Thought for the day

One of the toughest things in life is to make things simple:

23 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ:22.12.2018 ರಂದು ಬೆಳಿಗ್ಗೆ 08.15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಸದರಿ ದೂರಿನ  ಸಾರಾಂಶವೇನೆಂದರೆ, ಪಿರ್ಯಾದಿ ಮತ್ತು ಮೃತ ಬಸವರಾಜ ಕೂಡಿಕೊಂಡು ಮೋಟಾರ ಸೈಕಲ್ ನಂ. KA-35/EC-7454 ನೇದ್ದನ್ನು ತಗೆದುಕೊಂಡು ಮುದಗಲ್ಲಿಗೆ ಅವರ ಸಂಬಂದಿಕರ ಮನೆಗೆ ಬಂದು ನಂತರ ವಾಪಾಸ  ಕೆಲಸ ಮುಗಿಸಿಕೊಂಡು ಮಟ್ಟೂರು ಗ್ರಾಮಕ್ಕೆ ಹೋಗುವಾಗ ಮೋಟಾರ ಸೈಕಲನ್ನು ಬಸವರಾಜನು ನಡೆಸುತ್ತಿದ್ದು ಪಿರ್ಯಾದಿಯು ಮೋಟಾರ ಸೈಕಲ್ ಹಿಂದುಗಡೆ  ಕುಳಿತಿದ್ದು ಇರುತ್ತದೆ. ನಿನ್ನೆ ದಿನಾಂಕ:21.12.2018 ರಂದು ರಾತ್ರಿ 10.30 ಗಂಟೆಗೆ ಸುಮಾರಿಗೆ ಮುದಗಲ್ ತಾವರಗೇರಾ ರಸ್ತೆಯ ನಿರುಪಾದೇಶ್ವರ ಪೆಟ್ರೋಲ್ ಬಂಕ ಸಮೀಪದ ಕಮಾನಿನ ಹತ್ತಿರ ಬಸವರಾಜನು ಮೋಟಾರ ಸೈಕಲ್ಲನ್ನು ಅತೀಜೋರಾಗಿ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ & ಎದರುಗಡೆ ಯಾವುದೋ ಒಂದು ವಾಹನ ಲೈಟಿನ ಪೋಕಸ್ ಕಣ್ಣಿಗೆ ಬಿದ್ದಿದ್ದರಿಂದ ರಸ್ತೆಯಲ್ಲಿ ನಿಂತುಕೊಂಡಿದ್ದ ಲಾರಿ ನಂ. KA-06/D-3566 ನೇದ್ದನ್ನು ನೋಡದೇ ಸದರಿ ಲಾರಿಯ ಹಿಂಬಾಕ್ಕೆ ರಭಸವಾಗಿ ಟಕ್ಕರ ಮಾಡಿದ್ದರಿಂದ, ಪಿರ್ಯಾದಿ ಮೊಟಾರ ಸೈಕಲ್ ಮೇಲಿಂದ ಜಂಪ್ ಮಾಡಿಕೊಂಡಿದ್ದು, ಮೃತ ಬಸವಾರಜನು ಮೋಟಾರ ಸೈಕಲ್ಲನ್ನು ಲಾರಿಯ ಹಿಂಬಾಗಕ್ಕೆ ಟಕ್ಕರ ಮಾಡಿದ್ದರಿಂದ ಟಕ್ಕರ ಮಾಡಿದ ರಭಸಕ್ಕೆ ಬಸವರಾಜನ ತಲೆಗೆ ಬಾರಿ ರಕ್ತಗಾಯವಾಗಿ ಮತ್ತು ಎದೆಗೆ ರಕ್ತಗಾಯವಾಗಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ರಸ್ತೆಯಲ್ಲಿ ನಿಂತುಕೊಂಡಿದ್ದ ಲಾರಿ ನಂ. KA-06/D-3566  ನೇದ್ದರ ಚಾಲಕನು ತನ್ನ ಲಾರಿಯನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಿ ಪಾರ್ಕಿಂಗ್ ಲೈಟ ಹಾಕದೇ, ಯಾವುದೇ ಮೂನ್ಸೂಚನಾ ಕ್ರಮಗಳನ್ನು ಅನುಸರಿಸದೇ, ರಸ್ತಾ ನಿಯಮಗಳನ್ನು ಪಾಲೀಸದೇ, ಯಾವುದೇ ಸೈಡ ಇಂಡಿಕೇಟರ ಹಾಕದೇ ಹಾಗೂ ರಸ್ತೆಯಲ್ಲಿವಾಹನಗಳನ್ನು ಓಡಾಡದಂತೆ ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಮತ್ತು ಮೃತ ಬಸವರಾಜನು ತನ್ನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ ನಡಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಲಾರಿಯ ಹಿಂಬಾಗಕ್ಕೆ ಟಕ್ಕರ ಮಾಡಿದ್ದರಿಂದ ಘಟನೆ ನಡೆದಿರುತ್ತದೆ ಕಾರಣ ಘಟನೆಗೆ ಕಾರಣರಾದ ಲಾರಿ ಚಾಲಕ ಹಾಗೂ ಮೋಟಾರ ಸೈಕಲ್ ಚಾಲಕ ಬಸವರಾಜನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಹಾಗೂ ಅಪಘಾತವಾದ ಘಟನೆಯ ಬಗ್ಗೆ ಪಿರ್ಯಾದಿಯು ತನ್ನ ಸಂಬಂದಿಕರಿಗೆ ತಿಳಿಸಿ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 256/2018 PÀ®A 279, 283, 304 (J) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ.
