Thought for the day

One of the toughest things in life is to make things simple:

15 Nov 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
                       ದಿನಾಂಕ:-15.11.2013 ರಂದು ಬೆಳಗಿನ ಜಾವ 2.30 ಗಂಟೆ ಸುಮಾರಿಗೆ ಗೋಶಾಲ ರೋಡಿನಲಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ  ಬಾತ್ಮಿಬಂದ ಮೇರೆಗೆ ¦.J¸ï.L. (PÁ&¸ÀÄ),ಪಿ.ಎಸ್.(ಅವಿ),¸ÀzÀgÀ §eÁgï ºÁUÀÆ ¹§âA¢ ºÁUÀÆ ¥ÀAZÀರೊಂದಿಗೆ ಸರಕಾರಿ ಜೀಪ್ ನಂ. ಕೆಎ-36/ಜಿ-212 ನೇದ್ದರಲ್ಲಿ ಅದರ ಚಾಲಕನಾದ ಲಾಲ್ ಅಹ್ಮದ್ ಪಿ.ಸಿ. 132  ರವರೊಂದಿಗೆ ಬೆಳಗಿನ 2-45 ಗಂಟೆಗೆ ಹೊರಟು ಬೆಳಗಿನ 3-00 ಗಂಟೆಗೆ ಹೋಗಿ ದಾಳಿ ಮಾಡಲು 1) ಮಾರೆಪ್ಪ  ಸಾ:: ಸಿಯಾತಲಾಬ್  ರಾಯಚೂರು 2] ಕರಿಯಪ್ಪ  ಸಾ:: ಮೈಲಾರಿ ನಗರ ರಾಯಚೂರು  3) ಅಬ್ದುಲ್ ಖಾದರ್ ಸಾ:: ಮನೆ ನಂ,. 8-5-112 ನವಾಜ್ ಗಡ್ಡ ಮಡ್ಡಿಪೇಟೆ ರಾಯಚೂರು  4] ಶ್ರೀನಿವಾಸ್ @ ಶೀನು ಸಾ:: ಗದ್ವಾಲ್ ರೋಡ್ ರಾಯಚೂರು 5) ಚಂದ್ರಶೇಖರ್ ಸಾ:: ಮನೆ ನಂ. 9-14-12/1 ಮಡ್ಡಿಪೇಟೆ ರಾಯಚೂರು  6) ಪಾಪಯ್ಯ ಸಾ:: ತಿಮ್ಮಾಪೂರ್ ಪೇಟೆ ರಾಯಚೂರು. 7) ನೂರ್ ಅಹ್ಮದ್ ಸಾ:: ಬಿ.ಆರ್.ಬಿ. ವೃತ್ತದ ಹತ್ತಿರ ರಾಯಚೂರು 8) ರಾಜು ಸಾ:: ಜಲಾಲ್ ನಗರ ರಾಯಚೂರು 9) ಶಂಕರ್ ಸಾ:: ಸಿಯಾತಲಾಬ್ ರಾಯಚೂರು 10) ಮಂಜುನಾಥ ಸಾ:: ಜಲಾಲ್ ನಗರ ರಾಯಚೂರು ರವರನ್ನು ದಸ್ತಗಿರಿ ಮಾಡಿಕೊಂಡು ಅವರ ಕಡೆಯಿಂದ ಇಸ್ಪೇಟ್ ಜೂಜಾಟದ ಹಣ ರೂ 22,900/- ಗಳನ್ನು ಮತ್ತು 52 ಇಸ್ಪೇಟ್ ಎಲೆಗಳು ಹಾಗೂ  ಒಂದು ಪ್ಲಾಸ್ಟಿಕ್ ಚೀಲವನ್ನು ಜಪ್ತಿಮಾಡಿಕೊಂಡು ಬೆಳಗಿನ 3.10 ಗಂಟೆಯಿಂದ 4.10 ಗಂಟೆಯವರೆಗೆ ಇಸ್ಪೇಟ್ ಜೂಜಾಟದ ಜಪ್ತಿ ಪಂಚನಾಮೆಯನ್ನು ಪೂರೈಸಿ ವಾಪಸ್ ಠಾಣೆಗೆ  ಬಂದು zÁ½ ¥ÀAZÀ£ÁªÉÄAiÀÄ DzsÁgÁzÀ  ಮೇಲಿಂದ ಸದರ್ ಬಜಾರ್ ಠಾಣಾ ಗುನ್ನೆ ನಂ. 215/2013 ಕಲಂ 87 ಕೆ.ಪಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 14.11.2013 ರಂದು ರಾತ್ರಿ 8.30 ಗಂಟೆಯ ಸಮಯಕ್ಕೆ ಆರೋಪಿತನು ತನ್ನ ಬಸ್ ನಂ ಎ.