Thought for the day

One of the toughest things in life is to make things simple:

28 Jan 2015

Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ದಿನಾಂಕ: 27-01-2015 ರಂದು ಮದ್ಯಾಹ್ನ 1-25 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಸರಕಾರಿ ಮೆಟ್ರಿಕ್ ಸಪೂರ್ವ ಬಾಲಕಿಯ ಹಾಸ್ಟೆಲ್ ಮುಂದುಗಡೆ ಫಿರ್ಯಾದಿ ಲಕ್ಷ್ಮೀದೇವಿ ಗಂಡ ವೆಂಕಟರೆಡ್ಡಿ, ವಯ:37,ಜಾ:ರೆಡ್ಡಿ, :ನೀರಾವರಿ ಇಲಾಖೆಯಲ್ಲಿ ಟೈಪಿಸ್ಟ್ , ಸಾ:ಐಡಿ ಕ್ವಾಟ್ರಸ್ ಪಿ.ಡಬ್ಲು.ಡಿ ಕ್ಯಾಂಪ್ ಸಿಂಧನೂರು FPÉಯು ಸೂರಿಬಾಬು ಈತನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ.ಕೆಎ36/ಇಬಿ0932 ನೇದ್ದರ ಮೇಲೆ ಹಿಂದುಗಡೆ ಕುಳಿತುಕೊಂಡು ಕೋರ್ಟಿನಿಂದ ಪಿಡಬ್ಲುಡಿ ಕ್ಯಾಂಪ್ ಕಡೆಗೆ ಹೊರಟಾಗ ಹಿಂದುಗಡೆಯಿಂದ ಆರೋಪಿತನು ತನ್ನ ಟಾಟಾ ಎಸಿಇ ವಾಹನ ನಂ. ಕೆಎ36/4790 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸೈಕಲ್ ಮೋಟರನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿ ಟಾಟಾ ಎಸಿಇ ವಾಹನದ ಬಾಡಿ ಸೈಕಲ್ ಮೋಟರ್ ಹ್ಯಾಂಡಲ್ ಗೆ ತಗುಲಿಸಿದ್ದರಿಂದ ಸೈಕಲ್ ಮೋಟರ್ ಶೇಕ್ ಆಗಿ ಫಿರ್ಯಾದಿಯು ನಿಯಂತ್ರಣ ತಪ್ಪಿ ಸೈಕಲ್ ಮೋಟರ್ ದಿಂದ ಕೆಳಗೆ ಬಿದ್ದು ಫಿರ್ಯಾದಿಗೆ ಹಿಂತಲೆಗೆ ರಕ್ತಗಾಯವಾಗಿದ್ದು, ಸೂರಿಬಾಬುಗೆ ಕಾಲುಬೆರಳಿಗೆ ತರಚಿದ ಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.14/2015 ಕಲಂ.279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
             ದಿನಾಂಕ        27-01-15 ರಂದು ಫಿರ್ಯಾದಿ ¸Á§AiÀÄå vÀAzÉ UÁA¢ü§¸Àì¥Àà ªÀAiÀÄ 35 ªÀµÀð eÁ: £ÁAiÀÄPÀ G : MPÀÌ®ÄvÀ£À ¸Á: ¨ÁUÀ®ªÁqÀ vÁ: ªÀiÁ£À«.  