡು ರಸ್ತೆಯ ಮೇಲೆ ಬಂದಾಗ ತನ್ನ ಗಂಡ ಮತ್ತು ತನ್ನ ಮೈದುನ ಹನುಮಂತ ಇಬ್ಬರು ಕೂಡಿ ಹೊಡೆಬಡೆ ಮಾಡಿ  ತಾನು ಮೂರ್ಚೆ ಹೋದಾಗ ಬಿಟ್ಟು ಹೋಗಿದ್ದು ಇದೆ ಅಂತಾ ವೈಗೈರೆ ಇದ್ದು  ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಮೇಲ್ಕಾಣಿಸಿದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ದಿನಾಂಕ:27.03.2019 ರಂದು ಸಂಜೆ 4.00 ಗಂಟೆಗೆ ಫಿರ್ಯಾದಿ ¥ÀgÀ±ÀÄgÁªÀÄ vÀAzÉ §¸ÀªÀgÁd PÀÄA¨ÁgÀ ªÀAiÀĸÀÄì:27 ªÀµÀð eÁ: PÀÄA¨ÁgÀ G: ¥Á£À±Á¥ï PÉ®¸À ¸Á: PÀÄA¨ÁgÀ Nt ªÀÄÄzÀUÀ¯ï vÁ:°AUÀ¸ÀUÀÆgÀÄ  ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:26.03.2019 ರಂದು ರಾತ್ರಿ 11.30 ಗಂಟೆಯ ಫಿರ್ಯಾದಿ & ಆತನ ಮನೆಯವರೆಲ್ಲರೂ ಕೂಡಿಕೊಂಡು ತಮ್ಮ ಮನೆಗೆ ಬೀಗ ಹಾಕಿಕೊಂಡು ಮನೆಯ ಮೇಲೆ ಮಲಗಿಕೊಂಡಿದ್ದಾಗ, ದಿನಾಂಕ: 27.03.2019 ರಂದು ಬೆಳಗಿನ ಜಾವ 01.00 ಗಂಟೆಯಿಂದ 04.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮನೆಯ ಬಾಗಿಲದ ಕೊಂಡಿಯನ್ನು ಮುರಿದು ಒಳಗಡೆ ಹೋಗಿ ಫಿರ್ಯಾದಿ ತಂದೆಯ ಶರ್ಟನಲ್ಲಿಟ್ಟಿದ್ದ ಬ್ಯೂರೋದ ಕೀಲಿಯನ್ನು ತಗೆದುಕೊಂಡು ಬ್ಯೂರೊ ತಗೆದು ಬ್ಯೂರೊದಲ್ಲಿದ್ದ ನಗದು ಹಣ ರೂ 70000/- ಮತ್ತು 06 ತೊಲೆ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.  ಕಾರಣ ಕಳ್ಳತನ ಮಾಡಿದ ನಗದು ಹಣ & ಬಂಗಾರದ ಒಡೆವೆಗಳನ್ನು ಪತ್ತೆ ಹಚ್ಚಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಸಲು ವಿನಂತಿ. ಮತ್ತು ಕಳ್ಳತನವಾದ ಬಗ್ಗೆ ತಮ್ಮ ಮನೆಯಲ್ಲಿ ವಿಚಾರಣೆ ಮಾಡಿಕೊಂಡು ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ ಕಾರಣ ಕಳ್ಳತನ ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಿಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 35/2019 PÀ®A. 457, 380 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಕಳುವಿನ ಪ್ರಕರಣದ ಮಾಹಿತಿ.