ಪಿ 11 ಝಡ್ 5279 ನೇದ್ದನ್ನು ಗದ್ವಾಲ್ ರಾಯಚೂರು ರಸ್ತೆಯ ಮೇಲೆ ಅತೀ ವೇಗ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಡಿಸ್ಕವರಿ ಸೈಕಲ್ ಮೋಟಾರ್ ನಂ ಕೆ.ಎ 36 ವೈ 2413 ನೇದ್ದಕ್ಕೆ ಟಕ್ಕರ್ ಕೊಟ್ಟಿದದರಿಂದ ಅದರ ಮೇಲೆ ಬರುತ್ತಿದ್ದ ರಮೇಶ ತಂದೆ ತಿಪ್ಪಯ್ಯ ಹಾಗೂ ಗೋಪಾಲ ತಂದೆ ತಾಯಪ್ಪ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. CAvÁ gÀªÉÄñÀ vÀAzÉ w¥ÀàAiÀÄå ªÀAiÀiÁ¼À 22 ªÀµÀð eÁ: ºÀjd£À G: ¨ÉïÁÝgÀ PÉ®¸À ¸Á:À GqÀĪÀÄUÀ¯ï SÁ£Á¥ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß UÀÄ£Éß £ÀA: 140/2013 PÀ®A 279, 337, 338 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                 ¢£ÁAPÀ 14-11-2013 gÀAzÀÄ gÁwæ 8-40 UÀAmÉ ¸ÀĪÀiÁjUÉ °AUÀ¸ÀÆUÀÆgÀÄ-gÁAiÀÄZÀÆgÀÄ ªÀÄÄRå gÀ¸ÉÛAiÀÄ°è PÉÆmÉÃPÀ¯ï PÁæ¸À ºÀwÛgÀ PÀj«ÃgÀ¥Àà zÉêÀ¸ÁÜ£ÀzÀ ªÀÄÄAzÉ, DmÉÆà £ÀA: PÉ.J.36 J-2186 £ÉÃzÀÝgÀ ZÁ®PÀ ( ºÉ¸ÀgÀÄ «¼Á¸À UÉÆwÛ®è) £ÀÄ vÀ£Àß DmÉÆêÀ£ÀÄß CwªÉÃUÀ ªÀÄvÀÄ C®PÀëöåvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà gÉÆÃrUÉ CqÀØ §A¢zÀÝjAzÀ, JzÀgÀÄUÀqɬÄAzÀ §gÀÄwÛzÀÝ PÀæµÀgï fÃ¥À £ÀA: PÉ.J.36 J-2128 £ÉÃzÀÝgÀ ZÁ®PÀ£ÁzÀ ®PÀëöät vÀAzÀ ZÀAzÀ¥Àà ªÀAiÀĸÀÄì 24 ªÀµÀð eÁw G¥ÁàgÀ G:PÀæµÀgï fÃ¥À £ÀA: PÉ.J.36 J-2128 £ÉÃzÀÝgÀ ZÁ®PÀ ¸Á : dlÖ¯ÉÊ£ïì 18/13 ºÀnÖ  FvÀ£ÀÄ vÀ£Àß ªÀ±ÀzÀ°èzÀÝ fÃ¥À£ÀÄß CwªÉÃUÀ ªÀÄvÀÄÛ C®PÀëöåvÀ£À¢AqÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà CqÀاAzÀ DmÉÆÃPÉÌ lPÀÌgÀÄ DUÀĪÀzÀ£ÀÄß vÀ¦à¸À®Ä ºÉÆÃV PÀæµÀgï ¥À°ÖªÀiÁrzÀÄÝ EgÀÄvÀÛzÉ. DUÀ PÀæµÀgï fÃ¥À£À°èzÀÝ 1) SÁeÁºÀĸÉãï vÀAzÉ ºÀĸÉãÀ¸Á§ ªÀAiÀĸÀÄì 45µÀð eÁw ªÀÄĹèAPÀÆ°PÉ®¸À ¸Á: d£ÀvÁ PÁ¯ÉÆä PÀ«vÁ¼À 2) ±ÁAvÀ¥Àà vÀAzÉ ªÉAPÀ¥Àà ªÀAiÀĸÀÄ 22 ªÀµÀð eÁw UÉÆ®ègï, MPÀÌ®ÄvÀ£À ¸Á: UÀ§ÆâgÀÄ vÁ:zÉêÀzÀÄUÀð 3) ¸ÉÊzÁ©Ã £ÀzÁ¥sï UÀAqÀ ªÀÄ»§Æ§Ä ªÀAiÀĸÀÄì 35 µÀð eÁw ªÀÄĹA,¸Á: GzÀAiÀÄ£ÀUÀgÀ PÀ«vÁ¼À gÀªÀjUÉ ¸ÁzÀ & wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛªÉ. ªÀÄvÀÄÛ C¥ÀWÁvÀzÀ £ÀAvÀgÀ DmÉÆà ZÁ®PÀ£ÀÄ vÀ£Àß DmÉÆêÀ£ÀÄß ¸ÀܼÀzÀ°è ¤°è¸ÀzÉà ºÁUÉAiÉÄà ºÉÆÃVzÀÄ EgÀÄvÀÛzÉ. CAvÀ ¦üAiÀiÁð¢zÁgÀgÀ ºÉýPÉ ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 145/2013 PÀ®A;279.337.338 L¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

C¸Àé¨sÁ«PÀ ªÀÄgÀt ¥ÀæPÀgÀtUÀ¼À ªÀiÁ»w:-
                         ದಿನಾಂಕ 04-11-2013 ರಂದು ಮಾನವಿಯ ಖಾಸಿಂಸಾಬ ದೇವಿನತೋಟ ಇವರ ಹತ್ತಿ ಹೊಲದಲ್ಲಿ ಫಿರ್ಯಾದಿ ²æêÀÄw UÀAUÀªÀÄä UÀAqÀ §¸ÀªÀgÁd ªÀAiÀÄ 35 ªÀµÀð eÁ: PÀÄgÀħgÀÄ G: PÀÆ° PÉ®¸À ¸Á : ªÀqÀØgÀ Nt PÉÆãÁ¥ÀÆgÀÄ¥ÉÃmÉ ªÀiÁ£À«.  FPÉAiÀÄ ಗಂಡನಾದ ಬಸವರಾಜ ಇವರು ಹತ್ತಿ ಹೊಲದಲ್ಲಿ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸುವಾಗ ಬೆಳಗ್ಗೆ 10-00 ಗಂಟೆಗೆ ಕ್ರಿಮಿನಾಶಕ ಔಷಧಿಯು ಬಸವರಾಜನ ಮೊಗಿನಲ್ಲಿ ಮತ್ತು ಬಾಯಿಯಲ್ಲಿ ಹೋಗಿದ್ದರಿಂದ ಆತನಿಗೆ ಚಕ್ಕರ್ ಬಂದಂತಾಗಿದ್ದರಿಂದ ಬಸವರಾಜನನ್ನು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಇಲಾಜು ಪಡೆದು ದಿನಾಂಕ 06-11-2013 ರಂದು ಹೆಚ್ಚಿನ ಇಲಾಜಿಗಾಗಿ ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಬಸವರಾಜನು ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಲಾಜು ಫಲಕಾರಿಯಾಗದೆ ದಿನಾಂಕ 14-11-2013 ರಂದು ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲ ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 34/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:15.11.2013 gÀAzÀÄ  21 ¥ÀææPÀgÀtUÀ¼À£ÀÄß ¥ÀvÉÛ ªÀiÁr 3000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.