Thought for the day

One of the toughest things in life is to make things simple:

17 May 2016

Reported Crimes


¥ÀwæPÁ ¥ÀæPÀluÉ
 UÁAiÀÄzÀ ¥ÀæPÀgÀtzÀ ªÀiÁ»w:-
           ದಿನಾಂಕ 16/05/2016 ರಂದು 7-30 ಗಂಟೆಗೆ ಆರೋಪಿ ಮಲ್ಲಿಕಾರ್ಜುನ ಪತ್ತೆಪೂರ ಗ್ರಾಮ ಪಂಚಾಯತ ಸದಸ್ಯರು ಇತರೆ ಜನರು ನಾನು ವಾಸವಾಗಿರು ಮನೆಗೆ ಬಂದು ಹೋರಗೆ ಬಾ ಅಂತಾ ಕರೆದು ಏಲೆ ಸೂಳೇ ಮಗನೇ  ನಮ್ಮ ಊರಿನ ಕಾಮಗಾರಿಯ ಬಿಲ್  ಯಾಕೇ ಮಾಡಿಲ್ಲ ಅಂತಾ ಅವಾಚ್ಯವಾಗಿ ಬೈದು ಮಲ್ಲಿಕಾರ್ಜುನ ಈತನು ತನ್ನ ಬಲಗೈ ಮುಷ್ಠಿಮಾಡಿ ನನ್ನ ಮೂಗಿಗೆ ಹೋಡೆದು ರಕ್ತಗಾಯ ಗೋಳಿಸಿದನು ಆತನ ಜೋತೆಯಲ್ಲಿ ಇದ್ದ ಇತರೆ ಜನರು ಕೈಗಳಿಂದ ತಲೆಗೆ, ಹೊಟ್ಟೆಗೆ, ಬೆನ್ನಿಗೆ, ಮನಬಂದಂತೆ ಹೊಡೆದು, ಸರ್ಕಾರಿ    ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಮತ್ತು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿಯ ಮೇಲಿಂದ  £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.28/2016 ಕಲಂ 353.325,323,504.506 ಸಹಿತ 34 ಸಹಿತ  ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.  
zÉÆA©ü ¥ÀæPÀgÀtzÀ ªÀiÁ»w:-  
                ದಿನಾಂಕ 16/05/2016 ರಂದು ಮದ್ಯಾಹ್ನ 4-00 ಗಂಟೆ ಸುಮಾರು ಫಿರ್ಯಾದಿದಾರು ತನ್ನ ತಂದೆಯ ಜೊತೆಗೆ ಗುಡದನಾಳ ಗ್ರಾಮದ ಚನ್ನಪ್ಪ ಅಂಕುಷ ದೊಡ್ಡಿ ಈತನ ಮನೆಯ ಮುಂದೆ ನಡೆದುಕೊಂಡು ಹೊರಟಾಗ ನಮೂದಿತ 1) AiÀÄAPÀtÚ vÀAzÉ §¸ÀªÀgÁd ºÁUÀÆ EvÀgÉ 10 d£ÀgÀÄ PÀÆr ಅಕ್ರಮ ಕೂಟ ಕಟ್ಟಿಕೊಂಡು ಬಂದು ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಎಲೇ ಸೂಳೆ ಮಗನೇ ಯಂಕೊಬನ ಮೋಟಾರ ಸೈಕಲನ್ನು ನಿನ್ಯಾಕೇ ಇಟ್ಟುಕೊಂಡಿದಿ ಅವನು ನನಗೆ ಸಾಲ ಕೊಡಬೇಕೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು,ಕೈಯಿಂದ,ಕಟ್ಟಿಗೆಯಿಂದ, ಚಪ್ಪಲಿಯಿಂದ ಹೊಡೆದು,ಕಾಲಿನಿಂದ ಒದ್ದು ಜೀವದ ಬೆದರಿಕೆ ಇರುತ್ತದೆ ಅಂತಾ  ¤AUÀ¥Àà vÀAzÉ ªÀÄ®è¥Àà ªÀįɸÀÆgÀ ªÀAiÀiÁ-25, eÁw-G¥ÁàgÀ, G-MPÀÌ®ÄvÀ£À ¸Á-UÀÄqÀzÀ£Á¼À EªÀgÀÄ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದೆ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 122/2016  PÀ®A 143, 147,148,341,504, 323,324, 355, 506¸À»vÀ 149  L.¦.¹  CrAiÀÄ°è ಪ್ರಕರಣ ದಾಖಲಿಸಿ ತನಿಖೇ ಕೈಗೊಂಡಿದ್ದು ಇರುತ್ತದೆ.

