Thought for the day

One of the toughest things in life is to make things simple:

11 Oct 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


¥Éưøï zÁ½ ¥ÀæPÀgÀtzÀ ªÀiÁ»w:-
                           ದಿನಾಂಕ 10-10-2015 ರಂದು ಮಧ್ಯಾಹ್ನ 4-00 ಗಂಟೆಗೆ ಶ್ರೀ ಜಿ ಚಂದ್ರಶೇಖರ್ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರ ಮತ್ತು ಸಿಬ್ಬಂದಿಯವರಾದ ಪಿಸಿ-578, 70, .ಪಿ.ಸಿ 1039 ಜೀಪ್ ಚಾಲಕ ಎ,ಪಿ.ಸಿ-54 ರವರೊಂದಿಗೆ ಒಬ್ಬ ಮಹಿಳೆಯನ್ನು ಮತ್ತು ಸೇಂದಿ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರವನ್ನು ಹಾಜರಪಡಿಸಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಸಿ,ಪಿ,ಐ ರವರು ಕಾರ್ಯಾಲಯದಲ್ಲಿದ್ದಾಗ ಮಾರ್ಕೇಟಯಾರ್ಡ ಠಾಣಾ ವ್ಯಾಪ್ತಿಯ ಹರಿಜನವಾಡದ ನಾಗಪ್ಪ ಕಟ್ಟೆಯ ಹತ್ತಿರ ಕಲಬೆರಿಕೆ ಹೆಂಡ ಮಾರಾಟ ಮಾಡುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ 2] ಮುಸ್ತಾಫಾ ಇಬ್ಬರೂ ಸಾ|| ರಾಯಚೂರ ಇವರೊಂದಿಗೆ ಹರಿಜನವಾಡಕ್ಕೆ ಹೋಗಿ ದಾಳಿ ಮಾಡಲು ಆರೋಪಿತರ ಪೈಕಿ 1] ಶ್ರೀರಾಮುಲು ತಂದೆ ಮಸೆಪ್ಪ, 45 ವರ್ಷ, ಹರಿಜನ,ಕೂಲಿಕೆಲಸ, ಸಾ|| ಹರಿಜನವಾಡ ರಾಯಚೂರ ಈತನು ಓಡಿ ಹೋಗಿದ್ದು, 2] ಭೀಮಕ್ಕ ಗಂಡ ದಿ|| ನರಸಪ್ಪ, 55 ವರ್ಷ, ಹರಿಜನ, ಕೂಲಿ ಕೆಲಸ, ಸಾ|| ದಿನ್ನಿ, ಹಾ|| || ನಾಗಪ್ಪ ಕಟ್ಟೆಯ ಹತ್ತಿರ ಹರಿಜನವಾಡ ರಾಯಚೂರ ಈಕೆಯನ್ನು ಮತ್ತು ಆಕೆಯ ಹತ್ತಿರ ಇದ್ದ 10 ಲೀಟರ್ ಸೇಂದಿವುಳ್ಳ ಒಂದು ಪ್ಲಾಸ್ಟೀಕ್ ಕೊಡದಿಂದ ಶಾಂಪಲ್ ಗಾಗಿ ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ತೆಗೆದು ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ, ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶ ಪಡಿಸಿ ಖಾಲಿ ಪ್ಲಾಸ್ಟಿಕ್ ಕೊಡ, ಒಂದು ಸ್ಟೀಲ್ ಮಗ್, ಮತ್ತು ಆರೋಪಿ ನಂ 2 ಭೀಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಮಧ್ಯಾಹ್ನ 2-30 ರಿಂದ 3-30 ರವರೆಗೆ ದಾಳಿ ಪಂಚನಾಮೆ ಪೂರೈಸಿದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ªÀiÁPÉðmïAiÀiÁqïð oÁuÉ, gÁAiÀÄZÀÆgÀÄ  ಗುನ್ನೆ ನಂ 124/2015 ಕಲಂ 273, 284, .ಪಿ.ಸಿ ಮತ್ತು 32, 34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
PÀ¼ÀÄ«£À ¥ÀæPÀgÀtzÀ ªÀiÁ»w:-
                     ಸೋಮಶೇಖರ್ ತಂದೆ ತಿಮ್ಮಾರೆಡ್ಡಿ, 26 ವರ್ಷ, ಮುನ್ನೂರುಕಾಪು, ಹತ್ತಿ ವ್ಯಾಪಾರಿ, ಸಾ: ಮನೆ.ನಂ. 12-4-271 ಮೈಲಾರ ನಗರ ರಾಯಚೂರು, ದೂರು ಕೊಡುವುದೇನೆಂದರೆ, ಇಂಡಸ್ಟ್ರೀಯಲ್ ಎರಿಯಾದಲ್ಲಿರುವ .ಎಆರ್ ಪಟವೇಗರ್ ಕಾಟನ್ ಜಿನ್ನಿಂಗ್ ಮಿಲ್  ನಮ್ಮದು ಇದ್ದು ಸದರ  ಕಾಟನ್ ಮಿಲ್ ನಲ್ಲಿ  ಹರಳೆ ಮತ್ತು ಹತ್ತಿಯನ್ನು ಬೆರೆ ಬೇರೆ ಮಾಡಿ ಹೊರ ರಾಜ್ಯದ ಹೊರಗಡೆ  ವ್ಯಾಪಾರಕ್ಕೆ ಕಳುಹಿಸುವ ದಿನನಿತ್ಯದ ಕೆಲಸವಾಗಿರುತ್ತದೆ.
                 ದಿನಾಂಕ: 10-10-2015 ರಂದು ಬೆಳಿಗಿನಜಾವ 4-00 ಗಂಟೆ ಸುಮಾರು ಮನೆಯಿಂದ ಮಿಲ್ ಗೆ ಹೋದೆನು. ನಮ್ಮ ಮಿಲ್ ನ ಗೇಟಿನ ಮುಂದೆ ರಸ್ತೆಯಲ್ಲಿ  ಒಂದು ಆಟೋ ನನ್ನ ಎದುರಿಗೆ ಬರುತ್ತಿದ್ದು,  ನನಗೆ ಸಂಶಯ ಬಂದು ಆಟೋ ರೀಕ್ಷಾವನ್ನು ನಿಲ್ಲಿಸಿದೆನು. ಆಟೋ ಚಾಲಕನನ್ನು ವಿಚಾರಿಸಿದಾಗ ತನ್ನ ಹೆಸರು ದಾವುದ ತಂದ ಇಸ್ಮಾಯಿಲ್ ಸಾ: ಎಲ್.ಬಿ.ಎಸ್.ನಗರ ರಾಯಚೂರು ಅಂತಾ ಹೇಳಿದನು. ಆಟೋ  ನಂಬರ್ ನೋಡಲು ಕೆ.ಎ-36,ಬಿ-0452 ಅಂತಾ ಇತ್ತು, ಆಟೋದಲ್ಲಿ 3 ಪ್ಲಾಸ್ಟಿಕ್ ಚೀಲಗಳಲ್ಲಿ ಹತ್ತಿ ತುಂಬಿದ್ದು, ಆ ಹತ್ತಿ  ಅಂದಾಜು 5 ಕ್ವಿಂಟಲ್ ಇದ್ದು, ಅ.ಕಿ. ರೂ. 20000/- ಆಗಬಹುದು. ಆಟೋ ಚಾಲಕನಿಗೆ ಹತ್ತಿಯ ಬಗ್ಗೆ ಕೇಳಲಾಗಿ ಈ ಹತ್ತಿಯನ್ನು ನಾನು ಮತ್ತು ಹಿಂದೆ ಒಬ್ಬನು ಬರುತ್ತಿದ್ದಾನೆ. ನಾವಿಬ್ಬರು ಕೂಡಿ ನಮ್ಮ ಹಿಂದೆ ಇದ್ದ ಮಿಲ್ ನ ಕಂಪೌಂಡ್ ಒಳಗೆ ಇದ್ದ ಹತ್ತಿಯನ್ನು ಕಳ್ಳತನ ಮಾಡಿಕೊಂಡು ಬಂದಿದ್ದೇವೆ. ಎಂದು ಹೇಳಿದನು. ಹಿಂದೆ ಒಬ್ಬನು ಆಟೋ ಹತ್ತಿರ ಬಂದನು. ನಾನು ಅವನಿಗೆ ನೋಡಿ ಗುರುತಿಸಿದೆನು. ಅವನು ನನಗೆ ನೋಡಿ ಓಡಿ ಹೋದನು. ಆಗ ನಾನು ಆಟೋವನ್ನು ಮಾಲು ಮತ್ತು ಚಾಲಕನ ಸಮೇತ ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋದೆನು. ನಂತರ ಫ್ಯಾಕ್ಟರಿ ಓನರ್ ಅಸೋಸಿಯೇಷನ್ ರವರ ಸಂಗಡವಿಚಾರ ಮಾಡಿಕೊಂಡು ಈಗ ತಡವಾಗಿ ಠಾಣೆಗೆ ಬಂದು ಕಳ್ಳತನ ಮಾಡಿದವರ ವಿರುದ್ಧ ಕಾನುಣು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ªÀiÁPÉðmïAiÀiÁqïð oÁuÉ, gÁAiÀÄZÀÆgÀÄ ªÀiÁPÉðmïAiÀiÁqïð oÁuÉ, gÁAiÀÄZÀÆgÀÄ  ಗು.