¢£ÁAPÀ : 27-03-2019 gÀAzÀÄ 8-40 ¦.JªÀiï PÉÌ ಸಿಂಧನೂರು ತಾಲ್ಲೂಕಿನ 4ನೇ ಮೈಲಕ್ಯಾಂಪಿನಲ್ಲಿ ಸಿಂಧನೂರು-ಕುಷ್ಟಗಿ ರಸ್ತೆಯ ಪಕ್ಕದಲ್ಲಿ ಫಿರ್ಯಾದಿ ²æà ªÀÄÄvÀÛtÚ vÀAzÉ PÀ£ÀPÀ¥Àà UÁéwV, ªÀAiÀÄ:29ªÀ, eÁ:PÀÄgÀħgÀÄ, G:ªÀÄ»AzÁæ ¨ÉƯÉgÉÆà ¦PïC¥ï ªÁºÀ£À £ÀA.PÉJ-37/J-6481 £ÉÃzÀÝgÀ ZÁ®PÀ ªÀÄvÀÄÛ ªÀiÁ°ÃPÀ, ¸Á:4£Éà ªÉÄʯï PÁåA¥ï, vÁ:¹AzsÀ£ÀÆgÀÄ ರವರು ತಮ್ಮ ಜೋಪಡಿಯ ಮುಂದುಗಡೆ ತನ್ನ ಬಿಳಿಯ ಬಣ್ಣದ ಮಹೀಂದ್ರಾ ಬೊಲೆರೋ ಮ್ಯಾಕ್ಸಿ ಟ್ರಕ್ ಪ್ಲಸ್ ವಾಹನ ನಂ.ಕೆಎ-37/ಎ-6481 ಅ.ಕಿ.ರೂ.3,00,000/- ಬೆಲೆ ಬಾಳುವದನ್ನು ನಿಲ್ಲಿಸಿ ತಾನು ಸದರಿ ವಾಹನದ ಕೀಲಿಯನ್ನು ತನ್ನ ಶರ್ಟಿನ ಜೇಬಿನಲ್ಲಿಟ್ಟು ಶರ್ಟನ್ನು ತಲೆಯ ಪಕ್ಕದಲ್ಲಿ ಇಟ್ಟುಕೊಂಡು ಜೋಪಡಿ ಮುಂದುಗಡೆ ಮಲಗಿಕೊಂಡಿದ್ದಾಗ ದಿನಾಂಕ:24-03-2019 ರಂದು 00.30 ಎ.ಎಮ್ ಸುಮಾರಿಗೆ ಯಾರೋ ಕಳ್ಳರು ಫಿರ್ಯಾದಿದಾರನ ಶರ್ಟಿನ ಜೇಬಿನಲ್ಲಿದ್ದ ಕೀಲಿಯನ್ನು ತೆಗೆದುಕೊಂಡು ಸದರಿ ಮಹೀಂದ್ರಾ ಬೊಲೆರೋ ಮ್ಯಾಕ್ಸಿಟ್ರಕ್ ಪ್ಲಸ್ ವಾಹನ ನಂ.ಕೆಎ-37/ಎ-6481ನೇದ್ದನ್ನು ಚಾಲು ಮಾಡಿ ಕಳುವು ಮಾಡಿಕೊಂಡು ಹೋಗಿದ್ದು, ಆಗಿನಿಂದ ಇಲ್ಲಿಯವರೆಗೆ ಹುಡುಕಾಡಿದಾಗ್ಯೂ ಸಿಕ್ಕಿರುವದಿಲ್ಲ, ಸದರಿ ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.47/2019, ಕಲಂ. 379 ಐಪಿಸಿ ಪ್ರಕಾರ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ¢£ÁAPÀ 27/03/2019 gÀAzÀÄ ¦AiÀiÁð¢ gÀAUÀ£ÁxÀ vÀAzÉ PÁ¼À¥Àà PÀªÀiÁägÀ ªÀAiÀiÁ-35 eÁ- £ÁAiÀÄPÀ G- UÀÄvÉÛzÁgÀ PÉ®¸À ¸Á-PÉ. EgÀ§UÉÃgÁ ªÀiÁ£À¸ÀUÀ¯ï PÁæ¸ï ºÀwÛgÀ EªÀgÀÄ vÀ£Àß PÉ®¸ÀzÀ ªÉÄÃ¯É zÉêÀzÀÄUÀðPÉÌ §A¢zÀÄÝ, ªÀÄzÁåºÀß 01-10 UÀAmÉUÉ zÉêÀzÀÄUÀðzÀ°èzÁÝUÀ ¦AiÀiÁð¢zÁgÀ£À ºÉAqÀw ¥ÉÆÃ£ï ªÀiÁr ¤ÃªÀÅ ªÀÄ£ÉUÉ K£ÁzÀgÀÆ §A¢zÀÝgÉ CAvÁ ¦AiÀiÁð¢zÁgÀ¤UÉ PÉýzÀÄÝ, DUÀ ¦AiÀiÁð¢zÁgÀ£ÀÄ KPÉ F jÃw PÉüÀÄwÛAiÀiÁ CAvÁ ¥Àæ²ß¹zÀÄÝ DUÀ ¦AiÀiÁð¢zÁgÀ£À ºÉAqÀw £ÀªÀÄä ªÀÄ£ÉAiÀÄ ¨ÁV®Ä vÉUÉ¢zÉ CAvÁ ºÉýzÀÄÝ DUÀ ¦AiÀiÁð¢zÁgÀ£ÀÄ £Á£ÀÄ ªÀÄ£ÉUÉ §A¢gÀĪÀÅ¢¯Áè. K£ÁVzÉ CAvÁ £ÉÆqÀÄ CAvÁ CA¢zÀÄÝ, DUÀ  ¦AiÀiÁð¢zÁgÀ£À ºÉAqÀw ªÀÄ£ÉAiÀÄ M¼ÀUÀqÉ ºÉÆÃV £ÉÆÃrzÀÄÝ, ªÀÄ£ÉAiÀÄ ¨Éqï gÀƪÀÄ£À°èzÀÝ C¯ÁägÀ vÉUÀ¢zÀÄÝ, §mÉÖUÀ¼ÀÄ ZɯÁè ¦°èAiÀiÁV ©¢ÝzÀÄÝ, C¯ÁägÀzÀ°èlÖ 05 UÁæªÀÄ §AUÁgÀzÀ ¸ÀÄvÀÄÛ GAUÀÄgÀ C.Q 15000/- gÀÆ 2) 05 UÁæªÀÄ §AUÁgÀzÀ ¨ÉAqÉÆÃ¯É C.Q 10,000/- gÀÆ 3) 10 UÁæªÀiï §AUÁgÀzÀ ¨ÉÆÃgÀªÀiÁ¼À ¸ÀgÀ C.Q 20,000/- gÀÆ, »ÃUÉ MlÄÖ 45,000/- gÀÆ ¨É¯É¨Á¼ÀĪÀ §AUÁgÀzÀ ¸ÁªÀiÁ£ÀÄUÀ¼ÀÄ PÀ¼ÀĪÁVgÀÄvÀÛªÉ CAvÁ w½zÀÝgÀ ªÉÄÃgÉUÉ ¦AiÀiÁð¢zÁgÀ£ÀÄ vÀªÀÄä ªÀÄ£ÉUÉ §AzÀÄ £ÉÆÃrzÀÄÝ «µÀAiÀÄ ¤d«zÀÄÝ, ¸ÀzÀj WÀl£ÉAiÀÄÄ ¦AiÀiÁð¢zÁgÀ£À ºÉAqÀw vÀ£Àß ªÀÄPÀ̼À£ÀÄß PÀgÉvÀgÀ®Ä ªÀÄ£ÉAiÀÄ »AzÀÄUÀqÉ ¸Àé®à  zÀÆgÀzÀ°ègÀĪÀ ±Á¯ÉUÉ ºÉÆÃzÁUÀ ªÀÄzÁåºÀß 12-00 UÀAmɬÄAzÀ ªÀÄzÁåºÀß 13-00 UÀAmÉ CªÀ¢üAiÀÄ°è dgÀÄVzÀÄÝ, ¸ÀzÀj CªÀ¢üAiÀÄ°è AiÀiÁgÉÆà PÀ¼ÀîgÀÄ ªÀÄ£ÉAiÀÄ ¨ÁV°£À PÉÆArAiÀÄ£ÀÄß QwÛ ªÀÄ£ÉAiÀÄ M¼ÀºÉÆPÀÄÌ ªÀÄ£ÉAiÀÄ°èzÀÝ §AUÁgÀzÀ  D¨sÀgÀtUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt ªÀÄÄA¢£À PÀæªÀÄ dgÀÄV¸À®Ä ¤ÃrzÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 47/2018 PÀ®A. 454,380 L¦¹ PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ£ÀSÉ PÉÊUÉÆArgÀÄvÁÛgÉ.