ಮತ್ತು ತಮ್ಮೂರ ಮಂಜುನಾಥ ಇಬ್ಬರು ನೀರಮಾನವಿ ಯಲ್ಲಮ್ಮ ದೇವರ ಕಾರ್ಯಕ್ರಮ ಕುರಿತು ನೀರಮಾನವಿಗೆ ಬಂದು ಕಾರ್ಯಕ್ರಮ ಮಾಡಿ ಫಿರ್ಯಾದಿಗೆ ಮೂತ್ರ ವಿರ್ಸಜನೆ ಬಂದಿದ್ದರಿಂದ ನೀರಮಾನವಿ  ದೇವಸ್ಥಾನ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡಿ ವಾಪಸ್ ಗುಡಿಯಲ್ಲಿಗೆ ಹೋಗಬೇಕೆಂದು ಫಿರ್ಯಾದಿ ಮತ್ತು ಮಂಜುನಾಥ ಇಬ್ಬರು ಮಾನವಿ-ರಾಯಚೂರು ಮುಖ್ಯ ರಸ್ತೆಯಿಂದ ಗುಡಿಗೆ ದಾಟುವಾಗ ರಸ್ತೆ ಎಡಬಾಜು ವಿನಿಂದ ಬಲಬಾಜು ರಸ್ತೆಯಲ್ಲಿ ದಾಟುತ್ತಿರುವಾಗ ಮುಖ್ಯ ದ್ವಾರದ ಮುಂಭಾಗದಲ್ಲಿ ರಾತ್ರಿ 7-45 ಗಂಟೆಗೆ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಆರೋಪಿತನು ತನ್ನ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ. ಕೆಎ-36 ವಿ-2615 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಟಕ್ಕರ್ ಮಾಡಿದ್ದರಿಂದ ಫಿರ್ಯಾದಿಗೆ ಹಣೆಯ ಮೇಲೆ ಎಡಕಪಾಳಕ್ಕೆ  ಗಾಯವಾಗಿದ್ದು, ಎಡಗಾಲು ಮೂಣಕಾಲು ಕೆಳಗೆ ಮೂಳೆ ಮುರಿದು ಭಾರಿಗಾಯ ಮತ್ತು ಕುತ್ತಿಗೆ ಮೇಲೆ ತೆರೆಚಿದ ಗಾಯವಾಗಿದ್ದು, ಆರೋಪಿತನು ಮೋಟರ್ ಸೈಕಲ್ ನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಕಾರಣ ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 36/2015 ಕಲಂ 279, 337, 338 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
              ದಿನಾಂಕ 27-01-15 ರಂದು ಬೆಳಿಗ್ಗೆ 6.30 ಗಂಟೆಗೆ  ರಂಗಪ್ಪ ವಡ್ಡರ್ ಸಾ. ಗುರಗುಂಟ ತಾ. ಲಿಂಗಸ್ಗೂರು  FvÀ£ÀÄ ಪಿರ್ಯಾದಿ ಜಗನಪ್ಪ ತಂದೆ ಗ್ಯಾನಪ್ಪ ರಾಠೊಡ್ 55 ವರ್ಷ ಒಕ್ಕಲುತನ ಸಾ. ಯರದೊಡ್ಡಿ ತಾಂಡಾFvÀ£À ಮನೆಗೆ ಹೊಗಿ ಪಿರ್ಯಾದಿಯ ಅಪ್ರಾಪ್ತ ವಯಸ್ಸಿನ ಮಗಳಾದ ಸವಿತಾ ಈಕೆಯ ಮನಸನ್ನು ಕೆಡಿಸಿ. ನಂಬಿಸಿ ಅಪಹರಿಸಿಕೊಂಡಿದ್ದು ಇರುತ್ತದೆ ಅಂತಾ ನೀಡಿದ ಗಣಕೀಕೃತ ದೂರಿನ ಸಾರಾಂಶದ ªÉÄÃಲಿಂದ ಠಾಣಾ ಗುನ್ನೆ ನಂಬರ 11/15 ಕಲಂ 366 () .ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
