ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರರಕಣದ ಮಾಹಿತಿ.
ದಿನಾಂಕ 12-12-2018 ರಂದು ಬೆಳಿಗ್ಗೆ ನಮೂದಿತ ಪಿರ್ಯಾದಿ §¸À£ÀUËqÀ vÀAzÉ £ÁUÀ£ÀUËqÀ
35 ªÀµÀð, MPÀÌ®vÀ£À, °AUÁAiÀÄvÀ ¸Á:ªÀÄlÆÖgÀÄ ಹಾಗೂ ಶೇಖರಪ್ಪ ಇಬ್ಬರು ಮೋಟಾರು ಸೈಕಲ್ ನಂ ಕೆಎ-36 ಇಡಿ-8486 ನೇದ್ದರಲ್ಲಿ ಮಸ್ಕಿಗೆ ಬಂದು ವಾಪಸ್ ಮಸ್ಕಿ-ಲಿಂಗಸೂಗುರು ರಸ್ತೆಯ ಮುಖಾಂತರ ಮಟ್ಟೂರಿಗೆ ಹೋಗುವಾಗ ಸಂಜೆ 5.30 ಗಂಟೆ ಸುಮಾರು ಸಂತೆಕಲ್ಲೂರು ಹೈಸ್ಕೂಲ್ ಹತ್ತಿರ ಎದರಿಗೆ ನಮೂದಿತ ಆರೋಪಿತನು ಟಾಟಾ ಎಸಿ ನಂ ಕೆಎ-34 ಟಿಸಿ-39 ನೇದ್ದನ್ನು ಬಾರಿ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಟರ್ ಕೊಟ್ಟಿದ್ದರಿಂದ ಪಿರ್ಯಾದಿದಾರನ ಬಲಗಾಲ ತೊಡಯ ಕೆಳಗೆ ಬಾರಿ ಒಳಪೆಟ್ಟಾಗಿ ಮುರಿದು ಬಾವು ಬಂದಿದ್ದು ಹಾಗೂ ಬಲಗೈಗೆ ತೆರಚಿದ ಗಾಯವಾಗಿದ್ದು, ಮೋಟಾರ ಸೈಕಲ್ ಸವಾರ ಶೇಖರಪ್ಪನಿಗೆ ಯಾವುದೇ ಗಾಯಗಳು ಆಗಿರುವದಿಲ್ಲಾ, ಟಾಟಾ ಎಸಿ ನಂ ಕೆಎ-34 ಟಿಸಿ-39 ನೇದ್ದರ ಚಾಲಕ ಮೋದಿನ್ನಸಾಬನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮಸ್ಕಿ
ಪೊಲೀಸ್ ಠಾಣೆ ಗುನ್ನೆ ನಂಬರ 176/2018
PÀ®A. 279, 337, 338 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.