ದಿ.27-03-2019ರಂದು ಬೆಳಗಿನ ಜಾವ 05-30ಗಂಟೆಗೆ ಸಿರವಾರ ಪಟ್ಟಣದಲ್ಲಿ ಗಿರಿಜಾಶಂಕರ ತಂದೆ ಚನ್ನವೀರಪ್ಪ ಸಜ್ಜನ್ ಜಾತಿ-ಗಾಣಿಗೇರ,ವಯ-45ವರ್ಷ, ಉ-ಹೊಟೆಲ್ ಕೆಲಸ ಸಾ:ಸಿರವಾರ ರವರ ವೈ.ಎ.ಜಿ.ಕಾಲೋನಿಯಲ್ಲಿರುವ ತಮ್ಮ ವಾಸದ ಮನೆಯನ್ನು ಬೀಗ ಹಾಕಿಕೊಂಡು ಹೊಟೆಲ್ ಕೆಲಸಕ್ಕೆ ಹೋದಾಗ ಮುಂಜಾನೆ 05-30ಗಂಟೆಯಿಂದ ಮದ್ಯಾಹ್ನ 12-00ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಬಾಗಿಲಿಯ ಕೀಲಿಮುರಿದು ಮನೆಯೊಳಗಡೆ ಹೋಗಿ ಮನೆಯ ಬೆಡ್ ರೂಮಿನಲ್ಲಿಟ್ಟಿದ್ದ ಅಲ್ಮರದ ಕೀಲಿಮುರಿದು ಅಲ್ಮರದಲ್ಲಿಟ್ಟಿದ್ದ ಒಟ್ಟು 1,65,000/-ರೂ.ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು ನಗದುಹಣ ರೂ.1,00,000/-ಎಲ್ಲಾ ಸೇರಿ 2,65,000/-ರೂ ಬೆಲೆ ಬಾಳುವ ಬಂಗಾರದ ಆಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 43/2019 ಕಲಂ: 454,380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

J¸ï.¹/J¸ï.n. ¥ÀæPÀtzÀ ªÀiÁ»w.
ತಾರೀಕು 27/03/2019 ರಂದು ಸಂಜೆ 7-00 ಗಂಟೆಗೆ ಫಿರ್ಯಾದಿ ¥ÀgÀ±ÀÄgÁªÀÄ vÀAzÉ §¸À¥Àà ¨sÀAqÁj ªÀAiÀiÁ: 38ªÀµÀð, eÁ: ªÀiÁ¢UÀ, G: MPÀÌ®ÄvÀ£À ¸Á: UÀÄreÁªÀÅgÀÄ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದರ ಅದರ ಸಾರಾಂಸವೆನೆಂದರೆ  ಈಗ್ಗೆ ಕೆಲವು ದಿನಗಳಿಂದ ಹಿಂದೆ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಶಾಲಾ ಶಿಕ್ಷಕರ ವಸತಿ ಗೃಹ ಅತೀಕ್ರಮಣ ತೆರವುಗೊಳಿಸಲು ಗೆಳೆಯರೊಂದಿಗೆ ನೋಡಲು ಸಂಬಂದಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಮೇರೆಗೆ ದಿನಾಂಕ 26/03/2019 ರಂದು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಗುಡಿ ಜಾವುರು ಗ್ರಾಮಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಅತೀಕ್ರಮಣ ಮಾಡಿದಂತಹ ಸಾರ್ವಜನಿಕ ಆಸ್ತಿ ಖಾಲಿ ಮಾಡುವಂತೆ ಸೂಚಿಸಿದ್ದು ಅದೆ ದ್ವೇಶದಿಂದ ಮೇಲ್ಕಾಣಿಸಿದ ಆರೋಪಿತರು ದಿನಾಂಕ 26/03/2019 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಗದ್ದೆಮ್ಮ ಗುಡಿ ಹತ್ತಿರ ಮೊಬೈಲನಲ್ಲಿ ಮಾತನಾಡುತ್ತಿದ್ದ ಮಾಳಪ್ಪಗೌಡ ಎಂಬಾತನ ಮೇಲೆ ಏಕಾಏಕಿ ಹಲ್ಲೆ ನಡೆಸಿದಾಗ ತಾನು ಬಿಡಿಸಲು ಹೋದಾಗ ಆರೋಪಿತರು ತನಗೆ ಅವಾಚ್ಯ ಶಬ್ದಗಳಿಂದ ಮಾದಿಗ ಸೂಳೆ ಮಗನೇ ನಿಂದು ಬಹಳ ಆಗಿದೆ ಅಂತಾ ಮೊದಲೇ ಇವನನ್ನು ಮುಗಿಸಲೇ ಅಂತಾ ಕಲ್ಲು , ಬಡಿಗೆ ಹಿಡಿದುಕೊಂಡು ಎಳೆದಾಡಿ, ಹೊಡೆಬಡೆ ಮಾಡಿದ್ದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು   ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 71/2019 PÀ®A  504,324,506 ¸À»vÀ 34 L¦¹ & 3(1)( Dgï), (J¸ï), 3(2), (VA) J¸ï¹/J¸ïn wzÀÄÝ ¥ÀqÉ DPïÖ 2015   ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
                                                                          
ಚುನಾವಣ ನೀತಿ ಸಂಹಿತಿ ಪ್ರಕರಣದ ಮಾಹಿತಿ.