            ದಿನಾಂಕ : 27-01-2015 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿYU ¤AUÀAiÀÄå vÀAzÉ ²ªÀ°AUÀ¥Àà,28ªÀµÀð,eÁ:£ÁAiÀÄPÀ,G:PÀÆ° PÉ®¸À,¸Á:ºÀ¢Ý£Á¼À UÁæªÀÄ FvÀ£ÀÄ  ತನ್ನ ಸಂಬಂಧಿಕರ ಜೊತೆಯಲ್ಲಿ ಹದ್ದಿನಾಳ ಗ್ರಾಮದ ಬೇ ಮಾರಮ್ಮ ಗುಡಿಗೆ ಪೂಜೆ ಮಾಡಲು ಹೋದಾಗ ಮೇಲೆ ನಮೂದಿಸಿದ ಆರೋ¦vÀgÁzÀ 1) §¸ÀªÀgÁd vÀAzÉ ºÀ£ÀĪÀÄAvÀ, eÁ:ªÀiÁ¢UÀ, ¸Á:ºÀ¢Ý£Á¼ÀºÁUÀÆ EvÀgÉ 4 d£ÀgÀÄ  ಈ ಹಿಂದೆ ಮೊಹರಂ ಹಬ್ಬದಲ್ಲಿ ವಿನಾಕಾರಣ ಜಗಳ ಮಾಡಿದ್ದು ಹಾಗೂ ದಿನಾಂಕ : 27-01-2015 ರಂದು ಬೇ ಮಾರಮ್ಮ ದೇವಿ ಪೂಜೆಗೆ ತಮ್ಮನ್ನು ಏಕೆ ಕರೆದಿಲ್ಲ ಎಂಬ ದ್ವೇಷದ ಕಾರಣದಿಂದ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ, ಕಬ್ಬಿಣದ ರಾಡ್ ನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಸಂಗಡ ಅವಾಚ್ಯವಾಗಿ ಬೈದಾಡಿ ಜಗಳ ತೆಗೆದು ಪಿರ್ಯಾದಿಗೆ ಬಡಿಗೆಯಿಂದ ಮೈ ಕೈಗೆ ಹೊಡೆದು ಮೂಕ ಪೆಟ್ಟುಗೊಳಿಸಿದ್ದು ಅಲ್ಲದೆ ಜೊತೆಗಿದ್ದ ದೇವಪ್ಪನಿಗೆ ಬಡಿಗೆ ಮತ್ತು ರಾಡ್ ನಿಂದ ಮೈ ಕೈ ಹಾಗೂ ಎಡಗಾಲು ತೊಡೆಯ ಮೇಲೆ ಹೊಡೆದು ಒಳಪೆಟ್ಟುಗೊಳಿಸಿದ್ದು ಹಾಗೂ ವೆಂಕಟೇಶನಿಗೆ ಸಹ ಬಡಿಗೆಯಿಂದ ಮೈ ಕೈಗೆ ಹೊಡೆದು ಒಳಪೆಟ್ಟುಗೊಳಿಸಿ ಕಲ್ಲು ತೂರಾಟ ಮಾಡಿದ್ದು ಅಲ್ಲದೆ ಬಿಡಿಸಿಕೊಳ್ಳಲು ಬಂದ ಪಿರ್ಯಾದಿ ದೊಡ್ಡಮ್ಮಳಾದ ಗೌರಮ್ಮ ಗಂಡ ಚಂದ್ರಾಯ ವ:45 ಈಕೆಗೆ ಆರೋಪಿತರು ನೀನ್ಯಾಕೆ ಅಡ್ಡ ಬರ್ತಿಯಲೆ ಅಂತಾ ಅಂದು ಮೈ ಕೈ ಮುಟ್ಟಿ ದಬ್ಬಾಡಿ, ಸೀರೆ ಹಿಡಿದು ಎಳೆದಾಡಿ ಸಾರ್ವಜನಿಕ ಸ್ಥಳದಲ್ಲಿ ಅವಮಾನಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ ಕಂಪ್ಯೂಟರ್ ದಲ್ಲಿ ಟೈಪ್ ಮಾಡಿದ ದೂರನ್ನು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂಧರ್ಬದಲ್ಲಿ ನೀಡಿದ್ದರ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂಬರ್ 17/2015 ಕಲಂ: 143, 147, 148, 323, 324, 354, 504 506 ಸಹಿತ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