              ದಿ.15-05-2016 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಪಿರ್ಯಾದಿ  ಶ್ರೀ ನಾಗಪ್ಪ ತಂದೆ ಅಯ್ಯಪ್ಪ ಮುದ್ದನಗುಡ್ಡಿ ಜಾತಿ:ನಾಯಕ ,ವಯ-40ವರ್ಷ, :ಕೂಲಿಕೆಲಸ ಸಾ:ಹರವಿ gÀªÀgÀÄ ತನ್ನ ಹೆಂಡತಿ ಅಂಬಮ್ಮ, ಮಗಳು ಶಿಲ್ಪಾ ಕೂಡಿ ಮನೆ ಮುಂದೆ ಕುಳಿತಿದ್ದಾಗ ಆರೋಪಿ ಬಸವರಾಜನು ಪಿರ್ಯಾದಿದಾರನನ್ನು ನೋಡಿ ದುರುಗುಟ್ಟಿ ನೋಡುತ್ತಾ ಹೋಗಿದ್ದು ಅದನ್ನು ಕಂಡ ಪಿರ್ಯಾದಿದಾನು ಬಸವಾಜನಿಗೆ ನೀನು ಸುಧಾರಿಸಿಕೊಳ್ಳಲಿಲ್ಲ ಅಂತಾ ಹೇಳಿದ್ದಕ್ಕೆ ಅವನು ಸಿಟ್ಟಿಗೆ ಬಂದು ಎಲೆ ಸೂಳೇಮಕ್ಕಳೆ ನಿಮ್ಮನ್ನು ಒಂದು ಕೈ ನೋಡಿಕೊಳ್ಳುತ್ತೇನೆ ನಮ್ಮವರನ್ನು ಕರೆದುಕೊಂಡು ಬರುತ್ತೇನೆಂದು ತಮ್ಮ ಮನೆ ಕಡೆಗೆ ಹೋಗಿ ಉಳಿದ 11 d£À ಆರೋಪಿ ತರೊಂದಿಗೆ ಗುಂಪು ಕಟ್ಟಿಕೊಂಡು ಪಿರ್ಯಾದಿದಾರನ ಮನೆಯ ಮುಂದೆ ಬಂದು ಜಗಳ ತೆಗೆದು ಕೈಯಿಂದ ಹೊಡೆದು ಕಾಲಿನಿಂದ ಒದ್ದಿದ್ದು ಬಿಡಿಸಲು ಬಂದ ಪಿರ್ಯಾದಿದಾರನ ಮಾವ ವೆಂಕೋಬನಿಗೆ ಆರೋಪಿ ಶಿವಯ್ಯನು ತನ್ನ ಕೈಯ್ಯಲ್ಲಿದ್ದ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಮೂಕಪೆಟ್ಟುಗೊಳಿಸಲು ಬಿಡಿಸಲು ಹೋದ ಪಿರ್ಯಾದಿಯ ಹೆಂಡತಿ ಅಂಬಮ್ಮಳಿಗೆ ಆರೋಪಿ ರಾಮಾ ತಂದೆ ಬಸವರಾಜ ಈತನು  ಮೈ ಕೈ ಮುಟ್ಟಿ ಎಳೆದಾಡಿ ಸೀರೆ ಕುಬಸ ಹರಿದಿದ್ದು ಮಗಳು ಶಿಲ್ಪಾ ಇಕೆಗೆ  ಹುಲಿಗೆಮ್ಮ ಮತ್ತು ಮಲ್ಲಮ್ಮ ಇವರು ಕೈಗಳಿಂದ ಹೊಡೆದು ತಲೆಯ ಕೂದಲು ಹಿಡಿದು ಎಳೆದಾಡಿದರು ಉಳಿದವರು ಕೈಗಳಿಂದ ಹೊಡೆದು ಮಕ್ಕಳೆ ನಿಮ್ಮನ್ನು ಇಲ್ಲಿಗೆ ಬಿಡುವುದಿಲ್ಲ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮ ಕೈಕಾಲು ಮುರಿದು ನಿಮ್ಮನ್ನು ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿ ಹೋದರು ಅಂತಾ ನೀಡಿದ ಹೇಳಿಕೆಯ  ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 83/2016 ಕಲಂ:143,147,148,323,324,504,506,354 ಸಹಿತ 149 .ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
            ¢£ÁAPÀ:-16/05/2016 gÀAzÀÄ JJ¸ïL (J) gÀªÀgÀÄ oÁuÉAiÀÄ°èzÁÝUÀ ¤®ªÀAf UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ JJ¸ïL (J) gÀªÀgÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ  PÀÆrPÉÆAqÀÄ ¤®ªÀAf PÁæ¸ï ºÀwÛgÀ ºÉÆÃVzÀÄÝ, mÁæöåPÀÖgÀzÀ°è CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß vÀÄA©PÉÆAqÀÄ §AzÀ mÁæöåPÀÖgï £ÀA. PÉ.J. 36 n.9365 £ÉÃzÀÝ£ÀÄß ¤Ã°è¹ ¥Àj²Ã°¹ £ÉÆÃqÀ®Ä £ÀA§gï E®èzÀ   mÁæöå°AiÀÄ°è CAzÁdÄ QªÀÄävÀÄÛ 1750/-¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, ¸ÀzÀj mÁæöåPÀÖgï ZÁ®PÀ£ÀÄ ªÀÄgÀ¼ÀÄ ¸ÁUÁl ªÀiÁqÀ®Ä AiÀiÁªÀÅzÉà ¥ÀgÀªÁ¤UÉAiÀÄ£ÀÄß ¥ÀqÉAiÀÄzÉà CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁqÀÄwÛzÀÄÝ C®èzÉ, mÁåPÀÖgï ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ mÁæöåPÀÖgï ZÁ®PÀ£À ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè CAvÁ EzÀÝ, ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®£ÀÄß ¦ügÁå¢zÁgÀgÀÄ ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 107/2016 PÀ®A: 4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.               