ದಿನಾಂಕ 27.03.2019 ರಂದು 16.30 ಗಂಟೆ ಸುಮಾರಿಗೆ ಆರೋಪಿ n.¨sÁ¸ÀÌgÀ vÀAzÉ n.ºÀ£ÀĪÀÄAvÀ¥Àà, ªÀAiÀiÁ: 24ªÀµÀð, eÁ: PÀ¨ÉâÃgÀ, G: ZÁ®PÀ, ¸Á: gÉêÀ®¥À°è, zÀgÀÆgï ªÀÄAqÀ®A, f: eÉÆÃUÀļÁA§, UÀzÁé¯ï (n.J¸ï) ಈತನು ತನ್ನ ಟಾಟಾ ಎಸಿಇ ವಾಹನದ ಇಂಜಿನ್ ಮಾದರಿ: 27510107 ನಂ: DPYS15372  ತೆಲಂಗಾಣ ರಾಜ್ಯದ ಸಿ.ಎಂ ಕೆ. ಚಂದ್ರಶೇಖರರಾವ್ ಮತ್ತು ತೆಲಸಾನಿ ಶ್ರೀನಿವಾಸ ಯಾದವ್ ಪಶುಸಂಗೊಪನೆ ಮತ್ತು ಮೀನುಗಾರಿಕೆ ಇಲಾಖೆ ಮಂತ್ರಿ ಇವರ ಫ್ಲೆಕ್ಸ್ ಭಾವ ಚಿತ್ರವುಳ್ಳ ವಾಹನವನ್ನು ಚುನಾವಣಾ ನೀತಿ ಸಂಹಿತೆ ಜಾರಿ ಇದ್ದರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿ ತೆಗೆದುಕೊಂಡು ಬರುತ್ತಿದ್ದಾಗ, ಸದರಿಯವನು ಚುನಾವಣಾ ಅಧಿಕಾರಿಗಳಿಂದ ಯಾವುದೇ ಅನುಮತಿ ಪತ್ರ ಪಡೆಯದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ಚುನಾವಣೆ ಅಧಿಕಾರಿ ²æà CtÚgÁªï ¥ÀæAZÁ¬Äw C©üªÀÈ¢Ý C¢üÃPÁjUÀ¼ÀÄ ±ÁSÁªÁ¢ UÁæªÀÄ ¥ÀAZÁ¬Äw vÁ:f: gÁAiÀÄZÀÆgÀÄ ºÁUÀÆ ¥Áè¬ÄAUï ¸ÁÌ÷éqï nêÀiï-4 C¢üPÁj, 53 gÁAiÀÄZÀÆgÀÄ UÁæªÀiÁAvÀgÀ «zsÁ£À ¸À¨sÁ PÉëÃvÀæ gÁAiÀÄZÀÆgÀÄ ಇವರು ನೀಡಿದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 171 (ºÉZï), 188  L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಕೊಂಡು ತನಿಖೆ ಕೈಗೊಂಡಿರುತ್ತಾರೆ.