                       ಮೃತ ಸೈಯದ್ ಜಹಾಂಗೀರ ಈತನಿಗೆ ಕುರ್ಡಿ  ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾಗಿದ್ದು ಕಾರಣ ಮನೆ ಕಟ್ಟಲು ಕಲ್ಲುಗಳನ್ನು ತರಲು ತಮ್ಮ ಅಣ್ಣ ಸೈಯದ್ ಸಾಬೀರ ಇವರ ಟ್ರ್ಯಾಕ್ಟರ ನಂ ಕೆ..36/ಟಿ.ಬಿ 6043 ಹಾಗೂ ಅದರ ಟ್ರಾಲಿ ನಂ ಎಮ್.ವೈ.ಆರ್. ನಂ 5570 ನ್ನು ತೆಗೆದುಕೊಂಡು ಅದರ ಚಾಲಕ ತಮ್ಮಣ್ಣ ನ ಮಗ ಫಿರ್ಯಾದಿ ಸೈಯದ್ ಮಹಿಬೂಬ ತಂದೆ ಸೈಯದ್ ಸಾಬೀರ್, 24 ವರ್ಷ, ಒಕ್ಕಲುತನ/ಟ್ರ್ಯಾಕ್ಟರ  ಚಾಲಕ  ಸಾ: ಕುರ್ಡಿ  ತಾ: ಮಾನವಿ  FvÀ£ÀÄ ಹಾಗೂ E£ÉÆߧâ ಮಗ ಸೈಯದ್ ಹಿದಾಯತ್ ಇವರಿಗೆ ಕರೆದುಕೊಂಡು ಆಶಾಪೂರಿಗೆ ಹೊಗಿ ಕಲ್ಲುಗಳನ್ನು ತೆಗೆದುಕೊಂಡು ವಾಪಾಸ ಬರುವಾಗ ದಿನ್ನಿ- ಕುರ್ಡಿ ರಸ್ತೆಯ್ಲಿ ಶಂಕರಗೌಡ ಇವರ ಹೊಲದ ಹತ್ತಿರ ರಸ್ತೆಯಲ್ಲಿ ಆರೋಪಿತರು ಎತ್ತುಗಳನ್ನು ಹೊಡೆದುಕೊಂಡು ಹೊರಟಿದ್ದು ಹಾರ್ನ ಬಾರಿಸಿದರೂ ಸಹ ಮತ್ತು ಸೈಡಿಗೆ ಹೊಡೆದುಕೊಳ್ಳುವಂತೆ ಹೇಳಿದರೂ ಸಹ ಅವರು ಹೊಡೆದುಕೊಳ್ಳದೇ ಇದ್ದ ಕಾರಣ  ಫಿರ್ಯಾದಿ ಚಿಕ್ಕಪ್ಪ ಸೈಯದ್ ಜಹಾಂಗೀರ ಈತನು ಇಳಿದು ಹೊಗಿ ಎತ್ತುಗಳನ್ನು ಸೈಡಿಗೆ ಹೊಡೆದಿದ್ದಕ್ಕೆ  ಆರೋಪಿತರು ನಮ್ಮ ಎತ್ತುಗಳನ್ನು ಹೊಡೆಯಲು ಎಷ್ಟು ಧೈರ್ಯ ಅಂತಾ ಜಗಳ ತೆಗೆದು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲುಗಳನ್ನು  ಹಿಡಿದುಕೊಂಡು ಬಂದು ಜಗಳ ತೆಗೆದು ಸೈಯದ್ ಜಹಾಂಗೀರನಿಗೆ  ಕಲ್ಲುಗಳಿಂದ ಎದೆಗೆ, ಹೊಟ್ಟೆಗೆ  ಗುದ್ದಿ ನಮ್ಮ ಚಿಕ್ಕಪ್ಪನಿಗೆ  ಕಾಲುಗಳನ್ನು ಹಿಡಿದು ದರ ದರನೇ ಎಳೆದಾಡ ಹತ್ತಿದ್ದು ಅಲ್ಲದೇ ಹೊಟ್ಟೆಗೆ, ಮೈ ಕೈಗೆ ಒದೆಯ ಹತ್ತಿದ್ದು ಅದನ್ನು ನೋಡಿ ಫಿರ್ಯಾದಿ ಹಾಗೂ ಹಿದಾಯತ್ ಇವರು ಬಿಡಿಸಿಕೊಳ್ಳಲು ಹೋದಾಗ ಅವರಿಗೆ ಸಹ ಕಲ್ಲು ಹಾಗೂ ಕೈಗಳಿಂಡ ಹೊಡೆ ಬಡೆ ಮಾಡಿದ್ದು ಅಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಸೈಯದ್ ಜಹಾಂಗೀರ ಈತನಿಗೆ, ಎರಡು ಕಾಲುಗಳನ್ನು ಹಿಡಿದು ರಸ್ತೆಯ ಮೇಲೆ ದರದರನೇ ಎಳೆದಾಡಿ , ಕಲ್ಲುಗಳಿಂದ ಎದೆಗೆ, ಹೊಟ್ಟೆಗೆ  ಗುದ್ದಿ ಮತ್ತು ಒದ್ದು ಭಾರಿ ಗಾಯಗೊಳಿಸಿದ್ದರಿಂದ ಆತನಿಗೆ ಕುರ್ಡಿ ಆಸ್ಪತ್ರೆಗೆ ತಂದು ನಂತರ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ರಾಯಚುರಿಗೆ ಕರೆದುಕೊಂಡು ಹೋಗುವಾಗ ಕುರ್ಡಿ-ಕುರ್ಡಿ ಕ್ರಾಸ್ ಮಧ್ಯದಲ್ಲಿ ಡಿಸ್ಕೋ ಕ್ಯಾಂಪ್ ಹತ್ತಿರ ಮೃತಪಟ್ಟಿದ್ದು ಇರುತ್ತದೆ.  ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ UÀÄ£Éß £ÀA:   35/15 ಕಲಂ 143,147,148,504,323,324,302 ಸಹಿತ 149 .ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¥Éưøï zÁ½ ¥ÀæPÀgÀtzÀ ªÀiÁ»w:-

            ದಿನಾಂಕ: 27.01.2015 ರಂದು ಸಂಜೆ 4.45 ಗಂಟೆಯ ಸಮಯದಲ್ಲಿ ಪಿ.ಎಸ್.ಐ(ಕಾಸು) ಮತ್ತು ಮಾನ್ಯ ಸಿ.ಪಿ.ಐ ಪೂರ್ವ ವೃತ್ತ ರಾಯಚೂರು ರವರು ಯರಮರಸ್ ಕಡೆಗೆ ಹೋಗುತ್ತಿರುವಾಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೇನ್ ಗೇಟ್ ಪಕ್ಕದಲ್ಲಿರುವ ಬಸ್ ನಿಲ್ದಾಣದ ಪಕ್ಕದಲ್ಲಿ ಯಾರೋ ಇಬ್ಬರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅದೃಷ್ಟದ ಮಟಕಾ ನಂಬರ್ ಗೆ ಹಣವನ್ನು ಹಚ್ಚಿರಿ ನಂಬರ್ ಬಂದರೆ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಬಾತ್ಮಿ ಬಂದಿದ್ದು ಪಿ.ಎಸ್.ಐ(ಕಾಸು) ಮತ್ತು ಮಾನ್ಯ ಸಿ,ಪಿ.ಐ ಪೂರ್ವ ವೃತ್ತ ರಾಯಚೂರು ರವರು ವೀರಶೈವ ಕಾಲೇಜ್ ಮುಂದೆ ಹೋಗಿ ಇಬ್ಬರು ಪಂಚರಾದ 1) ನಾಗಪ್ಪ ತಂದೆ ಹುಲಿಗೆಪ್ಪ ಸಾಛ ಮಂಗಳವಾರ್ ಪೇಟೆ ರಾಯಚೂರು 2) ಸೈಯ್ಯದ್ ರಸೀದ್ ತಂದೆ ಸೈಯ್ಯದ್ದ ಹಾಜಿ ಸಾಃ ಲಾಲ್ ಪಹಾಡಿ ರಾಯಚೂರು ಹಾಗು ಸಿಬ್ಬಂದಿಯವರಾದ ಹೆಚ್.