               ಫಿರ್ಯಾದಿ wªÀiÁägÉrØ vÀAzÉ D±À¥Àà, 60 ªÀµÀð, eÁ: UÉÆ®ègÀÄ, G: MPÀÌ®ÄvÀ£À, ¸Á: AiÀÄgÀUÀÄAmÁ gÀªÀgÀ ಮನೆಯ ಮುಂದೆ ಒಂದು ವಿದ್ಯುತ್ ಕಂಬವಿದ್ದು, ಸದರಿ ವಿದ್ಯುತ್ ಕಂಬಕ್ಕೆ ಗವಿ ವೈರ್ ಮತ್ತು ವಿದ್ಯುತ್ ಸರಬರಾಜು ವೈರಗಳಿಗೆ ಇನ್ಸುಲೇಟರ್ ಇರದ ಕಾರಣ ಈ ಬಗ್ಗೆ 1) ¸ÀÆ¥ÀjAmÉAqÉAmï EAf¤ÃAiÀÄgï (J¸ï.E.E)2) PÁAiÀÄð¤ªÁðºÀPÀ C©üAiÀÄAvÀgÀgÀÄ (E.E.E)3) ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÀÄ (J.E.E)4) ±ÁSÁ¢üPÁjUÀ¼ÀÄ (J¸ï.M) J®ègÀÆ eɸÁÌA PÉ.E.© E¯ÁSÉ gÁAiÀÄZÀÆgÀÄ  gÀªÀjUÉ ಸಾಕಷ್ಟು ಸಲ ಮೌಖಿಕ ಹಾಗೂ ಲಿಖಿತವಾಗಿ ದೂರು ನೀಡಿದ್ದರೂ ಸದರಿ ಕಂಬಕ್ಕೆ ಇನ್ಸುಲೇಟರ್ ಅಳವಡಿಸಿದ್ದಿಲ್ಲ, ಹೀಗಿರುವಾಗ ದಿನಾಂಕ: 16-05-2016 ರಂದು ಮಧ್ಯಾಹ್ನ 1200 ಗಂಟೆ ಸಮಯಕ್ಕೆ ಮೃತ ಗೋವಿಂದಮ್ಮ ಇವಳು ತನ್ನ ಮನೆಯ ಮುಂದಿನ ಲೈಟಿನ ಕಂಬದ ಪಕ್ಕದಲ್ಲಿರುವ ಬಚ್ಚಲಿನ ಮುಂದೆ ಬಟ್ಟೆ ತೊಳಿಯುವಾಗ ಗವಿ ವೈರದಲ್ಲಿ ಕರೆಂಟ್ ಪಾಸಾಗಿ ಆ ಗವಿ ವೈರ್ ಬಟ್ಟೆ ತೊಳಿಯುತ್ತಿದ್ದ ಮೃತಳಿಗೆ ಟಚ್ ಆಗಿದ್ದರಿಂದ ಅವಳಿಗೆ ವಿದ್ಯುತ್ ಶಾಖ್ ಹೊಡೆದು ಹಿಡಿದುಕೊಂಡು ಕಿರುಚಾಡುತ್ತಿದ್ದಾಗ ಮನೆಯ ಪಕ್ಕದ ಗಾಯಾಳು ನರಸಮ್ಮ @ ಮಹೇಶ್ವರಿ ಇವಳು ಬಿಡಸಲು ಆಕೆಗೆ ಸಹ ವಿದ್ಯುತ್ ಹರಿದು ಶಾರ್ಟ ಹೊಡೆದಿದ್ದು, ಆಗ ಅಲ್ಲಿಯೇ ಇದ್ದ ಶ್ರೀನಿವಾಸ ಮತ್ತು ಮುಷ್ಟಿ ನರಸಪ್ಪ ಇವರು ಕಟ್ಟಿಗೆಯಿಂದ ಹೊಡೆದು ಕರೆಂಟ್ ವೈರ್ ಬಿಡಿಸಿದ್ದು, ಇದರಿಂದ ಗೋವಿಂದಮ್ಮಳು ಮೃತಪಟ್ಟು ನರಸಮ್ಮಳಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.   CAvÁ PÉÆlÖ zÀÆj£À ªÉÄðAzÀ   AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 32/2016 PÀ®A 337, 304(J) L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼É PÁuÉ ¥ÀæPÀgÀtzÀ ªÀiÁ»w:-
          

PÀæ.¸ÀA
¥Éưøï oÁuÉAiÀÄ ºÉ¸ÀgÀÄ
«ªÀgÀUÀ¼ÀÄ
PÁuÉAiÀiÁzÀ ªÀÄ»¼ÉAiÀÄ ¨sÁªÀavÀæ
1
¥Éưøï oÁuÉ
§¼ÀUÁ£ÀÆgÀÄ ¥Éưøï oÁuÉ gÁAiÀÄZÀÆgÀÄ
2
C¥ÀgÁzsÀ ¸ÀASÉå ªÀgÀ¢ ¢£ÁAPÀ
UÀÄ£Éß £ÀA:60/2016 PÀ®A: ªÀÄ»¼É PÁuÉ
¢£ÁAPÀ:-16.06.2016
3
PÁuÉAiÀiÁzÀ ¢£ÁAPÀ ªÀÄvÀÄÛ ¸ÀܼÀ
¢£ÁAPÀ: 06.05.2016 gÀAzÀÄ ¨É½UÉÎ 10.00 UÀAmɬÄAzÀ 10:30 UÀAmÉAiÀÄ  CªÀ¢üAiÀÄ°è §¼ÀUÁ£ÀÆgÀÄ UÁæªÀÄzÀ ¦gÁå¢ ªÀģɬÄAzÀ GlPÀ£ÀÆgÀÄ ªÀÄj§¸ÀªÀ°AUÀvÁvÀ£À ªÀÄoÀPÉÌ ºÉÆÃV PÁuÉAiÀiÁVzÀÄÝ,oÁuɬÄAzÀ Q.«Äà 5 GvÀÛgÀPÉÌ   
4
¦üAiÀiÁð¢zÁgÀgÀ ºÉ¸ÀgÀÄ ªÀÄvÀÄÛ «¼Á¸À ºÁUÀÆ zÀÆgÀªÁt ¸ÀASÉå
ಶ್ರೀ.ಮೌನೇಶ ತಂದೆ ಅಮರಪ್ಪ 23 ವರ್ಷ, ಜಾ:-ನಾಯಕ,;-ಕೂಲಕೆಲಸ,
 ಸಾ:-ಬಳಗಾನೂರು. ತಾ;-ಸಿಂಧನೂರು.ಮೋ.ನಂ.9071345127
5
PÁuÉAiÀiÁzÀ ªÀåQÛAiÀÄ ºÉ¸ÀgÀÄ «¼Á¸À
ಶ್ರೀ,ಮೌನಮ್ಮ ಗಂಡ ಮೌನೇಶ ವಯಾ 21 ವರ್ಷ, ಜಾ:-ನಾಯಕ, ;-ಹೊಲಮನಿ ಕೆಲಸ,
ಸಾ:-ಬಳಗಾನೂರು. ತಾ;-ಸಿಂಧನೂರು.
8
°AUÀ ªÀÄvÀÄÛ ªÀAiÀĸÀÄì
ªÀÄ»¼É ªÀAiÀÄ: 21 ªÀµÀð
9
JvÀÛgÀ ªÀÄvÀÄÛ ªÉÄÊPÀlÄÖ
4.4JvÀÛgÀ ¦üÃmï, ¸ÁzsÁgÀt ªÉÄÊPÀlÄÖ, UÉÆâü ªÉÄʧtÚ
10
ªÉÄʧtÚ ªÀÄvÀÄÛ ªÀÄÄR
¸ÁzÁ PÉA¥ÀÄ ªÉÄʧtÚ , zÀÄAqÀÄ ªÀÄÄR
11
PÀÆzÀ°£À §tÚ ªÀÄvÀÄÛ «zsÀ
 PÀ¥ÀÄà §tÚzÀªÀÅUÀ¼ÀÄ 
12
w½¢gÀĪÀ ¨sÁµÉ
PÀ£ÀßqÀ
13
ªÀåQÛAiÀÄ GzÉÆåÃUÀ
ºÉÆ®ªÀĤ PÉ®¸À
14
zsÀj¹gÀĪÀ GqÀÄ¥ÀÄUÀ¼ÀÄ ªÀÄvÀÄÛ D¨sÀgÀtUÀ¼ÀÄ
ಮೈಮೇಲೆ ಹಸಿರು ಬಣ್ಣದ ಪಂಜಾಬಿ ಡ್ರೇಸ್ ತೊಟ್ಟಿದ್ದು ಇರುತ್ತದೆ.
15
¸ÀA¥ÀQð¸À§ºÀÄzÁzÀ zÀÆgÀªÁt ¸ÀASÉå
08535-258631
¦.J¸ï.L(PÁ¸ÀÄ) ªÉÆ.¨ÉÊ £ÀA: 9480803863
16
.ದಿನಾಂಕ;-06/05/2016 ರಂದು ಅಮವಾಸ್ಯೆ ಇದ್ದು ಪ್ರಯುಕ್ತ ನನ್ನ ಹೆಂಡತಿ ಮತ್ತು ನನ್ನ ಅಣ್ಣನ ಹೆಂಡತಿ  ದೊಡ್ಡ ಮೌನಮ್ಮ ಇಬ್ಬರು ಕೂಡಿಕೊಂಡು ಬೆಳಿಗ್ಗೆ 10 ಗಂಟೆಗೆ ಉಟಕನೂರು ಮರಿಬಸವಲಿಂಶ್ವೇರ ತಾತನ ಮಠಕ್ಕೆ ಹೋಗಿ ಬರುತ್ತವೆ ಅಂತಾ ಹೇಳಿ ಹೋಗಿದ್ದು,ನಂತರ ಮದ್ಯಾಹ್ನ 2 ಗಂಟೆಗೆ ನನ್ನ ಅಣ್ಣನ ಹೆಂಡತಿ ವಾಪಾಸ ಮನೆಗೆ ಬಂದು ತಿಳಿಸಿದ್ದೇನೆಂದರೆ,ಉಟಕನೂರು ಮರಿಬಸವಲಿಂಗ ತಾತನ ಮಠಕ್ಕೆ ಹೋದಾಗ, ಸಣ್ಣ ಮೌನಮ್ಮ ಈಕೆಯು ನನಗೆ ಮುಟ್ಟು ಆಗಿರುತ್ತದೆ.ನೀನೊಬ್ಬಳೆ ದೇವಸ್ಥಾನದ ಒಳಗೆ ಹೋಗಿ ಭಾ ನಾನು ಹೊರಗೆ ಇರುತ್ತೇನೆ ಅಂತಾ ತಿಳಿಸಿದ್ದರಿಂದ ನಾನು ದೇವಸ್ಥಾನದ ಒಳಗೆ ಹೋಗಿ ಕಾಯಿ ಕರ್ಪೂರ್ ಮಾಡಿಕೊಂಡು ವಾಪಾಸ್ ಹೊರಗೆ ಬಂದ ನೋಡಲಾಗಿ ಸಣ್ಣ ಮೌನಮ್ಮ ಕಾಣಲಿಲ್ಲಾ ನಂತರ ದೇವಸ್ಥಾನದ ಸುತ್ತಲು ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಅಂತಾ ನನ್ನ ಅಣ್ಣನ ಹೆಂಡತಿ ತಿಳಿಸಿದ್ದು ಇರುತ್ತದೆ. ನಂತರ ನಾವು ನನ್ನ ಹೆಂಡತಿ ಕಾಣೆಯಾದ ದಿನದಿಂದ ಇಲ್ಲಿಯವರೆಗೆ ನಮ್ಮ ಬಂದು, ಬಳಗ, ಸಂಬಂಧಿಕರಲ್ಲಿ ಹೋಗಿ ವಿಚಾರಿಸಿ ಅಲ್ಲಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ.ಕಾಣೆಯಾದ ನನ್ನ ಹೆಂಡತಿ ಮೌನಮ್ಮಳನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ  ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 60/2016.ಕಲಂ'' ಮಹಿಳೆ ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

*gÁAiÀÄZÀÆgÀÄ f¯Áè PÀAlÆæ¯ï gÀƪÀiï-08532-235635
*r.J¸ï.¦.¸ÁºÉçgÀÄ ¹AzsÀ£ÀÆgÀÄ ªÉÆÃ.£ÀA.9480803822
*¹¦L ¸ÁºÉçgÀÄ ¹AzsÀ£ÀÆgÀÄ.9480803836
*¦.J¸ï.L §¼ÀUÁ£ÀÆgÀÄ.9480803863
*§¼ÀUÁ£ÀÆgÀÄ ¥Éưøï oÁuÉ.08535-258631
C¥ÀºÀgÀt ¥ÀæPÀgÀtzÀ ªÀiÁ»w:-