ನಂ.123/2015 ಕಲಂ.379 ಐಪಿಸಿ,ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
               ದಿನಾಂಕ-10-10-2015 ರಂದು ರಾತ್ರಿ 22.30 ಗಂಟೆಗೆ ಫಿರ್ಯಾದಿ ಲಕ್ಕಪ್ಪ ಬಿ ಅಗ್ನಿ ಪಿ ಎಸ್ ಐಪಶ್ಚಿಮ ಠಾಣೆ ರಾಯಚೂರುರವರ ಅಕ್ರಮ ಮರಳು ದಾಳಿ ಪಂಚನಾಮೆ ಮರಳು ತುಂಬಿದ ಒಂದು ಟಿಪ್ಪರ್  ನೊಂದಿಗೆ ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ್ದೇನಂದರೆ, ಟಿಪ್ಪರ್ ನಂ ಎಪಿ-31/ಟಿಟಿ-0446 ನೇದ್ದರ ಚಾಲಕ ಮತ್ತು ಮಾಲಿಕನು ಕೂಡಿ ರಾಜ್ಯ ಸರಕಾರಕ್ಕೆ/ಪ್ರಾಧಿಕಾರಕ್ಕೆ ರಾಯಲ್ಟಿ ಹಣ ತುಂಬದೇ ಸರಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸಿರುತ್ತಾರೆ. ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 245/2015 ಕಲಂ 4(1), 21, 22 ಎಂ ಎಂ ಆರ್ ಡಿ ಆಕ್ಟ್ ಮತ್ತು ಕಲಂ 378 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
        ದಿನಾಂಕ-10-10-2015 ರಂದು 1900 ಗಂಟೆಗೆ ಫಿರ್ಯಾದಿ ¸ÉÊAiÀiÁzÀ ±À©âgÀ ºÀĸÉãï vÀAzÉ ¸ÉÊAiÀiÁzÀ ªÀÄzÀÆݪÀiï ºÀĸÉÃ£ï ¸Á- Dgï Dgï PÁ¯ÉÆä gÁAiÀÄZÀÆgÀÄ.gÀªÀರು ಠಾಣೆಗೆ ಹಾಜರಾಗಿ ಆಂಗ್ಲ ಭಾಷೆಯ ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶ’’ದಿನಾಂಕ 06-10-2015 ರಂದು ರಾತ್ರಿ 12.30 ಗಂಟೆಯಿಂದ 03.30 ಗಂಟೆಯ ಮಧ್ಯದ   ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ] £ÀUÀzÀÄ ºÀt-24900/-2] ¥Áå£ï PÁqÀð, 3] 2 ¥Á¸ï ¥ÉÆÃlð, 4] PÉ£ÀgÁ ¨ÁåAPï ZÉPï §ÄPÀÌ5] L.r PÁqÀð.EªÀÅUÀ¼À£ÀÄß ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಫಿರ್ಯಾದಿ ಮೇ°AzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 244/2015 PÀ®A:457, 380 L.¦.¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
          ¢£ÁAPÀ 9/10/15 gÀAzÀÄ 2200 UÀAmɬÄAzÀ 10/10/15 gÀAzÀÄ 0130 UÀAmÉ CªÀ¢üAiÀÄ°è AiÀiÁgÉÆà PÀ¼ÀîgÀÄ ©. UÀuÉÃPÀ¯ï UÁæªÀÄzÀ ¦üAiÀiÁð¢ CAiÀÄå£ÀUËqÀ vÀAzÉ ¹zÀÝ£À UËqÀ 45 ªÀµÀð eÁw °AUÁAiÀÄvÀ G:ªÁå¥ÁgÀ ¸Á: ©. UÀuÉÃPÀ¯ï FvÀ£À ªÀÄ£ÉAiÀÄ PÀ©âtzÀ UÉÃnUÉ ºÁQzÀ ªÀÄvÀÄÛ  ¨ÉÃqï gÀÆ«Ä£À ©ÃUÀ ªÀÄÄjzÀÄ M¼ÀUÀqÉ ¥ÀæªÉò¹ C¯ÁägÀzÀ Qð «ÄÃn CzÀgÀ°èzÀÝ 250 UÁæA ¨É½îAiÀÄ D¨sÀgÀtUÀ¼ÀÄ CA.Q.gÀÆ. 10,200/-105 UÁæA §AUÁgÀzÀ D¨sÀgÀtUÀ¼ÀÄ CA.Q.gÀÆ. 2,62,500/- £ÀUÀzÀÄ ºÀt 55,000/- 10 ¨É¯É¨Á¼ÀĪÀ ¹ÃgÉUÀ¼ÀÄ »ÃUÉ MlÄÖ J¯Áè ¸ÉÃj CA.Q.gÀÆ. 3,27,700/- ¨É¯É ¨Á¼ÀªÀÅUÀ¼À£ÀÄß PÀ¼ÀîvÀ£À ªÀiÁrPÉÆAqÀÄ ªÉÆÃmÁgÀ ¸ÉÊPÀ¯ï ªÉÄÃ¯É ¥sÀgÁjAiÀiÁVgÀÄvÁÛgÉ.CAvÁ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA.  123/15 PÀ®A 457, 380 L.¦.¹. ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ: 09-10-2015 ರಂದು 8-00 ಪಿ.ಎಮ್ ಸುಮಾರಿಗೆ ಸಿಂಧನೂರ-ರಾಯಚೂರು ರಸ್ತೆಯಲ್ಲಿ ಸಿಂಧನೂರಿನ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ .ಡಿ ಕ್ರಾಸ್ ಹತ್ತಿರ ಫಿರ್ಯಾದಿ ಸತ್ಯನಾರಾಯಣ ತಂದೆ ಸುಬ್ಬಾರಾವ್, ಒಂಗಲಪುಡಿ, ವಯ: 55 ವರ್ಷ, ಜಾ: ಕಾಪುಲು, : ಮೇಸನ್ ಕೆಲಸ ಸಾ: ರಾವುಲಪಾಲೆಂ ತಾ: ಕೊತ್ತಪೇಟೆ(ಆಂದ್ರಪ್ರದೇಶ). ಹಾವ: ಪಿ.ಡಬ್ಲೂ.ಡಿ ಕ್ಯಾಂಪ ಸಿಂಧನೂರು FvÀನು ತರಕಾರಿ ತೆಗೆದುಕೊಂಡು ವಾಪಸ್ ಕೆಲಸ ಮಾಡುತ್ತಿರುವ ಮನೆಯ ಕಡೆಗೆ ರಸ್ತೆಯ ಬಾಜು ಹೋಗುತ್ತಿದ್ದಾಗ ದಾರಿಯಲ್ಲಿ ಎದುರುಗಡೆ ರಾಯಚೂರು  ಕಡೆಯಿಂದ ಮೋಟಾರ್ ಸೈಕಲ್ ನಂ  KA-36 Q-114 ನೇದ್ದನ್ನು ಅದರ ಸವಾರನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಹಾಗೂ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ಫಿರ್ಯಾದಿಗೆ ಟಕ್ಕರ್ ಕೊಟ್ಟಿದ್ದಕ್ಕೆ ಫಿರ್ಯಾದಿದಾರನ ಬಲಗಾಲು ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಮತ್ತು ಎರಡು ಮೊಣಕಾಲಿಗೆ ತರಚಿದ ಗಾಯಗಳಾಗಿದ್ದು, ಹಾಗೂ ಎಡಗೈ ಭುಜಕ್ಕೆ ಒಳಪೆಟ್ಟಾಗಿದ್ದು, ಅಪಘಾತದ ನಂತರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅವನ ಹಿಂದೆ ಕುಳಿತುಕೊಂಡು ಬಂದವನು ಸಹಿತ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿದಾರನ ಹೇಳಿಕೆ  ಠಾಣಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.196/2015 ಕಲಂ.279, 337 ಐಪಿಸಿ  ಮತ್ತು ಕಲಂ 187 .ಎಮ್.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
¢£ÁAPÀ 9/10/15gÀAzÀÄ 1000UÀAmÉUÉ ¨ÁAiÀÄzÉÆrØ UÁæªÀÄ ¥ÀAZÁAiÀÄvï  PÀbÉÃjAiÀÄ°è ¸ÁªÀiÁ£Àå ¸À¨sÉ £ÀqÉzÀÄ CzÀgÀ°è UÁæªÀÄ ¥ÀAZÁAiÀÄvï CzsÀåPÀë anÖ£ÀgÀ¸ÀtÚ, ¦.r.N. ªÀĺÁAvÀªÀÄä ºÁUÀÆ ¸ÀzÀ¸ÀågÀÄUÀ½UÉ  ¦üAiÀiÁ𢠣ÀgÀ¹AºÀ®Ä vÀAzÉ wPÀÌtÚ eÁw £ÁAiÀÄPÀ ¸Á:¨Á¬ÄzÉÆrØ vÁ:f: gÁAiÀÄZÀÆgÀÄ gÀªÀgÀÄ ªÉÃvÀ£ÀªÀ£ÀÄß  PÉÆqÀĪÀAvÉ PÉýzÀÄÝ, CzÀPÉÌ CzsÀåPÀëgÀÄ M¦à MAzÉgÀqÀÄ ¢£ÀUÀ¼À°è ¤ÃqÀĪÀÅzÁV w½¹zÀÄÝ, ¦üAiÀiÁ𢠺ÁUÀÆ J¯Áè ªÁlgÀ ªÀiÁå£ïUÀ¼ÀÄ M¦àzÀÄÝ,  ¸À¨sÉ ªÀÄÄVAiÀÄĪÀ ¸ÀªÀÄAiÀÄPÉÌ DgÉÆæ C°èUÉ §AzÀÄ ¦.r.N.gÀªÀjUÉ £À£Àß ¸ÀéAvÀ PÉʬÄAzÀ ªÁlgÀªÀiÁå£ÀUÀ½UÉ ªÉÃvÀ£À PÉÆqÀÄvÉÛãÉAzÀÄ ºÉýzÀÄÝ, ¦üAiÀiÁð¢ M¥Àà¢zÁÝUÀ DgÉÆæ ¤£ÀUÉ ªÀiÁvÀæ PÉÆr¸ÀĪÀÅ¢®è CAvÁ ¦üAiÀiÁð¢ eÉÆvÉ dUÀ¼À vÉUÉzÀÄ eÁw JwÛ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ PÀ¥Á¼ÀPÉÌ ºÉÆqÉzÀÄ, PÁ°¤AzÀ MzÀÄÝ fêÀzÀ ¨ÉzÀjPÉ ºÁQgÀÄvÁÛ£É.CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ  UÀÄ£Éß £ÀA. 245/15 PÀ®A 506,504,323 L¦¹ & 3(i)(x) J¸ï¹/J¸ïn ¦.J.PÁAiÉÄÝ  1989. ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.

                  ¢£ÁAPÀ 9/10/15 gÀAzÀÄ 2100 UÀAmÉUÉ ªÀqÀªÀnÖ UÁæªÀÄzÀ ¦üAiÀiÁð¢ wªÀÄä¥Àà PÁåArqÉmï vÀAzÉ wªÀÄäAiÀÄå  eÁw ¨ÁåqÀ 55 ªÀµÀð G:MPÀÌ®ÄvÀ£À  ¸Á:ªÀqÀªÀnÖ. vÁ:f: gÁAiÀÄZÀÆgÀÄ FvÀ£À ªÀÄ£ÉAiÀÄ ªÀÄÄAzÉ ¦üAiÀiÁð¢zÁgÀ, ¦üAiÀiÁð¢zÁgÀ£À ºÉAqÀw ®Qëöäà ªÀÄvÀÄÛ CtÚ£À ªÀÄUÀ£ÁzÀ wªÀÄä¥Àà ªÀiÁvÀ£ÁqÀÄvÁÛ PÀĽvÀÄPÉÆArzÁÝUÀ DgÉÆævÀgÀÄ C°èUÉ CPÀæªÀÄ PÀÆl gÀa¹PÉÆAqÀÄ §AzÀÄ ¦üAiÀiÁð¢UÉ FUÀ ¤ªÀÄä C½AiÀÄ £ÀgÀ¹AºÀ®Ä EªÀ¤UÉ MzÀÄÝ §A¢zÉÝÃªÉ FUÀ ¤ªÀÄä£ÀÄß MzÉAiÀÄÄvÉÛêÉAzÀÄ CªÁZÀå ±À§ÝUÀ½AzÀ ¨ÉÊzÀÄ eÁw JwÛ ¨ÉÊzÀÄ, 3 d£ÀjUÀÆ PÉÊ, PÀnÖUÉUÀ½AzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ  UÀÄ£Éß £ÀA. 247/15 PÀ®A 143,147,148, 506,504,323 ¸À»vÀ 149  L¦¹ & 3(i)(x)(xi) J¸ï¹/J¸ïn ¦.J.PÁAiÉÄÝ  1989. ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
               ¢£ÁAPÀ:04-05-2013 gÀAzÀÄ ªÀÄzÁåºÀß 1-30 UÀAmÉ ¸ÀªÀÄAiÀÄzÀ°è ¹AzsÀ£ÀÆgÀÄ £ÀUÀgÀzÀ rVæ PÁ¯ÉÃf£À°è §¸ÀªÀgÁd J¸ï.UËqÀgÀ gÉ¥Éæ£À¸ï £ÀA.32815 ªÀÄÄSÉÆåÃ¥ÁzsÁåAiÀÄgÀÄ  ¸À.».¥Áæ.±Á¯É G½ªÉÄñÀégÀ ºÁUÀÆ ªÀÄvÀUÀmÉÖ ¸ÀA.107/J gÀ ¦æ¸ÉÊrAUï C¢üPÁj ºÁUÀÆ EvÀgÉ ¹§âA¢AiÀĪÀgÉÆA¢UÉ ZÀÄ£ÁªÀuÁ PÉ®¸ÀPÉÌ ¤AiÀÄÄQÛUÉÆAqÀÄ ZÀÄ£ÁªÀuÁ ¸ÁªÀiÁVæUÀ¼À£ÀÄß ªÀĸÀÖjAUï PËAlgï¤AzÀ ¥ÀqÉzÀÄPÉÆAqÀÄ ¸ÀA§A¢ü¹zÀ ªÀÄvÀUÀmÉÖUÀ½UÉ ¸ÀA§A¢ü¹zÀ ªÁºÀ£ÀzÀ ªÀÄÄSÁAvÀgÀ vÉgÀ¼ÀĪÀ J¯Áè ¹§âA¢ AiÀĪÀgÀ£ÀÄß PÀÆr ºÁQPÉÆAqÀÄ ««zsÀ vÁ®ÆèPÀÄUÀ½AzÀ §AzÀ  ¹§âA¢AiÀĪÀjUÉ ¥ÀæAiÀiÁt zÀ ºÀt ¥ÁªÀw ªÀiÁqÀĪÀªÀgÉUÉ ZÀÄ£ÁªÀuÁ PÉ®¸ÀPÉÌ ºÉÆÃUÀ¨ÁgÀzÉAzÀÄ ªÀiÁ¨ï ¸À馅 ªÀiÁr vÀºÀ¹Ã¯ÁÝgïgÀªÀgÉÆA¢UÉ C£ÀÄavÀªÁV ªÀwð¹ PÀvÀðªÀåPÉÌ ZÀÄåwAiÀÄÄAlÄ ªÀiÁrzÀÝ®èzÉà f¯Áè¢üPÁjUÀ¼ÀÄ gÁAiÀÄZÀÆgÀÄ gÀªÀgÀ DzÉñÀ G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÉ. UÀÄ£Éß £ÀA. 116/2013 , PÀ®A. 134 Dgï.¦ PÁAiÉÄÝ 1951 ºÁUÀÆ PÀ®A.188 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ .
AiÀÄÄ.r.Dgï. ¥ÀæPÀgÀtzÀ ªÀiÁ»w:-
          ಮೃತ ಖಾಸೀಂಸಾಬ ತಂದೆ ರಮಜಾನಸಾಬ ವಯ-40ವರ್ಷ ಜಾತಿ:ಮುಸ್ಲಿಂ ಉ:ಒಕ್ಕಲುತನ ಸಾ:ಗಣದಿನ್ನಿ ಇತನು ಗಣದಿನ್ನಿ ಸಿಮಾಂತರದಲ್ಲಿರುವ ತಮ್ಮ ಹೊಲದಲ್ಲಿ ಬಿತ್ತಿದ  ಹತ್ತಿ ಬೆಳೆ ಸರಿಯಾಗಿ ಬಾರದೆ ಈ ವರ್ಷ ಲಾಸ ಆಗಿದ್ದರಿಂದ ಬೆಳೆಗೆ ಗೊಬ್ಬರ ಔಷಧ ತಂದು ಸಾಲ ಮಾಡಿಕೊಂಡಿದ್ದು ಅಲ್ಲದೆ ಖಾಸಗಿ ರೀತಿಯಲ್ಲಿ ಸಾಲ ಮಾಡಿಕೊಂಡಿದ್ದರಿಂದ  ಬೆಳೆ ಸರಿಯಾಗಿ ಬಾರದೆ ಇದ್ದರಿಂದ ಸಾಲದ ಬಾದೆಯಿಂದ ಜಿಗುಪ್ಸೆಗೊಂಡು ದಿ.10-10-2015 ರಂದು ಸಾಯಂ ಕಾಲ 6-00 ಗಂಟೆಯ ಸುಮಾರಿಗೆ ಗಣದಿನ್ನಿ ಗ್ರಾಮದಲ್ಲಿ ಮನೆಯಲ್ಲಿಟ್ಟಿದ್ದ ಬೆಳೆಗೆ ಸಿಂಪಡಿಸುವ ಯಾವುದೋ ಕ್ರಿಮಿ ನಾಶಕ ಔಷಧವನ್ನು ಸೇವಿಸಿ ಒದ್ದಾಡುತ್ತಿರುವಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗು ವಾಗ ಮಾರ್ಗ ಮದ್ಯದಲ್ಲಿ ದಿ.10-10-2015 ರಂದು ರಾತ್ರಿ 9-30 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆ ಯನ್ನು ಪಡೆದು ಕೊಂಡು ಬಂದು ಸಿರವಾರ ಪೊಲೀಸ್ ಠಾಣೆAiÀÄÄ.r.Dgï. £ÀA: 17/2015  ಕಲಂ:174 ಸಿ.ಆರ್.ಪಿ.ಸಿ.CrAiÀÄ°è ¥ÀgÀPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.10.2015 gÀAzÀÄ  29 ¥ÀææPÀgÀtUÀ¼À£ÀÄß ¥ÀvÉÛ ªÀiÁr 4400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.