£ÀªÀÄÆ¢vÀ DgÉÆæ £ÀA 01 UÉÆëAzÀ¥Àà vÀAzÉ dUÀ£À¥Àà gÁoÉÆÃqÀ 35 ªÀµÀð £ÉÃzÀݪÀgÀÄ ¦gÁå¢ ®PÀëöäªÀÄä UÀAqÀ UÉÆëAzÀ¥Àà gÁoÉÆÃqÀ, 30 ªÀµÀð, ®ªÀiÁtÂ, ºÉÆ®ªÀĤ PÉ®¸À ¸Á:AiÀÄgÀzÉÆrØ vÁAqÁ ºÁ:ªÀ:§Æ¥ÀÄgÀÄ vÁAqÁ FPÉAiÀÄ UÀAqÀ¤zÀÄÝ, DPÉAiÀÄ ªÉÄÃ¯É C£ÀĪÀiÁ£À ¥ÀqÀÄvÁÛ QgÀÄPÀļÀ PÉÆqÀÄvÁÛ ºÉÆqÉAiÀÄĪÀzÀÄ §qÉAiÀÄĪÀzÀÄ CªÁZÀåªÁV ¨ÉÊzÁr, zÉÊ»PÀªÁV ºÁUÀÄ ªÀiÁ£À¹PÀªÁV QgÀÄPÀļÀ PÉÆlÄÖ ªÀģɬÄAzÀ ºÉÆgÀUÉ ºÁQzÀÄÝ, ¢£ÁAPÀ 19-12-2018 gÀAzÀÄ ¸ÀAeÉ 6.00 UÀAmÉ ¸ÀĪÀiÁgÀÄ AiÀÄgÀzÉÆrØ UÀAqÀ£À ªÀÄ£ÉUÉ ºÉÆÃzÁUÀ DgÉÆævÀgÀÄ vÀqÉzÀÄ ¤°è¹, £À£ÀUÉ ¯Éà ¸ÀÆ¼É ªÀÄvÁåPÉà §A¢AiÀįÉà ºÉÆ®¸ÀÄ ¸ÀÆ¼É CAvÁ CªÁZÀåªÁV ¨ÉÊzÁqÀÄvÁÛ, ¸ÀÆ¼É ¤Ã£ÀÄ ªÀÄ£ÉUÉ §AzÀgÉ £ÉÆÃqÀÄ ¤£ÀUÉ MAzÀÄ UÀw PÁt¸ÀÄvÉÛêÉAzÀÄ ¨ÉÃzÀjPÉ ºÁPÀÄvÁÛ »rzÀÄ J¼ÉzÁr PÀÆzÀ®Ä »rzÀÄ PÉʬÄAzÀ UÀÄ¢Ý, PÉʬÄAzÀ ºÉÆqÉAiÀÄĪÀzÀÄ ªÀiÁr ¸ÀÆ¼É ¤Ã£ÀÄ E°è EzÀÝgÉ £ÉÆÃqÀÄ ¤£ÀUÉ PÉÆAzÀÄ ºÁQ ©qÀÄvÉÛÃªÉ £ÁªÉïÁè ¸ÉÃj CAvÁ ¨ÉÃzÀjPÉ ºÁQ ¸ÀÆ¼É ¤£ÀUÉ ¸ÀÄmÁÖQ ©qÀÄvÉÛÃªÉ CAvÁ PÉÆ¯É ¨ÉÃzÀjPÉ ºÁQzÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ¤ÃrzÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 184/18 PÀ®A 498(J), 341, 323, 504 506 ¸À»vÀ 34 L.¦.¹. CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.