ಸಿ 245. ಪಿಸಿ 86, 502, 577, 488, 656, ರವರನ್ನು ಸಂಜೆ 5.15 ಗಂಟೆಗೆ ಬರಮಾಡಿಕೊಂಡು ಸಂಜೆ 5.25 ಗಂಟೆಗೆ ಎಲ್ಲರೂ ವೀರಶೈವ ಕಾಲೇಜ್ ಕ್ರಾಸ್ ನ ಮೂಲೆಯ ಮರೆಯಲ್ಲಿ ನಿಂತು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಡೆಗೆ ನೋಡಲಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೇನ್ ಗೇಟ್ ಪಕ್ಕದಲ್ಲಿರುವ ಬಸ್ ನಿಲ್ದಾಣದಲ್ಲಿ ಪಕ್ಕದಲ್ಲಿ ಇಬ್ಬರು ಸಾರ್ವಜನಿಕ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಹೋಗಿ ಬರುವ ಒಬ್ಬನು ಸಾರ್ವಜನಿಕರಿಗೆ ಅದೃಷ್ಟದ ಮಟಕಾ ನಂಬರಗಳನ್ನು ಬರೆಯಿಸಿರಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇವೆ ಅಂತಾ ಸಾರ್ವಜನಿಕರನ್ನು ಕೂಗಿ ಕರೆದು ಮಟಕಾ ಜೂಜಾಟ ನಂಬರ್ ಗಳನ್ನು ಬರೆಯಿಸಲು ಬಂದ ಜನರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದು ಇನ್ನೊಬ್ಬನು ಮಟಕಾ ಜೂಜಾಟದ ನಂಬರ್ ಚೀಟಿಯಲ್ಲಿ ಬರೆದುಕೊಡುತ್ತಿದ್ದನ್ನು ನೋಡಲಾಗಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತವಾಗಿದ್ದರಿಂದ ಎಲ್ಲರೂ ಸಂಜೆ 5.30 ಗಂಟೆಗೆ ದಾಳಿ ಮಾಡಲು ಮಟಕಾ ಜೂಜಾಟದ ನಂಬರ್ ಗಳನ್ನು ಬರೆದುಕೊಡುತ್ತಿದ್ದನು ಓಡಿ ಹೋಗಿದ್ದು ಜನರನ್ನು ಕೂಗಿ ಕರೆದು ಹಣವನ್ನು ಪಡೆದುಕೊಳ್ಳುತ್ತಿದ್ದವನು ಸಿಕ್ಕಿ ಬಿದ್ದಿದ್ದು ಸಿಕ್ಕಿಬಿದ್ದವನ್ನು ವಿಚಾರಿಸಲು ಫಕೀರ್ ಸಾಬ್ ತಂದೆ ಖಾಜಾಸಾಬ್ ವಯಾಃ 84 ವರ್ಷ ಜಾಃ ಮುಸ್ಲಿಂ ಉಃ ರಜಾಯಿ ಮುಸ್ತಫಾ ಉರ್ದು ಶಾಲೆಯಲ್ಲಿ ವಾಚ್ ಮೆನ್ ಕೆಲಸ ಸಾಃ ಸಿರಾಜ್ ಇವರ ಕಬ್ಬಿಣ ಅಂಗಡಿಯ ಹಿಂದುಗಡೆ ಮೋತಿ ಮಸೀದಿಯ ಎದುರುಗಡೆ ಕೋಟ್ ತಲಾರ್ ರಾಯಚೂರು ಅಂತಾ ಹೇಳಿದ್ದು ಅವನಿಗೆ ಓಡಿ ಹೋದವನ ಬಗ್ಗೆ ವಿಚಾರಿಸಲು ಅವನ ಹೆಸರು ಮುಲ್ಲಾಗೌಸ್ ಸಾಃ ಕೋಟ್ ತಲಾರ್ ರಾಯಚೂರು ಅಂತಾ ಹೇಳಿದನು. ಸಿಕ್ಕಿಬಿದ್ದವನ ಅಂಗಝಡ್ತಿ ಮಾಡಲು ಅವನ ಹತ್ತಿರ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ಒಟ್ಟು 19,450/- ರೂ.ಗಳು, ದೊರೆತಿದ್ದು, ಅವನ ಪಕ್ಕದಲ್ಲಿ ಓಡಿ ಹೋದವನು ಒಗೆದ 3 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ನು ದೊರೆತಿದ್ದು ಇವುಗಳನ್ನು ಒಂದು ಕಾಗದದ ಕವರಿನಲ್ಲಿ ಹಾಕಿ ಕವರಿನ ಮೇಲೆ ಪಿ.ಎಸ್.ಐ(ಕಾಸು) ಮತ್ತು ಪಂಚರ ಸಹಿ ಚೀಟಿಯನ್ನು ಅಂಟಿಸಿ ಕೇಸಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಸಂಜೆ 5.30 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಮಟಕಾ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ರಾತ್ರಿ 7.00 ಗಂಟೆಗೆ ಪಿ.ಎಸ್.ಐ(ಕಾಸು) ರವರು ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆ, ಜಪ್ತಿ ಮಾಡಿದ ಮುದ್ದೆಮಾಲುಗಳನ್ನು, ಆರೋಪಿತನ ಸಮೇತ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸದರಿಯವರ ಕಾನೂನು ಕ್ರಮ ಜರುಗಿಸಲು ಫಿರ್ಯಾದಿಯನ್ನು ನೀಡಿದ್ದರ ಮೇಲಿಂದ ¸ÀzÀgï §eÁgï ¥Éưøï ಠಾಣಾ ಗುನ್ನೆ ನಃ 12/2015 ಕಲಂ 78(111) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ

AiÀÄÄ.r.Dgï. ¥ÀæPÀgÀtzÀ ªÀiÁ»w:-
                    ಮೃತ ±ÁåªÀįÁ UÀAqÀ £ÁUÀgÁd ªÀAiÀiÁ 27 ªÀµÀð eÁw: vÉ®ÄUÀgÀÄ G: ªÀÄ£ÉUÉ®¸À ¸Á: ²æÃ¥ÁgÀA ªÀÄAqÀ®: PÀrÃA f: C¢¯Á¨ÁzÀ(vÉ®AUÁt)FPÉUÉ  2-3 ವರ್ಷಗಳಿಂದ ಹೊಟ್ಟೆನೋವಿನ ಭಾದೆ ಇದ್ದು ಇಂದು ದಿನಾಂಕ: 27.01.2015 ರಂದು ಬೆಳಗಿನಜಾವಾ ಹೊಟ್ಟೆನೋವನ ಭಾದೆ ಹೆಚ್ಚಾಗಿ ಹೊಟ್ಟೆನೋವಿನ ಭಾದೆ ತಾಳದೇ ಯಾವುದೋ ಕ್ರಿಮಿನಾಶಕ ಔಷಧ ಸೇವಿಸಿ ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾಗ ಇಲಾಜು ಫಲಕಾರಿಯಾಗದೇ ಇಂದು ಬೆಳಗ್ಗೆ 11.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. CAvÁ NA¥ÀæPÁ±À vÀAzÉ AiÀÄgÀægÁdÄ ªÀAiÀiÁ 20 ªÀµÀð eÁw vÉ®ÄUÀgÀÄ G: «ÄãÀÄ »rAiÀÄĪÀzÀÄ ¸Á: £ÀÄaѪÀÄjè ªÀÄAqÀ®: ªÀÄAqÀ®ªÉð vÁ:PÉÊPÀ®ªÉð f: PÀȵÀÚ ºÁ:ªÀ: DvÀÆÌgÀÄ EªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ AiÀÄÄ.r.Dgï. £ÀA: 04/2015 PÀ®A: 