             ದಿನಾಂಕ:10.05.2016 ರಂದು ಸಂಜೆ 17.00 ಗಂಟೆಗೆ  ಫಿರ್ಯಾದಿ ಶ್ರೀಮತಿ ಜುಬೇದಾ ಬಾನು ಗಂಡ ಅಜೀಜ್ ಮಿಯಾ ವಯಾ;53 ವರ್ಷ ಜಾತಿ: ಮುಸ್ಲಿಂ : ಮನೆಕೆಲಸ ಸಾ:ಚಂದ್ರಬಂಡಾ ರಾಯಚೂರು.gÀªÀರು ಠಾಣೆಗೆ ಹಾಜರಾಗಿ ಒಂದು ಕನ್ನದಲ್ಲಿ ಬರೆದ ದೂರು ನೀಡಿದ ಸಾರಾಂಶವೆನಂದರೆ  ಅದರಲ್ಲಿ ತನ್ನ ಮಗಳಾದ  ಆಶಿಯಾ ಬಾನು ವಯಾ; 20 ವರ್ಷ ಈಕೆಯು ಪೂರ್ಣಿಮಾ ಟಾಕೀಜ್ ಮೆಲೆ ಇರುವ ಧರ್ಮಸ್ಥಳ ಟ್ರಸ್ಟ (ಆಫೀಸದ )ದಲ್ಲಿ ಕೆಲಸ ಮಾಡುತ್ತಾ ಬಿ. ಮೊದಲನೆ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದು ತಮ್ಮ ಆಫೀಸ್ ಕೆಲಸಕ್ಕಾಗಿ 8-10 ಜನರು ಸೇರಿPÉÆAಡು ಅವರ ಆಫೀಸ್ ಕಾರದಲ್ಲಿ ಹಳ್ಳಿಗಳಿಗೆ ಹೋಗಿ ಮಹಿಳೆಯರ ಗುಂಪು ರಚಿಸಿ ಅವರಿಂದ ಹಣ ಪಡೆದುಕೊಮಡು ವಾಪಸ್ ಬಂದು ಆಫೀಸ್ ದಲ್ಲಿ ಜಮಾ ಮಾಡುತ್ತಿದ್ದಳು. ಆಫಿಸ್ ಕಾರ್ ಚಾಲಕ ಪುರುಷೋತ್ತಮ ರೆಡ್ಡಿ ಇವನು ಇವರೊಂದಿಗೆ ಹೋಗುತ್ತಿದ್ದು ದಿನಾಂಕ:06.05.2016 ರಂದು ಹಳ್ಳಿಗಳಿಗೆ ಹೋಗಿ ಹಣ ತಗೆದುಕೊAಡು Aದು ಆಫೀಸ್ ದಲ್ಲಿ ಜಮಾ ಮಾಡಿ ಸಂಜೆ 6.00 ಗಂಟೆಗೆ ಬಸವಣಬಾವಿ ವೃತ್ತದಲ್ಲಿ ತಾನು ಮತ್ತು ಲಾವಣ್ಯ ಎಂಬುವವರು ರೂಮ್ ಮಾಡಿದ್ದು ಅಲ್ಲಿಂದ ಪುರುಷೋತ್ತಮ ಎಂಬುವವನು ಅಕೆಯನ್ನು ಮದುವೆ ಮಾಡಿಕೊಳ್ಳುವದಾಗಿ ನಂಬಿಸಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದಾಗಿ ದಿನಾಂಕ:07.05.2016 ರಂದು ನನ್ನ ಮಗಳಿಗೆ ಫೋನ್ ಮಾಡಿದಾಗ ವಿಷಯ ತಿಳಿಸಿದಳು ನನ್ನ ಮಗಳು ಹೋಗುವಾ .ಟಿ.ಎಂ ದಿಂದ ತನ್ನ ಖಾತೆಯಲ್ಲಿ ಇರುವ ರೂಪಾಯಿ 20000/- ತೆಗೆದುಕೊಂಡು ಹೋಗಿದ್ದು ಇರುತ್ತದೆ. ನನ್ನ ಮಗಳನ್ನು ಅಪಹರಣ ಮಾಡಿಕೊಂಡು ºÉÆÃzÁ ಪುರುಷೋತ್ತಮ ರೆಡ್ಡಿ ಇವನ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಮತ್ತು ನನ್ನ ಮಗಳನ್ನು ನನಗೆ ಹುಡುಕಿ ಕೊಡಬೇಕೆಮದು ಇದ್ದ ಸಾರಾಂಶದ ಮೇಲಿA ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 35/2016 ಕಲಂ 366 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
EvÀgÉ L.¦.¹ ¥ÀæPÀgÀ£ÀzÀ ªÀiÁ»w:-
              ಫಿರ್ಯಾದಿ ಶ್ರೀ ಬಸವರಾಜ ತಂದೆ ಓಣೆಪ್ಪ ಬೆಂಚಲರ್, ವಯಾ 35 ವರ್ಷ, ಜಾ: ನಾಯಕ : ಒಕ್ಕಲುತನಸಾ: ಹೊಸಗುಡ್ಡ ಗ್ರಾಮ ತಾ: ಲಿಂಗಸುಗೂರು  ಮತ್ತು ಆರೋಪಿತgÁzÀ 1) ಅಮರಗುಂಡಪ್ಪ ತಂದೆ ಶಿವಪ್ಪ ತೆಗ್ಗಿಹಾಳವರ್2) ಶಿವರಾಜ ತಂದೆ ಕಾಳಪ್ಪ 3) ಗೌಡಪ್ಪ ತಂದೆ ಹನುಮಂತಗೌಡ ಎಲ್ಲರೂ  ಜಾ: ನಾಯಕ ಸಾ: ಹೊಸಗುಡ್ಡ ಗ್ರಾಮ gÀªÀgÀ ಮಧ್ಯ ಹಿಂದೆ ಜಗಳಗಳಾಗಿದ್ದುಒಬ್ಬರಿಗೊಬ್ಬರು ಬಗೆಹರಿಸಿಕೊಂಡಿರುತ್ತಾರೆ. ದಿನಾಂಕ: 13.05.2016 ರಂದು ಫಿರ್ಯಾದಿಯು ತನ್ನ ಹೊಲ ಸರ್ವೆ ನಂ: 4 ರಲ್ಲಿ ಕೊಳವೆ ಭಾವಿಯನ್ನು ಹಾಕಿಸಿದ್ದು, ಸುಮಾರು 3 ಇಂಚು ನೀರು ಬಿದ್ದಿರುತ್ತದೆ. ಆರೋಪಿತರು  ಫಿರ್ಯಾದಿಯ ಏಳಿಗೆಯನ್ನು ಸಹಿಸದೇ ಅಸೂಯೇ ಪಡುತ್ತಾ ರಾತ್ರಿ 11.00 ಗಂಟೆ ಸುಮಾರಿಗೆ ಫಿರ್ಯಾದಿಯ ಹೊಲದಲ್ಲಿ ಹೋಗಿ ಕೊಳವೆ ಭಾವಿಯೊಳಗೆ ದೊಡ್ಡ ಗಾತ್ರದ ಕಲ್ಲು ಮತ್ತು ಮಣ್ಣು ಹಾಕಿ ಮುಚ್ಚಿ ನಷ್ಟವನ್ನುಂಟು ಮಾಡುತ್ತಿರುವುದನ್ನು ನೋಡಿ ಫಿರ್ಯಾದಿಯು ತಡೆಯಲು ಹೋದಾಗ, ಫಿರ್ಯಾದಿಗೆ ಹಲ್ಲೆ ಮಾಡಿದಲ್ಲದೇ ಹೆಚ್ಚು ಮಾತನಾಡಿದರೇ ಕೊಲೆ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಕಂಪ್ಯೂಟರ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದgÀ ªÉÄðAzÀ  ºÀnÖ ¥Éưøï oÁuÉ UÀÄ£Éß £ÀA: 70/2016 PÀ®A : 447. 427. 323. 506 ¸À»vÀ 34 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArgÀÄvÁÛgÉ


PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
                 ದಿನಾಂಕ 17-05-2016 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿ : §AqÉ¥Áà vÀAzÉ zÉêÀ¥Àà 68 ªÀµÀð , eÁ: PÀ¨ÉâÃgÀÄ G: ¤ªÀÈvÀÛ £ËPÀgÀ ¸Á: UÀAUÁ ¥ÀgÀªÉÄñÀéj PÁ¯ÉÆä gÁAiÀÄZÀÆgÀÄ. gÀªÀgÀÄಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ದ ದೂರನ್ನು ಹಾಜರು ಪಡಿಸಿದ್ದು. ಅದರಲ್ಲಿ ದಿನಾಂಕ 16/05/2016 ರಂದು ಬೆಳಿಗ್ಗೆ 7-30 ಗಂಟೆಗೆ ತನ್ನ ಮನೆಗೆ ಕೀಲಿ ಹಾಕಿಕೊಂಡು ಕುಟುಂಬ ಸಮೇತ ಕಾರಿನಲ್ಲಿ ತುಳಜಾಪೂರಗೆ ಹೋಗಿದ್ದು. ತನ್ನ ಮೆನೆಯ ಮೇಲ್ಮಹಡಿಯಲ್ಲಿ ಬಾಡಿಗೆ ಇದ್ದ ಬಿನ್ ಮ್ಯಾಥಿವ್ ಇವರು ಕೇರಳದವರಿದ್ದು, ಅವರು ತಮ್ಮ ಸ್ವಂತ ಕೆಲಸದ ಮೇಲಿಂದ ಕೇರಳಕ್ಕೆ ಹೋಗಿದ್ದರು. ಕೇರಳಕ್ಕೆ ಹೋಗುವ ಕಾಲಕ್ಕೆ ತನ್ನ ಮೋಟಾರ್ ಸೈಕಲ್ ಬೀಗವನ್ನು ಫರ್ಯಾದಿಯ ಹಂಡತಿ ಚನ್ನಮ್ಮಳಿಗೆ ಇಟ್ಟು ಕೊಳ್ಳುವಂತೆ ಕೊಟ್ಟು ಹೋಗಿದ್ದರು, ಅದೇ ದಿನ ಬಿನ್ ಮ್ಯಾಥಿವ್ ರವರು ಕೇರಳದಿಂದ ಮದ್ಯಾಹ್ನ 1-30 ಗಂಟೆಗೆ ವಾಪಸ ಬಂದಿದ್ದು, ಅವರು ಮೇಲ್ಮಹಾಡಿಗೆ ಹೋಗುವ ಕಾಲಕ್ಕೆ ಮನೆಯ ಬಾಗಿಲನ್ನು ನೋಡಿದಾಗ ಬೀಗಾ ಹಾಕಿದ್ದು ಇತ್ತು. ಪುನಃ ಬಿನ್ ಮ್ಯಾಥಿವ್  ಸಾಯಂಕಾಲ 6 ಗಂಟೆಯ ಸುಮಾರು ಕೆಳಗೆ ಬಂದು ಫಿರ್ಯಾದಿಯ ಮನೆಯಬಾಗಿಲಲ್ಲಿ ಬಂದು ಕೂಗಲು ಯಾರೂ ಮಾತನಾಡಲಿಲ್ಲದ್ದರಿಂದ, ಪೋನ್ ಮಾಡಿ ಅಂಟಿ ಎಲ್ಲಿದ್ದೀರಿ, ನನ್ನ ಬೈಕ್ ಕೀಲಿ ಕೊಡಿ, ಅಂತಾ ಕೇಳಿದನು, ನಾನು ಊರಲ್ಲಿಲ್ಲ ತುಳಜಾಪೂರಿನ ಅಂಬಾ ಭವಾನಿ ದೇವಸ್ಥಾನದಲ್ಲಿ ನಮ್ಮ ಹೊಸ ಕಾರಿನ ಪೂಜಾ ಮಾಡಿಸಲು ಬಂದಿರುತ್ತೇವೆ ಅಂತಾ ತಿಳಿಸಿದರು, ಅಗಾ ಅಂಟಿ ನಿಮ್ಮ ಮನೆಯ ಬಾಗಿಲು ಲಾಕ್ ಮುರಿದು ಬಾಗಿಲು ತೆರೆದಿರುತ್ತದೆ ಅಂತ ಹೇಳಿದರು. ಆಗ ನನ್ನ ಹೆಂಡತಿ ಇವರು ಬಿನ್ ಮ್ಯಾಥಿವ್ ಇವರಿಗೆ ಸ್ವಲ್ಪ ಮನೆಯ ಒಳಗಡೆ ಹೋಗಿ ನೋಡಿ ಎನಾಗಿದೆ ಅಂತಾ ಹೇಳಿದಳು, ಆಗ ಬಿನ್ ಮ್ಯಾಥಿವ್ ರವರು ಬೆಡ್ ರೂಂ ನಲ್ಲಿ ಅಲ್ಮಾರ ಮುರಿದಿದೆ ಅಂತಾ ತಿಳಿಸಿದರು. ಫಿರ್ಯಾದಿಯು ಕುಟುಂಬ ಸಮೇತ ವಾಪಸ್ಸು ದಿನಾಂಕ 17/05/2016 ರಂದು 6 ಗಂಟೆಗೆ ತುಜಾಪೂರು ದಿಂದ ತಮ್ಮ ಮನೆಗೆ ಬಂದು ನೋಡಲು ಅಲ್ಮಾರ ಮುರಿದಿದ್ದು ಅದರಲ್ಲಿಟ್ಟಿದ್ದ ನಗದು ಹಣ 50,000/ರೂ.ಗಳು ಮತ್ತು 1) ಒಂದು ಲಕ್ಷ್ಮಿ ಸರ 15 ಗ್ರಾಂ. 2) ಒಂದು ಬೋರಮಳ ಸರ 12 ಗ್ರಾಂ. 3) ಜುಮಕಿ, ಬೆಂಡೋಲಿ, ಮಾಟಿ. ಎಲ್ಲಾ ಕೂಡಿ 15 ಗ್ರಾಂ. 4) ಕೆಂಪು ಹವಳ ಹಚ್ಚಿದ ಬೆಂಡೋಲಿ 5 ಗ್ರಾಂ. 5) ಸಾದ ಬೆಂಡೋಲಿ 5 ಗ್ರಾಂ. ಒಟ್ಟು 52 ಗ್ರಾಂ ಬಂಗಾರದ ಒಡವೆಗಳು ಅದರ ಬೆಲೆ 100000/- ಬೆಲೆಬಾಳುವುದನ್ನು ಯಾರೋ ಕಳ್ಳರು ಮನೆಯ ಬಾಗಿಲ ಕೊಂಡಿಯನ್ನು ಮುರಿದು ಲಾಕ್ ಮಾಡಿದ ಅಲ್ಮಾರವನ್ನು ಮುರಿದು ಒಳಗಿಟ್ಟಿದ್ದ ನಗದು ಹಣ 50,000/- ರೂ.ಗಳು ಮತ್ತು 1,00,000/ರೂ.ಗಳು ಬೆಲೆಬಾಳುವ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಸಾರಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನೆ ನಂಬರ 74/2016 ಕಲಂ 454,380 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು
           
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
              gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.05.2016 gÀAzÀÄ 48 ¥ÀææPÀgÀtUÀ¼À£ÀÄß ¥ÀvÉÛ ªÀiÁr 8300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.