Thought for the day

One of the toughest things in life is to make things simple:

13 Aug 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :

             ದಿನಾಂಕ: 12.08.2020 ರಂದು 05-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪ್ ಸೀಮಾದ ಸೈಯದ್ ವಲಿಸಾಬ್ ಮಿಟ್ಟಿಮನೆ ಇವರ ಹೊಲದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1) ಆದಿನಾರಾಯಣ ತಂದೆ ವೆಂಕಟರಮಣ, 24 ವರ್ಷ, ಒಕ್ಕಲುತನ, ಜಾ: ರೆಡ್ಡಿ, ಸಾ: ಅರಗಿನಮರ ಕ್ಯಾಂಪ್, ತಾ: ಸಿಂಧನೂರು 2) ರಮೆಶ ತಂದೆ ಮಲ್ಲಪ್ಪ, 29 ವರ್ಷ, ಜಾ: ನಾಯಕ, : ಒಕ್ಕಲುತನ, ಸಾ: ಆರ್ ಹೆಚ್ ಕ್ಯಾಂಪ್ ನಂ 03, ತಾ: ಸಿಂಧನೂರು 3) ಲತೀಫ್ ತಂದೆ ರಫೀ ಸಾಬ್, 29 ರವ್ಷ, ಮುಸ್ಲಿಂ, : ವೆಲ್ಡಿಂಗ್ ಕೆಲಸ, ಸಾ: ಮಸ್ಕಿ, ರೋಡ್, ಪಿಡಬ್ಲೂಡಿ  ಕ್ಯಾಂಪ್, ಸಿಂಧನೂರು 4) ಅಮರೇಶ ತಂದೆ ಪಂಪಣ್ಣ, 35 ವರ್ಷ, ಜಾ: ಲಿಂಗಾಯತ,  ಕೂಲಿ ಕೆಲಸ, ಸಾ: ಜವಳಗೇರಾ, ತಾ: ಸಿಂಧನೂರು 5), ಮಂಜುನಾಥ ತಂದೆ ದೊಡ್ಡಪ್ಪ, 30 ವರ್ಷ, ಜಾ: ಕುರುಬರು, : ಪಿಪ್ಲಾಕಾರ್ಟ ಕೋರಿಯರ್ ಕೆಲಸ, ಸಾ: ರೋಷನ ಸರ್ಕಲ್ ಹತ್ತಿರ, ಎಂಬಿ ಕಾಲೋನಿ, ಸಿಂಧನೂರು 6) ಶಾಕೀರ್ ತಂದೆ ಆಲಂಸಾಬ್, 32 ವರ್ಷ, ಜಾ: ಮುಸ್ಲಿಂ, : ಒಕ್ಕಲುತನ, ಸಾ: ಉರ್ದು ಶಾಲೆ ಹತ್ತಿರ, ಖದ್ರಿಯಾ ಕಾಲೋನಿ, ಸಿಂಧನೂರು 7) ಮೆಹೆಬೂಬ  ತಂದೆ ಶೇಖ ಯುನಸ್, 24 ವರ್ಷ, ಮುಸ್ಲಿಂ, ಕೂಲಿ ಕೆಲಸ, ಸಾ: ಕಟಗರ ಓಣಿ, ಎಂ ಬಿ ಕಾಲೋನಿ, ಸಿಂಧನೂರು  ಅರಗಿನಮರ ಸೀಮಾ ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 2850/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮೂಲಕ ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 69/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಮಟಕಾ ಜೂಜಾಟ ಪ್ರಕರಣದ ಮಾಹಿತಿ:

          ದಿನಾಂಕ: 12.08.2020 ರಂದು 18.30 ಗಂಟೆಗೆ ಶ್ರೀ ಮಂಜುನಾಥ ಟಿ.ಡಿ. ಪಿ.ಎಸ್.. (ಕಾಸು) ರವರು ಜಪ್ತಿ ಪಡಿಸಿದ ಮುದ್ದೆ ಮಾಲು, ಆರೋಪಿತರು  ¤¸Ágï CºÀäzï vÀAzÉ ¸À°ÃA ¨ÉÊ ªÀAiÀÄB34 ªÀµÀð eÁB ªÀÄĹèA GB ºÀtÂÚ£À ªÁå¥ÁgÀ ¸ÁB ªÀÄ.£ÀA.2-2-75 eÁ¤ªÉÆúÀ¯Áè gÁAiÀÄZÀÆgÀÄ. ºÀĸÉÃ£ï ¨ÁµÁ vÀAzÉ £ÀÆgï ¥ÁµÁ ªÀAiÀÄB40 ªÀµÀð eÁB ªÀÄĹèA GB aPÀ£ï ªÁå¥ÁgÀ ¸ÁB ¥ÀgÀPÉÆÃmÁ gÁAiÀÄZÀÆgÀÄ ಹಾಗು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನೆಂದರೆ, ತಾವು ಇಂದು ದಿನಾಂಕ 12.08.2020 ರಂದು ಸಂಜೆ 4.00 ಗಂಟೆಗೆ ಠಾಣೆಯಲ್ಲಿರುವಾಗ, ಮಹಿಳಾ ಸಮಾಜದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರ ಚಟುವಟಿಕೆಯಾದ ಮಟಕಾ ಜೂಜಾಟ ನಡೆದಿರುತ್ತದೆಂದು ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ.. ಪೂರ್ವ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ತಾವು ಮತ್ತು ಪಂಚರಾದ 1) ನಾಗಪ್ಪ ತಂದೆ ಹುಲಿಗೆಪ್ಪ 2) ಮುಸ್ತಫಾ ತಂದೆ ಮುನಾವರ್ ಸಾಬ ಇಬ್ಬರು ಸಾ: ರಾಯಚೂರು ಹಾಗು ಸಿಬ್ಬಂದಿಯವರಾದ ಪಿ..ಸಿ. 511, 205 ರವರೊಂದಿಗೆ ಠಾಣೆಯಿಂದ ಸಂಜೆ 4.30 ಗಂಟೆಗೆ ಇಲಾಖಾ ಜೀಪ್ ನಂ ಕೆ..36/ಜಿ-212 ನೇದ್ದರಲ್ಲಿ ಹೊರಟು, ಸಂಜೆ 5.00 ಗಂಟೆಗೆ ಮಹಿಳಾ ಸಮಾಜದ ಸ್ವಲ್ಪ ದೂರದಲ್ಲಿ ತಲುಪಿ ಅಲ್ಲಿ ಜೀಪ್ ನಿಲ್ಲಿಸಿ ಎಲ್ಲಾರು ಕೂಡಿ ನಡೆದುಕೊಂಡು ಮಹಿಳಾ ಸಮಾಜದ ಹತ್ತಿರಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಮಹಿಳಾ ಸಮಾಜದ ಮೇನ್ ಗೇಟ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಕುಳುತ್ತಿದ್ದು ಅವರಲ್ಲಿ ಒಬ್ಬನು ಸಾರ್ವಜನಿಕರಿಗೆ ಕೂಗಿ ಒಂದು ರುಪಾಯಿಗೆ ಎಂಬತ್ತು ರೂಪಾಯಿಗಳನ್ನು ಕೊಡುತ್ತೇವೆ ಮಟ್ಕಾ ನಂಬರ್ ಬರೆಯಿಸಿರಿಅಂತಾ ಕೂಗಿ ಕರೆಯುತ್ತಿದ್ದು, ಇನ್ನೊಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಂಡು, ಮಟಕಾ ಜೂಜಾಟದ ನಂಬರ್ ಗಳನ್ನು ಬರೆದುಕೊಳ್ಳುತ್ತಿದ್ದು ಕಂಡು ಅಲ್ಲಿ ಮಟಕಾ ಜೂಜಾಟ ನಡೆದಿದ್ದು ಖಚಿತಪಡಿಸಿಕೊಂಡು ಸಂಜೆ 5.15 ಗಂಟೆಗೆ ದಾಳಿ ಮಾಡಲಾಗಿ ಮಟಕಾ ನಂಬರ್ ಗಳನ್ನು ಬರೆಯಿಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಜೂಜಾಟದಲ್ಲಿ ತೊಡಗಿದ್ದ 1) ನಿಸ್ಸಾರ್ ಅಹ್ಮದ್ ತಂದೆ ಸಲೀಂ ಭಾಯಿ ವಯ: 34 ವರ್ಷ ಜಾ: ಮುಸ್ಲಿಂ : ಹಣ್ಣಿನ ವ್ಯಾಪಾರ ಸಾ: .ನಂ 2-2-75 ಜಾನಿ ಮೊಹಲ್ಲಾ ರಾಯಚೂರು 2) ಹುಸೇನ್ ಬಾಷ ತಂದೆ ನೂರ್ ಬಾಷ ವಯ; 40 ವರ್ಷ ಜಾ: ಮುಸ್ಲಿಂ : ಚಿಕನ್ ವ್ಯಾಪಾರ ಸಾ: ಪರಕೋಟಾ ರಾಯಚೂರು ರವರು ಸಿಕ್ಕಿ ಬಿದಿದ್ದು ಅವರ ಅಂಗ ಜಡ್ತಿ ಮಾಡಲಾಗಿ ಮಟಕಾ ಜೂಜಾಟದ ಹಣ ರೂ,. 1900/- ರೂ,.ಗಳು ಮತ್ತು ಎರಡು ಮಟಕಾ ನಂಬರ್ ಗಳನ್ನು ಬರೆದ ಚೀಟಿಗಳು ಹಾಗು ಎರಡು ಬಾಲ್ ಪೆನ್ನುಗಳು ದೊರೆತಿದ್ದು, ಇವುಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು, ಅವರಿಗೆ ಇದನ್ನು ಯಾರಿಗೆ ಕೊಡುತ್ತೀ ಅಂತ ವಿಚಾರಿಸಿದ್ದಕ್ಕೆ ಅವರು ಮಟಕಾ ಜೂಜಾಟದಿಂದ ಸಂಗ್ರಹಿಸಿದ ಹಣ ಮತ್ತು ನಂಬರ್ ಗಳ ಚೀಟಿಗಳನ್ನು ಇಟ್ಟುಕೊಂಡು ನಂಬರ್ ಬಂದವರಿಗೆ ತಾವೇ ಹಣ ಕೊಡುತ್ತೇವೆ ಅಂತ ಒಪ್ಪಿಕೊಂಡಿದ್ದು ಪ್ರಕಾರ ಸದರಿಯವರು ಮಟಕಾ ಜೂಜಾಟದಲ್ಲಿ ತೊಡಗಿದ್ದು ಕಂಡು ಬಂದ ಮೇರೆಗೆ ಅವರನ್ನು ಮತ್ತು ಜಪ್ತಿ ಪಡಿಸಿದ ಹಣವನ್ನು ವಶಕ್ಕೆ ತೆಗೆದುಕೊಂಡು ಸಂಜೆ 5.15 ಗಂಟೆಯಿಂದ 6.15 ಗಂಟೆಯವರೆಗೆ ಪಂಚನಾಮೆ ಪೂರೈಸಿ, ದಾಳಿ ಪಂಚನಾಮೆ, ಜಪ್ತಿಮಾಡಿದ ಮುದ್ದೆಮಾಲು ಹಾಗು ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ಒಪ್ಪಿಸಿದ್ದು, ಸದರಿ ಆರೋಪಿತ ವಿರುದ್ಧ ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ. ಅಂತ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ  ಸದರ್ ಬಜಾರ್ ಠಾಣಾ ಗುನ್ನೆ ನಂ 61/2020 ಕಲಂ 78 (3) ಕೆ.ಪಿ. ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.