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            1) ¸ÀtÚ FgÉñÀ vÀAzÉ PÉA¥À ºÀÄ°UÉ¥Àà  2) §¸ÀªÀgÁd vÀAzÉ PÉA¥À ºÀÄ°UÉ¥Àà 3) ©üêÀĪÀÄä UÀAqÀ PÉA¥À ºÀÄ°UÉ¥Àà  4) PÉA¥À ºÀÄ°UÉ¥Àà ¸Á: £Á®ÄÌ d£ÀgÀÄ «gÀÄ¥Á¥ÀÆgÀ EªÀgÀÄUÀ¼ÀÄ ¦AiÀiÁ𢠲æêÀÄw ®Qëöäà UÀAqÀ ¸ÀtÚ FgÉñÀ ªÀAiÀiÁ: 30 ªÀµÀð eÁ: ªÀiÁ¢UÀ G: ºÉÆ®ªÀÄ£ÉPÉ®¸À ¸Á: ¸ÀÆr vÁ: DzÉÆä (J¦) ºÁ.ªÀ. «gÀÄ¥Á¥ÀÆgÀ vÁ: ¹AzsÀ£ÀÆgÀÄ FPÉAiÀÄ ªÉÄÃ¯É «£Á:PÁgÀt C£ÀĪÀiÁ£À ¥ÀqÀÄvÁÛ ¤Ã£ÀÄ ZÉ£ÁßV®è vɼÀîUÉ E¢ÝAiÀiÁ CAvÁ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆnÖzÀÝjAzÀ ¨É¸ÀvÀÄÛ FUÉÎ MAzÀÄ ªÁgÀzÀ »AzÉ vÀ£Àß vÀªÀgÀÆgÁzÀ «gÀÄ¥Á¥ÀÆgÀ UÁæªÀÄzÀ°è vÀ£Àß vÀAzÉ vÁ¬ÄUÀ¼À ºÀwÛgÀ §AzÀÄ ªÁ¸ÀªÁVgÀÄvÁÛ EzÁÝUÀ, ¢£ÁAPÀ: 27-01-2015 gÀAzÀÄ ¨É½UÉÎ 11-00 UÀAmÉ ¸ÀĪÀiÁgÀÄ ªÉÄîÌAqÀ DgÉÆævÀgÀÄ «gÀÄ¥Á¥ÀÆgÀ UÁæªÀÄzÀ vÀ£Àß vÀªÀgÀÄ ªÀÄ£ÉUÉ §AzÀÄ K£À¯Éà §zÁä¸ï gÀAqÉ ¤Ã£ÀÄ ¤£Àß vÀªÀgÀÄ ªÀÄ£ÉUÉ §AzÀÄ PÀĽvÀgÉ £ÀªÀÄä ªÀÄ£ÉAiÀÄ°è §zÀPÀÄ ªÀiÁqÀĪÀgÀÄ AiÀiÁgÀÄ E°è AiÀiÁgÀ£ÀÄß £ÉÆÃqÀ®Ä §AzÀÄ ¸ÉÃj¢ÝAiÀįÉà ¸ÀÆ¼É CAvÁ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉzÀÄ PÁ°¤AzÀ MzÀÄÝ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.CAvÁ EzÀÝ ¦AiÀiÁð¢ü ªÉÄðAzÀ ¹AzsÀ£ÀÆgÀ UÁæ«ÄÃt ¥Éưøï oÁuÉ.UÀÄ£Éß £ÀA: 26/2015 PÀ®A. 498(J) 323 504 506 , L¦¹ CrAiÀÄ°è ¥ÀæPÀgÀt zÁRÀ®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.01.2015 gÀAzÀÄ 06 ¥ÀææPÀgÀtUÀ¼À£ÀÄß ¥ÀvÉÛ ªÀiÁr 800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.