     ದಿನಾಂಕ 22/12/2018 ರಂದು ಮದ್ಯಾಹ್ನ 1-00 ಗಂಟೆಗೆ ¸ÀÄeÁvÀ UÀAqÀ ZÀAzÀæ±ÉÃRgÀ CAVqÀ ªÀAiÀiÁ: 28ªÀµÀð, G: DgÉÆÃUÀå ¤jÃPÀëPÀgÀÄ ¥ÀÄgÀ¸À¨sÉ °AUÀ¸ÀÄUÀÆgÀ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ್ದು ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೆ  ದಿನಾಂಕ 19/12/2018 ರಂದು ಸಂಜೆ 5-00 ಗಂಟೆಗೆ ಲಿಂಗಸುಗೂರ ಪಟ್ಟಣದ ಬಸ್ ನಿಲ್ದಾಣದಲ್ಲಿ  1) §¸ÀªÀ°AUÀ¥Àà PÉ.J¸ï.Dgï.n.¹ ¸ÉÖõÀ£ï ¤ªÁðºÀPÀ °AUÀ¸ÀÄUÀÆgÀ 2) UÀuÉñÀ ©ºÁj ±ËZÁ®AiÀÄzÀ UÀÄwÛUÉzÁgÀgÀÄ °AUÀ¸ÀÄUÀÆgÀ ನಮೂದಿತ ಆರೋಪಿತರು ರಂಜೀತಕುಮಾರ,ಬೂಸಾನ ಬಿಹಾರ, ಸಂಜಯಕುಮಾರ, ರಾಜು ಬಿಹಾರ ಇವರಿದ ಶೌಚಾಲಯ ಗುಂಡಿಯನ್ನು ಸುಚಿಗೊಳಿಸಿ ಮಾನವ ಶಕ್ತಿಯನ್ನು ಬಳಕೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ಕೊಟ್ಟು ಫಿರ್ಯಾದಿಯ ಸಾರಾಂಸದ  ಮೇಲಿಂದ °AUÀ¸ÀÆÎgÀÄ ¥Éưøï oÁuÉ  C¥ÀgÁzsÀ ¸ÀASÉå  436/2018 PÀ®A. 7 & 8 The Prohibition Of  Emploment as manual Scavengers and thir Rehabilatation Act 2013 CrAiÀÄ°è ಮೇಲಿನಂತೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ

ದಿನಾಂಕ: 20.12.2018 ರಂದು ಮದ್ಯಾಹ್ನ   ಆರೋಪಿತಳ ಮಗಳು ಬೂದೇವಿಯು ಫಿರ್ಯಾದಿಯ ಅಣ್ಣನ ಮಗಳಾದ ಮಲ್ಲಿಕಾ ಎಂಬ 2 ವರ್ಷದ ಮಗುವಿಗೆ ಸೈಕಲನಿಂದ ಟಕ್ಕರ್ ವಿಷಯವಾಗಿ ಜಗಳವಾಗಿದ್ದು ಇದೇ ಸಿಟ್ಟಿನಿಂದ ನಿನ್ನೆ ದಿನಾಂಕ: 21.12.2018 ರಂದು ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ಫಿರ್ಯಾದಿಯ ಅಕ್ಕಳಾದ ಯಲ್ಲಮ್ಮ ರವರು ತಮ್ಮ ಮನೆಯ ಮುಂದೆ ಕುಳಿತು ಅಡಿಗೆ ತಯಾರಿ ಕೆಲಸದಲ್ಲಿ ತೊಡಗಿದ್ದಾಗ್ಗೆ, ಅದೇ ವೇಳೆಗೆ ಆರೋಪಿತಳು ಹಿಂದಿನ ದ್ವೇಷದಿಂದ ಕೂಡಿ ತನ್ನ ಕೈಯಲ್ಲಿ ಒಂದು ಕಟ್ಟಿಗೆಯನ್ನು ಹಿಡಿದುಕೊಂಡು ಸಿಟ್ಟಿನಿಂದ ಬಂದು ಯಲ್ಲಮ್ಮಳಿಗೆ ಏನಲೇ ಸೂಳೆ ನಿಂದು ಜಾಸ್ತಿ ಆಗೈತೆ ಅಂದವಳೇ ತಲೆಯ ಮೇಲೆ ಹೊಡೆದಳು ಆಗ ಯಲ್ಲಮ್ಮಳು ಕೂತಲ್ಲಿಯೇ ನೆಲಕ್ಕೆ ಬಿದ್ದಿದ್ದು ಅಷ್ಟರಲ್ಲಿ ಫಿರ್ಯಾದಿಯು ಹತ್ತಿರ ಹೋಗಿ ತನ್ನ ಅಕ್ಕ ಯಲ್ಲಮ್ಮಳನ್ನು ಮೇಲೆ ಎಬ್ಬಿಸಲು ಅಷ್ಟರಲ್ಲಿ ಯಲ್ಲಮ್ಮಳು ಎಲೇ ಸೂಳೆ ನೀನು ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದ್ರೆ ನಿನ್ನ ಜೀವ ಸಹಿತ ಬಿಡೋದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದಳು.  ಘಟನೆಯಿಂದ ಯಲ್ಲಮ್ಮಳಿಗೆ ಎಡತಲೆಯಲ್ಲಿ 2 ಇಂಚಿನಷ್ಟು ರಕ್ತಗಾಯವಾಗಿದ್ದು, ಆಕೆಯನ್ನು ರಿಮ್ಸ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿ  ಘಟನೆಯ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಚರ್ಚಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ. UÀÄ£Éß £ÀA 248/2018 ಕಲಂ: 324, 504, 506 .ಪಿ.ಸಿ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrzÉ